Thought for the day

One of the toughest things in life is to make things simple:

13 Aug 2018

Reported Crimes


                                                                                           
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ನೀರಾವರಿ ಕಾಯಿದೆ ಪ್ರಕರಣದ ಮಾಹಿತಿ.
²æÃ. J£ï. ZÀAzÀæ±ÉÃRgï, ¸ÀºÁAiÀÄPÀ PÁAiÀÄð¥Á®PÀ C©üAiÀÄAvÀgÀgÀÄ, PÀ.¤Ã.¤.¤ £ÀA.1 PÁ®ÄªÉ G¥À-«¨sÁUÀ vÀÄgÀÄ«ºÁ¼À ಪಿರ್ಯಾದಿದಾರರು ತುಂಗಭದ್ರಾ ಎಡದಂಡೆ ಕಾಲುವೆ ನಂ.1 PÀAmÉ¥Àà vÀAzÉ wªÀÄäAiÀÄå, ¸Á: ªÀiÁlÆgÀÄ ಹಾಗೂ ಇತರೆ 17 ಜನರು ಸೇರಿ, ಉಪ-ವಿಭಾಗ ತುರುವಿಹಾಳದ ಸಹಾಯಕ ಕಾರ್ಯಪಾಲಕ ಅಭಿಯಂತರರಿದ್ದು, ಪಿರ್ಯಾದಿಯು ದಿನಾಂಕ: 11-08-2018 ರಂದು 10-30 ಪಿ.ಎಂ ಕ್ಕೆ ತುಂಗಭದ್ರಾ ಎಡದಂಡೆ ವಿತರಣಾ ಕಾಲುವೆ ಸಂ. 45 ಮೇಲೆ ನೀರಿನ ನಿರ್ವಹಣೆಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ  ಆರೋಪಿತರು ಕಾಲುವೆಯ ಚೈನೇಜ್ ಸಂ. 0.00 ರಿಂದ 44 ವರೆಗಿನ ಅದರ ಬಲ ಹಾಗೂ ಎಡಭಾಗದಲ್ಲಿ ಬರತಕ್ಕಂತಹ ನೀರಾವರಿ ಅಚ್ಚುಕಟ್ಟುವಲ್ಲದ ತಮ್ಮ ತಮ್ಮ ಜಮೀನುಗಳಿಗೆ ಪಂಪಸೆಟ್ ಹಾಗೂ ಪೈಪ್ ಮೂಲಕ ಅಕ್ರಮವಾಗಿ ನೀರನ್ನು ಪಡೆದು ನೀರಾವರಿ ಪ್ರದೇಶ ಮಾಡಿಕೊಂಡು ಸರ್ಕಾರಕ್ಕೆ ಹಾನಿ ಮಾಡಿದ್ದು ಅಲ್ಲದೆ ಪಿರ್ಯಾದಿಯು ಅನೇಕ ಬಾರಿ ಸದರಿಯವರಿಗೆ ಮೌಖಿಕವಾಗಿ ತಿಳಿಸಿ ಹೇಳಿದ್ದರೂ ಸಹ ಆರೋಪಿತರು ಅದೇ ಪ್ರವೃತ್ತಿಯನ್ನು ಮುಂದುವರೆಸಿರುತ್ತಾರೆ ಕಾರಣ ಸದರಿಯವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲಿಸ್ ಠಾಣೆ ಗುನ್ನೆ ನಂಬರ, 191/2018 ಕಲಂ 55, ಕರ್ನಾಟಕ ನೀರವಾರಿ ಕಾಯಿದೆ ಅಡಿಯಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮರಳು ಕಳ್ಳತನ ಪ್ರಕರಣದ ಮಾಹಿತಿ.
ದಿನಾಂಕ-12-08-2018 ರಂದು 17-40 ಗಂಟೆಯ ಸುಮಾರಿಗೆ ಲಿಂಗಸುಗೂರು ಪೊಲೀಸ್ ಠಾಣೆ ಪಿ.ಎಸ್. ರವರು ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರನ್ನು ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ವರದಿ ನೀಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ-12-08-2018 ರಂಧು  ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಮಡಗಟನಾಳ ರಸ್ತೆಯ ಮೂಲಕ ನೀರಲಕೇರಿ ಗ್ರಾಮದ ಕಡೆ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದಿದ್ದರಿಂದ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ನೀರಲಕೇರಿ ಗ್ರಾಮಕ್ಕೆ ಹೋಗಿ ಗ್ರಾಮದ ಹೊರಗಡೆ ಇರುವ ಶಾಲೆಯ ಕಂಪೌಂಡ ಗೋಡೆಯ ಮರೆಯಲ್ಲಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಕಾಯುತ್ತೀರುವಾಗ ಸಾಯಾಂಕಾಲ 4-10 ಗಂಟೆಯ ಸುಮಾರಿಗೆ ನೀರಲಕೇರಿ ಗ್ರಾಮದ ಕಡೆ ಒಂದು ಟ್ರ್ಯಾಕ್ಟರ ಬರುವದನ್ನು ಖಚಿತಪಡಿಸಿಕೊಂಡು ಸದರಿ ಟ್ರ್ಯಾಕ್ಟರದ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿಮಾಡಲಾಗಿ ಚಾಲಕನು ಟ್ರ್ಯಾಕ್ವಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಪರಾರಿಯಾಗಿದ್ದು ಇರುತ್ತದೆ. ಸದರಿಯವನ್ನನ್ನು ಸಿಬ್ಬಂದಿಯವರು ಮತ್ತು ನಾನು ಬೆನ್ನತ್ತಿ ಹಿಡಿಯಲು ಪ್ರಯತ್ನಿಸಿದ್ದು ಸಿಕ್ಕಿರುವದಿಲ್ಲ, ನಂತರ  ಕಳ್ಳತದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ ಸ್ವೀಲ್ವರ ಬಣ್ಣದ ಐಶರ ಟ್ರ್ಯಾಕ್ಟರ ಪರಿಶೀಲನೆಮಾಡಲಾಗಿ ಅದರ ನೊಂದಣಿ ಸಂಖ್ಯೆ ಕೆ.-36 ಟಿ.ಸಿ-1119 ಅಂತಾ ಇದ್ದು ಹಾಗೂ ನೊಂದಣಿ ಸಂಖ್ಯೆ ಇಲ್ಲದ ಟ್ರ್ಯಾಲಿಯಲ್ಲಿ .ಕಿ.ರೂ 2500/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬಂದಿದ್ದದನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತುಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 322/2018 ಕಲಂ 379 .ಪಿ.ಸಿ. ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.