Thought for the day

One of the toughest things in life is to make things simple:

19 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÁºÀ£À ¤AiÀĪÀÄ G®èAX¹zÀgÉ - J¥sï.L.Dgï
     f¯ÉèAiÀÄ°è ªÀÄvÀÄÛ gÁdåzÀ°è C¥sÀWÁvÀUÀ¼ÀÄ ºÉaÑ£À ¥ÀæªÀiÁtzÀ°è ¸ÀA¨sÀ«¹ ¸ÁªÀÅ £ÉÆêÀÅ GAmÁUÀÄwÛgÀĪÀ »£É߯ÉAiÀÄ°è f¯Áè ¥Éưøï E¯ÁSÉ ªÉÆÃmÁgÀÄ ªÁºÀ£À ¤AiÀĪÀÄ G®èAX¸ÀÄwÛgÀĪÀ ªÁºÀ£À ZÁ®PÀgÀÄ ªÀÄvÀÄÛ ªÀiÁ°PÀgÀ ªÉÄÃ¯É ¥ÀæPÀgÀt zÁR°¸À®Ä ªÀÄÄAzÁVzÉ. ªÉÆÃmÁgÀÄ ªÁºÀ£À PÁAiÉÄÝAiÀÄ C£ÀĸÁgÀ ¤UÀ¢ ¥Àr¹zÀ ¥ÀæAiÀiÁtÂPÀjVAvÀ ºÉZÀÄÑ d£ÀgÀ£ÀÄß vÉUÉzÀÄPÉÆAqÀÄ ºÉÆÃUÀĪÀ ªÁºÀ£ÀUÀ¼ÀÀ (gÀÆ¥ï mÁ¥ï) ªÉÄÃ¯É ªÀÄvÀÄÛ ¸ÀgÀPÀÄ ªÁºÀ£ÀUÀ¼À°è ¥ÀæAiÀiÁuÉPÀgÀ£ÀÄß ºÉÆvÀÄÛAiÀÄĪÀ ªÁºÀ£À ZÁ®PÀjUÉ E°èAiÀĪÀgÉUÉ ¸ÀܼÀ zÀAqÀ «¢ü¹ ªÁºÀ£ÀUÀ¼À£ÀÄß PÉÆlÄÖ PÀ¼ÀÄ»¸À¯ÁVwÛvÀÄÛ. DzÀgÉ ¸ÀܼÀ zÀAqÀ «¢ü¸ÀĪÀzÀjAzÀ ¤AiÀĪÀÄ G®èAWÀ£ÉAiÀÄÄ ¤AiÀÄAvÀætPÉÌ ¨ÁgÀzÉ EgÀĪÀzÀjAzÀ f¯Áè ¥ÉưøïgÀÄ ¤AiÀĪÀÄ G®èAX¹ ªÁºÀ£ÀUÀ¼À ªÉÄÃ¯É ¥ÀæAiÀiÁtÂPÀgÀ£ÀÄß ºÉÆvÀÄÛAiÀÄĪÀ ZÁ®PÀgÀ ªÀÄvÀÄÛ ªÀiÁ°PÀgÀ ªÉÄÃ¯É ¥ÀæPÀgÀt zÁR°¸À¯ÁUÀÄwÛzÉ. ¸ÀܼÀzÀ°èAiÉÄà ªÁºÀ£ÀUÀ¼À£ÀÄß d¦Û ªÀiÁqÀĪÀ PÁ£ÀÆ£ÀÄ PÀæªÀÄ dgÀÄV¸À¯ÁUÀÄwÛzÉ. PÀ¼ÉzÀ JgÀqÀÄ ¢£ÀUÀ½AzÀ ¸ÉàñÀ¯ï qÉæöÊêï ( «±ÉõÀ PÁAiÀÄðZÀgÀuÉ ) £ÀqɹgÀĪÀ, f¯Áè ¥ÉưøÀgÀÄ F jÃw ¤AiÀĪÀÄ G®èAX¹zÀªÀgÀ ªÉÄÃ¯É 43 ¥ÀæPÀgÀtUÀ¼À£ÀÄß zÁR°¹gÀÄvÁÛgÉ. 43 ªÁºÀ£ÀUÀ¼À£ÀÄß d¦Û ªÀiÁqÀ¯ÁVzÉ. ªÀÄÄAzÉ ¸ÀºÀ ¤AiÀĪÀÄ£ÀĸÁgÀ ¤UÀ¢ ¥Àr¹zÀ d£ÀjVAvÀ ºÉZÀÄÑ d£ÀgÀ£ÀÄß ºÉÆvÉÆÛAiÀÄĪÀ, ªÀÄzsÀå¥Á£À ªÀiÁr ªÁºÀ£À ZÁ®£É ªÀiÁqÀĪÀªÀgÀ ªÀÄvÀÄÛ ªÁºÀ£À ªÀiÁ°PÀgÀ ªÉÄÃ¯É EvÁå¢ ªÉÆÃmÁgÀ ªÁºÀ£À PÁ¬ÄÝAiÀÄ PÁ£ÀÆ£ÀÄ G®èAX¸ÀĪÀªÀgÀ ªÉÄÃ¯É ¥ÀæPÀgÀt zÁR°¸ÀĪÀ, PÀpt PÁ£ÀÆ£ÀÄ PÀæªÀÄ dgÀÄV¸ÀĪÀzÀ£ÀÄß gÁAiÀÄZÀÆgÀÄ f¯Áè ¥Éưøï E¯ÁSÉ ªÀÄÄAzÀĪÀj¸ÀÄwÛzÉ JAzÀÄ f¯Áè ¥ÉÆ°Ã¸ï ªÀjµÁ×¢üPÁjUÀ¼ÁzÀ qÁ|| ZÉÃvÀ£ï ¹AUï gÁxÉÆÃgï gÀªÀgÀÄ w½¹gÀÄvÁÛgÉ.

ªÀÄ»¼ÉAiÀÄ ªÉÄð£À zËd£Àå ¥ÀæPÀgÀtzÀ ªÀiÁ»w:-
                   ದಿನಾಂಕ- 19/03/2017 ರಂದು 14-15 ಗಂಟೆಗೆ ಪಿರ್ಯಾದಿಯು ತಂದು ಹಾಜರು ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಂಶವೆನೆಂದರೆ ಪಿರ್ಯಾದಿ   ಶ್ರೀ ಮತಿ ಹುಲಿಗಮ್ಮ ಗಂಡ ರಾಮಣ್ಣ  ವಯಸ್ಸು 25 ವರ್ಷ ಜಾ:ಚೆಲುವಾದಿ ಸಾ: ತುಪ್ಪದೂರು ತಾ:ಮಾನವಿ ಜಿ:ರಾಯಚೂರು ಮತ್ತು ಆಕೆಯ ಗಂಡನಿಗೆ ಈಗ್ಗೆ ಸುಮಾರು 05 ರಿಂದ 06  ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸಹ ಇರುತ್ತಾರೆ. ಪಿರ್ಯಾದಿಯನ್ನು ಆಕೆಯ ಗಂಡ ಮತ್ತು ಆತನ ಮನೆಯವರು ಸುಮಾರು ಒಂದು ವರ್ಷ ಚನ್ನಾಗಿ ನೋಡಿಕೊಂಡು ಪಿರ್ಯಾದಿಯು ಮೊದಲು ಮಗುವಿಗೆ 07 ತಿಂಗಳಗಳಲ್ಲಿ ಜನ್ಮ ಕೊಟ್ಟಿದ್ದಕ್ಕೆ 1) ರಾಮಣ್ಣ, 2)ದುರಗಮ್ಮ, 3)ಲಚುಮಮ್ಮ ,4)ಕನಕಪ್ಪ,  5)ಹನುಮಂತ ಎಲ್ಲರೂ ಜಾ:ಚೆಲುವಾದಿ ಸಾ:ತುಪ್ಪದೂರು ತಾ:ಮಾನವಿ EªÀgÀÄUÀ¼ÀÄ  ಪಿರ್ಯಾದಿಯ ಮೇಲೆ ಅನುಮಾನ ಪಟ್ಟು, ದಿನಾಲು ಕಿರಿ-ಕಿರಿ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಕೊಡುತ್ತಾ ಬಂದು ಅಲ್ಲದೆ ಮದುವೆ ಕಾಲಕ್ಕೆ ಇನ್ನು ಕೊಡಬೇಕಾದ 01 ತೊಲೆ ಬಂಗಾರ ಮತ್ತು ಐವತ್ತು ಸಾವಿರ ರೂ/- ಗಳನ್ನು ತಂದರೆ ನಮ್ಮ ಮನೆಯಲ್ಲಿ ಸಂಸಾರ ಮಾಡು ಇಲ್ಲಂದರೆ ನಿನ್ನ ಮೇಲೆ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿ ಸಾಯಿಸುತ್ತೇವೆ. ಎಂದು ಜೀವದ ಬೆದರಿಕೆಯನ್ನು ಹಾಕಿ ಎಲ್ಲರೂ ಕೈಯಿಂದ ಹೊಡೆ ಮಾಡಿ ಮಾಡಿದ್ದು ಅಲ್ಲದೆ ದಿನಾಂಕ 18/03/2017 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿಯ ತವರು ಮನೆಯವರು ಸಂಸಾರವನ್ನು ಸರಿ ಮಾಡಿಕೊಂಡು ಹೋಗು ಅಂತಾ ಬುದ್ದಿ ಮಾತು ಹೇಳಲು ಹೋದಾಗ ಅವರಿಗೂ ಸಹ ಅವಾಚ್ಯವಾಗಿ ಬೈದಾಡಿದ್ದರಿಂದ ಪಿರ್ಯಾದಿಯು ತಮ್ಮ ಮನೆಯಲ್ಲಿ ವಿಚಾರಿಸಿಕೊಂಡು ಇಂದು ತಡವಾಗಿ ಬಂದು ಪಿರ್ಯಾದಿಯು ತನ್ನ ಗಂಡ ಮತ್ತು ಆತನ ಮನೆಯವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಇದ್ದ ಗಣಕೀಕೃತ ಪಿರ್ಯಾದಿಯ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ UÀÄ£Éß £ÀA; 35/2017 ಕಲಂ -143.147.498(ಎ).323.504.506 ಸಹಿತ 149 ಐಪಿಸಿ ಮತ್ತು ಕಲಂ 03 & 04   ಡಿ ಪಿ ಕಾಯಿದೆ CrAiÀÄ°è  ಪ್ರಕರಣವನ್ನು ದಾಖಲಿಸಿಕೊಂಡು  ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
     ಫಿರ್ಯಾದಿ ಶ್ರೀ ಪ್ರಶಾಂತ ತಂದೆ ಬಸಣ್ಣ, ವಯಾ 32 ವರ್ಷ, ಜಾ: ಪತ್ತಾರ, : ಕೂಲಿಕೆಲಸ, ಸಾ: ಮನೆ ನಂ 1/16 ಜತ್ತಿಲೈನ್ ಹಟ್ಟಿಕ್ಯಾಂಪ್, ತಾ: ಲಿಂಗಸುಗೂರು ದಾgÀ£À ಅಣ್ಣನಾದ ಮೃತ ಪ್ರಕಾಶ ಈತನಿಗೆ ಮೊದಲಿನಿಂದಲೂ ಮಧ್ಯಪಾನ ಮಾಡುವ ಚಟವಿದ್ದು, ಈಗ್ಗೆ 8 ತಿಂಗಳ ಹಿಂದೆ ಮೃತನ ಹೆಂಡತಿ ತೀರಿಕೊಂಡಿದ್ದರಿಂದಾ ಇತ್ತೀಚಿಗೆ ವಿಪರೀತ ಮದ್ಯಪಾನ ಮಾಡುತ್ತಿದ್ದನುದಿನಾಂಕ: 18.03.2017 ರಂದು ಮಧ್ಯಾಹ್ನ 3.45 ಗಂಟೆಯ ಸುಮಾರಿಗೆ ಫಿರ್ಯಾದಿದಾರನ ಅಣ್ಣನಾದ ಮೃತ ಪ್ರಕಾಶ ಈತನು ವಿಪರೀತ ಕುಡಿದು ಅಸ್ವಸ್ಥನಾಗಿ ಜತ್ತಿಲೈನ್ ಕುರುಬರ ಸಂಘದ ಹತ್ತಿರ ಬಿದ್ದಿದ್ದು, ಮಾಹಿತಿ ತಿಳಿದು ಅಲ್ಲಿಗೆ ಹೋಗಿ ನೋಡಿ ಮಾತನಾಡಿಸಿದರೂ ಮಾತನಾಡಲಿಲ್ಲಾ ಆದ್ದರಿಂದಾ ಯಾವುದೋ ಒಂದು ಆಟೋದಲ್ಲಿ ಹಟ್ಟಿಚಿನ್ನದ ಗಣಿ ಕಂಪನಿ ಆಸ್ಪತ್ರೆಗೆ 4.15 ಗಂಟೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಅಲ್ಲಿ ಪರೀಕ್ಷಿಸಿದ ವೈದ್ಯರು ದಾರಿಯಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಕಾರಣ ಈತನ ಮರಣದಲ್ಲಿ ಯಾವುದೇ ಸಂಶಯ, ಫಿರ್ಯಾಧಿ ವಗೈರೆ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ºÀnÖ ¥ÉưøÀ oÁuÉ AiÀÄÄ.r.Dgï £ÀA: 03/2017 PÀ®A  174  ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
     ದಿ.18-03-2017ರಂದು ಸಂಜೆ 5-00 ಗಂಟೆ ಸುಮಾರಿಗೆ 1]ಈರಪ್ಪ ತಂದೆ ಹುಲಿಗೆಪ್ಪ ಜಾತಿ:ನಾಯಕ,ವಯ-32ವರ್ಷ, :ಒಕ್ಕಲುತನ ಸಾ:ಸಿರವಾರ ºÁUÀÆ EvÀgÉ 7 d£ÀgÀÄ PÀÆr  ಹುಲಿಗೆಮ್ಮನ ಗುಡಿ ಹತ್ತಿರ
 
ಜಕ್ಕಲದಿನ್ನಿ ಗ್ರಾಮದ ಊರ ಹೊರ ವಲಯದಲ್ಲಿರುವ ಮಾರೆಮ್ಮ ದೇವಸ್ಥಾನದ ಸಮೀಪದಲ್ಲಿಸಾರ್ವಜನಿಕ ಸ್ಥಳದಲ್ಲಿದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆಇಟ್ಟು 52 ಇಸ್ಪೇಟ ಎಲೆಗಳ ಸಹಾಯದಿಂದ ಅಂದರಬಹಾರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತ ಪಡಿಸಿಕೊಂಡ ಪಿ.ಎಸ್..¹gÀªÁgÀ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ 4 ಜನ ಆರೋಪಿತರು ಓಡಿ ಹೋಗಿದ್ದು 4 ಜನ ಆರೋಪಿತರು ಸಿಕ್ಕು ಬಿದ್ದಿದ್ದು ಸಿಕ್ಕು ಬಿದ್ದವರ ತಾಬಾದಿಂದ ಇಸ್ಪೇಟ ಜೂಜಾ ಟದ ಹಣ ರೂ.10,440=00, 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ನೀಡಿದ ಪಂಚನಾಮೆ ಮತ್ತು ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು  ¹gÀªÁgÀ ¥Éưøï oÁuÉ  UÀÄ£Éß £ÀA; 51/2017  PÀ®A: 87 PÀ.¥ÉÆ. PÁAiÉÄÝ ಗುನ್ನೆ ದಾಖಲಿಸಿ ತನಿಖೆ ಕೈ ಕೊಳ್ಳಲಾಗಿದೆ.
ದಿನಾಂಕ :17-03-2017 ರಂದು  ಸಾಯಂಕಾಲ 5-15 ಪಿ.ಎಂ ಕ್ಕೆ   .ಜೆ ಬೊಮ್ಮನಾಳ  ಗ್ರಾಮದ   ಆರೋಪಿತ£ÁzÀ gÁWÀªÉÃAzÀæ vÀAzÉ gÁªÀÄAiÀÄå ±ÉnÖ ªÀ. 45 eÁw ªÉʱÀå G. MPÀÌ®ÄvÀ£À ªÀÄvÀÄÛ ªÀÄlPÁ§gÉAiÀÄĪÀzÀÄ ¸Á E.eÉ ¨ÉƪÀÄä£Á¼À FvÀ£À  ಕಿರಾಣಿ ಅಂಗಡಿ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿತನು  ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ  ಜನರಿಂದ ಹಣ  ತೆಗೆದುಕೊಂಡು ನಂಬರಗಳನ್ನು  ಬರೆದುಕೊಳ್ಳುತ್ತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಮಾಹಿತಿ ಪಡೆದು ಸಿಬ್ಬಂದಿಯವರಾದ PC-113, PC-460 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ  ಸಾಯಂಕಾಲ 6-00 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂಬರ 01  ನೇದ್ದವನನ್ನು ವಶಕ್ಕೆ ತೆಗೆದುಕೊಂಡು  ವಶದಲ್ಲಿದ್ದ ನಗದು ಹಣ ರೂ.1220 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು, ಆರೋಪಿತನನ್ನು ವಿಚಾರಿಸಲಾಗಿ ತಾನು ಬರೆದು ಮಟ್ಕಾ ಪಟ್ಟಿಯನ್ನು ಆರೋಪಿvÀgÁzÀ ¸ÀzÁðgÀ ªÉAPÀmÉñÀ ¸Á ¹AzsÀ£ÀÆgÀ (§ÄQÌ). GªÉÄñÀ PÁgÀlV (§ÄQÌ).ನೇದ್ದವjಗೆ ಕೊಡುವುದಾಗಿ ತಿಳಿದ್ದರಿಂದ, ಸದರಿ ಆರೋಪಿತನೊಂದಿಗೆ  ಸಾಯಂಕಾಲ 7-45 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.06/2017 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಕಳುಹಿಸಿದ್ದು ಪರವಾನಿಗೆ ಬಂದ ನಂತರ ಇಂದು ದಿನಾಂಕ 18-03-2017 ರಂದು 11-00 ಎ.ಎಂ ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ vÀÄgÀÄ«ºÁ¼À ¥ÉÆ°Ã¸ï  ಠಾಣೆ ಗುನ್ನೆ ನಂ. 42/2017 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.


«zÀÄåvÀ ±Ámï ¸ÀPÀÆåðl C¥ÀWÁvÀ ¥ÀæPÀgÀtzÀ  ªÀiÁ»w:-
                 ¢£ÁAPÀ 18-3-17 gÀAzÀÄ ªÀÄzÁåºÀß 1-00 UÀAmÉUÉ ¦ügÁå¢ ºÀj±ÀÑAzÀæ vÀA zÉÆqÀØ §¸À¥Àà ªÀ.53 eÁw. PÀÄgÀħgÀ G.PÀÆ° ¸Á. vÀÄgÀÄ«ºÁ¼À üFvÀÀ£ÀÄ oÁuÉUÉ ºÁdgÁV °TvÀ zÀÆgÀÄ  ¤ÃrzÀÄÝ CzÀgÀ ¸ÁgÁA±ÀªÉ£ÉAzÀgÉ ¦ügÁå¢üzÁgÀ£ÀÄ ¨É¼ÀUÉÎ 10-00 UÀAmÉAiÀÄ ¸ÀĪÀiÁgÀÄ  vÀ£Àß ºÉAqÀw ªÀÄPÀ̼ÉÆA¢üUÉ vÀªÀÄä eÉÆÃ¥Àr ªÀÄ£ÉAiÀÄ ¨ÁV® ©ÃUÀªÀ£ÀÄß ºÁQPÉÆAqsÀÄ PÀÆ° PÉ®¸ÀPÉÌ ºÉÆÃVzÀÄÝ ¦ügÁå¢üzÁgÀ£À eÉÆÃ¥Àr ªÀÄ£ÉUÉ DPÀ¹äPÀªÁV  «zÀÄåvÀ ±Ámï ¸ÀPÀÆåðl DV ¨ÉAQ ºÀwÛ eÉÆÃ¥ÀrAiÀÄ°è EnÖzÀÝ  28 aî ¨sÀvÀÛ  EvÀgÉ §mÉÖ §gÉUÀ¼ÀÄ, ªÀÄvÀÄÛ  UÀæºÀÀ §¼ÀPÉ ¸ÁªÀiÁ£ÀÄ MlÄÖ C. Q. 45000 J¯Áè ¸ÁªÀiÁ£ÀÄUÀ¼ÀÄ ¸ÀÄlÄÖ £ÀµÀÖ ªÁVzÀÄÝ EgÀÄvÀÛzÉ. AiÀiÁªÀÅzÉà fêÀ ºÁ¤ DVgÀĪÀÅ¢¯Áè. CAvÁ ¦üAiÀiÁ𢠪ÉÄðAzÀ PÀæªÀÄ dgÀÄV¹ CAvÁ ¤ÃrzÀ zÀÆj£À ¸ÁgÁA±ÀzÀ ªÉÄðAzÀ  vÀÄgÀÄ«ºÁ¼À ¥ÉưøÀ oÁuÉ DPÀ¹äPÀ ¨ÉAQ C¥ÀWÁvÀ ¸ÀASÉå 01/2017rAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

PÀ¼ÀÄ«£À ¥ÀæPÀgÀtzÀ ªÀiÁ»w:-

     ದಿನಾಂಕ 18-3-2017 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದು ನರಸಿಂಹಲು ತಂದೆ ಬಡೆಪ್ಪ 44 ವರ್ಷ,. ಎಸ್.ಸಿ.(ಚಲುವಾದಿ) ಅಂಚೆ ಕಛೇರಿಯಲ್ಲಿ ಸಹಾಯಕ ಸಾ: ಮನೆ ನಂ.11-12-52 ಬ್ರೇಸ್ತವಾರಪೇಟೆ, ರಾಯಚೂರು ಠಾಣೆಗೆ ಬಂದು ಕನ್ನಡದಲ್ಲಿ ಬೆರಳಚ್ಚು ಮಾಡಿರುವ ಫಿರ್ಯಾದು ನೀಡಿದ್ದರಲ್ಲಿ ದಿನಾಂಕ 13-2-2017 ರಂದು ಬೆಳಿಗ್ಗೆ 10-00 ಗಂಟೆಯಿಂದ ರಾತ್ರಿ 8-00 ಗಂಟೆ ಅವಧಿಯಲ್ಲಿಯಲ್ಲಿ ಗೋಶಾಲಾ ರೋಡಿನಲ್ಲಿ ರವಿ ನಾಯಕ್ ಮೋಟರ್ ಸೈಕಲ್ ಮೆಕ್ಯಾನಿಕ್ ಈತನು  ರಿಪೇರಿ ಮಾಡಿದ ಫಿರ್ಯಾದುದಾರರ ಮೋಟರ್ ಸೈಕಲನ್ನು ತನ್ನ ಗ್ಯಾರೇಜ್ ಪಕ್ಕದಲ್ಲಿರುವ ಮಲ್ಲಿಕಾರ್ಜುನ ಗುಡಿಯ ಪಕ್ಕದಲ್ಲಿ ಇಟ್ಟಿದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದುದಾರರಿಗೆ ತಿಳಿಸಿದ್ದು, ಫಿರ್ಯಾದುದಾರರು ಅಂದಿನಿಂದ ಇಂದಿನವರೆಗೆ ಮೋಟರ್ ಸೈಕಲನ್ನು ಅಲ್ಲಲ್ಲಿ ಹುಡುಕಾಡಿ ಸಿಗಲಾರದ್ದಕ್ಕೆ ಇಂದು ಠಾಣೆಗೆ ಬಂದು  ಕಳುವಾಗಿರುವ ತನ್ನ ಕೆಂಪು ಬಣ್ಣದ ಮಹೀಂದ್ರಾ ಫ್ಲೈಟ್ ಕಂಪನಿಯ 2009 ನೇ ಸಾಲಿನ ಮಾಡೆಲ್ , ಕೆ..36 ಯು 5122 ಸಂಖ್ಯೆಯ ಮತ್ತು ಇಂಜನ್ ನಂ. PFE9J218458 ಹಾಗೂ ಚೆಸ್ಸಿ ನಂ. MCDPF1B1V91J11466 ವುಳ್ಳ  18,000/- ರೂ.ಕಿಮ್ಮತ್ತಿನ ಮೋಟಾರ್ ಸೈಕಲನ್ನು ಪತ್ತೆ ಮಾಡಿ ಕೊಡಲು ಮತ್ತು ಕಳವು ಮಾಡಿದವರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಫಿರ್ಯಾದು ಇದ್ದುದರ ಮೇಲಿಂದ ¸ಪಿ.ಎಸ್.. ಸದರಬಜಾರ್ ಪೊಲೀಸ್ ಠಾಣೆ ರವರು  ಠಾಣಾ ಅಪರಾಧ ಸಂಖ್ಯೆ 38/2017 ಕಲಂ 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

           

¥ÀæwUÀ¼À£ÀÄß:-
ªÀiÁ£Àå f¯Áè ¥Éưøï C¢üPÁjUÀ¼ÀÄ gÁAiÀÄZÀÆgÀÄ gÀªÀjUÉ

  
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :19.03.2017 gÀAzÀÄ 141 ¥ÀææPÀgÀtUÀ¼À£ÀÄß ¥ÀvÉÛ ªÀiÁr 17100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.