Thought for the day

One of the toughest things in life is to make things simple:

18 Aug 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                  ದಿನಾಂಕ: 16-08-2016 ರಂದು ಮಧ್ಯಾಹ್ನ 12.00 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ವಸೂಲಾಗಿದ್ದರಿಂದ ನಾನು ರಿಮ್ಸ್ ಆಸ್ಪತ್ರೆಗೆ ಬೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತಿದ್ದ ಇಬ್ಬರಲ್ಲಿ ಬೋಜರಾಜ ಇವರ  ಹೇಳಿಕೆ ಪಡೆದುಕೊಂಡು ವಾಪಸ್ ಠಾಣೆಗೆ ಬಂದಿದ್ದು ಸದರಿ ಹೇಳಿಕೆಯ ಸಾರಾಂಶದವೇನಂದರೆ, ಫಿರ್ಯಾದಿ ¨ÉÆÃdgÁd vÀAzÉ CrªÉ¥Àà 28 ªÀµÀð, eÁ-ZÀ®ÄªÁ¢,                 G-MPÀÌ®ÄvÀ£À, ¸Á-gÁA¥ÀÆgÀ vÁ-gÁAiÀÄZÀÆgÀÄ FvÀನು ತನ್ನ ಹಿರೋ ಹೊಂಡಾ ಫ್ಯಾಶನ್ ಮೋಟಾರ್ ಸೈಕಲ್ ನಂ ಕೆಎ-36/ಕೆ-2547 ನೇದ್ದರ ಮೇಲೆ  ಫಿರ್ಯಾದಿದಾರನು ಮತ್ತು ಆತನ  ತಮ್ಮನಾದ ನಾಗೇಶನು ಇಬ್ಬರು ಕೂಡಿ ಹೋಗುwÛzÁÝUÀ ನಾಗೇಶನು ಮೋಟಾರ್ ಸೈಕಲ್ ಚಾಲನೆ ಮಾಡುತಿದ್ದು ನಿಜಲಿಂಗಪ್ಪ ಕಾಲೋನಿ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ನಾಗೇಶನಿಗೆ ಮತ್ತು ಫಿರ್ಯಾದಿಗೆ ಭಾರಿ ಗಾಯಗಳಾಗಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 177/2016 ಕಲಂ 279 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
                      ದಿನಾಂಕ 15-08-2016ರಂದು ರಾತ್ರಿ 7-30ಗಂಟೆಗೆ ಸಿರವಾರ-ದೇವದುರ್ಗ ರಸ್ತೆಯ ಗಬ್ಬೂರು ಕ್ರಾಸ ಹತ್ತಿರ ಪಿರ್ಯಾದಿ ²æêÀÄw ªÀÄ®èªÀÄäUÀAqÀªÉAPÀmÉñÀeÁw:PÀÄgÀħgÀĪÀAiÀÄ-35ªÀµÀð,G:ºÉÆ®ªÀÄ£ÉPÉ®¸À, ¸Á:§¸ÀªÀ°AUÀ¥Àà PÁ¯ÉÆä ¹gÀªÁgÀ EªÀgÀÄ ಭತ್ತದ ಸಸಿಯನ್ನು ನಾಟಿ ಮಾಡಲು ಹೋಗಿ ತನ್ನ ಸಂಗಡಿಗರೊಂದಿಗೆ ಸಿರವಾರ ಊರ ಕಡೆಗೆ ರಸ್ತೆಯ ಬದಿಯಲ್ಲಿ ಬರುತ್ತಿರುವಾಗ ಎದುರುಗಡೆಯಿಂದ ಬಂದ ಆರೋಪಿ ಮೋಟಾರ ಸೈಕಲ ನಂಬರ ಕೆ.-36 /.ಸಿ-4887 ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡುಬಂದು ಜೋರಾಗಿ ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ಸಮೇತವಾಗಿ ಕೆಳಗೆ ಬಿದ್ದು ಪಿರ್ಯಾದಿ ದಾರಳು ಸಹ ಕೆಳಗೆ ಬಿದ್ದಿದ್ದರಿಂದ ಪಿರ್ಯಾದಿದಾರಳ ಎಡಗಾಲು ಮೊಣಕಾಲ ಮೇಲೆ ಕಾಲು ಮುರಿದಂತಾಗಿ ತೀರ್ವ ಒಳಪೆಟ್ಟಾಗಿ ನೋವಾಗಿದ್ದು  ಆರೋಪಿ ಮೋಟರ ಸೈಕಲ ಸವಾರನು ಎದ್ದು ತನ್ನ ಸೈಕಲ ಮೋಟಾರ ತೆಗೆದುಕೊಂಡು ಹೋಗಿದ್ದು ಚಿಕಿತ್ಸೆಗಾಗಿ ರಾಯಚೂರು ಬಾಲಂಕು ಆಸ್ಪತ್ರೆಯಲ್ಲಿ ಸೇರಿಕೆಯಾದ ಬಗ್ಗೆ ಎಂ.ಎಲ್.ಸಿ.ಮಾಹಿಹಿ ಬಂದ ಮೇರೆಗೆ ವಿಚಾರಣೆಗಾಗಿ ಬಾಲಂಕು ಆಸ್ಪತ್ರೆಗೆ ಭೇಟಿ ನೀಡಿ ಪಿರ್ಯಾದಿದಾರಳ ಹೇಳಿಕೆ ಪಡೆದುಕೊಂಡು ಬಂದು ¹gÀªÁgÀ ¥Éưøï oÁuÉ, UÀÄ£Éß £ÀA: 142/2016  PÀ®A: 279,337,338 L.¦.¹  ªÀÄvÀÄÛ  PÀ®A: 187 L.JA.«. PÁAiÉÄÝ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

           ದಿನಾಂಕ 1508-2016 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಸಿರವಾರ- ಮಾನವಿ ಮುಖ್ಯ ರಸ್ತೆಯಲ್ಲಿ ಚುಕ್ಕಿ ಸೂಗಪ್ಪ ರೈಸಮಿಲ್ ಹತ್ತಿರ ಫಿರ್ಯಾದಿ ಚೆನ್ನಬಸವ ತಂದೆ ಹನುಮಂತ ನಾಯಕ್,ವಯಾ 25 ವರ್ಷಜಾತಿ ನಾಯಕ್, : ಒಕ್ಕಲುತನ ಸಾ: ಚಾಗಬಾವಿ FvÀನು ತನ್ನ ಬಜಾಜ್ ಪ್ಲಾಟಿನಂ: ಮೋಟಾರ್ ಸೈಕಲ್ ನಂ: ಕೆ..36 ಆರ್-9658 ನೇದ್ದರಲ್ಲಿ ಸಿರವಾರ ಕಡೆಗೆ ಬರುತ್ತಿದ್ದಾಗ  ಎದರು ಗಡೆಯಿಂದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋ.ಸೈಕಲ್ ನಂ: ಕೆ..29 ಕ್ಯೂ -3560 ನೇದ್ದರ ಸವಾರನು ತನ್ನ ವಶದಲ್ಲಿದ್ದ ಮೋಟಾರ್ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ಫಿರ್ಯಾದಿಯ ಮೊಟಾರ್ ಸೈಕಲ್ ಗೆ ಟಕ್ಕುರುಕೊಟ್ಟಿದ್ದು ಆಗ ಫಿರ್ಯಾದಿದಾರನು ಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಬಲಗಾಲು ಪಾದದ ಹತ್ತಿರ ತೀವ್ರ ಸ್ವರೂಪದ ಗಾಯವಾಗಿದ್ದು ಅಲ್ಲದೇ ಬಲಗೈ ಹೆಬ್ಬೆರಳೀಗೆ ಬಲಗಡೆ ತಲೆಗೆ ಸಾದ ರಕ್ತಗಾಯವಾಗಿದ್ದು ಇರುತ್ತದೆ. ಮತ್ತು ಫಿರ್ಯಾದಿಯ ಮೊಟಾರ್ ,ಸೈಕಲ್ ಜಕಮ್ ಗೊಂಡಿದ್ದು ಇರುತ್ತದೆ. ಅಂತಾ  ಹೇಳಿಕೆ ಮೇಲಂದ ¹gÀªÁgÀ ¥Éưøï oÁuÉUÀÄ£Éß £ÀA: 143/2016  PÀ®A: 279,337,L.¦.¹. ªÀÄvÀÄÛ  PÀ®A: 187 L.JA.«. PÁAiÉÄÝ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
                   ದಿನಾಂಕ 16-08-16 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿ ಚಂದ್ರಪ್ಪ ತಂದೆ ಹನುಮಂತ ವಯಾ 32 ವರ್ಷ ಜಾತಿ:ಲಮಾಣಿ :ಒಕ್ಕಲುತನ  ಸಾ: ನೀರಮಾನವಿ ತಾಂಡ FvÀನು  ಠಾಣೆಗೆ ಹಾಜರಾಗಿ ತನ್ನದೊಂದು ಹೇಳಿಕೆ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, '' ಫಿರ್ಯಾದಿ ಮತ್ತು ಆರೋಪಿತರಿಗೆ ಪಿತ್ರಾರ್ಜಿತ ಆಸ್ತಿಯ ಬಾಗದ ವಿಷಯದಲ್ಲಿ ತಕರಾರು ಇದ್ದು ತಾವು ಸಾಗುವಳಿ ಮಾಡುತ್ತಿದ್ದ ಹೊಲವನ್ನು ಆರೋಪಿ ಲಿಂಗಪ್ಪನು ಈತನು ಗೊತ್ತಾಗದಂತೆ ತನ್ನ ಹೆಸರಿಗೆ ಮಾಡಿಕೊಂಡಿದ್ದು ವಿಷಯ ಗೊತ್ತಾಗಿ ಫಿರ್ಯಾದಿ ಮತ್ತು ಆತನ ಅಣ್ಣಂದಿರು 1] ಲಿಂಗಪ್ಪ ತಂದೆ ಗಣೇಶ  24 ವರ್ಷ 2] ಗಣೇಶ ತಂದೆ ಪೂರ್ಯನಾಯಕ 48 ವರ್ಷ 3] ಯಂಕಪ್ಪ ತಂದೆ ಪೂರ್ಯನಾಯಕ 45 ವರ್ಷ 4] ಗೊವಿಂದ ತಂದೆ ಪೂರ್ಯನಾಯಕ 38 ವರ್ಷ  5] ಭಾನು ಗಂಡ ಶರಣಪ್ಪ 24 ವರ್ಷ 6] ದಾನಮ್ಮ ಗಂಡ ಯಂಕಪ್ಪ 40 ವರ್ಷ 7] ಶಿಲ್ಫ ಗಂಡ ಲಿಂಗಪ್ಪ20 ವರ್ಷ  ಎಲ್ಲಾರೂ ಜಾತಿ:ಲಮಾಣಿ ಸಾ: ನೀರಮಾನವಿ ತಾಂಡEªÀjUÉ  ಕೇಳಿದ್ದಕ್ಕೆ ಎಲ್ಲಾರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದಾಡಿ  ಕೈಗಳಿಂದ ,ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲಿದೇ ಜಗಳವನ್ನು ನೋಡಿ ಬಿಡಿಸಲು ಬಂದ ಫಿರ್ಯಾದಿದಾರನ ಹೆಂಡತಿಗೆ ಮಾನಭಂಗ ಮಾಡಿ ಕೈಗಳಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 175/2016 ಕಲಂ 143. 147. 504 .323. 324. 354 .506. ಸಹಿತ 149. L¦¹  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂrgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :17.082016 gÀAzÀÄ  85 ¥ÀææPÀgÀtUÀ¼À£ÀÄß ¥ÀvÉÛ ªÀiÁr  12,900-/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ