ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ದಿನಾಂಕ: 29-06-2021 ರಂದು ಮದ್ಯಾಹ್ನ
12-30 ಗಂಟೆಗೆ ಶಕ್ತಿನಗರದ 1ನೇ
ಕ್ರಾಸ್ ನಾಗಪ್ಪ
ಕಟ್ಟೆ
ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆಯಿಸಿದವರಿಗೆ 01 ರೂ.ಗೆ 80 ರೂ.ಕೊಡುವದಾಗಿ
ಕೂಗುತ್ತಾ ಸಾರ್ವಜನಿಕರಿಂದ ದುಡ್ಡು ತೆಗೆದುಕೊಂಡು ಮಟಕಾ ನಂಬರ ಅದೃಷ್ಠ ಸಂಖ್ಯೆಗಳನ್ನು
ಬರೆದುಕೊಳ್ಳುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ,
ಫಿರ್ಯಾದಿದಾರರು ಮಾಹಿತಿ ಮೇರೆಗೆ ನ್ಯಾಯಾಲಯದಿಂದ ಪರವಾನಿಗೆ
ಪಡೆದುಕೊಂಡು
ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು
ಆರೋಪಿತನನ್ನು ವಶಕ್ಕೆ ಪಿತನು
ತಾನು
ಬರೆದ
ಮಟಕಾ
ಪಟ್ಟಿಯನ್ನು
ತಾನೇ
ಇಟ್ಟುಕೊಳ್ಳುವುದಾಗಿ ತಿಳಿಸಿದ್ದು,
ನಂತರ
ವಾಪಸ್
ಠಾಣೆಗೆ
ಬಂದುಪಡೆದುಕೊಂಡು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ 750/-, ಮಟಕಾ ನಂಬರಿನ ಒಂದು ಚೀಟಿ, ಮತ್ತು ಒಂದು ಬಾಲ್ ಪೆನ್ನುನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ
ಮಾಡಿಕೊಂಡಿದ್ದು,,
ಸದರಿ
ಆರೋ
ಫಿರ್ಯಾದು
ನೀಡಿದ್ದರ
ಮೇಲಿಂದ
ಶಕ್ತಿನಗರ
ಪೊಲೀಸ್
ಠಾಣಾ ಗುನ್ನೆ ನಂ
38/2021 ಕಲಂ
78(III) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿಇರುತ್ತಾರೆ.