Thought for the day

One of the toughest things in life is to make things simple:

24 Jun 2014

Reported Crimes

.     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-
            ಈಗ್ಗೆ 2 ವರ್ಷಗಳ ಹಿಂದೆ ಆರೋಪಿ ಮುದುಕಪ್ಪಗೌಡನಿಗೆ ಪಿರ್ಯಾದಿ ಶ್ರೀ ರಮೇಶ ತಂದೆ ಧರಿಯಪ್ಪ ವಯ-38ವರ್ಷ, ಜಾತಿ:ಮಡಿವಾಳ,      :ಒಕ್ಕುಲುತನ, ಸಾ:ನವಲಕಲ್  FvÀನು ತನ್ನ ಹೊಲದ ಮೇಲೆ ಬ್ಯಾಂಕಿನಲ್ಲಿಲೋನ ಮಾಡಿಸಿಕೊಡು ಅಂತಾ ಇಪ್ಪತ್ತು ಸಾವಿರ ರೂಪಾಯಿಹಣ ಕೊಟ್ಟಿದ್ದು ಮುದುಕಪ್ಪ ಗೌಡನು ಲೋನ ಮಾಡಿಸದೆ ದಿನಗಳನ್ನು ಮುಂದುಡುತ್ತಾ ಬಂದಿದ್ದು ತಾ:22-6-14ರಂದು ರಾತ್ರಿ 8-30 ಗಂಟೆ ಸುಮಾರು ಪಿರ್ಯಾದಿದಾರನು ಮುದುಕಪ್ಪ ಗೌಡನಿಗೆ ಫೋನ  ಮಾಡಿ ನನಗೆ ಲೋನ ಮಾಡಿಸಿಲ್ಲಾ ಜನರ ಮುಂದೆ ನನ್ನ ಹೆಸರು ಯಾಕೇ ಬದಲಾಮಿ ಮಾಡುತ್ತಿ ಹಣ ವಾಪಸ್ ಕೊಟ್ಟು ಬಿಡು ಅಂತಾ ಕೇಳಿ ದಾಗ ಲೇ ಮಡಿವಾಳ ಸೂಳೇ ಮಗನೆ  ಫೋನಿನಲ್ಲಿ ಏನು ಕೇಳುತ್ತಿಯಲೇ ದೈರ್ಯವಿದ್ದರೆ ನಮ್ಮೂರಿಗೆ ಬಂದು ಕೇಳು ನೊಡೋಣ ಅಂತಾ ಅಂದಾಗ  ಪಿರ್ಯಾದಿದಾರನು ರಾತ್ರಿ 9-00ಗಂಟೆಗೆ ಹುಣಿಚೆಡ ಗ್ರಾಮಕ್ಕೆ ಅವರ ಮನೆಯ ಹತ್ತಿರ ಹೋದಾಗ ಮನೆ ಮುಂದೆ ನಿಂತಿದ್ದ ಮುದುಕಪ್ಪಗೌಡನ ಮಗ ರಡ್ಡಿ ಇತನಿಗೆ ನಿಮ್ಮಪ್ಪ ಎಲ್ಲಿದ್ದಾನೆ ಅಂತಾ ಕೇಳಿದಾಗ ನಮ್ಮಮನೆತನಕ ಬರುವಷ್ಟು ಧೈರ್ಯ ಬಂತೆನಲೆ ಲಂಗಾ ಸೂಳೇ ಮಗನೆ ಅಂತಾ ಅಂದವನೆ ಮನೆ ಮುಂದೆ ಬಿದ್ದಿದ್ದ ಬಡಿಗೆ ತೆಗದು ಕೊಂಡು ತಲೆಗೆ ಬಲವಾಗಿ ಎರಡು ಏಟು ಹೊಡೆದು ಭಾರಿರಕ್ತಗಾಯವಾಗಿ ಕೆಳಗೆ ಬಿದ್ದಾಗ ಮಲ್ಲಣ್ಣ,ಕುಂಬಾರ,ಮತ್ತುಡ್ರೈವರ ಮುದಿಯಪ್ಪ ನಾಯಕ ಇವರು ಬಾಯಿಗೆ ಬಂದಂತೆ ಬೈದು ಕೈಗಳಿಂದ ಹೊಡೆದರು, ಮುದುಕಪ್ಪನು ಸೂಳೇ ಮಗನದು ಬಹಳ ಅಗಿದೆ ಕೊಲ್ಲಿ ಬಿಡಿರಿ ಅಂತಾ ಜೀವ ಬೆದರಿಕೆ ಹಾಕಿ ಹೊಡೆದ ಬಗ್ಗೆ ನೀಡಿರುವ ಹೇಳಿಕೆ zÀÆj£À ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 157/2014 ಕಲಂ: 323, 324, 504, 506 ಸಹಿತ 34 .ಪಿ.ಸಿ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

             ದಿನಾಂಕ 22/06/14  ರಂದು ರಾತ್ರಿ 10-೦೦ ಗಂಟೆಗೆ ಪಿರ್ಯದಿ ºÀĸÉãÀ¥Àà vÀAzÉ AiÀÄAPÀ¥Àà 56 ªÀµÀð eÁw ªÀqÀØgÀ MPÀÌ®ÄvÀ£À ¸Á: DªÀÄ¢ºÀ¼À. ಮತ್ತು ಆತನ ಮಗ ಚಂದ್ರಶೇಖರ ಎಂದಿನಂತೆ ತೋಟಕ್ಕೆ ನೀರುಣಿಸಲು ಹೋದಾಗ ಆರೋಪಿ ಹನುಮಂತ,ಈತನು ಪಿರ್ಯಾಧಿಯ ಹೊಲದಲ್ಲಿರುವ ಟಿ.ಸಿ.ಗೆ ವೈರ ಹಾಕಿಕೊಂಡು ವಿದ್ಯುತ್ ಸಂಪPÀð ಪಡೆದು ತನ್ನ ಹೊಲಕ್ಕೆ ನೀರು ಕಟ್ಟುತ್ತಿದ್ದು ಆಗ ಪಿರ್ಯಾದಿದಾರನು ತನ್ನ ಟಿ.ಸಿ.ಗೆ ಹಾಕಿದ್ದ ವೈರನ್ನು ತೆಗೆದು ಹಾಕಿದ್ದು. ಇದೆ ಸಿಟ್ಟಿನಿಂದ ಆರೋಪಿ ಹನುಮಂತ ತಂದೆ ತಿಪ್ಪಣ್ಣ, ಪರಸಪ್,ಹನುಮಂತರ ಯಲಬುಗಱ, ಶರಣಪ್ಪ ನಿಲಗಲ್ಲ ವರನ್ನು ಕರೆದುಕೊಂಡು ಬಂದು ಪಿರ್ಯದಿಗೆ ಅವಾಚ್ಯವಾಗಿ ಬೈಯ್ದು ನಂತರ ಆರೋಪಿ ಹನುಮಂತ ತಂದೆ ತಿಮ್ಮಣ್ಣ ತನ್ನ ವೈರನ್ನು ಯಾಕೆ ತೆಗೆದಿಲೇ ಸೂಳೇ ಮಗನೆ ಎಂದು ಕೊಡಲಿ ಕಾವಿನಿಂದ ಎಡಗಾಲಿನ ಮೊಣಕಾಲಿನ ಕೆಳಗೆ ಹೊಡೆದು ರಕ್ತಗಾಯ  ಮಾಡಿದ್ದು. ಹಾಗೂ ಉಳಿದ ಮೂರು ಜನ ಆರೋಪಿತು ಪಿರ್ಯಾಧಿಯ ಮೈಕೈಗೆ ಕೈಯಿಂದ ಹೊಡೆದು ಒಳ ಪೆಟ್ಟುಗೊಳಿಸಿದ್ದು ಇರುತ್ತದೆ. ಅಂತಾ ಹೇಳಿಕೆ ದೂರಿನ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 106/14 PÀ®A.323,324,447,504,506 R/w 34 ,L¦¹ CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.                            
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.06.2014 gÀAzÀÄ 91 ¥ÀæPÀÀgÀtUÀ¼À£ÀÄß ¥ÀvÉÛ ªÀiÁr  16,100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.