Thought for the day

One of the toughest things in life is to make things simple:

19 Mar 2017

Reported Crimes


                                                     

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
ದಿ.17-03-2017 ರಂದು ಸಂಜೆ 6-45 ಗಂಟೆಗೆ ಬಸವರಾಜನು ತನ್ನ ಹೊಂಡಾ ಪ್ಯಾಶನ್ ಪ್ರೋ ಮೋಟಾರ ಸೈಕಲ್ ನಂಬರ KA-36/ED-3558 ನೇದ್ದನ್ನು ನಡೆಯಿಸಿಕೊಂಡು ಲಿಂಗಸೂಗೂರು-ರಾಯಚೂರು ಮುಖ್ಯ ರಸ್ತೆಯಲ್ಲಿ ಪಾತಾಪೂರ ಸಮೀಪದಲ್ಲಿರುವ ಅಮರಯ್ಯಸ್ವಾಮಿಯವರ ಹೊಲದ ಹತ್ತಿರ ರಸ್ತೆಯ ಎಡಬದಿಯಲ್ಲಿ ಬುಳ್ಳಾಪೂರದ ಕಡೆಗೆ ಹೋಗುತ್ತಿರುವಾಗ ಸಿರವಾರ ಕಡೆಯಿಂದ ಎದುರಾಗಿ ಬಂದ  ಆರೋಪಿ ಬುಲೆರೋ ಪಿಕಪ್ ಗಾಡಿ ನಂಬರ ಕೆ.-21/-8622 ಚಾಲಕನು ತನ್ನ ವಾಹನವನ್ನುಅತಿ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೆ ಬಸವರಾಜನ ಮೋಟಾರ ಸೈಕಲಗೆ ಟಕ್ಕರು ಕೊಟ್ಟು ವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಭಾರಿ ಗಾಯಗೊಂಡಿರುವ ಬಸವರಾಜನಿಗೆ ಚಿಕಿತ್ಸೆ ಕುರಿತು ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಬಸವರಾಜನನ್ನು ನೋಡಿದ ವೈದ್ಯರು ಮೃತಪಟ್ಟಿರುವದಾಗಿ ಹೇಳಿದ್ದರಿಂದ ಮೃತನ ಶವವನ್ನು ರಾಯಚೂರು ರಿಮ್ಸ್ ಆಸ್ಪತ್ರೆಯ ಶವಗಾರ ಕೋಣೆಯಲ್ಲಿರಿಸಿ ಸಂಬಂಧಿಕರಿಗೆ ಸುದ್ದಿ ತಿಳಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದರ ಮೇಲಿಂದ ಪ್ರ..ವರದಿ ಜಾರಿ ಮಾಡಿದೆ. ಅಪಘಾತದಲ್ಲಿ ಬುಲೆರೋ ಪಿಕಪ್ ವಾಹನದ ಮುಂಭಾಗ ಜಕಂಗೊಂಡಿದೆ ಮತ್ತು ಮೋಟಾರ ಮುಂಬಾಗ ಮತ್ತು ಮುಂದಿನ ಗಾಲಿ ನಜ್ಜುಗುಜ್ಜಾಗಿದೆ ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ 48/2017 ಕಲಂ; 279,304(A) .ಪಿ.ಸಿ  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
     ದಿನಾಂಕ 17-03-2017 ರಂದು ಮದ್ಯಾಹ್ನ 1-00 ಗಂಟೆಗೆ ಫೀರ್ಯಾಧಿದಾರರಾದ ¤eÁªÀÄÄ¢Ýãï vÀAzÉ C§Äݯï gÉúÀªÀiÁ£ï ¸Á§ ªÀ: 30 eÁ: ªÀÄĹèA G: ªÉÄõÀ£ï PÉ®¸À ¸Á: JªÀiï.© PÁ¯ÉÆãÀ ¹AzsÀ£ÀÆgÀ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಂಶವೇನೆಂದರೆ, ನಿನ್ನೆ ದಿನಾಂಕ : 16-03-2017 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಫೀರ್ಯಾಧಿದಾರನ ಸ್ನೇಹಿತನಾದ ಮಹೇಬೂಬ ತಂದೆ ಖಾದರ ಈತನು ಪೋನ್ ಮಾಡಿ ತಿಳಿಸಿದ್ದೇನೆಂದರೆ  ಫೀರ್ಯಾಧಿಯ ದೊಡ್ಡಪ್ಪನ ಮಗನಾದ ಹುಸೇನಬಾಷ ತಂದೆ ದವಲ್ ಸಾಬ ಈತನು  ಸಾಯಂಕಾಲ 5-00 ಗಂಟೆಯ ಸುಮಾರು ತನ್ನ ಹಿರೋಹೊಂಡ ಪ್ಯಾಶನ್ ಪ್ರೋ ಮೋಟರ್ ಸೈಕಲ್ ನಂಬರ ಕೆಎ-36 ಇಎಲ್-2471 ನೆದ್ದರ ಮೇಲೆ ಮಸ್ಕಿ ರಸ್ತೆಯ ಕಡೆಯಿಂದ ಸಿಂಧನೂರ ರಸ್ತೆಯ ಕಡೆಗೆ .ಜೆ ಬಸಾಪುರ ಕ್ಯಾಂಪ್ ಮುಖ್ಯೆ ರಸ್ತೆಯಲ್ಲಿ ಹೋಗುವಾಗ ಸಿಂಧನೂರ ರಸ್ತೆಯ ಕಡೆಯಿಂದ ಆರೋಪಿತನು ತನ್ನ ನಿಸ್ಸಾನ್ ಟೇರಾನ್ ಕಾರ್ ನಂ ಕೆಎ-33 ಎಮ್-4481 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ  ನಡೆಯಿಸಿಕೊಂಡು ಬಂದು ಹುಸೇನಬಾಷನ ಮೋಟರ್ ಸೈಕಲಗೆ ಅಪಘಾತ ಮಾಡಿ ಕಾರ್ ನ್ನು ಸ್ಥಳದಲ್ಲಿಯೆ ನಿಲ್ಲಿಸಿ ಓಡಿ ಹೋಗಿದ್ದು ಆತನನ್ನು ಸಿಂಧನೂರ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಅಂತಾ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಹೋಗಿ ನೋಡಲು ಗಾಯಳು ಹುಸೇನಬಾಷಗೆ ಎರಡು ಪಾದಗಳಿಗೆ ರಕ್ತಗಾಯ ಬಲಕಾಲು ಮೊಣಕಾಲಿಗೆ ಒಳಪೆಟ್ಟು ತಲೆಗೆ ಬಾರಿ ರಕ್ತಗಾಯವಾಗಿದ್ದು ಇರುತ್ತದೆ, ಸದರಿ ಗಾಯಾಳುವನ್ನು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಸಿಂಧನೂರ ಸರಕಾರಿಆಸ್ಪತ್ರೆಯಿಂದ ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿ ದಿನ ತಡವಾಗಿ ಬಂದು ದೂರು ನೀಡಿದ್ದು ಸದರಿ ನಿಸ್ಸಾನ್ ಟೇರಾನ್ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಲಿಖಿತ ದೂರಿನ  ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ  ಗುನ್ನೆ ನಂಬರ  40/2017 PÀ®A.279, 337,338 L¦¹ ªÀÄvÀÄÛ 187 L JA « PÁ¬ÄzÉ   ಅಡಿಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಕೊಂಡಿದ್ದು ಇರುತ್ತದೆ.  
ಸುಲಿಗೆ ಪ್ರಕರಣಗಳ ಮಾಹಿತಿ.
     ¢£ÁAPÀ 11/3/17 gÀAzÀÄ 1300 UÀAmÉ ¸ÀĪÀiÁjUÉ ¦üAiÀiÁð¢zÁgÀರಾದ C£ÀĵÁ vÀA© vÀA gÁdÄgÁªï n. 26 ªÀµÀð eÁ:ªÀiÁ¢UÀ G:ªÉÊzÉåÃQAiÀÄ ªÀÈwÛ ¸Á:ªÀÄ£É ¸ÀA.6-2-73 /1 «ªÉÃPÁ £ÀAzÀ PÁ¯ÉÆä «±ÁR¥ÀlÖtA ºÁ:ªÀ:«dAiÀÄ ®Qëöäà ¯ÉÃOmï gÁAiÀÄZÀÆgÀÄ  ರವರು £ÀªÉÇÃzÀAiÀÄ D¸ÀàvÉæ¬ÄAzÀ ®Qëöäà ¯ÉÃOmïUÉ vÀªÀÄä ¸ÀÆÌnAiÀÄ°è ºÉÆÃUÀÄwÛgÀĪÁUÀ ®PÀëöät ¯ÉÃOmï£À°è ºÉƸÀ zÁV PÀlÄÖwÛgÀĪÀ C¥ÁlðªÉÄAmï ¸À«ÄÃ¥À E§âgÀÄ CAzÁdÄ 18-21 ªÀµÀðzÀ ªÀAiÀĹì£ÀªÀgÀÄ PÀ¥ÀÄà §tÚzÀ ¥À®ìgï ªÉÆÃlgÀ ¸ÉÊPÀ¯ï ªÉÄÃ¯É §AzÀÄ ¦üAiÀiÁð¢zÁgÀgÀ ©½ PÉÆÃn£À §® ¨sÁUÀzÀ eÉé£À°ènÖzÀÝ N¥sÉÆà J¥sï-1 PÀA¥À¤AiÀÄ ªÉƨÉʯï C.Q. 19000/- ¨É¯É ¨Á¼ÀĪÀÅzÀ£ÀÄß ¸ÀÄ°UÉ ªÀiÁr PÉÆAqÀÄ ºÉÆÃUÀÄwÛzÁÝUÀ ¦üAiÀiÁð¢zÁgÀ¼ÀÄ aÃgÁr zÀÝjAzÀ ±À§Ý PÉý CzÉà zÁjAiÀÄ°è §gÀÄwÛzÀÝ qÁ||D£ÀAzÀ ªÀÄvÀÄÛ ¦üAiÀiÁð¢ üzÁgÀ¼ÀÄ DgÉÆævÀgÀ ªÉÆÃlgï ¸ÉÊPÀ¯ï »AzÉ Dgï.n.N ¸ÀPÀð¯ï ªÀgÉUÉ ºÉÆÃzÀgÀÆ DgÉÆævÀgÀÄ ¹UÀzÉ ºÉÆÃVರುತ್ತಾರೆ ಅಂತಾ ಇದ್ದ ಫಿರ್ಯಾದಿಯ ಮೇಲಿಂದ    £ÉÃvÁf £ÀUÀgÀ ಪೊಲೀಸ್ oÁuÉ UÀÄ£Éß ¸ÀA.22/17 PÀ®A 392 L¦¹ ಅಡಿಯಲ್ಲಿ ಪ್ರಕರಣ ದಖಲುಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
 ವರದಕ್ಷಣೆ ಪ್ರಕರಣದ ಮಾಹಿತಿ
     ¦gÁå¢zÁgÀ½UÉ ªÀĺÁzÉêÀ vÀAzÉ wgÀÄ¥Àw £ÉÃzÀݪÀ£ÉÆA¢UÉ ªÀÄzÀÄªÉ ªÀiÁrzÀÄÝ ªÀÄzÀÄªÉ £ÀAvÀgÀ 08 wAUÀ¼ÀÄ ¦gÁå¢zÁgÀಳಾದ C£ÀĵÁ vÀA© vÀA gÁdÄgÁªï n. 26 ªÀµÀð eÁ:ªÀiÁ¢UÀ G:ªÉÊzÉåÃQAiÀÄ ªÀÈwÛ ¸Á:ªÀÄ£É ¸ÀA.6-2-73 /1 «ªÉÃPÁ £ÀAzÀ PÁ¯ÉÆä «±ÁR¥ÀlÖtA ºÁ:ªÀ:«dAiÀÄ ®Qëöäà ¯ÉÃOmï gÁAiÀÄZÀÆgÀÄ ಈಕೆಗೆ ZÀ£ÁßV £ÉÆÃrPÉÆAqÀÄ vÀzÀ£ÀAvÀgÀ 5 ಜನ DgÉÆævÀgÉ®ègÀÆ PÀÆr ¦üAiÀiÁð¢zÁgÀ½UÉ ªÀÄzÀÄªÉ ªÀiÁqÀ°PÉÌ 5 ®PÀë gÀÆ¥Á¬Ä ¸Á®ªÁVzÉ ¤£Àß vÀªÀgÀÄ ªÀÄ£ÉAiÀĪÀgÀÄ ªÀgÀzÀQëuÉ PÉÆnÖgÀĪÀ¢®è FUÀ ¸Á®zÀªÀgÀÄ PÉüÀÄwÛzÁÝgÉ vÀªÀgÀÄ ªÀģɬÄAzÀ 5 ®PÀë gÀÆ vÀUÉzÀÄPÉÆAqÀÄ ¨Á CAvÀ ªÀiÁ£À¹PÀ ªÀÄvÀÄ zÉÊ»PÀªÁV »A¸É ¤ÃqÀÄvÁÛ §A¢zÀÄÝ F §UÉÎ ¦gÁå¢zÁgÀ¼ÀÄ vÀ£Àß vÁ¬ÄUÉ w½¹zÁUÀ CªÀgÀÄ §Ä¢Ý ªÀiÁvÀÄ ºÉý UÀAqÀ£À ªÀÄ£ÉUÉ PÀ½¹zÀÄÝ ¥ÀÄ£À: DgÉÆævÀgÀÄ vÀªÀgÀÄ ªÀģɬÄAzÀ 05 ®PÀë gÀÆ vÀUÉzÀÄPÉÆAqÀÄ ¨Á CAvÀ »A¸É ¤Ãr ªÀģɬÄAzÀ ºÉÆgÀUÉ ºÁQzÀÄÝ ¦üAiÀiÁð¢zÁgÀ¼ÀÄ vÀªÀgÀÄ ªÀÄ£ÉAiÀÄ°è zÁÝUÀ ¢£ÁAPÀ:  28-2-2017 gÀAzÀÄ 1500 UÀAmÉUÉ DgÉÆævÀgÉ®ègÀÆ §AzÀÄ ªÀgÀzÀQëëuÉ vÀA¨Á CAvÀ ºÉýzÀgÀÄ vÀªÀgÀÄ ªÀÄ£ÉAiÀÄ°è PÀĽwAiÉÄ£À¯Éà ¸ÀÆ¼É CAvÀ CªÁZÀåªÁV ¨ÉÊzÁr PÉÊUÀ½AzÀ ºÉÆqÉ-§qÉ ªÀiÁrರುತ್ತಾರೆ ಅಂದ ಇದ್ದ ಫಿರ್ಯಾದಿಯ ಸಾರಂಶದ ಮೇಲಿಂದ  ªÀÄ¹Ì oÁuÉ UÀÄ£Éß ¸ÀA. 40/17 PÀ®A. 498(J), 504, 323, 506 ¸À»vÀ 149 L¦¹  ªÀÄvÀÄÛ   4 r¦ PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.      
ಕಳುವಿನ ಪ್ರಕರಣದ ಮಾಹಿತಿ:-
                 ದಿನಾಂಕ:17-03-2017  ರಂದು  ಸಾಯಂಕಾಲ 5-15 ಗಂಟೆಗೆ  ಗಂಟೆಗೆ ಫಿರ್ಯಾದಿ ªÀĺÀªÀÄzï gÀ¬Ä¸ÀSÁ£ï vÀA  C§ÄÝ¯ï ªÁ»zï SÁ£À  ªÀ. 50 eÁw ªÀÄĹèA G.¸ÀÄd¯Á£ï  UÉÆèèÁ¯ï ¸À«ð¸ï °«ÄmÉqï  ¸ÀºÁAiÀÄPÀ ¸ÉPÀÆåjmï  ªÀiÁå£ÉÃdgï ¸Á ªÀÄÄzÉãÀºÀ½î gÀ¸ÉÛ vÉgÀ¼ÀĨÁ¼ÀÄ £ÀUÀgÀ avÀæzÀÄUÀð-9148543302ಈತನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ  ಸಾರಾಂಶವೆನೇಂದರೆ, ಠಾಣಾ ವ್ಯಾಪ್ತಿಯ ಕಲಮುಂಗಿ ಗುಡ್ಡದ ಮೇಲಿನ ಸ್ಥಳದಲ್ಲಿ  ಸುಜಲಾನ್ ಗ್ಲೋಬಾಲ್ ಸರ್ವಿಸ್ ಲಿಮಿಟೆಡ್ ಕಡೆಯಿಂದ  ವಿದ್ಯುತ್ ಯಂತ್ರ  ಸಂಖ್ಯೆ KAL05  ನೇದ್ದರಲ್ಲಿ ಅಳವಡಿಸಿರುವ 120 ಮೀಟಿರಿನ್ 240 ಚದುರ  ಮೀ ,ಮೀಟರ್ ಕಾಪರ್ ಕೇಬಲ್ ವೈರ್ . ಕಿ. 24000 ಬೆಲೆ ಬಾಳವದನ್ನು ದಿನಾಂಕ 16-3-17 ರಂದು   ಮದ್ಯ ರಾತ್ರಿ 01-00 ಗಂಟೆಯಿಂದ 03-00 ಗಂಟೆ ಮದ್ಯದ  ಅವಧಿಯಲ್ಲಿ  ಯಾರೋ ಕಳ್ಳರು ಕಟ್  ಮಾಡಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ.  ಕಾರಣ ಕಳುವಾದ ಮಾಲು ಮತ್ತು ಆರೋಪಿಯನ್ನು ಪತ್ತೆ ಮಾಡಿಕೊಡಬೇಕೆಂದು ಅಂತಾ ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ,  ಠಾಣೆ ಗುನ್ನೆ ನಂ.41/2017 ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
  
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :18.03.2017 gÀAzÀÄ 181 ¥ÀææPÀgÀtUÀ¼À£ÀÄß ¥ÀvÉÛ ªÀiÁr 24700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.