Thought for the day

One of the toughest things in life is to make things simple:

17 Jan 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
          ¢£ÁAPÀ: 16.01.2014 gÀAzÀÄ ªÀizÁåºÀß 12.30 UÀAmÉUÉ ±ÀQÛ£ÀUÀgÀzÀ AiÀÄzÁè¥ÀÆgÀÄ PÁæ¸ï ºÀwÛgÀ gÁAiÀÄZÀÆgÀÄ-ºÉÊzÀgÁ¨ÁzÀ ªÀÄÄRå gÀ¸ÉÛAiÀÄ°è E£ÉÆߪÁ PÁgï £ÀA: J.¦-28/r.PÉ-3123 £ÉÃzÀÝgÀ ZÁ®PÀ£ÀÄ gÁAiÀÄZÀÆgÀÄ PÀqɬÄAzÀ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ªÀÄÄAzÉ gÀ¸ÉÛAiÀÄ §¢AiÀÄ°è ºÉÆgÀnzÀÝ n.«.J¸ï. JPïì¯ï UÁr £ÀA: PÉ.J-36/AiÀÄÄ-3925 £ÉÃzÀÝPÉÌ lPÀÌgï PÉÆnÖzÀÝjAzÀ n.«.J¸ï. UÁr ZÁ®PÀ ¸ÀħâgÁªÀÛ¯ÉUÉ , ºÀuÉUÉ §®UÀtÂÚ£À ºÀwÛgÀ ¨sÁjUÁAiÀĪÁVzÀÄÝ ªÀÄvÀÄÛ JqÀUÉÊ ªÀÄÄAUÉÊ ºÀwÛgÀ ªÉÆtPÉÊ ºÀwÛgÀ vÉgÀazÀ UÁAiÀÄUÀ¼ÁVzÀÄÝ n.«.J¸ï. UÁr »AzÉ PÀĽwzÀÝ CAdªÀÄä½UÉ §® ¨sÀÄdPÉÌ, §®UÉÊ ªÉÆt PÉÊ ºÀwÛgÀ §®UÁ® ªÉÆt PÁ®Ä ºÀwÛgÀ vÉgÀazÀ UÁAiÀÄUÀ¼ÁVgÀÄvÀÛªÉ. CAvÁ CgÀÄt ¸É®éA @ ZɮĪÀ vÀAzÉ gÁAiÀÄ¥Àà, ªÀAiÀiÁ: 34 ªÀµÀð eÁw: Qæ²ÑAiÀÄ£ï,
G: PÀÆ°, ¸Á: AiÀÄzÁè¥ÀÆgÀÄ. gÀªÀgÀÄ PÉÆlÖ zÀÆj£À ªÉÄðAzÀ ±ÀQÛ£ÀUÀgÀ oÁuÉ UÀÄ£Éß £ÀA: 08/2014 PÀ®A: 279, 337, 338 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 

                           ದಿ:17-01-2014 ರ ಬೆಳಗಿನ ಜಾವ 06-00 ಗಂಟೆಗೆ ರಾಯಚೂರ ನಗರ ಮಂತ್ರಾಲಯ ದ್ವಿಮುಖ ರಸ್ತೆಯ ಶ್ರೀ ನಂದೀಶ್ವರ ಗುಡಿ ಕ್ರಾಸ್ ಹತ್ತಿರ ರಸ್ತೆಯಲ್ಲಿ ಪೂರ್ವಕ್ಕೆ ಮುಖವಾಗಿ ಎಂ.ವೀಣಾ ಈಕೆಯು ಹೊಂಡಾ ಆಕ್ಟಿವ್ ನಂ. KA-36/W-5887ದ್ದರ ಹಿಂದೆ ಫಿರ್ಯಾದಿ ಸಾನಿಯಾಳನ್ನು ಕೂಡಿಸಿಕೊಂಡು  ನಿಧಾನವಾಗಿ ನಡೆಸಿಕೊಂಡು ಹೋಗು ವಾಗ ಅದೇ ಸಮಯಕ್ಕೆ ಎದುರಿಗೆ ಆರೋಪಿ ಪ್ರಣವ್ 19 ಈತನು HONDA UNICORN M/C No.ಇಲ್ಲದ ಚೆಸ್ಸಿನಂ.ME4KC09CMD8620923 ದ್ದರ ಹಿಂದೆ ಶ್ರೀನಿಧಿಗೆ ಕೂಡಿಸಿಕೊಂಡು ರಸ್ತೆ ತುಂಬಾ ಜಿಗ್ ಜಾಗ್ ಮಾಡುತ್ತಾ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡುಬಂದು ಕಂಟ್ರೋಲ್ ಮಾಡದೆ ಫಿರ್ಯಾದಿ ಕೂಳಿತು ಕೊಂಡು ಹೊರಟಿದ್ದ ಹೊಂಡಾಆಕ್ಟಿವಗೆ ಜೋರಾಗಿ ಟಕ್ಕರ್ ಕೊಟ್ಟಿದ್ದರಿಂದ ಎರಡು ಕಡೆಯವರು ವಾಹನ ಸಮೇತ ಕೆಳಗೆ ಬಿದ್ದುದ್ದರಿಂದ ಎರಡು ವಾಹನಗಳ ಮುಂದಿನ ಭಾಗ ಜಖಂಗೊಂಡು ಫಿರ್ಯಾದಿಗೆ ಎಡಕಪಾಳ,ಬಲಗಾಲ ಹೆಬ್ಬಟ್ಟಿಗೆ ತೆರೆಚಿದ ಗಾಯ ಒಳಪೆಟ್ಟಾಗಿ ಎಂ.ವೀಣಾಗೆ ಬಲಗಾಲು ಪಾದದ ಮೇಲ್ಬಾಗದಲ್ಲಿ ಭಾರಿ ಪೆಟ್ಟಾಗಿ ಬಾವು ಬಂದ ಎಕಡಣ್ಣಿನ ಉಬ್ಬಿಗೆ ಹರಿದ ಭಾರಿ ರಕ್ತಗಾಯವಾಗಿ ಕಣ್ಣು ಕಂದುಗಟ್ಟಿದ್ದು ಶ್ರೀನಿಧಿಗೆ ಬಲಮೊಣಕಾಲಿಗೆ, ಬಲಗೈಗೆ,ಹಣೆ ಮದ್ಯದಲ್ಲಿ ತೆರೆಚಿದಗಾಯಾ ಒಳಪೆಟ್ಟಾಗಿದ್ದು ಮತ್ತು ಆರೋಪಿ ಪ್ರಣವ್ ಗೆ ಬಲಕಪಾಳಕ್ಕೆ ತೆರೆಚಿದ ಗಾಯವಾಗಿ ಕಣ್ಣು ಬಾವು ಬಂದು ಕಂದುಗಟ್ಟಿದ್ದು ಅಂತಾ PÉÆlÖ zÀÆj£À ಮೇಲಿಂದ   £ÀUÀgÀ ¸ÀAZÁgÀ ¥Éưøï oÁuÉ gÁAiÀÄZÀÆgÀ UÀÄ£Éß £ÀA: 08/2014 PÀ®A:279, 337, 338. L¦¹  CrAiÀÄ°è   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

                 ದಿ:16-01-2014 ರಂದು ರಾತ್ರಿ 11-00 ಗಂಟೆಗೆ ರಾಯಚೂರ ನಗರ ರೈಲ್ವೆ ಸ್ಟೇಷನ್ ರಸ್ತೆ ಕಾನ್ವೆಂಟ್ ಮಹಿಳಾ ಕಾಲೇಜು ಮುಂದಿನ ರಸ್ತೆಯಲ್ಲಿ 28ವರ್ಷದ ಅಪರಿಚಿತ [ಗಂಡಸು] ಆರೋಪಿ ಹಿರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ..KA.36 X-8919 ನೇದ್ದನ್ನು ಪಶ್ಚಿಮ ಪೊಲೀಸ್ ಠಾಣೆ ಕಡೆಯಿಂದ ದಕ್ಷಿಣಕ್ಕೆ ಮುಖ ವಾಗಿ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಕಂಟ್ರೋಲ್ ಮಾಡದೆ ರಸ್ತೆ ಮದ್ಯದ ಡಿವೈಡರಗೆ ಟಕ್ಕರಕೊಟ್ಟು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದ ಆರೋಪಿಗೆ ತಲೆ ಬಲಭಾಗದ ಕಿವಿ ಮೇಲುಗಡೆ ಎರಡು ಕಡೆ ಹರಿದ ಭಾರಿ ರಕ್ತಗಾಯವಾಗಿ ಬಲಕಣ್ಣಿನ ಹತ್ತಿರ, ಮೂಗಿಗೆ, ಮತ್ತು ಬಲಗಾಲು ಹೆಬ್ಬಟ್ಟಿನ ಹತ್ತಿರ ತೆರೆಚಿದ ಗಾಯ  ಒಳಪೆಟ್ಟಾಗಿ ಪ್ರಜ್ಞಾವಸ್ಥೆ ತಪ್ಪಿ ವಾಹನ ಜಖಂಗೊಂಡಿದ್ದು ಅಂತಾ ಪ್ರತ್ಯಕ್ಷದರ್ಶಿ ಫಿರ್ಯಾದಿ DAd£ÉAiÀÄå vÀAzÉ CAiÀÄåtÚ  38 ªÀµÀð eÁ:PÀÄgÀħgÀÄ. G:QgÁt ªÁå¥ÁgÀ ¸Á:§æºÀä£À ªÁr ¸ÉÖõÀ£ï KjAiÀiÁ gÁAiÀÄZÀÆgÀÄ  gÀªÀgÀÄ PÉÆlÖ zÀÆj£À ªÉÄðAzÀ  £ÀUÀgÀ ¸ÀAZÁgÀ ¥Éưøï oÁuÉ gÁAiÀÄZÀÆgÀ  UÀÄ£Éß £ÀA: 07/2014 PÀ®A: 279,338. L¦¹    CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.





¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.01.2014 gÀAzÀÄ  17   ¥ÀææPÀgÀtUÀ¼À£ÀÄß ¥ÀvÉÛ ªÀiÁr 3,300 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.