Thought for the day

One of the toughest things in life is to make things simple:

15 May 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ಪಿರ್ಯಾಧಿದಾರನು ಸುಂಕನೂರು ರೈತರ ಹೊಲದಲ್ಲಿ ಕುರಿಗಳನ್ನು ತಬ್ಬಿದ್ದು ಅದರಂತೆ ಆರೋಪಿತರು ಸಹ ಪಿರ್ಯಾಧಿದಾರರು ತಬ್ಬಿದ ಹತ್ತಿರದಲ್ಲಿಯೇ ಕುರಿಗಳನ್ನು ತಬ್ಬಿರುತ್ತಾರೆ.ಪಿರ್ಯಾಧಿದಾರನು ವಿರುಪಣ್ಣ ಇವರ ಹೊಲವನ್ನು ಕುರಿ ಮೇಯಿಸಲಿಕ್ಕೆ 38000 ರೂಪಾಯಿಗಳಿಗೆ ಬಗೆಹರಿಸಿಕೊಂಡಿದ್ದು.ನಂತರ ಆರೋಪಿ ಯಂಕಪ್ಪ ಈತನು ಪಿರ್ಯಾಧಿದಾರನು ಬಗೆಹರಿಸಿಕೊಂಡಿದ್ದ ಹೊಲಕ್ಕೆ ಹೆಚ್ಚಿನ ಹಣವನ್ನು ನೀಡಿ ತಾನು ಬಗೆಹರಿಸಿಕೊಂಡಿರುತ್ತಾನೆ.ದಿನಾಂಕ-13/05/2019 ರಂದು ಸಂಜೆ 06.00 ಗಂಟೆ ಸುಮಾರಿಗೆ ಪಿರ್ಯಾಧಿದಾರನು ಮತ್ತು ವಿಶ್ವನಾಥ ಕೂಡಿ ಸುಂಕನೂರು ಕಡಬೂರು ಮಧ್ಯ ಇರುವ ಹೊಲದ ಹತ್ತಿರ ಕುರಿ ಮೆಯಿಸುತ್ತಿದ್ದಾಗ ಅಲ್ಲಿಗೆ ಆರೋಪಿತರೆಲ್ಲೂರು ಕೂಡಿಕೊಂಡು ಬಂದರು.ಆಗಾ ಪಿರ್ಯಾಧಿದಾರನು ಯಂಕಪ್ಪನಿಗೆ ತಾನು ಬಗೆಹರಿಸಿಕೊಂಡ ಹೊಲವನ್ನು ನೀನು ಜಾಸ್ತಿಹಣಕ್ಕೆ ಯಾಕೆ ಬಗೆಹರಿಸಿಕೊಂಡಿದ್ದಿಯಾ ಅಂತಾ ಕೇಳಿದ್ದಾಗ ಯಂಕಪ್ಪನು ಅದೆನ್ನೆಲ್ಲಾ ನೀನು ಸೆಂಟ ಕೇಳುತ್ತಿಯಾ ಎಂದು ಅವಾಚ್ಯಾವಾಗಿ ಬೈಯುದು ಎಲ್ಲಾರೂ ಕೂಡಿ ಪಿರ್ಯಾಧಿದಾರನಿಗೆ ಬ್ಯಾಡರು ಸೂಳೆ ಮಗನದು ಬಹಳ ಆಗಿದೆ ಎನ್ನುತ್ತಾ ಒದಿರಿ ಅಂತಾ ಯಂಕಪ್ಪನು ಕಲ್ಲಿನಿಂದ ತೆಲೆಗೆ ಹೊಡೆದು ರಕ್ತಗಾಯಪಡಿಸಿ ರಾಮು ಈತನು ಕಲ್ಲಿನಿಂದ ಮತ್ತು ಬಲಗಡೆ ಪಕ್ಕಡಿಗೆ ಗುದ್ದಿ ಒಳಪೆಟ್ಟು ಗೊಳಿಸಿದ್ದು ಉಳಿದವರೆಲ್ಲೂರು ಕೈಯಿಂದ ಹೊಡೆದು ನಂತರ ಆರೋಪಿತರೆಲ್ಲೂರು ಪಿರ್ಯಾಧಿದಾರನಿಗೆ ಸೂಳೆ ಮಗನೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ತೆಗೆಯುತ್ತೇವೆ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ.ಹಿರಿಯರನ್ನು ವಿಚಾರಿಸಿ ತಡವಾಗಿ ದೂರು ಸಲ್ಲಿಸಿದ್ದು ಇರುತ್ತದೆ.ಅಂತಾ ಲಿಖಿತ ದೂರಿನ ಸಾರಂಶದಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-31/2019 .ಕಲಂ. 143, 147, 148, 323, 324, 504, 506, ಸಹಿತ 149 ಐಪಿಸಿ 3(1) (r) (s)  ಮತ್ತು 3(2) (v-a)  SC/ST PA AMENDMENT ACT 2015 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದೊಂಬಿ ಪ್ರಕರಣದ ಮಾಹಿತಿ.
¦AiÀiÁð¢zÁgÀgÀÄ ¢: 12-05-2019 gÀAzÀÄ vÀªÀÄä vÁAqÁzÀ PÀ¸ÀÆÛgÀ¥Àà FvÀ£ÉÆA¢UÉ ¦üAiÀiÁð¢zÁgÀgÀÄ vÀ£ÀUÉ ªÀÄPÀ̼ÀÄ DUÀzÀ «µÀAiÀÄzÀ°è zÉêÀgÀ£ÀÄß PÉüÀĪÀzÀgÀ ¸À®ÄªÁV ¦AiÀiÁð¢zÁgÀgÀÄ vÀ£Àß ºÉAqÀwAiÀÄ£ÀÄß zÉêÀzÀÄUÀðzÀªÀgÉUÉ PÀgÉzÀÄPÉÆAqÀÄ §AzÀÄ zÉêÀªÀÄä FPÉAiÀÄ£ÀÄß vÀªÀÄä d£ÁAUÀzÀ gÁd¥Àà vÀAzÉ w¥ÀàtÚ EªÀgÀ ªÀÄ£ÉAiÀÄ°è ©lÄÖ, D£ÀÄ PÀ¸ÀÆÛgÀ¥Àà EªÀgÉÆA¢UÉ PÀgÀUÀÄqÀØ UÁæªÀÄPÉÌ ºÉÆÃV ªÁ¥Á¸À §AzÀÄ vÀ£Àß ºÉAqÀwAiÀÄ£ÀÄß gÁd¥Àà EªÀgÀ ªÀģɬÄAzÀ PÀgÉzÀÄPÉÆAqÀÄ ºÉÆÃVzÀÝ £ÀAvÀgÀ vÀ£Àß ºÉAqÀw ¦üAiÀiÁð¢zÁgÀjUÉ ¤Ã£ÀÄ gÁd¥Àà EªÀgÀ ªÀÄ£ÉAiÀÄ°è ©lÄÖ ºÉÆÃzÀ £ÀAvÀgÀ gÁd¥Àà FvÀ£ÀÄ £À£ÀߣÀÄß PÉÊ»rzÀÄ J¼ÉzÁr C¥ÀªÀiÁ£À ªÀiÁrzÀ §UÉÎ w½¹zÀÄÝ, EAzÀÄ ¢: 14-05-2019 gÀAzÀÄ ¸ÁAiÀÄAPÁ® ¦üAiÀiÁð¢ vÀ£Àß ºÉAqÀwAiÉÆA¢UÉ ¤Ã£ÀÄ C£ÀÄavÀªÁV ªÀwð¹zÀÝ §UÉÎ gÁd¥Àà FvÀ£À£ÀÄß PÉýzÀ «ZÁgÀªÁV 1] gÁd¥Àà vÀAzÉ wªÀÄätÚ, 45ªÀµÀð, eÁ: ®A¨ÁtÂ, 2] F±À¥Àà vÀAzÉ w¥ÀàtÚ, 25ªÀµÀð, eÁ: ®A¨ÁtÂ, 3] ªÀÄĤAiÀÄ¥Àà vÀAzÉ w¥ÀàtÚ, 25 ªÀµÀð, eÁ: ®A¨ÁtÂ, 4] w¥ÀàtÚ vÀAzÉ ªÉÄÃWÁ£ÁAiÀÄÌ, 5] qÁPÀ¥Àà vÀAzÉ ªÉÄÃWÁ£ÁAiÀÄÌ, 6] ªÀÄAdĨÁ¬Ä UÀAqÀ gÁd¥Àà, 7] ²¯Áà¨Á¬Ä UÀAqÀ F±À¥Àà, 8]ZÀ£ÀߪÀÄä UÀAqÀ w¥ÀàtÚ EªÀgÉ®ègÀÆ ¸ÉÃjPÉÆAqÀÄ ¸ÁAiÀÄAPÁ® 6-00 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄ ªÀÄ£ÉAiÀÄ ªÀÄÄAzÉ CPÀæªÀÄ PÀÆl gÀa¹PÉÆAqÀÄ §AzÀÄ CªÁZÀå ±À§ÝUÀ½AzÀ ¨ÉÊzÀÄ, §ArAiÀÄ UÀÆl¢AzÀ ¦üAiÀiÁð¢zÁgÀgÀ¤UÉ ºÉÆqÉ¢zÀÄÝ JqÀUÀtÂÚ£À PɼÀUÉ ¨sÁj gÀPÀÛUÁAiÀĪÁVzÀÄÝ, §®ªÉÆtPÉÊ ªÉÄïÉ, JqÀUÁ°£À PɼÀUÉ gÀPÀÛUÁAiÀĪÁVzÀÄÝ, ¨É¤ßUÉ ¨Á¸ÀÄAqÉUÀ¼ÀÄ §A¢zÀÄÝ, G½zÀªÀgÀÄ ¸ÀºÀ ¦üAiÀiÁð¢ PÉʬÄAzÀ ºÉÆqÉ §qÉ ªÀiÁrzÀÄÝ, dUÀ¼À ©r¸À®Ä §AzÀ ¦üAiÀiÁð¢AiÀÄ vÀAzÉAiÀiÁzÀ ®ZÀĪÀÄAiÀÄå ºÁUÀÆ vÁ¬ÄAiÀiÁzÀ ¦ÃPÀ®ªÀÄä EªÀjUÉ CzÉà UÀÆl¢AzÀ ºÉÆqÉ¢zÀÄÝ vÀ£Àß vÀAzÉUÉ ªÀÄÆVUÉ ªÀÄvÀÄÛ vÀ¯ÉUÉ gÀPÀÛUÁAiÀĪÁVzÀÄÝ, vÀÀ£Àß vÁ¬ÄUÉ M¼À¥ÉlÄÖUÀ¼ÀÄ DVgÀÄvÀÛªÉ. QÃgÀ¥Àà ªÀÄvÀÄÛ UÉêÀÄtÚ EªÀgÀÄ dUÀ¼ÀªÀ£ÀÄß £ÉÆÃr ©r¹zÀÄÝ, DgÉÆævÀgÀÄ ¤ÃªÀÅ EªÀvÀÄÛ G½zÀÄPÉÆAr¢ÝÃj¯Éà ¸ÀƼÉà ªÀÄPÀ̼À E£ÉÆßAzÀÄ ¸Áj ¹PÀÌgÉà ¤ªÀÄä£ÀÄß fêÀ ¸À»vÀ ©qÀĪÀ¢¯Áè CAvÁ fêÀzÀ ¨ÉzÀjPÉ ºÁQzÀ §UÉÎ UÀtQÃPÀÈvÀ ªÀiÁrzÀ zÀÆgÀ£ÀÄß zÉêÀzÀÄUÀð D¸ÀàvÉæAiÀÄ°è ºÁdgÀÄ¥Àr¹zÀ ¸ÁgÁA±ÀzÀ ªÉÄÃgÉUÉ zÉêÀ¢UÀð ¥Éưøï oÁuÁ UÀÄ£Éß £ÀA:69/2019 PÀ®A: 143, 147, 148, 323, 324, 326, 354(©),504, 506 ¸À»vÀ 149 L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ 14.05.2019 ರಂದು ರಾತ್ರಿ 7-15 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಮರಣದ ಎಮ್.ಎಲ್.ಸಿ ವಸೂಲಾಗಿದ್ದು ಕೂಡಲೇ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿದಾರನು ವಿಚಾರಿಸಿ ದೂರಿನ ಹೇಳಿಕೆ ಪಡೆಯಲಾಗ ತಾನು ಮತ್ತು ಮೃತ ಗೂಳಪ್ಪ ಇಬ್ಬರೂ ಇಂದು ಬೆಳಿಗ್ಗೆ ಬೆಂಗಳೂರಿನಿಂದ ಎನ್.ಗಣೇಕಲ್ ಗ್ರಾಮದಲ್ಲಿ ತಮ್ಮ ಸಂಬಂಧಿಕ ಮೃತಪಟ್ಟಿದ್ದರಿಂದ ಅಂತ್ಯ ಸಂಸ್ಕಾರ ಕುರಿತು ಮೋಟಾರ್ ಸೈಕಲ್ ನಂ KA-53/ET-9737  ನೇದ್ದನ್ನು ನಡೆಸಿಕೊಂಡು ಬೆಂಗಳೂರಿನಿಂದ ಕರ್ನೂಲ್ ಮಾರ್ಗವಾಗಿ ರಾಯಚೂರುಗೆ ಬಂದು ರಾಯಚೂರು ನಿಂದ ಲಿಂಗಸ್ಗೂರು ಮುಖ್ಯ ರಸ್ತೆಯ ಮುಖಾಂತರವಾಗಿ ಇಂದು ದಿನಾಂಕ 14.05.2019 ರಂದು ಸಾಯಂಕಾಲ 6-00 ಗಂಟೆಗೆ ಕೃಷಿ ವಿಶ್ವ ವಿದ್ಯಾಲಯದ ಅಸ್ಕಿಹಾಳ ಗ್ರಾಮದ ಹತ್ತಿರ ಮೃತ ಆರೋಪಿತನು ತನ್ನ ವಶದಲ್ಲಿದ್ದ ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಸದರಿ ರಸ್ತೆಯಲ್ಲಿ ತಮ್ಮ ಮೋಟಾರ್ ಸೈಕಲ್ ಮುಂದೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-36/ಎಫ್-1621 ನೇದ್ದಕ್ಕೆ ಓವರ್ ಟೇಕ್ ಮಾಡಲು ಹೋಗಿ ನಿರ್ಲಕ್ಷತನದಿಂದ ಬಸ್ಸಿನ ಎಡಭಾಗದ ಹಿಂದಿನ ಗಾಲಿಗೆ ಟಕ್ಕರ ಕೊಟ್ಟಿದ್ದು ಇದರ ಪರಿಣಾಮವಾಗಿ ಮೃತ ಮೋಟಾರ್ ಸೈಕಲ್ ಸವಾರ ಮತ್ತು ಹಿಂದೆ ಕುಳಿತ ಫಿರ್ಯಾದಿದಾರನು ಪುಟಿದು ಕೇಳಗೆ ಬಿದ್ದಿದ್ದು ಇದರಿಂದ ಮೃತನಿಗೆ ತಲೆಯಲ್ಲಿ ಭಾರಿ ರಕ್ತಗಾಯ ಮತ್ತು ಎಡ ಪಕ್ಕಡಿಯಲ್ಲಿ ಒಳಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಮತ್ತು ಫಿರ್ಯಾದಿದಾರನಿಗೆ ಬಲಗೈ ಭುಜದಲ್ಲಿ ಭಾರಿ ಒಳಪೆಟ್ಟಾಗಿ ಮೂಳೆ ಮೂರಿತ ಮತ್ತು ಬಲಗೈ ಮೋಣಕೈಯಲ್ಲಿ ತೆರೆಚಿದ ಗಾಯ ಸಂಭವಿಸಿದ್ದು ಆಗ ಅಸ್ಕಿಹಾಳ ಗ್ರಾಮದ ಕೆಲವು ಯುವಕರು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿ ಅಂಬುಲೇನ್ಸ್ ನ್ನು ಬರಮಾಡಿಕೊಂಡು ಚಿಕಿತ್ಸೆ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹಾಕಿ ಕಳುಹಿಸಿಕೊಟ್ಟಿದ್ದು ವೈದ್ಯಾಧಿಕಾರಿಗಳು ಮೃತ ಗೂಳಪ್ಪನನ್ನು ಪರೀಕ್ಷಿಸಿ ಗೂಳಪ್ಪನು ಮಾರ್ಗ ಮಧ್ಯದಲ್ಲಿಯೇ 19-03 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ಧೃಡ ಪಡಿಸಿದ್ದು ಇರುತ್ತದೆ ಮತ್ತು ಘಟನೆಯು ಮೋಟಾರ್ ಸೈಕಲ್ ಸವಾರ ಮೃತ ಗೂಳಪ್ಪನ ನಿರ್ಲಕ್ಷತನದಿಂದ ಜರುಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದೂರನ್ನು ಆಸ್ಪತ್ರೆಯಲ್ಲಿ ರಾತ್ರಿ 8-30 ಗಂಟೆಗೆ ಸ್ವಿಕರಿಸಿ ವಾಪಸ್ ಠಾಣೆಗೆ 8-45 ಗಂಟೆಗೆ ಬಂದು ದೂರಿನ ಸಾರಾಂಶ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 48/2019 ಕಲಂ 279, 338, 304 () ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 14-05-2019 ರಂದು  ಸಂಜೆ 6 ಗಂಟೆಗೆ  ಪಿರ್ಯಾದಿದಾರರರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ, ಪಿರ್ಯಾದಿದಾರು ಇಂದು ಬೆಳಿಗ್ಗೆ 8.30 ಗಂಟೆಗೆ ಬಾಷುಮಿಯಾ ಡಿಗ್ರಿ ಕಾಲೇಜಿಗೆ ಪರೀಕ್ಷಾ ಕರ್ತವ್ಯಕ್ಕೆ ಹೋಗಿದ್ದು ಮದ್ಯಾಹ್ನ 3 ಗಂಟೆಗೆ ಪಿರ್ಯಾದಿ ಹೆಂಡತಿ ಪದ್ದಮ್ಮ ಫೋನ್ ಮಾಡಿ ತಿಳಿಸಿದ್ದೆನೆಂದರೆ, ತಾನು ತನ್ನ ಮಗುವಿನೊಂದಿಗೆ ಬಿ.ವಿ.ಆರ್ ಶಾಲೆಯ ಹತ್ತಿರ ಇರುವ ತನ್ನ ಅಕ್ಕನ ಮನೆಗೆ ಹೋಗಿ ವಾಪಸ್ ಮನೆಗೆ ಮದ್ಯಾಹ್ನ 3 ಗಂಟೆಗೆ ಬಂದಾಗ ಮನೆಯ ತಲ ಬಾಗಲಿಗೆ ಹಾಕಿದ ಕೀಲಿ  ಪತ್ತದ ಕೊಂಡಿಯನ್ನು ಹೆಬ್ಬಿ ಯಾರೋ ಕಳ್ಳರು ಮನೆಯ ಒಳಗೆ ಹೋಗಿ ಮನೆಯ ಹಾಲ್ ನಲ್ಲಿ ಆಲ್ಮಾರಾ ಇಟ್ಟಿದ್ದು ಅದರ ಮೇಲೆ ಇಟ್ಟಿದ್ದ ಕೀಲಿಯನ್ನು ಬಳಸಿ ಆಲ್ಮಾರಾ ತೆಗೆದು ಮೇಲ್ಕಂಡ ಒಟ್ಟು 6 ತೊಲೆ 3 ಗ್ರಾಂ ಬಂಗಾರದ ಆಭರಣಗಳು ಮತ್ತು 16 ತೊಲೆಯ ಬೆಳ್ಳಿಯ ಆಭರಣಗಳು ಹಾಗೂ ನಗದು ಹಣ 1500 ಹೀಗೆ ಒಟ್ಟು ಸೇರಿ .ಕಿ.ರೂ:1,91,500 ಬೆಲೆ ಬಾಳುವವುಗಳನ್ನು ಯಾರೋ ಕಳ್ಳರು ಇಂದು ದಿನಾಂಕ: 14/05/2019 ರಂದು ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 3 ಗಂಟೆಯ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ನೀಡಿದ್ದು ಇರುತ್ತದೆ. ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ  ಮಾನವಿ ಠಾಣೆ ಗುನ್ನೆ ನಂ:106/2019  ಕಲಂ 454,380 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು   ಕೈ ಕೊಂಡಿರುತ್ತಾರೆ.