Thought for the day

One of the toughest things in life is to make things simple:

8 Apr 2015

Reported Crimes

   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-

: ¢:07-04-2015 gÀAzÀÄ 6-15 ¦.JªÀiï UÀAmÉUÉ ±ÁªÀAvÀUÀ¯ï ¹ÃªÀiÁzÀ ªÀÄ®èAiÀÄå£À eÉÆÃ¥ÀrAiÀÄ ªÀÄÄA¢£À gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è 1) ªÀÄ®èAiÀÄå vÀAzÉ §¸ÀìAiÀÄå ªÀÄÆqÀ®ªÀgï, 36 ªÀµÀð, eÁ-£ÁAiÀÄPÀ, ¸Á-±ÁªÀAvÀUÀ¯ï 2) ªÀiË£ÀĢݣï vÀAzÉ ZÀAzÀ¸Á§ eÁwUÉÃgï, 38 ªÀµÀð, eÁ-ªÀÄĹèA,¸Á-ºÀÄtZÁr 3) gÀAUÀ¥Àà vÀAzÉ AiÀĪÀÄ£ÀAiÀÄå PÉÆmÉÆæÃgÀÄ, 30 ªÀµÀð, eÁ-£ÁAiÀÄPÀ ¸Á-D¯ÉÆÌÃqï 4) ªÀÄÄzÀÄPÀ¥Àà vÀªÀÄzÉ £ÀgÀ¸ÀAiÀÄå ¥ÁånÃUÁgÀ 30 ªÀµÀð eÁ: £ÁAiÀÄPÀ G:MPÀÌ®vÀ£À ¸Á:D¯ÉÆÌqÀ EªÀgÀÄUÀUÀ¼ÀÄ  52 E¸ÉàÃmï J¯ÉUÀ¼À ¸ÀºÁAiÀÄ¢AzÀ ºÀtªÀ£ÀÄß ¥ÀtPÉÌ ºÀaÑ CAzÀgÀ ¨ÁºÀgï CAvÁ £À¹Ã¨ïzÀ dÆeÁl DqÀÄwÛzÁÝUÀ ¦üAiÀiÁð¢zÁgÀgÀÄ ¥ÀAZÀgÀ ¸ÀªÀÄPÀëªÀÄ ¹§âA¢AiÀĪÀgÀ ¸ÀºÁAiÀÄ¢AzÀ zÁ½ ªÀiÁr »rzÀÄ  CªÀjAzÀ 1) 1350 £ÀUÀzÀÄ ºÀt, 2) 52 E¹àÃmï J¯ÉUÀ¼ÀÄ ªÀÄÄzÉݪÀiÁ®£ÀÄß d¦Û ªÀiÁrPÉÆAqÀÄ ªÁ¥À¸À oÁuÉUÉ ¸ÁAiÀiÁAPÁ®  20-20 UÀAmÉUÉ §AzÀÄ DgÉÆævÀgÀ «gÀÄzÀÝ PÀæªÀÄ dgÀÄV¸À®Ä CzsÉò¹zÀ ªÉÄÃgÉUÉ dÆdÄ zÁ½ ¥ÀAZÀ£ÁªÉÄ ªÀÄvÀÄÛ ªÀgÀ¢AiÀÄ CzsÁgÀzÀ ªÉÄð¤AzÀ eÁ®ºÀ½î ¥ÉÆ°Ã¸ï  oÁuÉ UÀÄ£Éß £ÀA:  38/2015 PÀ®A 87 PÉ ¦ PÁ¬ÄzÉ. CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÉ.

: ದಿನಾಂಕ 07-04-2015 ರಂದು 7-00 ಪಿ.ಎಮ್ ಸಿಂಧನೂರು ನಗರದ ಇಂದಿರಾನಗರದಲ್ಲಿ ಕರೀಮ್ ಸಾಬ್ ಹಿಟ್ಟಿನ ಗಿರಣಿ ಸಮೀಪದ ಮೊಬೈಲ್ ಟವರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಖಾಜಾಪಾಷಾ ತಂದೆ ಅಲೀಮುದ್ದಿನ್ ನಾರಿಯಲ್, ಸಾ:ಸಿಂಧನೂರು 2)ಅಮೀನ್ ಸಾ:ಇಂದಿರಾನಗರ ಸಿಂಧನೂರು, 3)ಹಕೀಮ್ ಸಾ:ಸಿಂಧನೂರು 4) ಜಾಕೀರ್ ಸಾ:ಸಿಂಧನೂರು, ನೇದ್ದವರು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¹AzsÀ£ÀÆgÀÄ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ 01 ಸಿಕ್ಕಿಬಿದ್ದಿದು ಆರೋಪಿ02 ರಿಂದ 04 ನೇದ್ದವರು ಓಡಿ ಹೋಗಿದ್ದು, ಆರೋಪಿ 01 ನೇದ್ದವನಿಂದ ಮಟಕಾ ಜೂಜಾಟದ ನಗದು ಹಣ ರೂ. 410/-, ಮಟಕಾ ಚೀಟಿ, ಒಂದು ಬಾಲ್ ಪೆನ್ ಹಾಗೂ ಒಂದು ಕಾರ್ಬನ್ ಮೊಬೈಲ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 02 ನೇದ್ದವನು ಓಡಿ ಹೋಗುವಾಗ ಕೆಳಗೆ ಬಿದ್ದ ಒಂದು ಕಾರ್ಬನ್ ಮೊಬೈಲ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ಮಟಕಾ ಪಟ್ಟಿಯನ್ನು. 5)ಕಾಯಿಗಡ್ಡೆ ಶಿವಪ್ಪ ಸಾ:ರೌಡಕುಂದಾ, ತಾ: ಸಿಂಧನೂರು , 6) ಶಂಕ್ರಪ್ಪ ಉಪ್ಪಾರ್ ಸಾ:ರೌಡಕುಂದಾ, ತಾ: ಸಿಂಧನೂರು ರವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣೆ  ಗುನ್ನೆ ನಂ.46/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

EvÀgÉ L.¦.¹. ¥ÀæPÀgÀtzÀ ªÀiÁ»w:-

       ಫಿರ್ಯಾದಿ UÉÆêÀzsÀð£À £ÁAiÀÄÄØ vÀAzÉ PÉÆAqÀAiÀÄå 43ªÀµÀð, PÀªÀiÁä, MPÀÌ®ÄvÀ£À, ¸ÁB G¥Àà¼ÀPÁåA¥À FvÀನು ಲೀಜಿಗೆ ಮಾಡಿದ ಹೊಲಕ್ಕೆ ಮಾನ್ಯ ತಹಶೀಲ್ದಾರ ಸಿಂಧನೂರು ರವರ ಅದೇಶ ಪಡೆದುಕೊಂಡು ಉಪ್ಪಳ ಸೀಮಾದಲ್ಲಿರುವ 1) zÀÄgÀÄUÀ¥Àà ¸ÁB G¥Àà¼À 2) «gÉñÀ vÀAzÉ zÀÄgÀÄUÀ¥Àà ¸ÁB G¥Àà¼À3) ºÀ£ÀĪÀÄAvÀªÀÄä UÀAqÀ zÀÄgÀÄUÀ¥Àà  ¸ÁB G¥Àà¼À   EªÀgÀÄUÀ¼À ಹೊಲದ ಮುಖಾಂತರ ಆಳವಾಗಿ ತಗ್ಗು ತೋಡಿ ನೀರಿನ ಪೈಪನ್ನು ಹಾಕಿಕೊಂಡು ಹೋಗಿದ್ದು,  ಸದ್ರಿ ಪೈಪನ್ನು ಆರೋಪಿತರು ಆಗಾಗ ಹೊಡದು ತೊಂದರೆ ಕೊಡುತ್ತಿದ್ದು, ಅಲ್ಲದೇ ದಿನಾಂಕ 07-04-2015 ರಂದು 9-00 ಗಂಟೆ ಸುಮಾರು ಆರೋಪಿತರು, ತಮ್ಮ ಹೊಲದ ಮುಖಾಂತರ ಫಿರ್ಯಾದಿದಾರನ ಲೀಜಿಗೆ ಮಾಡಿದ  ಹೊಲಕ್ಕೆ ಹಾದು ಹೋದ ಪೈಪನ್ನು ಒಡೆದು ಲುಕ್ಸಾನು ಮಾಡಿದ್ದು, ಅದನ್ನು ಕೇಳಲು ಹೋದ ಫಿರ್ಯಾದಿಗೆ ಅವಾಚ್ಯವಾಗಿ ಬೈದು, ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ಮೈ ಕೈ,ಗೆ, ಕಪಾಳಕ್ಕೆ ಹೊಡೆದಿದ್ದು, ಅಲ್ಲದೇ ಈ ರೀತಿ ಮಾಡಬಾರದು ಅಂತಾ ಹೇಳಲು ಹೋದ ಅಶ್ವಿನಿ ಈಕೆಗೂ ಸಹ ಅವಾಚ್ಯವಾಗಿ ಬೈದು, ನೂಕಾಡಿ ಕೈ ಮತ್ತು ಸೀರೆ ಸೇರಗು ಹಿಡಿದು ಜಗ್ಗಾಡಿ ಮರ್ಯಾದೆಗೆ ಕುಂದು ಬರುವಂತೆ ವರ್ತಿಸಿ, ಎಲ್ಲಾ ಆರೋಪಿತರು ಫಿರ್ಯಾದಿ ಮತ್ತು ಅಶ್ವಿನಿಗೆ ಇನ್ನೊಂದು ಸಲ ನಮಗೆ ಹೇಳಲು ಬಂದರೆ ನಿಮ್ಮನ್ನು ಕೊಲ್ಲೆ ಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ  UÀÄ£Éß £ÀA: 83/2015 PÀ®A. 504,341,323, 354.427,506 gÉ.«. 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

      ¢£ÁAPÀ 07/4/2015  gÀAzÀÄ ªÀÄzsÀåºÀß 17-00 UÀAmÉUÉ   ¸ÀgÀPÁj  D¸ÀàvÉæ    zÉêÀzÀÄUÀð ¢AzÀ ¥ÉÆÃ£ï ªÀÄÆ®PÀ MAzÀÄ JªÀiï J¯ï ¹  ªÁ¸ÀįÁVzÀÄÝ C¸ÀàvÉæUÉ ¨sÉÃn ¤Ãr  C¥ÀWÁzÀ°è UÁAiÀÄUÉÆAqÀ UÁAiÀiÁ¼ÀÄ ²æêÀÄw CA§ªÀÄä UÀAqÀ ©üêÀıÀ¥Àà ªÀAiÀÄ 25 eÁ PÀ¨ÉâÃgÀÄ ¸Á PÉÆvÀÛzÉÆrØ UÁæªÀÄEªÀgÀ  ºÉýPÉ ¦gÁå¢ ¥ÀqÉzÀÄPÉÆAqÀ ¸ÁgÁA±À ªÉãÉAzÀgÉ ¦gÁå¢ ªÀÄvÀÄÛ DvÀ£À UÀAqÀ ªÀÄvÀÄÛ ªÀÄUÀ¼ÀÄ ªÉÆÃmÁgÀÄ ¸ÉÊPÀ¯ï £ÀA PÉ J 53 eÉ 153 £ÉÃzÀÝ£ÀÄß  vÉUÉzÀÄ PÉÆAqÀÄ PÉÆvÀÛzÉÆrجÄAzÀ eÁ®ºÀ½îAiÀÄ ¸À«ÄÃ¥À EgÀĪÀ ºÀÄwÛ£À J®èªÀÄä zÉëUÉ PÁ¬Ä PÉÆqÀ®Ä ¨É½UÉÎ ºÉÆÃV ªÁ¥À¸ÀÄ HjUÉ §gÀÄwÛgÀĪÁUÀ vÀ£Àß UÀAqÀ£ÀÄ ªÉÆÃmÁgÀÄ ¸ÉÊPÀ¯ï Cwà eÉÆÃgÁV £ÀqɸÀÄwÛzÀÄÝ ¤zsÁ£ÀªÁV £ÀqɸÀÄAvÉ w½¹zÀgÀÄ ¸ÀºÁ  ºÁUÉAiÉÄà £ÀqɸÀÄwÛzÀÄÝ zÉêÀzÀÄUÀð eÁ®ºÀ½î ªÀÄÄRå gÀ¸ÉÛAiÀÄ §ÈAzsÁªÀ£À PÁ¯ÉÆä ªÀÄÄAzÀÄUÀqÉ  vÀ£Àß ªÉÆÃmÁgÀÄ ¸ÉÊPÀ¯ï£ÀÄß CwêÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV gÉÆÃr£À JqÀUÀqÉ EzÀÝ ¨ÁAqï PÀ°èUÉ lPÀÌgï PÉÆnÖzÀÝjAzÀ ªÉÆÃmÁgÀÄ ¸ÉÊPÀ¯ï ¢AzÀ PɼÀUÀqÉ ©¢ÝzÀÄÝ ¦ügÁå¢üUÉ JqÀ PÀ¥Á¼ÀPÉÌ vÉgÉazÀUÁAiÀÄ JqÀ JzÉUÉ M¼À¥ÉlÄÖ UÀAqÀ ©üêÀıÀ¥Àà FvÀ¤UÉ JqÀPÁ®Ä ªÉÆtPÁ®Ä ªÀÄÄjzÀÄ ¨sÁj gÀPÀÛ UÁAiÀÄ ªÀÄvÀÄÛ JqÀ ¥ÀPÀÌrUÉ ¨sÁj M¼À¥ÉmÁÖVzÀÄÝ ºÁUÀÄ  ªÀÄUÀ¼ÀÄ ¸ÀÄ«ÄvÀæ FPÉUÉ AiÀiÁªÀÅzÉà UÁAiÀÄ ªÀUÉÊgÉ AiÀiÁVgÀĪÀÅ¢®è.  E¯ÁdÄ PÀÄjvÀÄ ¸ÀgÀPÁj D¸ÀàvÉæ zÉêÀzÀÄUÀðzÀ°è ¸ÉjPÉ AiÀiÁVzÀÄÝ  EgÀÄvÀÛzÉ   ¸ÀzÀj  ªÉÆÃmÁgÀÄ ¸ÉÊPÀ¯ï ¸ÀªÁgÀ£À   ªÉÄÃ¯É PÁ£ÀƤ PÀæªÀÄ dgÀÄV¸ÀĪÀAvÉ PÉÆlÖ ºÉýPÉ ¦gÁå¢ ªÉÄðAzÀ zÉêÀzÀÄUÀð ¸ÀAZÁj ¥Éưøï oÁuÉ. UÀÄ£Éß £ÀA.06/2015PÀ®A:279,337.338L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ
             ದಿನಾಂಕ 07/04/2015 ರಂದು ಬೆಳಿಗ್ಗೆ 4-30 ಗಂಟೆ ಸುಮಾರಿಗೆ, ಮುದಗಲ್-ಬೆಳ್ಳಿಹಾಳ ರಸ್ತೆಯ ಮೇಲೆ ಬೆಳ್ಳಿಹಾಳ ಗ್ರಾಮದ ಹತ್ತಿರ ಮೃತ ಮಹಾಲಕ್ಷ್ಮೀ ಗಂಡ ಗುಂಡಪ್ಪ ಅಂಗಡಿ, ವಯಾ: 60 ವರ್ಷ, ಲಿಂಗಾಯತ ಕೂಲಿಕೆಲಸ ಸಾ.ಬೊಮ್ಮನಾಳ (.ಜೆ) ತಾ.ಸಿಂಧನೂರ FPÉAiÀÄÄ ತನ್ನ ಸಂಬಂಧಿಕರೊಂದಿಗೆ, ಕೂಡಲಸಂಗಮದ ಜಾತ್ರೆಗೆ ಪಾದಯಾತ್ರೆ ಮೂಲಕ ರಸ್ತೆಯ ಎಡಬದಿಗೆ ಹೊರಟಿದ್ದಾಗ, ಹಿಂದಿನಿಂದ ಒಬ್ಬ ಹಸಿರು ಬಣ್ಣದ ಬಸ್ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೃತಳಿಗೆ ಟಕ್ಕರ್ ಕೊಟ್ಟು ವಾಹನವನ್ನು ನಿಲ್ಲಿಸದೆ ಹಾಗೆಯೇ ಹೋಗಿದ್ದು, ಅಪಘಾತದಲ್ಲಿ ಮೃತಳಿಗೆ ಎಡಗಾಲು ಮೊಣಕಾಲ ಕೆಳಗೆ ಕಾಲು ಮುರಿದು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA: 60/2015 PÀ®A 279,304 () L¦¹ ªÀÄvÀÄÛ 187 L JªÀiï. «. PÁAiÉÄÞ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-

ದಿನಾಂಕ 07-04-2015 ರಂದು 15;30 ಗಂಟೆಗೆ ಫಿರ್ಯಾದಿ ಯಲ್ಲಪ್ಪ ತಂದೆ ಹನುಮಂತ 24 ವರ್ಷ ಜಾ; ನಾಯಕ ಉ; ಗ್ಯಾಂಗ್ ಮ್ಯಾನ್ ಕೆಲಸ ಸಾ: ದೇವತಗಲ್ ತಾ; ಮಾನವಿ gÀªÀgÀÄ ಠಾಣೆಗೆ ಹಾಜರಾಗಿ ಹೇಳಿಕೆ ದೂರು ನೀಡಿದ್ದು,ಬಾಗಲವಾಡ ಸಿಮಾದಲ್ಲಿ  ಬರುವ   ತುಂಗಭದ್ರ ಮುಖ್ಯ ಕಾಲುವೆ 78 ನೇ ವಿತರಣ ಕಾಲುವೆಯಲ್ಲಿ  ಒಂದು  ಅಪರಿಚಿತ ಗಂಡು ಶವ ಅಂದಾಜ 65-70 ವಯಸ್ಸಿನದು ಬೋರಲಾಗಿ ನೀರಿನಲ್ಲಿ ಹರಿದುಕೊಂಡು ಬಂದಿದ್ದನ್ನು ನೋಡಿ ಬಂದು ದೂರು ಸಲ್ಲಿಸಿದ್ದು, ಸದರಿ ಅಪರಿಚಿತ ಗಂಡಸ್ಸು   ಶವದ ಅಂದಾಜ ವಯಸ್ಸು 65-70 ಇದ್ದು ಈತನು ತುಂಗಭದ್ರ ಮುಖ್ಯ ಕೇನಾಲದಲ್ಲಿ ನೀರು ಕುಡಿಯಲು  ಹೋಗಿ ಅಥವಾ ಈಜಾಡಾಲೂ ಹೋಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಹರಿದು ಕೊಂಡು ಬಂದು ಮೃತಪಟ್ಟಂತೆ  ಕಂಡುಬರುತ್ತದೆ, ಮೃತನ ಮೈಮೇಲೆ  ಒಂದು ಕಪ್ಪು-ನೀಲಿ ಕಲರ್ ಡ್ರಾಯರ್ , ಒಂದು ಬಿಳಿಕಲರ್ ಫುಲ್  ಬನಿಯನ್ ಧರಿಸಿರುತ್ತಾನೆ ,ಯಾವುದೇ ಗುರ್ತು ಸಿಕ್ಕಿರುವುದಿಲ್ಲ,ಕಾರಣ ತಾವು ಸ್ಥಳಕ್ಕೆ ಬಂದು ಪರಶೀಲಿಸಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ  ನೀಡಿದ ಫಿರ್ಯಾದಿದಾರರ ಹೇಳಿಕೆ ದೂರಿನ ಮೇಲಿಂದ ಕವಿತಾಳ ಠಾಣಾ ಯು.ಡಿ ಆರ್  ಸಂಖ್ಯೆ 7/2015 ಕಲಂ: 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-   
     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.04.2015 gÀAzÀÄ   62 ¥ÀææPÀgÀtUÀ¼À£ÀÄß ¥ÀvÉÛ ªÀiÁr  7600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                        


Special Press Report

ಪತ್ರಿಕಾ ಪ್ರಕಟಣೆ.

ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಪಡಿತರ ಸೀಮೆ ಎಣ್ಣೆ ಜಪ್ತಿ, - ಒಬ್ಬನ ಬಂಧನ

                        ಶ್ರೀ. ಎಂ.ಎನ್. ನಾಗರಾಜ್, ಬಾಪೋಸೇ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮೇಲ್ವಿಚಾರಣೆಯಲ್ಲಿ ಶ್ರೀಶೈಲ. ಬಿ. ಮಠಪತಿ ಪೊಲೀಸ್ ಇನ್ಸ್ ಪೆಕ್ಟರ್ ಡಿ.ಸಿ.ಐ.ಬಿ. ಘಟಕ ರಾಯಚೂರು ಮತ್ತು ಅವರ ಸಿಬ್ಬಂದಿಯವರು ಇಂದು ದಿನಾಂಕ. 8-4-2015 ರಂದು ರೇಲ್ವೆ ಟ್ರಾಕ್ ಮಂಚಲಾಪೂರ ರಸ್ತೆಯ ಪಕ್ಕದ ಸುರೇಶ್ @ಸೂರಿ ಅನ್ನುವವರ ಮೋಟಾರ್ ಗ್ಯಾರೇಜಿನಲ್ಲಿ ದಾಳಿ ನಡೆಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ್ದ ಪಡಿತರ ಸೀಮೆ ಎಣ್ಣೆ ಸುಮಾರು 500 ಲೀಟರಗಳಷ್ಟು ಒಂದು ಬ್ಯಾರೆಲ್ ಮತ್ತು ಹತ್ತು ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ಇದ್ದದ್ದು ಜಪ್ತ ಮಾಡಿ ಆರೋಪಿತನಾದ  ರಿಯಾಜ್ ಖಾನ್ ತಂದೆ  ವಲಿಖಾನ್ 23 ವರ್ಷ, ಸಾ: ಝೇಂಡಾ ಕಟ್ಟೆ ಕುರಡಿ ಗ್ರಾಮ ತಾ:ಮಾನವಿ ಇತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ.  ಇದರಲ್ಲಿ ಮುನಿ ತಂದೆ ನಾಗೇಶ್ ಅನ್ನುವವನು ತನ್ನ ನ್ಯಾಯ ಬೆಲೆ ಅಂಗಡಿಗೆ ಸರಬರಾಜು ಆಗಿದ್ದ ಸೀಮೆ ಎಣ್ಣೆ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವುದಾಗಿ ತಿಳಿದು ಬಂದಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿರುತ್ತದೆ.   ಜಿಲ್ಲಾ ಅಪರಾಧ ಪತ್ತೆ ದಳದ ಕಾರ್ಯವನ್ನು ಎಸ್.ಪಿ. ರವರು ಪ್ರಶಂಸಿಸಿರುತ್ತಾರೆ.


Special Press Report

ಪತ್ರಿಕಾ ಪ್ರಕಟಣೆ.

ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಪಡಿತರ ಸೀಮೆ ಎಣ್ಣೆ ಜಪ್ತಿ, - ಒಬ್ಬನ ಬಂಧನ

                        ಶ್ರೀ. ಎಂ.ಎನ್. ನಾಗರಾಜ್, ಬಾಪೋಸೇ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮೇಲ್ವಿಚಾರಣೆಯಲ್ಲಿ ಶ್ರೀಶೈಲ. ಬಿ. ಮಠಪತಿ ಪೊಲೀಸ್ ಇನ್ಸ್ ಪೆಕ್ಟರ್ ಡಿ.ಸಿ..ಬಿ. ಘಟಕ ರಾಯಚೂರು ಮತ್ತು ಅವರ ಸಿಬ್ಬಂದಿಯವರು ಇಂದು ದಿನಾಂಕ. 8-4-2015 ರಂದು ರೇಲ್ವೆ ಟ್ರಾಕ್ ಮಂಚಲಾಪೂರ ರಸ್ತೆಯ ಪಕ್ಕದ ಸುರೇಶ್ @ ಸೂರಿ ಅನ್ನುವವರ ಮೋಟಾರ್ ಗ್ಯಾರೇಜಿನಲ್ಲಿ ದಾಳಿ ನಡೆಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ್ದ ಪಡಿತರ  ಸೀಮೆ ಎಣ್ಣೆ ಸುಮಾರು 500 ಲೀಟರಗಳಷ್ಟು ಒಂದು ಬ್ಯಾರೆಲ್ ಮತ್ತು ಹತ್ತು ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ಇದ್ದದ್ದು ಜಪ್ತ ಮಾಡಿ ಆರೋಪಿತನಾದ  ರಿಯಾಜ್ ಖಾನ್ ತಂದೆ  ವಲಿಖಾನ್ 23 ವರ್ಷ, ಸಾ: ಝೇಂಡಾ ಕಟ್ಟೆ ಕುರಡಿ ಗ್ರಾಮ ತಾ: ಮಾನವಿ ಇತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆಇದರಲ್ಲಿ ಮುನಿ ತಂದೆ ನಾಗೇಶ್ ಅನ್ನುವವನು ತನ್ನ ನ್ಯಾಯ ಬೆಲೆ ಅಂಗಡಿಗೆ ಸರಬರಾಜು ಆಗಿದ್ದ ಸೀಮೆ ಎಣ್ಣೆ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವುದಾಗಿ ತಿಳಿದು ಬಂದಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿರುತ್ತದೆ.   ಜಿಲ್ಲಾ ಅಪರಾಧ ಪತ್ತೆ ದಳದ  ಕಾರ್ಯವನ್ನು ಎಸ್.ಪಿ. ರವರು ಪ್ರಶಂಸಿಸಿರುತ್ತಾರೆ.