Thought for the day

One of the toughest things in life is to make things simple:

24 Sept 2020

Reported Crimes

-:: ಮೋಟಾರ್ ಸೈಕಲ್ ಕಳ್ಳಬಂಧನ ::-

            ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವೀಚಕ್ರ ವಾಹನಗಳು ಕಳ್ಳತನ ಮಾಡುತ್ತಿದ್ದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಈ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಶ್ರೀ ನಿಕ್ಕಂ ಪ್ರಕಾಶ IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಶ್ರೀ ಶ್ರೀಹರಿ ಬಾಬು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ಹಾಗೂ ಶ್ರೀ ಶಿವನಗೌಡ ಪಾಟೀಲ್ ಪೊಲೀಸ್ ಉಪಾಧೀಕ್ಷಕರು ರಾಯಚೂರು ರವರ ನೇರ ಸುಪರ್ದಿಯಲ್ಲಿ ಶ್ರೀ ಹನುಮರಡ್ಡೆಪ್ಪ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು ಮತ್ತು ಶ್ರೀ ಹುಲಿಗೇಶ ಪಿಎಸ್ಐ(ಕಾ.ಸು), ಶ್ರೀ ಹನುಮಂತಪ್ಪ ಪಿಎಸ್ಐ (ಅ.ವಿ.) ಶಕ್ತಿನಗರ ಪೊಲೀಸ್ ಠಾಣೆ, ಹಾಗೂ ನುರಿತ ಅಪರಾಧ ವಿಭಾಗದ ಸಿಬ್ಬಂದಿಯವರಾದ ಶ್ರೀ ನರಸಿಂಗಪ್ಪ ಹೆಚ್.ಸಿ.273, ಶ್ರೀ ಅಮರೇಶ ಸಿ.ಹೆಚ್.ಸಿ.248, ಶ್ರೀ ಮುನಿಸ್ವಾಮಿ ಸಿ.ಹೆಚ್.ಸಿ. 316, ಶ್ರೀ ರವಿರಾಜ ಸಿ.ಹೆಚ್.ಸಿ.320, ಶ್ರೀ ಶರಣಪ್ಪ ಎ.ಹೆಚ್.ಸಿ.28, ಶ್ರೀ ಶೇಖರ ಹೆಚ್.ಸಿ.359, ಶ್ರೀ ನಿಂಗಪ್ಪ ಹೆಚ್.ಸಿ.366, ಶ್ರೀ ಡಾಕಪ್ಪ ಸಿಪಿಸಿ 391, ಶ್ರೀ ಮಲ್ಲಿಕಾರ್ಜುನ ಸಿಪಿಸಿ 482, ಶ್ರೀ ರಮೇಶ ಪಿಸಿ 206 ಹಾಗೂ ಶ್ರೀ ಹುಸೇನಪ್ಪ ಪಿ.ಸಿ.503 ರವರನ್ನೊಳಗೊಂಡಂತೆ  ತಂಡವನ್ನು ರಚನೆ ಮಾಡಲಾಗಿತ್ತು.

            ರಚನೆ ಮಾಡಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಆರೋಪಿತರಾ 1) ರಾಮು ತಂದೆ ಜಂಬಯ್ಯ ವಯಾ||30ವರ್ಷ, ಜಾ||ಮಾದಿಗ, ||ಆರ್.ಟಿ.ಪಿ.ಎಸ್.ಕಂಪನಿಯ ಸಿಹೆಚ್.ಪಿ-1 ರಲ್ಲಿ ದಿನಗೂಲಿ ಕೆಲಸ, ಸಾ||ಮರ್ಚೆಡ್ ಗ್ರಾಮ ಹಾ|||| ಜನತಾ ಕಾಲೋನಿ ದೇವಸೂಗೂರು ಮತ್ತು 2) ಬಸವರಾಜ ತಂದೆ ಲಕ್ಷ್ಮಣ ವಯಾ||35ವರ್ಷ, ಜಾ||ಮಾದಿಗ, ||ಡೋಜರ್ ಆಪರೇಟರ್ ಕೆಲಸ, ಸಾ||ಹೆಗ್ಗಸನಹಳ್ಳಿ ಗ್ರಾಮ ಹಾ||||ಟೈಪ್-7-459 ಕೆಪಿಸಿ ಕಾಲೋನಿ ಶಕ್ತಿನಗರ ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ದಸ್ತಗಿರಿಯಾದ ಮೇಲ್ಕಂಡ ಆರೋಪಿತರಿಂದ ರಾಯಚೂರು ನಗರದ ಸದರ್ ಬಜಾರ್, ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಮತ್ತು ಇತರೆ ಕಡೆಗಳಲ್ಲಿ ಕಳ್ಳತನ ಮಾಡಿದ ಒಟ್ಟು 17 ದ್ವೀಚಕ್ರ ವಾಹನಗಳು ಅ.ಕಿ.ರೂ.5,02,000/-ಬೆಲೆ ಬಾಳುವ ವಾಹನಗಳನ್ನು ಜಪ್ತಿಪಡಿಸಿಕೊಂಡಿರುತ್ತಾರೆ.

            ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು ರವರ ತಂಡದ ಕಾರ್ಯ ಸಾಧನೆಯನ್ನು ಪೊಲೀಸ್ ಅಧೀಕ್ಷಕರು ರಾಯಚೂರು ಪ್ರಶಂಶಿಸಿರುತ್ತಾರೆ. ಬಂಧಿತ ಆರೋಪಿತನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದು ಇರುತ್ತದೆ.


 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

NDPS ACT ಪ್ರಕರಣದ ಮಾಹಿತಿ.

           DgÉÆæ ¯ÉÆÃPÀ¥Àà FvÀ£ÀÄ vÀ£Àß ºÀĽªÉÄ ªÀiÁqÀĪÀ vÀ£Àß vÀAzÉAiÀiÁzÀ ¢B UÉÆëAzÀ¥Àà EªÀgÀ ªÀiÁ°ÃPÀvÀézÀ°ègÀĪÀ CqÀ«¨Á«(ªÀĹÌ) ºÉÆ® ¸ÀªÉÃð £ÀA 18 gÀ°è vÉÆUÀj ¨É¼É eÉÆvÉAiÀÄ°è ºÉÆ®zÀ°è ªÀÄr ªÀiÁr DPÀæªÀĪÁV 1) 4 PÉf, 900 UÁæA, (2), 6 PÉf, 200 UÁæA, (3) 1 PÉf, (4) 450 UÁæA, (5) 1 PÉf, 900 UÁæA, (6) 3 PÉf 250 UÁæA, (7) 200 UÁæA,  (8) 3 PÉf, (9) 300 UÁæA, MlÄÖ 21 PÉf 200 UÁæA EzÀÄÝ CA.Q. gÀÆ. 2,40,000-00 ¨É¯É¨Á¼ÀĪÀ UÁAeÁ VqÀÄUÀ¼À£ÀÄß ªÀiÁgÀl ªÀiÁqÀĪÀ ¸À®ÄªÁV ¨É¼É¢zÀÄÝ, ¨Áwä ªÉÄÃgÉUÉ ªÀiÁ£Àå ºÉZÀÄѪÀj f¯Áè ¥Éưøï C¢üÃPÀëPÀgÀÄ, gÁAiÀÄZÀÆgÀÄ gÀªÀgÀ ªÀiÁUÀðzÀ±Àð£À ªÀÄvÀÄÛ r.J¸ï.¦ ªÀiÁUÀðzÀ±Àð£À ºÁUÀÆ £ÉÃvÀÈvÀézÀ°è ¹¦L ªÀÄ¹Ì ªÀÈvÀÛgÀªÀgÀÄ zÁ½ PÉÊUÉÆAqÀÄ ¤ÃrzÀ zÁ½ ¥ÀAZÀ£ÁªÉÄ ªÉÄðAzÀ ªÀÄ¹Ì oÁuÉAiÀÄ°è ¥Àæ.ªÀ.ªÀgÀ¢ eÁj ªÀiÁr 96/2020 PÀ®A. 20 (b) N.D.P.S Act 1985 CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.    

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

      1)£ÀªÀÄÆ¢vÀ ²ªÀÅPÀĪÀiÁgÀ vÀAzÉ CªÀÄgÀ¥Àà ZÁQæ ªÀ:26 ªÀµÀð, eÁ:PÀÄgÀħgÀ, G:SÁ¸ÀV PÉ®¸À, ¸Á:ªÁ¸À« £ÀUÀgÀ °AUÀ¸ÀÄUÀÆgÀÄ ªÀÄvÀÄÛ E£ÀÆß½zÀ 10 d£À DgÉÆævÀgÀÄ EAzÀÄ 23-09-2020 gÀAzÀÄ ¸ÁAiÀÄAPÁ® 4-00 UÀAmÉUÉ °AUÀ¸ÀÄUÀÆgÀ ¥ÀlÖtzÀ mÉæÃAqïì §mÉÖ CAUÀr »AzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ªÀiÁ£Àå ¹¦L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ r.J¸ï.¦ °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¹¦L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÀAeÉ 4-30 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr PÁ®A 7 gÀ°è £ÀªÀÄÆ¢¹zÀ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 23/09/2020 gÀAzÀÄ gÁwæ 8-00 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆUÀÆgÀÄ oÁuÉAiÀÄ°è 229/2020 PÀ®A 87 PÉ.¦ DPïÖ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

      2)£ÀªÀÄÆ¢vÀ ¸ÀÄgÉñÀ vÀAzÉ §¸ÀªÀgÁd F¼ÀUÉÃgÀ ªÀAiÀiÁ: 28ªÀµÀð, eÁ: F¼ÀUÉÃgÀ G: ZÁ®PÀ ¸Á: ¸ÀAvɧeÁgÀ °AUÀ¸ÀÄUÀÆgÀ ªÀÄvÀÄÛ EvÀgÉ 5 d£À DgÉÆævÀgÀÄ EAzÀÄ 23-09-2020 gÀAzÀÄ ¸ÁAiÀÄAPÁ® 4-30 UÀAmÉUÉ °AUÀ¸ÀÄUÀÆgÀ ¥ÀlÖtzÀ J¸ï.J¯ï.« ºÉÆÃl® »AzÀÄUÀqÉ ¸ÁªÀðd¤PÀ ¸ÀܼÀzÀ°è  PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ªÀiÁ£Àå ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦ & ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÀAeÉ 5-00 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr PÁ®A 7 gÀ°è £ÀªÀÄÆ¢¹zÀ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 23/09/2020 gÀAzÀÄ gÁwæ 9-00 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ 230/2020 PÀ®A 87 PÉ.¦ DPïÖ CrAiÀÄ°è °AUÀ¸ÀÆUÀÄgÀÄ oÁuÉAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

ಮಟಕಾದಾಳಿ ಪ್ರರಕಣದ ಮಾಹಿತಿ.

            ದಿನಾಂಕ: 23.09.2020 ರಂದು ಸಂಜೆ  16.00 ಗಂಟೆಯ ಸುಮಾರಿಗೆ ಆರೋಪಿ ರಂಜಿತಕುಮಾರ ತಂದೆ ದಿ:ಶರಣಪ್ಪ ವಯ: 21 ವರ್ಷ, ಜಾತಿ: ಮಡಿವಾಡ : ವಿದ್ಯಾರ್ಥಿ ಸಾ: ಕರೇಕಲ್ ತಾ:ಜಿ: ರಾಯಚೂರು ಪೋನ್ ನಂ 6363685293  ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಫಿರ್ಯಾದಿದಾರರು ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ 16.45 ಗಂಟೆಗೆ ಹೋಗಿ ನೋಡಲಾಗಿ ಆರೋಪಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ್ಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತನ  ವಶದಿಂದ ಪಂಚರ ಸಮಕ್ಷಮ 1 ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 4,230/- ಮತ್ತು ಒಂದು ಬಾಲ ಪೆನ್ನು ವಶಪಡಿಸಿಕೊಂಡಿದ್ದು, ಅರೋಪಿತರ ವಿರುದ್ಧ ನೀಡಿದ ಜ್ಞಾಪನ ಆಧಾರದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 135/2020 PÀ®A. 78(III) ಕೆ ಪಿ ಕಾಯ್ದೆ. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ರಸ್ತೆ ಅಪಘಾತ ಪ್ರಕರಣದ ಮಾಹಿತಿ.

          ದಿನಾಂಕ: 23.09.2020 ರಂದು ಸಂಜೆ 18.30ಗಂಟೆಯ ಮಧ್ಯ ಸುಮಾರಿಗೆ ಫಿರ್ಯಾದಿ ಶ್ರೀಮತಿ ಜೋತಿ ಗಂಡ ರವಿಕುಮಾರ, ವಯ: 30 ವರ್ಷ, ಜಾತಿ: ಮಡಿವಾಳ ಉ: ..ವೈ.ಟಿ.ಪಿ.ಎಸ್. ಸಾ: ಅಸ್ಕಿಹಾಳ ಹಾ/ವ ಮನೆ ನಂ ಸಿ-2 ಜಿ-4 ವೈ.ಟಿ.ಪಿ.ಎಸ್.ವಸತಿ ಗೃಹ ಶಿಕ್ತಿನಗರ ಈಕೆಯ ಗಂಡನಾದ ರವಿಕುಮಾರ ತಂದೆ ತಿಪ್ಪಣ್ಣ ಈತನು ರಾಯಚೂರು ನಿಂದ ಶಕ್ತಿನಗರಕ್ಕೆ ತನ್ನ ಪ್ಯಾಷನ್ ಪ್ರೋ ಮೋಟಾರ ಸೈಕಲ್ KA36EA4666 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಹೆಗ್ಗಸನಹಳ್ಳಿ ಹತ್ತಿರ ಬೇಸಪವರ ಮುಂದಿನ ರಸ್ತೆಯ ಮೇಲೆ ಎದರು ಗಡೆಯಿಂದ ಹಿರೋ ಸ್ಪೆಂಡರ ಮೋಟಾರ ಸೈಕಲ್ ನಂ KA36EG9078 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅಂದರೆ ಶಕ್ತಿನಗರ ಕಡೆಯಿಂದ ಹೆಗ್ಗಸನಹಳ್ಳಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನ ದಿಂದ ಚಲಾಯಿಸಿಕೊಂಡು ಬಂದು ರವಿಕುಮಾರ ಈತನ ಮೋಟಾರ ಸೈಕಲಗೆ ಟಕ್ಕರ ಕೊಟ್ಟಿದ್ದರಿಂದ ರವಿಕುಮಾರ ಈತನಿಗೆ ಬಲಕಣತಲೆಗೆ ಭಾರಿ ರಕ್ತಗಾಯ ಹಾಗೂ ಮುಖದ ಮೂಳೆಗಳಿಗೆ ಒಳಪೆಟ್ಟಾಗಿದ್ದು ರಿಂದ 108 ವಾಹನದಲ್ಲಿ ರಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಧ್ಯದಾರಿಯಲ್ಲಿ ಮೃತಪಟ್ಟಿದ್ದು ಇರುತ್ತದೆ ಹಾಗೂ ಟಕ್ಕರ ಕೊಟ್ಟ ಮೋಟಾರ ಸೈಕಲ್ ಸವಾರನಿಗೆ ತಲೆಯ ಹಿಂದಗಡೆ ಭಾರಿ ರಕ್ತಗಾಯ ಬಲಗಡೆ ದೌಡೆಗೆ ಒಳಪೆಟ್ಟು, ಹಾಗೂ ಇನ್ನಿತರ ತರಚಿದ ಗಾಯಗಳಾಗಿದ್ದು ಹಾಗೂ ಮೋಟಾರ ಸೈಕಲ್ ಹಿಂದಿನ ಸವಾರನಾದ ಸುರೇಶನಿಗೆ ಹಣೆಗೆ ರಕ್ತಗಾಯ ಹಾಗೂ ಹಣೆಯ ಮಧ್ಯದಲ್ಲಿ ನಗ್ಗಿದ ಭಾರಿ ಒಳಪೆಟ್ಟು ಹಾಗು ಎರಡು ಕಣ್ಣುಗಳಿಗೆ ರಕ್ತಗಾಯ ಹಾಗೂ ಇನ್ನಿತರ ಗಾಯಗಳಾಗಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಫಿರ್ಯಾದು ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ- 136/2020136/2020 PÀ®A. 279, 337, 338, 304() IPC ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.