Thought for the day

One of the toughest things in life is to make things simple:

7 Sept 2017

Press Note



                            ¥ÀwæPÁ ¥ÀæPÀluÉ  

-::ªÀÄlPÁ dÆeÁlzÀ CqÉØAiÀÄ ªÉÄÃ¯É zÁ½ E§âgÀ §AzsÀ£À::-
¢£ÁAPÀ: 06.01.2017 gÀAzÀÄ ¸ÁAiÀÄAPÁ® 6.00 UÀAmÉUÉ gÁAiÀÄZÀÆgÀÄ £ÀUÀgÀzÀ ¸ÀzÀgÀ §eÁgï ¥Éưøï oÁuÉ ªÁå¦ÛAiÀÄ ¹AiÀiÁ vÀ¯Á§zÀ°è ªÀÄmÁÌ dÆeÁl DqÀÄwÛzÁÝgÉ CAvÁ §AzÀ RavÀ ªÀiÁ»w ªÉÄÃgÉUÉ ªÀiÁ£Àå f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ ªÀÄvÀÄÛ ªÀiÁ£Àå ºÉZÀÄѪÀj f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀ°è r.¹.L.©. ªÀÄvÀÄÛ r.¹.©. WÀlPÀzÀ E£ïì¥ÉPÀÖgï DzÀ JªÀiï.r. ¥sÀ¹AiÀÄÄ¢ÝÃ£ï ªÀÄvÀÄÛ ¹§âA¢AiÀĪÀgÁzÀ ªÀÄ°èPÁdÄð£À ¹.ºÉZï.¹. 212, ªÉAPÀmÉñÀ ¹.¦.¹. 467, ²ªÀPÀĪÀiÁgÀ ¦.¹. 351, ºÁUÀÆ §¸ÀªÀÄä ªÀÄ.¦.¹. 1003,¸À«vÁ ªÀÄ.¦.¹.1061 gÀªÀgÀ vÀAqÀ ªÀÄmÁÌ dÆeÁlzÀ CqÉØAiÀÄ ªÉÄÃ¯É zÁ½ ªÀiÁr 1] ªÀÄÄPÀæA ¥ÁµÀ vÀAzÉ ªÀĺÀäzï AiÀÄĸÀÆ¥sï 60ªÀµÀð ªÀÄĹèAG: ¥ÀAZÀgï PÉ®¸À 2] ªÀĺÀäzï £ÀªÁeï vÀAzÉ ªÀÄÄPÀæ ¥ÁµÀ 23 ªÀµÀð ªÀÄĹèA G: qÉÉæöʪÀgï PÉ®¸À E§âgÀÄ ¸Á: ªÀÄ£É £ÀA: 12-7-253/243 ¹AiÀiÁvÀ¯Á§ gÁAiÀÄZÀÆgÀÄ gÀªÀgÀ£ÀÄß ªÀ±ÀPÉÌ ¥ÀqÉzÀÄ ªÀÄmÁÌ dÆeÁl°è ¸ÀAUÀ滹zÀ gÀÆ 5070/-UÀ¼À£ÀÄß, 7 ªÀÄlPÁ aÃnUÀ¼ÀÄ, 2 ªÉƨÉʯïUÀ¼ÀÄ ¸ÉÃj MlÄÖ QªÀÄävÀÄÛ gÀÆ 6,370/- UÀ¼À£ÀÄß ªÀ±ÀPÉÌ ¥ÀqÉzÀÄ ¸ÀzÀgÀ §eÁgï  ¥Éưøï oÁuÉAiÀÄ°è ¥ÀæPÀgÀt zÁR°¹gÀÄvÁÛgÉ. F PÁAiÀiÁðZÀgÀuÉUÉ ªÀiÁ£Àå f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ ªÀÄvÀÄÛ ªÀiÁ£Àå ºÉZÀÄѪÀj f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ gÀªÀgÀÄ ±ÁèX¹gÀÄvÁÛgÉ.   
                                                                                                           




Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಪೊಲೀಸ್ ದಾಳಿ ಪ್ರಕರಣಗಳ ಮಾಹಿತಿ.
     ದಿನಾಂಕ  05/09/2017 ಸಂಜೆ 4-40 ಗಂಟೆಗೆ ಲಿಂಗಸುಗೂರ ಪಟ್ಟಣದ ಮಹಮ್ಮದೀಯ ಮಸೀದಿಯ ಹತ್ತಿರ  ಫಿರ್ಯಾದಿದಾರರಾದ zÁzÀªÀ° PÉ.ºÉZï. ¦.J¸ï.L ಲಿಂಗಸೂಗೂರು ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ನೀಡಿದ ಮೇರೆಗೆ ಡಿ.ಎಸ್.ಪಿ, ಸಿಪಿಐ ರವರ ಮಾರ್ಗದರ್ಶನದಲ್ಲಿ, ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಸಂಜೆ 5-00 ಗಂಟೆಗೆ ಲಿಂಗಸುಗೂರಿನ ಮಹಮ್ಮದೀಯ ಮಸೀದಿಯ ಹತ್ತಿರ ಹೋಗಿ ಅಲ್ಲಿ ಮರೆಯಾಗಿ ನಿಂತು ನೋಡಲು ಸಾರ್ವ ಜನಿಕ ಸ್ಥಳದಲ್ಲಿ ಆರೋಪಿ ¨Á¼À¥Àà vÀAzÉ wªÀÄätÚ £ÁAiÀÄPÀ ªÀAiÀiÁ: 40ªÀµÀð, eÁ: £ÁAiÀÄPÀ, G: ªÀĺÀªÀÄä¢ÃAiÀÄ ªÀĹâAiÀÄ »AzÀÄUÀqÉ °AUÀ¸ÀÄUÀÆgÀ ಈತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಆರೋಪಿತನಿಂದ  41,680/- ರೂಪಾಯಿ ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಒಂದು ಬಾಲ್ ಪೆನನ್ನು ವಶಪಡಿಸಿಕೊಂಡು ಇದ್ದು, ಆರೋಪಿ ನಂ 1 ನೇದ್ದವನಿಗೆ ತಾನು ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಲಾಗಿ ಆರೋಪಿ ನಂ 2. AiÀĪÀÄ£ÀÆgÀ vÀAzsÉ §AUÁgÉ¥Àà ¸Á: °AUÀ¸ÀÄUÀÆgÀ ನೇದ್ದವನಿಗೆ ಕೊಡುವುದಾಗಿ ಹೇಳಿದ್ದು, ಸದರಿ ದಾಳಿ ಪಂಚನಾಮೆ, ವರದಿ ಮೇಲಿಂದ ಆರೋಪಿತರ ವಿರುದ್ದ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂಬರ 311/2017 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದುಇರುತ್ತದೆ.
ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ.
     ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರುರವರು ಗಣೇಶ ವಿಸರ್ಜನೆಯ ಮತ್ತು ಮೆರವಣಿಗೆಯ ಕಾಲಕ್ಕೆ ಜಿಲ್ಲೆಯಾದ್ಯಾಂತ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಮದ್ಯ ಮಾರಾಟ ನಿಷೇಧದ ಆದೇಶವನ್ನು ಮಾಡಿದ್ದು ಆರೋಪಿ 1] ಮಂಜುನಾಥ ತಂದೆ ಕರೆಪ್ಪ ಜಾತಿ:ಕಬ್ಬೇರ,
ವಯ-35ವರ್ಷ,:ಕೂಲಿಕೆಲಸ,ಸಾ:ಸಿರವಾರ 2] ಗಿರಿರಾವ್ ವಿಶ್ವಬಾರ್ ಮ್ಯಾನೇಜರ ಸಿರವಾರ  ತನು ಸಿರವಾರ ಗ್ರಾಮದಲ್ಲಿ ಬಸ್ ನಿಲ್ದಾಣದ ಸಮೀಪದಲ್ಲಿರುವ ತನ್ನ ಮನೆಯ ಮುಂದೆ ಒಂದು ರಟ್ಟಿನ ಬಾಕ್ಸಿನಲ್ಲಿ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಪಿಐ ಮಾನವಿರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿ ನಂ.1 ರವರನ್ನು ಹಿಡಿದು ಆರೋಪಿತನ ವಶದಿಂದ 180 ಎಂ.ಎಲ್.ಅಳತೆಯವು 22 ಓರಿಜನಲ್ ಚ್ವಾಯಿಸ್ ಪೌಚಗಳು ಅವುಗಳ .ಕಿ.1200/ ಅಲ್ಲದೆ 180 ಎಂ. ಎಲ್.ಅಳತೆಯ 11 ,ಟಿ.ಪೌಚಗಳು .ಕಿ.748/-ಈರೀತಿಯಾಗಿ ಒಟ್ಟು 1,980/-ರೂಪಾಯಿ ಬೆಲೆ ಬಾಳುವ ಮದ್ಯದ ಪೌಚಗಳನ್ನು  220/-ರೂ. ದೊರೆತಿದ್ದು ಆರೋಪಿ ನಂ,2 ರವರು ಮದ್ಯ ಮಾರಾಟ ಮಾಡಲು ಮದ್ಯಸರಬರಾಜು ಮಾಡಿರುತ್ತಾನೆಂದು ಒಪ್ಪಿಸಿದವರದಿ ಮತ್ತು ದಾಳಿ ಪಂಚನಾಮೆ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ  217/2017 PÀ®AB 188 L¦¹ ªÀÄvÀÄÛ PÀ®A:32,34 PÀ£ÁðlPÀ C§PÁj PÁAiÉÄÝ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
     ದಿನಾಂಕ 05-09-2017 ರಂದು ಸಂಜೆ 5.30 ಗಂಟೆ ಸುಮಾರಿಗೆ ಆರೋಪಿತನಾದ ªÀiÁ£À¥Àà vÀAzÉ gÁd¥Àà »ÃgɪÀĤ ªÀAiÀĸÀÄì:47 ªÀµÀð eÁ: ªÀiÁ¢UÀ G: PÀÆ°PÉ®¸À ¸Á: UÀÄrºÁ¼À UÁæªÀÄ ಈತನು ಗುಡಿಹಾಳ ಗ್ರಾಮದ ಬಸ್ ನಿಲ್ದಾಣದ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ದೂರುದಾರರಾದ zÉÆqÀØ¥Àà eÉ ¦.J¸ï.L ªÀÄÄzÀUÀ¯ï oÁuÉ ರವರಿ ಸಿಬ್ಬಂದಿಯವರಾದ ಪಿಸಿ-419, 491 ರವರ ಸಹಾಯದೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿಮಾಡಿದಾಗ ಆರೋಪಿತನನ್ನು ಹಿಡಿದು ಆತನಿಂದ 1) 180 ಎಂ.ಎಲ್ 8 ಪಿ.ಎಂ 04 ಪೌಚ .ಕಿ.ರೂ 178/- 2) 180 ಎಂ.ಎಲ್ ಕೊಡೇಸ XXX Rum  04 ಪೌಚ .ಕಿ.ರೂ 274/- 3) 180 ಎಂ.ಎಲ್ ಓರಿಜನಲ್ ಚಾಯ್ಸ  08 ಪೌಚ .ಕಿ.ರೂ 450/- 4) ಮ್ಯಾಕಡಾವೆಲ್ 180 ಎಂ.ಎಲ್ 02 ಪೌಚ .ಕಿ.ರೂ 165/- 5) 90  ಎಂ.ಎಲ್ ಓರಿಜನಲ್ ಚಾಯ್ಸ  09 ಪೌಚ .ಕಿ.ರೂ 253/- 6) 190 ಎಂ.ಎಲ್ 01 ಬ್ಯಾಗಪೀಪರ .ಕಿ.ರೂ 82/- 7) 190 ಎಂ.ಎಲ್ 01 .ಬಿ ಪೌಚ .ಕಿ.ರೂ 148/- ಹೀಗೆ ಒಟ್ಟು .ಕಿ.ರೂ 1650/- ರೂ ಬೆಲೆ ಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ  ಹಾಗೂ ಮುದ್ದೆಮಾಲನ್ನು  ಮತ್ತು ಆರೋಪಿತತನ್ನು ಹಾಜರು ಪಡಿಸಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಪಂಚನಾಮೆಯ ವರದಿಯನ್ನು ನೀಡಿದ ಅದಾರದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 202/2017 PÀ®A. 32, 34 PÉ.E.PÁAiÉÄÝ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಅಕ್ರಮ ಮರಳು ಪ್ರಕರಣದ ಮಾಹಿತಿ.
     ದಿನಾಂಕ.05-09-17 ರಂದು ಮುಂಜಾನೆ 10-15 ಗಂಟೆಗೆ ಪಿರ್ಯಾದಿದಾರರಾದ ಶ್ರೀಧರ ಮಾಳಿಗೇರ ಡಿ.ಎಸ್.ಪಿ.ಸಿಂಧನೂರು ರವರು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಯವರೊಂದಿಗೆ ಪಂಚರ ಸಮೇತವಾಗಿ ಹರವಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಿರವಾರ-ಮಾನವಿ ರಸ್ತೆಯಲ್ಲಿ  ನಿಂತಿದ್ದಾಗ ನೀರಮಾನವಿ ಕಡೆಯಿಂದ ಆರೋಪಿತರರಾದ 1] ಮಂಜುನಾಥ ತಂದೆ ಯಲ್ಲಪ್ಪ ಕಾಮದೊಡ್ಡಿ,ಜಾತಿ:ನಾಯಕ,ವಯ-28ವರ್ಷ,    ಮಹೀಂದ್ರಾ ಕಂಪನಿ ಡಿ..415 ಟ್ರಾಕ್ಟರ ಮಾಲೀಕ ಸಾ:ಉಮಳಿ ಪನ್ನೂರು. 2] ವಾಲ್ಮೀಕಿ ಮಹೀಂದ್ರಾ ಕಂಪನಿ ಡಿ..415 ಟ್ರಾಕ್ಟರ ಚಾಲಕ ಸಾ:ಸಾದಾಪೂರ 3] ಮಹೀಂದ್ರಾ ಕಂಪನಿಯ ಡಿ..575 ಟ್ರಾಕ್ಟರ ಚಾಲಕ ತಮ್ಮ ಟ್ರಾಕ್ಟರ ಟ್ರಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿರುವದನ್ನು ಕಂಡು ಸಿಬ್ಬಂದಿಯವರ ಸಹಾಯ ದೊಂದಿಗೆ ಟ್ರಾಕ್ಟರಗಳನ್ನು ನಿಲ್ಲಿಸಿದಾಗ ಟ್ರಾಕ್ಟರ ಚಾಲಕರು ಓಡಿ ಹೋಗಿದ್ದು ಒಂದು ಟ್ರಾಕ್ಟರ ಮಾಲೀಕ ಮಂಜುನಾಥ ತಂದೆ ಯಲ್ಲಪ್ಪ ಕಾಮದೊಡ್ಡಿ,ಜಾತಿ:ನಾಯಕ,ವಯ-28ವರ್ಷ,ಮಹೀಂದ್ರಾ ಕಂಪನಿ ಡಿ..415 ಟ್ರಾಕ್ಟರ ಮಾಲೀಕ ಸಾ:ಉಮಳಿ ಪನ್ನೂರು ಈತನು ಅಲ್ಲಿಯೇ ಇದ್ದು ಆರೋಪಿತರು ಎರಡು ಟ್ರಾಕ್ಟರ ಟ್ರಾಲಿಗಳಲ್ಲಿ ಅನಧಿಕೃತವಾಗಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಒಂದೊಂದು ಟ್ರಾಕ್ಟರ ಟ್ರಾಲಿಯಲ್ಲಿ ಅಂದಾಜು 2.75 ಘನಮೀಟರ ಅಂ.ಕಿ.ರೂ.1733-00 ಬೆಲೆ ಬಾಳುವ ಮರಳು ಎರಡು ಟ್ರಾಕ್ಟರ ಟ್ರಾಲಿಗಳಲ್ಲಿದ್ದ ಮರಳು 5.50 ಘನ ಮೀಟರ ಅಂ.ಕಿ.ರೂ.3,466-00 ಬೆಲೆಬಾಳುವ ಮರಳನ್ನು ಅಕ್ರಮವಾಗಿ ಮಾನವಿ ಹತ್ತಿರ ಇರುವ ಹೊಳೆಯಿಂದ ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬಂದಿರುವಾಗ ಹಿಡಿದು ಮರಳು ಸಮೇತವಾಗಿ ಟ್ರಾಕ್ಟರ ಟ್ರಾಲಿಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಪೂರೈಸಿದ ವರದಿ ಆಧಾರದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 216/2017 ಕಲಂ: 3,42,43 KMMC Rools 1994 & Sec 4,4[1-A]MMDR Act 1957 & 379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕಣದ ಮಾಹಿತಿ.
     ದಿನಾಂಕ;-05.09.2017 ರಂದು 6-30 ಪಿ.ಎಮ್ ಕ್ಕೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಗೊರೆಬಾಳ ಕ್ರಾಸ್ ಹತ್ತಿರ ಪಿರ್ಯಾದಿ ಶ್ರೀರಾಮುಲು ತಂದೆ ಆದೆಪ್ಪ,ವಯ:50, ಜಾ:ಮಾದಿಗ, :ಲಾರಿ ನಂ.ಎಪಿ-02/ವಿ-3819 ನೇದ್ದರ ಕ್ಲೀನರ್, ಸಾ:ಹೊಸ ಬಸ್ಟ್ಯಾಂಡ್ ಹಿಂದುಗಡೆ ಆದೋನಿ(.ಪಿ)  ಈತನು ಲಾರಿ ನಂ.ಎಪಿ-02/ವಿ-3819 ನೇದ್ದನ್ನು ಚಾಲಕ ವಿನೋದನು ಗಂಗಾವತಿ ಕಡೆಯಿಂದ ಆದೋನಿಗೆ ಹೋಗಲು ಶ್ರೀಪುರಂ ಜಂಕ್ಷನ್ ಕಡೆಗೆ ಚಾಲನೆ ಮಾಡಿಕೊಂಡು ಬರುವಾಗ ಎದುರಿಗೆ ಶ್ರೀಪುರಂ ಜಂಕ್ಷನ ಕಡೆಯಿಂದ ಅರೋಪಿತನು ಲಾರಿ ನಂ.ಕೆಎ-27/-5704 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ತನ್ನ ಮುಂದುಗಡೆ ಹೊರಟ ಒಂದು ಲಾರಿಯನ್ನು ಓವರ್ ಟೇಕ್ ಮಾಡಿಕೊಂಡು ಹೋಗಿ ಎದುರಿಗೆ ಬರುತ್ತಿದ್ದ ಸದರಿ ಲಾರಿ ನಂ.ಎಪಿ-02/ವಿ-3819 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಆರೋಪಿತನಿಗೆ, ಫಿರ್ಯಾದಿಗೆ ಮತ್ತು ಫಿರ್ಯಾದಿದಾರನಿದ್ದ ಲಾರಿ ನಂ.ಎಪಿ-02/ವಿ-3819 ನೇದ್ದರ ಚಾಲಕ ವಿನೋದನಿಗೆ ಗಾಯಗಳಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದದ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 216/2017 ಕಲಂ 279,337,338 ಐಪಿಸಿ. ಅಡಿಯಲ್ಲಿ ಪ್ರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 06.09.2017 gÀAzÀÄ 60 ¥ÀææPÀgÀtUÀ¼À£ÀÄß ¥ÀvÉÛ ªÀiÁr 9500/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.