Thought for the day

One of the toughest things in life is to make things simple:

9 Oct 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

   UÁAiÀÄzÀ ¥ÀæPÀgÀtzÀ ªÀiÁ»w:- 
                 ದಿನಾಂಕ 06-10-14 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿ ಮತ್ತು ಆತನ ಹೆಂಡತಿ ಶಾಂತಿ ಇಬ್ಬರು ತಮ್ಮ ಮನೆಯ ಮುಂದುಗಡೆ ಕುಳಿತುಕೊಂಡಿದ್ದಾಗ ಫಿರ್ಯಾದಿ UÀuÉñÀ vÀAzÉ ¨ÁµÁ ªÀAiÀÄ 36 ªÀµÀð eÁ : ®ªÀiÁt G : PÀÆ° PÉ®¸À ¸Á : ¤ÃgÀªÀiÁ£À« vÁAqÁ vÁ: ªÀiÁ£À«. FvÀ£À ತಂದೆಯಾದ ಆರೋಪಿ ಬಾಷಾ ಈತನು ಮನೆಯ ಮುಂದಿನಿಂದ ಹೋಗುತ್ತಿದ್ದು ಆಗ ಫಿರ್ಯಾದಿಯು ಆತನಿಗೆ ಏನಪ್ಪ ನೀನು ಗೋವಿಂದ£À ಹತ್ತಿರ ಎರಡು ವರೆ ಲಕ್ಷ ರೂಪಾಯಿ ತೆಗೆದುಕೊಂಡಿದ್ದೀ ನನಗೆ ಈಗ ಹಣದ ಅಡಚಣೆಯಾಗಿದೆ 60,000/- ರೂಪಾಯಿ ಕೊಡಿರಿ ಅಂತಾ ಕೇಳಿದಾಗ ಆತನು ನಿನಗೆ ಏನು ಕೊಡುವುದಿಲ್ಲ ಲೇ ಸೂಳೆ ಮಗನೆ ನಿನಗೆ ಯಾಕೆ ಬೇಕು ರೊಕ್ಕ ಅಂತಾ ಅವಾಚ್ಯವಾಗಿ ಬೈದಾಗ ಫಿರ್ಯಾದಿಯ ತಾಯಿ ಲಚಮವ್ವ, ತಮ್ಮನಾದ ಜಂಬಣ್ಣ ಮತ್ತು ಆತನ ಹೆಂಡತಿಯಾದ ಶಾಂತಿ ಎಲ್ಲರೂ ತಮ್ಮ ಮನೆಯಿಂದ ಸಮಾನ ಉದ್ದೇಶ ಹೊಂದಿ ಫಿರ್ಯಾದಿ ಹತ್ತಿರ ಬಂದು ಎನಲೇ ಬಾಡಿಕೋ ಸೂಳೆ ಮಗನೆ ಅಂತಾ ಆರೋಪಿ ಜಂಬಣ್ಣ ಈತನು ನಮ್ಮ ತಂದೆ ಹತ್ತಿರ ರೊಕ್ಕ ಯಾಕೆ ಕೇಳುತ್ತೀಯಲೇ ನಿನಗೇಕೆ ರೊಕ್ಕ ಕೊಡಬೇಕು ಅಂತಾ ಬೈದು ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು.  ಮತ್ತು ಬಾಷಾ ಈತನು ಆ ಸೂಳೆಮಗನನ್ನು ಏನು ನೋಡುತ್ತೀರಿ ಒದಿರಿ ಅಂತಾ ಅಂದು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ತಲೆಗೆ ಮತ್ತು ಎಡಗಣ್ಣಿನ ಹುಬ್ಬಿನ ಮೇಲೆ ಸಿಕ್ಕಾಪಟ್ಟೆ ಹೊಡೆದು ರಕ್ತಗಾಯ ಮಾಡಿದನು. ಆಗ ಫಿಯಾದಿಯ ಹೆಂಡತಿ ಶಾಂತಿ ಈಕೆಯು ಬಿಡಿಸಲು ಹೋದಾಗ ಲಚಮವ್ವ ಮತ್ತು ಶಾಂತಿ ಇವರು ಕೈಗಳಿಂದ ಹಣೆಗೆ ಹೊಡೆದು ಗೀರಿದ ಗಾಯ ಮಾಡಿ ಅವರೆಲ್ಲರೂ ಮಗನೇ ಇನ್ನೊಂದು ಸಲ ರೊಕ್ಕ ಏನಾದರೂ ಕೇಳಿದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿzÀÄÝ CzÉ CAvÁ PÉÆlÖ zÀÆj£À ªÉÄðAzÀ ಮಾನವಿ ಠಾಣೆ ಗುನ್ನೆ ನಂ. 272/2014 ಕಲಂ 504, 323, 324, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಫಿರ್ಯಾದಿ ¨Á§Ä vÀAzÉ UÀAUÀ¥Àà zÀĨÁ¬Ä ªÀ:40eÁ:£ÁAiÀÄPÀ,G:MPÀÌ®ÄvÀ£À ¸Á: ªÀÄ®zÀPÀÀ¯ï  ಹಾಗು ಆರೋಪಿತgÁzÀ 1] §¸ÀªÀgÁd vÀAzÉ zÀÄgÀÄUÀ¥Àà, 50ªÀµÀð, 2] ¥ÁªÀðvÀªÀÄä UÀAqÀ §¸ÀªÀgÁeï, 3] gÀAUÀ¥Àà vÀAzÉ §¸ÀªÀgÁd, J®ègÀÄ eÁ:£ÁAiÀÄPÀ, ¸Á:ªÀÄ®zÀPÀ¯ï EªÀgÀÄUÀ¼ÀÄ ಈಗ್ಗೆ 2 ವರ್ಷದ ಹಿಂದೆ ಸಣ್ಣ ವಿಷಯಕ್ಕೆ ಜಗಳವಾಗಿ ಮನಸಮನಸ್ಸು ಸರಿ ಇರುವದಿಲ್ಲ ದಿನಾಂಕ:08/10/2014 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಫಿರ್ಯಾದಿಯ ಹೆಂಡತಿಯಾದ ಸುರೇಖಾ ಇವಳು ಬಸವನಗುಡಿ ಹಿಂದುಗಡೆ ನೀರು ತರಲು ಹೋದಾಗ ಬಸವರಾಜ ತಂದೆ ದುರುಗಪ್ಪ ಇಲಕಲ್ ಈತನ ಹೆಂಡತಿಯಾದ ಪಾರ್ವತಮ್ಮ ಗಂಡ ಬಸವರಾಜ ಇವರು ಮಾತನಾಡುತ್ತ ನಿಂತುಕೊಂಡಿದ್ದಾಗ  ಸುರೇಖಾಳಿಗೆ ಬೇರೆಯವರ ಸಂಗಡ ಯಾಕೆ ಮಾತನಾಡುತ್ತಿ ನಮ್ಮ ಕೂಡ ಸರಿ ಇರುವದಿಲ್ಲ ಅಂತಾ ಹೆಂಡತಿಗೆ ಹೇಳಿ ಮನೆಯ ಕಡೆಗೆ ಕಳುಹಿಸಿದ್ದು, ರಾತ್ರಿ 8-30 ಗಂಟೆ ಸುಮಾರಿಗೆ  ಫಿರ್ಯಾದಿದಾರನು ತಮ್ಮ ಮನೆಯ ಹತ್ತಿರ ಹೆಂಡತಿಯೊಂದಿಗೆ ಮಾತನಾಡುತ್ತ ಕುಳಿತುಕೊಂಡಿದ್ದಾಗ ಆರೋಪಿತರು ಅಲ್ಲಿಗೆ ಬಂದವರೇ ಬಸವರಾಜನು ಏನಲೇ ಕುಂಟು ಬಾಬು ನನ್ನ ಹೆಂಡತಿ ಸಂಗಡ ನಿನ್ನ ಹೆಂಡತಿ ಮಾತನಾಡಿದರೆ ಏನಾಯಿತು ಲಂಗಾ ಸೂಳೆ ಮಗನೆ ನಿನ್ನ ಸೊಕ್ಕು ಬಹಳಾಗ್ಯಾದ ಅಂತಾ ಅವಾಚ್ಯವಾಗಿ ಬೈದಿದ್ದು, ಪಾರ್ವತಮ್ಮ ಈಕೆಯು ಫಿರ್ಯಾದಿಯ ಕೊರಳ ಪಟ್ಟಿ ಹಿಡಿದು ಎಳೆದು ಕೈಯಿಂದ ಬೆನ್ನಿಗೆ ಗುದ್ದಿದಳು, ರಂಗಪ್ಪನು ಏನಲೇ ಕುಂಟ ಸೂಳೆ ಮಗನದು ಅಂತಾ ಅಲ್ಲಿಯೇ ಬಿದ್ದ ಬಾಟ್ಲಿಯಿಂದ ಎಡ ಎದೆಯ ಮೇಲೆ ಬಲ ಹೊಟ್ಟೆಯ ಮೇಲ್ಬಾಗದಲ್ಲಿ ಹೊಡೆದಿದ್ದರಿಂದ ತೆರಚಿದ ರಕ್ತಗಾಯಗಳಾಗಿದ್ದು, ಪಾರ್ವತಮ್ಮ ಕಾಲಿನಿಂದ ಒದಿದ್ದು, ಸುರೇಖಾ ಬಿಡಿಸಲು ಬಂದಾಗ ಪಾರ್ವತಮ್ಮಳು ಅವಳಿಗೂ ಸಹ ಕೂದಲಿಡಿದು ಮೈಕೈಗೆ ಹೊಡೆದು ಒಳಪೆಟ್ಟು ಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ  ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ  ಸಾರಾಂಶದ ಮೇಲಿಂದ  UÀ§ÆâgÀÄ ¥Éưøï oÁuÉ UÀÄ£Éß £ÀA: 109/2014 PÀ®A;323, 324, 504, 506 gÉ/« 34 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 07.010.2014 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ  ಫಿರ್ಯಾದಿ  wªÀÄä¥Àà vÀAzÉ ªÀiÁgÉÃ¥Àà ªÀAiÀiÁ: 60 ªÀµÀð eÁ: ªÀqÀØgï G: MPÀÌ®ÄvÀ£À ¸Á: AiÀÄgÀUÀÄAmÁ vÁ.f.gÁAiÀÄZÀÆgÀÄ  FvÀ£ÀÄ ಮತ್ತು ಆತನ ಹೆಂಡತಿ ತಮ್ಮ ಮನೆಯ ಮುಂದೆ ತಿರುಗಾಡುತ್ತಿದ್ದಾಗ dAUÉè¥Àà vÀAzÉ wªÀÄä¥Àà ªÀAiÀiÁ: 34 ªÀµÀð eÁw ªÀqÀØgÀ G:MPÀÌ®ÄvÀ£À ¸Á:    AiÀÄgÀUÀÄAmÁ vÁ:f: gÁAiÀÄZÀÆgÀÄ ಬಂದು ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿಯನ್ನು ತಡೆದು ನಿಲ್ಲಿಸಿ “ಎಲೇ ಸೂಳೆ ಮಗನೆ ನನಗೆ ಗಂಜ್ನಿಂದ ಸಾಲ ಕೊಡಿಸು ನನಗೆ ಹಣದ ಅವಶ್ಯಕತೆ ಇದೆ” ಅಂತಾ ಅವಾಚ್ಚವಾಗಿ ಬೈದು, ಫಿರ್ಯಾದಿಗೆ ಮೈಕೈಗೆ ಮತ್ತು ಫಿರ್ಯಾದಿ ಹೆಂಡತಿಗೆ ಬಲಗೈಗೆ  ಹೊಡೆದು ಮೂಕಪೆಟ್ಟುಗೊಳಿಸಿದ್ದಲ್ಲದೇ “ ನೀವು ನನಗೆ ಗಂಜಿನಲ್ಲಿ ಸಾಲ ಕೊಡಿಸದಿದ್ದರೇ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ” ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.    CAvÁ PÉÆlÖ zÀÆj£À ªÉÄðAzÀ                                   AiÀiÁ¥À®¢¤ß ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 104/2014 PÀ®A: 341 ,323, 504, 506, L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-
                 ದಿನಾಂಕ: 08/10/2014 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮಲ್ಲಿನಾಯಕನ ದೊಡ್ಡಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಫಿರ್ಯಾದಿ ²æà ©üêÀÄAiÀÄå vÀAzÉ AiÀÄAPÉƨÁ, PÉÆtZÀ¥Àà½AiÀĪÀgÀÄ 21ªÀµÀð, £ÁAiÀÄPÀ, «zÁåyð,  ¸Á-CgÀPÉÃgÀ FvÀ£ÀÄ ಮತ್ತು ಆತನ ಗೆಳೆಯ ಚಂದ್ರು ಇವರಿಬ್ಬರು ಮಲ್ಲಿನಾಯಕನ ದೊಡ್ಡಿಯ ಭಾಗ್ಯವಂತಿ ದೇವಿಯ ಉತ್ಸವ ಕಾರ್ಯಕ್ರಮ ಇದ್ದುದ್ದರಿಂದ ದೇವಿಯ ದರ್ಶನ ಮಾಡಿಕೊಂಡು ಬಂದು ಬಸ್ ನಿಲ್ದಾಣ ಹತ್ತಿರ ಇದ್ದಾಗ1)gÁeÉñÀ £ÁAiÀÄPÀ. ¸Á: PÉÆvÀÛzÉÆrØ.ºÁUÀÆ EvÀgÉ 10 d£ÀgÀÄ PÀÆr §AzÀÄ   ಈ ಹಿಂದೆ ಅರಕೇರದಲ್ಲಿ ಖೋಖೋ ಆಟದಲ್ಲಿ ಸೋತಿದ್ದರ ಹಿನ್ನೆಲೆಯಲ್ಲಿ ದ್ವೇಶ ಇಟ್ಟುಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು, ಫಿರ್ಯಾದಿಗೆ ಎಲೇ ಭಿಮ್ಯ ಸೂಳೆ ಮಗನೆ ಅರಕೇರ ಕ್ರಿಡಾಕೂಟದಲ್ಲಿ ನೀವು ಖೋಖೋದಲ್ಲಿ ಗೆದ್ದಿರಿ ಅಂತಾ ಸೋಕ್ಕು ತೋರಿಸುತ್ತಿರೆನಲೇ ಅಂತಾ ಅವಾಚ್ಯವಾಗಿ ಬೈದು, ಕಲ್ಲಿನಿಂದ, ಕಟ್ಟಿಗೆಯಿಂದ ಹೊಡೆದರೆ ಮನುಷ್ಯ ಸಾಯುತ್ತಾನೆ ಅಂತಾ ಗೊತ್ತಿದ್ದರೂ ಕೂಡ ಕಟ್ಟಿಗೆಯಿಂದ, ಕಲ್ಲಿನಿಂದ, ಹೊಡೆದು ಕೈಯಿಂದ ಹೊಡೆಬಡೆಮಾಡಿ, ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ, ಅಂತಾ ಇದ್ದ ಲಿಖಿತ ದೂರನ್ನು ಹಾಜರು ಪಡಿಸಿದರ ಮೇಲಿಂದ zÉêÀzÀÄUÀð  ¥Éưøï oÁuÉ.UÀÄ£Éß £ÀA: 168/2014. PÀ®A-143.147.148.504.323.324.308 ¸À»vÀ 149L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         ದಿನಾಂಕ: 07-10-2014 ರಂದು ರಾತ್ರಿ 7-00ಗಂಟೆಯ ಸುಮಾರಿಗೆ ಮಾನಸಗಲ್ ಸೀಮಾಂತರದ ಫಿರ್ಯಾದಿಯ²æêÀÄw wªÀÄäªÀÄä UÀAqÀ UÀAUÀ¥Àà ¥ÀÆಜಾj, 40ªÀµÀð, G¥ÁàgÀ, ºÉÆ®ªÀÄ£ÉPÉ®¸À, ¸Á: ªÀiÁ£À¸ÀUÀ¯ï UÁæªÀÄ, vÁ: zÉêÀzÀÄUÀð FPÉAiÀÄ  ವಾಸದ ಮನೆಯಲ್ಲಿ ಫಿರ್ಯಾದಿ ಹಾಗೂ ಫಿರ್ಯಾದಿಯ ಮಗ ವೆಂಕಟೇಶ ಇವರುಗಳು ತಮ್ಮ ಮನೆಯಲ್ಲಿ ಇದ್ದಾಗ, 1) QµÀÖ¥Àà vÀAzÉ wgÀÄ¥Àw,2) gÀAUÀ¥Àà vÀAzÉ wgÀÄ¥Àw3) «oÉƨÁ vÀAzÉ wgÀÄ¥Àw4) §¸Àì¥Àà vÀAzÉ QµÀ×¥Àà5) wgÀÄ¥Àw vÀAzÉ ºÀ£ÀĪÀÄAvÀ6) CAd£ÀAiÀÄå vÀAzÉ gÀAUÀAiÀÄå7) CªÀÄgÀ¥Àà vÀAzÉ gÀAUÀAiÀÄå J¯ÁègÀÄ eÁ: G¥ÁàgÀ, ¸Á: ªÀiÁ£À¸ÀUÀ¯ï EªÀgÀÄUÀ¼ÀÄ ಫಿರ್ಯಾದಿಯ ಮಗಳನ್ನು ಮಾತನಾಡಿಸುವ ವಿಷಯದಲ್ಲಿ, ಆರೋಪಿತರು ವೈಷಮ್ಯ ಇಟ್ಟುಕೊಂಡು, ಆರೋಪಿತರೆಲ್ಲಾರು ಫಿರ್ಯಾದಿ ವಾಸಿಸುವ ಮನೆಯನ್ನು ಅತಿಕ್ರಮವಾಗಿ ಪ್ರವೇಶಿಸಿ ಅಕ್ರಮಕೂಟ ರಚಿಸಿಕೊಂಡು ಬಂದು, ಕಂಪೌಂಡದ  ಒಳಗಡೆ ನಿಂತುಕೊಂಡಿದ್ದ ಫಿರ್ಯಾದಿಗೆ ಎಲೇ ಸೂಳೇ ನಮ್ಮ ಹುಡುಗನಿಗೆ ಏನೆನೊ ಮಾತನಾಡುತ್ತಿಯಂತೆ ಮೈಯಗಿನ ಸೋಕ್ಕು ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಫಿರ್ಯಾದಿಯ ಕೈಯಿಡಿದು ಎಳೆದು ಅಪಮಾನಗೊಳಿಸಿ, ಇನ್ನೊಂದು ಸಲ ಸಿಕ್ಕಲ್ಲಿ ಜೀವ ತೆಗೆಯದೆ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೆ, ಫಿರ್ಯಾದಿಗೆ ಕೈಮುಷ್ಠಿ ಮಾಡಿ ಗುದ್ದಿ ಸಾಯಿಸುತ್ತೆವೆ ಅಂತಾ ಬೈದು, ಫಿರ್ಯಾದಿಯ ಮಗ ಮತ್ತು ಫಿರ್ಯಾದಿಯ ತಂಗಿಯ ಮಗ ರಾಮಕೃಷ್ಣನಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದಿದ್ದು, CzÉ CAvÁ PÉÆlÖ zÀÆj£À  ಮೇಲಿಂದ zÉêÀzÀÄUÀð ¥Éưøï oÁuÉ UÀÄ£Éß £ÀA. 167/2014 PÀ®A-143. 147. 448. 323. 504. 506. 354. ಸಹಿತ 149 L¦¹,  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ 08-10-2014 ರಂದು ಮದ್ಯಾಹ್ನ 1-30 ಗಂಟೆಯ ಸಮಯದಲ್ಲಿ ಫೀರ್ಯಾದಾರgÁzÀ ರಮೇಶ ತಂದೆ ಹೊಟೇಲ್ ಯಕ್ಕಣ್ನ  ವಯಾ 35 ವರ್ಷ ಉಪ್ಪಾರ ಉ: ಕೂಲಿಕೆಲಸ ಸಾ:: ವೈ.ಮಲ್ಲಾಪುರು ಹಾ.ವ ಜಲಾಲ್ ನಗರ ತಾ:ಜಿ: ರಾಯಚೂರು gÀªÀgÀÄ ಮತ್ತು ಮಗಳು ಭಾರತಿಯನ್ನು ತನ್ನ ಮೊಟಾರ ಸೈಕಲ್ ನಂ ಕೆ.38- ಹೆಚ್-5953 ನೆದ್ದರ ಮೇಲೆ ವೈ,ಮಲ್ಲಾಪೂರಕ್ಕೆ ಯರಗೇರಾ-ಕರ್ನೂಲು ರಸ್ತೆಯ ಮೇಲೆ ಯರಗೇರಾ ಕೆ.ಇ.ಬಿ ಸಬ್ ಸ್ಟೇಶನ್ ಹತ್ತಿರ ಹೊರಟಾಗ. ಎದುರುಗಡೆಯಿಂದ  ಎ.ಪಿ.ಎಸ್.ಆರ್.ಟಿಸಿ ಬಸ್ ನಂ ಎ.ಪಿ-28 ಝ-4116 ನೆದ್ದರ ಚಾಲಕ£ÁzÀ ಬಿ.ವೆಂಕಟಸ್ವಾಮಿ FvÀ£ÀÄ vÀ£Àß §¸Àì£ÀÄß ಅತಿ ವೇಗವಾಗಿ, ಮತ್ತು ಅಲಕ್ಷತನ ದಿಂದ ನಡಸಿಕೊಂಡು ಬಂದು ಟಕ್ಕರ ಕೊಟ್ಟಿದ್ದು, ಇದರಿಂದ ಪೀರ್ಯಾದಿದಾರಿಗೆ ಎಡಗೈಗೆ, ಬಾರಿ ಒಳಪೆಟ್ಟು,ಎಡಗಾಲಿಗೆ ಒಳಪೆಟ್ಟಾಗಿದ್ದು, ,ಸೊಂಟಕ್ಕೆ ಒಳಪೆಟ್ಟಾಗಿದ್ದು  ಪೀರ್ಯಾದಿದಾರರ ಮಗಳು ಭಾರತಿಗೆ ಎಡಗಡೆ ಕಪಾಳಕ್ಕೆ,ಕುತ್ತಿಗೆ,,ಕಿವಿಗೆ,ತೆರಚಿದ ರಕ್ತಗಾಯವಾಗಿದ್ದು, ಅಲ್ಲದೆ ಬಾರಿ ಒಳಪೆಟ್ಟಾಗದ್ದು, ಮೂಗಿನಿಂದ ರಕ್ತ ಸೊರುತ್ತಿತ್ತು, ಎರಡೂ ಕೈಗಳಿಗೆ ಅಲ್ಲಲ್ಲಿ ತೆರಚದ ಗಾಯಗಳಾಗಿದ್ದವು,ಎಡತೊಡೆಗೆ ಬಾರಿ ಮತ್ತು ಮೊಣಕಾಲಿಗೆ ತರಚಿದ ಮತ್ತು ಬಾರಿ ಒಳೆಟ್ಟಾಗಿ, ಎರಡೂ ಕಾಲುಗಳ ಪಾದದ ಮೇಲೆ ತರಚಿದ ಗಾಯಗಳಾದ್ದು,ಸಾಕ್ಷಿದಾರರು ಇಲಾಜು ಕುರಿತು ರಾಯಚೂರುಗೆ ಕರಿದೊಂಡು  ಹೊಗುವಾಗ ಮಾರ್ಗ ಮದ್ಯದಲ್ಲಿ ಮಲಿಯಾಬಾದ ಕ್ರಾಸ್ ಹತ್ತಿರ ಮದ್ಯಾಹ್ನ 1-50 ಗಂಟೆಗೆ ಮೃತಪಟ್ಟಿದ್ದು,ನಂತರ ರಾಯಚೂರಿನ ನವೋದಯ ಆಸ್ಪತ್ರೆಯಲ್ಲಿ ಸೇರಿಸಿದ್ದು, ಎ.ಪಿ.ಎಸ್.ಆರ್.ಟಿಸಿ ಬಸ್ ನಂ ಎ.ಪಿ-28 ಝ-4116 ನೆದ್ದರ  ಚಾಲಕನ ವಿರುದ್ದ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ zÀÆj£À ªÉÄðAzÀ  AiÀÄgÀUÉÃgÁ ¥Éưøï oÁuÉ. UÀÄ£Éß £ÀA. 166/2014 PÀ®A 279, 338,304(ಎ)  ಐ.ಪಿ.ಸಿ CrAiÀÄ°è ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ,
EvÀgÉ L.¦.¹. ¥ÀæPÀgÀtzÀ ªÀiÁ»w:-
              ಫಿರ್ಯಾದಿ ZÀAzÀæ±ÉÃRgï vÀAzÉ CrªÉ¥Àà, °AUÁAiÀÄvÀ PÀÄA¨ÁgÀ, 44 ªÀµÀð, MPÀÌ®ÄvÀ£À ¸Á: »gÉPÉÆmÉßPÀ¯ï FvÀ¤UÉ  ಸಂಬಂಧಿಸಿದ ಹೊಲ ಸ.ನಂ 29/1/ಎ3 ನಂದಿಹಾಳ ಗ್ರಾಮದಲ್ಲಿದ್ದು ಸದರಿ ಹೊಲದಲ್ಲಿ ಹತ್ತಿ ಬೆಳೆಯನ್ನು ಹಾಕಿದ್ದು ಸದರಿ ಹೊಲದಲ್ಲಿ ಆರೋಪಿತ£ÁzÀ CªÀÄgÀ¥Àà ZÁV vÀAzÉ £ÁUÀ¥Àà ZÁV, ¸Á: »gÉPÉÆmÉßPÀ¯ï  FvÀ£ÀÄ ¢£ÁAPÀ: 07.10.2014 gÀAzÀÄ ಟ್ರ್ಯಾಕ್ಟರ್ ನ್ನು ತೆಗೆದುಕೊಂಡು ಅತಿಕ್ರಮವಾಗಿ ಪ್ರವೇಶ ಮಾಡಿ ಟ್ರ್ಯಾಕ್ಟರನಿಂದ  ಸುಮಾರು 1 ಎಕರೆ 20 ಗುಂಟೆಯಲ್ಲಿ ಬೆಳೆದ ಹತ್ತಿಯನ್ನು ನಾಶಮಾಡಿದ್ದು ಕಂಡು ಆತನಿಗೆ ನಮ್ಮ ಹೊಲದಲ್ಲಿಯ ಬೆಳೆಯನ್ನು ಏಕೆ ನಾಶ ಮಾಡುತ್ತೀಯಾ ಅಂತಾ ಅಂದಿದ್ದಕ್ಕೆ ‘’ ಲೇ ಸೂಳೆ ಮಗನೇ ಈ ಹೊಲ ನನಗೆ ಬರುತ್ತದೆ ನನ್ನ ಹೊಲದಲ್ಲಿ ಯಾಕೆ ಬೆಳೆ ಬೆಳೆದೀದಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೊಲೆ ಬೆದರಿಕೆಯನ್ನು ಹಾಕಿರುತ್ತಾನೆ ಕಾರಣ  ಆರೋಪಿತನ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 273/14 ಕಲಂ 447,427,504,506 ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.    
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.10.2014 gÀAzÀÄ 71   ¥ÀæPÀÀgÀtUÀ¼À£ÀÄß ¥ÀvÉÛ ªÀiÁr   14,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.