Thought for the day

One of the toughest things in life is to make things simple:

20 Mar 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                 ಶ್ರೀಮತಿ ನರಸಮ್ಮ ಗಂಡ ವಿರೇಶ @ ಈರೇಶ ಸಾ: ಚಂದ್ರಬಂಡಾ ಜಿ: ರಾಯಚೂರು ಇವರು ಹಾಗೂ ನ್ನ ಮಗ ಗಂಡನು ಸುಮಾರು 4-5 ವರ್ಷಗಳ ಹಿಂದೆ ನನ್ನನ್ನು ಚಂದ್ರಬಂಡಾದಲ್ಲಿ ಬಿಟ್ಟು ತನ್ನಪಾಡಿಗೆ ತಾನು ಬಿಜನ್ಗೇರದಲ್ಲಿ ಇನ್ನೂಂದು ಮದುವೆಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಹೀಗಿರುವಾಗ ನಾನು ಆತನ ವಿರುದ್ದ ಜೀವನಾಂಶ ಸಲುವಾಗಿ ಕುಟುಂಬ ನ್ಯಾಯಾಲಯ ರಾಯಚೂರದಲ್ಲಿ ದಾವೆಯನ್ನು ಹೂಡಿದ್ದು ಆ ದಾವೆಯು ನಿನ್ನೆ ದಿನಾಂಕ 4-03-2016 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಲು ನಿಗಿಧಿ ಪಡಿಸಿದ್ದರಿಂದ ನಾನು ನನ್ನ ಗಂಡ ವೀರೇಶ @ ಈರೇಶ ತಂದೆ ಸಣ್ಣ ಉರುಕುಂದಪ್ಪ ಈತನು ನ್ಯಾಯಾಲಯಕ್ಕೆ ಹಾಜರಾದ ಮೇಲೆ ನಾನು ಚಂದ್ರಬಂಡಾಕ್ಕೆ ಹೋಗಲು ಪೂರ್ಣಿಮಾ ಟಾಕೀಜ್ ಹತ್ತಿರ ಬಸ್ಸಿಗೆ ಕಾಯುತ್ತಿದ್ದಾಗ ದಿನಾಂಕ: 04.03.2016 ರಂದು 1600 ರಿಂದ 163 ಗಂಟೆಯ ಅವಧಿಯಲ್ಲಿ ನ್ನ ಗಂಡನಾದ ವಿರೇಶ @ ಈರೇಶ ಹಾಗು ಅತನ ತಮ್ಮನಾದ ರಡ್ಡಿ ತಂದೆ ಸಣ್ಣ ಉರುಕುಂದಪ್ಪ ಹಾಗೂ ಇನ್ನಿತರರು ನನಗೆ ನಿಲ್ಲಿಸಿ ಮುಂದೆ ಹೋಗದಂತೆ ಎಲೇಸೂಳೆ, ನನ್ನ ಮೇಲೆ ಹೂಡಿರುವ ಕೇಸನ್ನು ವಾಪಸ್ ಪಡೆಯದಿದ್ದರೆ, ಮುಗಿಸೇ ಬಿಡುತ್ತೇನೆಂದು ಕಪಾಳಕ್ಕೆ  ಹೊಡೆದು, ನನ್ನ ಗಂ ಡನ ತಮ್ಮನಾದ ರೆಡ್ಡಿ ಈತನು ನನ್ನ ಬೆನ್ನಿಗೆ ಕೈಯಿಂದ ಹೊಡೆದು ನನ್ನ ತಲೆಯ ಕೂದಲು ಹಿಡಿದು ಎಳೆದಾಡುತ್ತಿರುವಾಗ ಆ ಸಂಧರ್ಬದಲ್ಲಿ ನನ್ನ ಮಗನೂ ಕೂಡ ನನ್ನ ಹತ್ತಿರ ಇದ್ದನು. ಇದನ್ನು ನೋಡಿ ಅಲ್ಲಿಯೆ ಇದ್ದ ನಮ್ಮೂರಿನವರಾದ ಪಾಂಡಯ್ಯ ತಂದೆ ಗಾರಲದಿನ್ನಿ ಬುಡ್ಡಣ್ಣ ಸಾ: ಚಂದ್ರಬಂಡಾ. ಮತ್ತು ಶ್ರೀಮತಿ ಉರುಕುಂದಮ್ಮ ಗಂಡ ಅಂಜನಯ್ಯ, ಇಬ್ಬರೂ ನನ್ನನ್ನೂ ಬಿಡಿಸಿಕೊಂಡರು ಇಲ್ಲದಿದ್ದರೆ ಅವರು ನನ್ನನ್ನು ಮುಗಿಸೇಬಿಡುತ್ತಿದ್ದರು ನಾನು ಒಬ್ಬಳೆ ಇದ್ದ ಕಾರಣ ಫಿರ್ಯಾದಿಯನ್ನುಸಲ್ಲಿಸಲು ಆಗಲಿಲ್ಲ . ಕಾರಣ ದಿನಾಂಕ 19.03.2016 ರಂದು 1600 ಗಂಟೆಗೆ  ನ್ನ ತಂದೆಯನ್ನು ಕರೆದುಕೊಂಡು ಬಂದು ಈ ಪಿರ್ಯಾದಿಯನ್ನು ಸಲ್ಲಿಸುತ್ತಿದ್ದೇನೆ ಅಂತಾ ಸಲ್ಲಿಸಿದ ಅರ್ಜಿಯ ಸಾರಾಂಶದ ಮೇಲಿಂದ  ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ 20/2016 ಕಲಂ 323, 354, 341, 504, 506, ಸಹಿತ 34 ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ಕೊಂಡು ತನಿಖೆ ಕೈಕೊಂಡೆನು
AiÀÄÄ.r.Cgï. ¥ÀæPÀgÀtzÀ ªÀiÁ»w:-
                 ದಿನಾಂಕ 16-03-2016 ರಂದು  01-00 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಮ್,ಎಲ್,ಸಿ ವಸೂಲಾಗಿದ್ದು ಅದರ ಸಾರಂಶವೆನೆಂದರೆ ಭುವನೇಶ್ವರಿ ಗಂಡ ವಿರೇಶ ವಯಾ 21.ಜಾ-ವಡ್ಡರು,ಸಾ- ಮಡ್ಡಿಪೇಟೆ ರಾಯಚೂರು ಈಕೆಯು ದಿನಾಂಕ 15-3-2016 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ  ತಮ್ಮ ಮನೆಯಲ್ಲಿ ಕಟ್ಟಿಗೆಯ ಒಲೆಯಲ್ಲಿ ನೀರು ಕಾಯಿಸಲು ಹೋದಾಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ಹತ್ತಿಕೊಂಡು ಮೈಯಲ್ಲ ಆವಾರಿಸಿಕೊಂಡು ಸುಟ್ಟ ಗಾಯಗಳಾಗಿ ಇಲಾಜು ಕುರಿತು ರಿಮ್ಸ್ ಬೋದಕ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಇವರು ಹೇಳಿಕೆ ಕೊಡುವ ಸ್ಧಿತಿಯಲ್ಲಿ ಇಲ್ಲದ ಕಾರಣ ಗಂಡ ವೀರೇಶ ಇವರ ಹೇಳಿಕೆ  ಮತ್ತು ನಂತರ ಗಾಯಳುವಿನ ತಾಯಿಯ ಹೇಳಿಕೆ ಪಡೆದಿದ್ದು ಇರುತ್ತದೆ. ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಇಂದು ದಿನಾಂಕ 19-03-2015 ರಂದು ಸಂಜೆ  4-30 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು,ಅಂತಾ ಫೋನ್ ಮುಖಾಂತರ ತಿಳಿಸದ ಮೇರೆಗೆ ರಿಮ್ಸ್ ಆಸ್ಪತ್ರೆಗೆ ಹೋಗಿ ಮೃತಳ ತಾಯಿ ಹೇಳಿಕೆ ಪಡೆದುಕೊಂಡಿದ್ದು ಘಟನೆ ಆಕಸ್ಮಿಕ ಘಟನೆಯಾಗಿದ್ದು ಇದರಲ್ಲಿ ಯಾರ ಮೇಲೆ ಯಾವುದೆ ಸಂಶಯ, ದೂರು ಇರುವುದಿಲ್ಲ ಅಂತಾ ಮುಂತಾಗಿ ಮೃತಳ ತಾಯಿ ಬಡೆಮ್ಮ ಇವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ವಾಪಸ್ ಠಾಣೆಗೆ 6-00 ಗಂಟೆಗೆ ಬಂದು £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ.
ಯು,ಡಿ,ಆರ್ ನಂ 02/2016 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
             ದಿನಾಂಕ : 19-03-2016 ರಂದು 6-45 ಪಿ.ಎಮ್ ಕ್ಕೆ  ಆರೋಪಿ ನಂ  2) ನೀಲಿ ಬಣ್ಣದ ಸ್ವರಾಜ್ 843 XM  ನೊಂದಣಿ ಸಂಖ್ಯೆ ಕೆಎ-36 ಟಿಸಿ-1401 (Engine no-DHRJP11819) & ಟ್ರ್ಯಾಲಿನೇದ್ದರ ಮಾಲೀಕ ನೇದ್ದವನು ಆರೋಪಿ ನಂ  1) ಬಸವರಾಜ್ ತಂದೆ ದುರುಗಪ್ಪ , ವಯ:24 ವರ್ಷ, ಜಾ: ಮಾದಿಗ, :ನೀಲಿ ಬಣ್ಣದ ಸ್ವರಾಜ್ 843 XM  ನೊಂದಣಿ ಸಂಖ್ಯೆ ಕೆಎ-36 ಟಿಸಿ-1401 (Engine no-DHRJP11819) & ಟ್ರ್ಯಾಲಿ ನೇದ್ದರ ಚಾಲಕ, ಸಾ:ಬೂದಿವಾಳ ತಾ: ಸಿಂಧನೂರು.ನೇದ್ದವನಿಗೆ ನೀಲಿ ಬಣ್ಣದ ಸ್ವರಾಜ್ 843 XM  ನೊಂದಣಿ ಸಂಖ್ಯೆ ಕೆಎ-36 ಟಿಸಿ-1401 (Engine no-DHRJP11819) & ಟ್ರ್ಯಾಲಿಯನ್ನು ಮತ್ತು ಆರೋಪಿ ನಂ 04 ಇವನು ಆರೋಪಿ ನಂ 03 ನೇದ್ದವನಿಗೆ ಕೆಂಪು ಬಣ್ಣದ ಮಹಿಂದ್ರಾ 475 DI ಟ್ರ್ಯಾಕ್ಟರ್ Engine no-NCL0287 & ಟ್ರ್ಯಾಲಿಯನ್ನು ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೆ ಬೂದಿವಾಳ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿಯ ಸುಮಾರು 2000/- ರೂ ಬೆಲೆ ಬಾಳುವ ಮರಳನ್ನು ಕಳ್ಳತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ತುಂಬಿಕೊಂಡು ಮಾರಾಟ ಮಾಡಲು ಅನಧಿಕೃವಾಗಿ ಸಿಂಧನೂರು ನಗರಕ್ಕೆ ತೆಗೆದುಕೊಂಡು ಹೋಗಲು ಕೊಟ್ಟಿದ್ದಕ್ಕೆ ಅವರು ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಸಿಂಧನೂರಿಗೆ ತರುತ್ತಿದ್ದಾಗ ದಾರಿಯಲ್ಲಿ ಸಿಂಧನೂರು ನಗರದ ಕಮ್ಮವಾರಿ ಭವನದ ಕ್ರಾಸ್ ಹತ್ತಿರ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದುಕೊಂಡು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಅವುಗಳ ಚಾಲಕರುಗಳನ್ನು ದಸ್ತಗಿರಿ ಮಾಡಿಕೊಂಡು 8-00 ಪಿ.ಎಮ್ ಕ್ಕೆ ಠಾಣೆಗೆ ಬಂದು ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಹಿಂಬರಹದ ಮೂಲಕ ಆದೇಶಿಸಿ ಒಪ್ಪಿಸಿದ್ದರಿಂದ ಸಿಂಧನೂರು ನಗರ ಠಾಣೆ   ಗುನ್ನೆ ನಂ. 38/2016 , ಕಲಂ: 379 .ಪಿ.ಸಿ , 4, 4(1-A), 21 OF MMDR-1957, ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986.ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
                  ದಿನಾಂಕ: 19-03-2016 ರಂದು 11-30 .ಎಮ್ ಕ್ಕೆ ಆರೋಪಿ ನಂ 1) ತಾಯಣ್ಣ ತಂದೆ ಹನುಮಂತಪ್ಪ, ಟಿಪ್ಪರ್ ಲಾರಿ ನಂ KA-36 B-2152 ನೇದ್ದರ ಚಾಲಕ, ಸಾ: ನಂದಿಹಾಳ್ ತಾ: ಮಾನವಿ.  ಈತನು ಟಿಪ್ಪರ್ ಲಾರಿ ನಂ KA-36 B-2152 ನೇದ್ದರಲ್ಲಿ ಜಾಗೀರ ಪನ್ನೂರದಿಂದ ಸುಮಾರು ರೂ 18,000/- ಬೆಲೆ ಬಾಳುವ ಮರಳನ್ನು ಕಳುವಿನಿಂದ ತುಂಬಿಕೊಂಡು ಅನಧಿಕೃತವಾಗಿ ತೆಗೆದುಕೊಂಡು ಸಿಂಧನೂರು ನಗರದೊಳಗೆ ಬಂದಾಗ ಸಿಂಧನೂರು ನಗರದ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಕಾರ್ಯಾಲಯದ ಮುಂದೆ ಫಿರ್ಯಾದಿದಾರರು ಸಿಂಧನೂರು ಗ್ರಾಮ ಲೆಕ್ಕಾಧಿಕಾರಿಗಳ ಜೊತೆಗೆ ದಾಳಿ ಮಾಡಿದಾಗ ಆರೋಪಿ 01 ಇವನು ಟಿಪ್ಪರ್ ಲಾರಿ ಸಮೇತ ಸಿಕ್ಕಿ ಬಿದ್ದಿದ್ದು, ಮರಳು ತುಂಬಿದ ಟಿಪ್ಪರ ಲಾರಿಯನ್ನು ವಶಕ್ಕೆ ಪಡೆದು ಠಾಣೆಗೆ ತೆಗೆದುಕೊಂಡು ಬಂದು ತಮ್ಮ ವರದಿಯೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ವರದಿಯಲ್ಲಿ ಟಿಪ್ಪರ್ ಲಾರಿ ನಂ KA-36 B-2152 ನೇದ್ದರ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಮೇರೆಗೆ ಸಿಂಧನೂರು ನಗರ ಠಾಣೆ    ಗುನ್ನೆ ನಂ.37/2016 , ಕಲಂ: 379 .ಪಿ.ಸಿ , 4, 4(1-A), 21 OF MMDR-1957, ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986.ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
               ದಿನಾಂಕ : 19-3-2016 ರಂದು ರಾತ್ರಿ 11-30 ಗಂಟೆಗೆ ಪಿ.ಎಸ್.(ಕಾ.ಸು) ಮಾನವಿ ರವರು ಸಿ.ಪಿ. ಮಾನವಿರವರ ನೇತೃತ್ವದಲ್ಲಿ ರಾಜೊಳ್ಳಿ ಗ್ರಾಮದ ತುಂಗಾಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ  3 ಟಿಪ್ಪರ್ ಗಳನ್ನು ಜಪ್ತು ಮಾಡಿಕೊಂಡು ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ  '' ದಿನಾಂಕ   19-3-2016 ರಂದು ರಾತ್ರಿ 9-30 ಗಂಟೆಗೆ ) ಸೋಮಶೇಖರ್ ತಂದೆ ಭೀಮಣ್ಣ ವಯಾ 23 ವರ್ಷ ಜಾತಿ ಗೊಲ್ಲರ್ : ಟಿಪ್ಪರ್ ನಂ ಕೆ. 34/-0033 ನೇದ್ದರ ಚಾಲಕ ಸಾ: ಮಿಟ್ಟಿಮಲ್ಕಾಪೂರು ತಾ: ಜಿ: ರಾಯಚೂರು.2)  ಟಿಪ್ಪರ್ ನಂ ಕೆ. 34/-0033 ನೇದ್ದರ ಮಾಲಕ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲಾ.3) ಈರೇಶ ತಂದೆ ಭೀಮೇಶ ವಯಾ 23 ವರ್ಷ ಜಾತಿ ನಾಯಕ : ಟಿಪ್ಪರ್ ನಂ ಕೆ. 36/ಬಿ-2379 ನೇದ್ದರ ಚಾಲಕ ಸಾ: ಸಿದ್ರಾಮಪೂರು ತಾ: ಜಿ: ರಾಯಚೂರು.4)  ಟಿಪ್ಪರ್ ನಂ ಕೆ. 36/ಬಿ-2379 ನೇದ್ದರ ಮಾಲಕ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲಾ.5) ಮಿನಿ ಟಿಪ್ಪರ್ ನಂ .ಪಿ 28/ಟಿ. 6901 ನೇದ್ದರ ಚಾಲಕ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲಾ.6) ಮಿನಿ ಟಿಪ್ಪರ್ ನಂ .ಪಿ 28/ಟಿ. 6901 ನೇದ್ದರ ಮಾಲಕ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲಾ.ಚಾಲಕರು  ತಮ್ಮ ಮಾಲಕರು ಹೇಳಿದಂತೆ ರಾಜೊಳ್ಳಿ ಗ್ರಾಮದ ತುಂಗಾಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ತಮ್ಮ ಟಿಪ್ಪರ್ ಗಳಲ್ಲಿ  ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ಪಂಚರು ಮತ್ತು ಸಿಬ್ಬಂಧಿಯೊಂದಿಗೆ ಅಲ್ಲಿಗೆ ಹೋಗಿ ಧಾಳಿ ಮಾಡಿ 1) ಟಿಪ್ಪರ್ ನಂ ಕೆ. 34/-0033   : 2) ಟಿಪ್ಪರ್ ನಂ ಕೆ. 36/ಬಿ-2379  3) ಮಿನಿ ಟಿಪ್ಪರ್ ನಂ .ಪಿ 28/ಟಿ. 6901 ನೇದ್ದವುಗಳಲ್ಲಿ ಒಟ್ಟು 28 WÀ£À«ÄÃlgï ªÀÄgÀ¼ÀÄ C.Q gÀÆ 19,600/- ¨É¯É¨Á¼ÀĪÀzÀÄ ಮರಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಧಾಳಿ ಕಾಲಕ್ಕೆ ಒಬ್ಬ ಮಿನಿ ಟಿಪ್ಪರ್ ಚಾಲಕನು ಓಡಿ ಹೋಗಿದ್ದು, ಇಬ್ಬರು ಚಾಲಕರು ಸಿಕ್ಕಿದ್ದು, ಕಾರಣ ಟಿಪ್ಪರ್  ಚಾಲಕರು ಮತ್ತು ಅದರ ಮಾಲಕರ ಮೇಲೆ  ಕ್ರಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.76-2016 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-) ಎಮ್.ಎಮ್.ಡಿ.ಆರ್ 1957  & 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
               ¢£ÁAPÀ: 19/03/2016 gÀAzÀÄ ¸ÀÄgÉñÀ ¨ÉAqÉUÀÄA§¼À ¦J¸ïL zÉêÀzÀÄUÀð oÁuÉ.   gÀªÀÀjUÉ PÀȵÁÚ £À¢AiÀÄ wÃgÀ¢AzÀ mÁåçPÀÖgï£À°è CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛgÀĪÀ PÀÄjvÀÄ RavÀ ¨Áwä ªÉÄÃgÉUÉ ¦ügÁå¢zÁgÀÄ ¥ÀAZÀgÀÄ ªÀÄvÀÄÛ ¹§âA¢AiÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA. PÉ.J. 36 f.153 £ÉÃzÀÝgÀ°è PÀĽvÀÄPÉÆAqÀÄ ºÉÆÃV CgÀPÉÃgÀ - ©.UÀuÉÃPÀ¯ï gÀ¸ÉÛAiÀÄ°è ¥ÉmÉÆæÃ¯ï §APï ºÀwÛgÀ CPÀæªÀÄ ªÀÄgÀ¼ÀÄ vÀÄA©PÉÆAqÀ §AzÀ mÁåPÀÖgï£ÀÄß ¤°è¹ CzÀgÀ 1).mÁåPÀÖgï £ÀA. PÉ.J. 36 n.©.6182 £ÉÃzÀÝgÀ ZÁ®PÀ ºÉ¸ÀgÀÄ «¼Á¸À UÉÆwÛgÀĪÀÅ¢¯Áè.2). mÁåPÀÖgï £ÀA. PÉ.J. 36 n.©.6182 £ÉÃzÀÝgÀ ªÀiÁ°PÀ ºÉ¸ÀgÀÄ «¼Á¸À UÉÆwÛgÀĪÀÅ¢¯Áè. EªÀgÀÄUÀ½UÉ zÁR¯ÁwUÀ¼À ªÀÄvÀÄÛ ¥ÀgÀªÁ¤UÉ ¥ÀvÀæzÀ PÀÄjvÀÄ «ZÁj¹zÀÄÝ, ¸ÀzÀj mÁåPÀÖgï ZÁ®PÀ£ÀÄ AiÀiÁªÀÅzÉà zÁR¯Áw ªÀÄvÀÄÛ ¥ÀgÀªÁ¤UÉ ¥ÀvÀæªÀ£ÀÄß ¥ÀqÉzÀÄPÉÆArgÀĪÀÅ¢¯Áè ¸ÀzÀj ªÀÄgÀ¼À£ÀÄß PÀȵÁÚ £À¢AiÀÄ wÃgÀzÀ ºÉÃgÀÄAr UÁæªÀÄzÀ PÀqɬÄAzÀ vÀÄA©PÉÆAqÀÄ §A¢gÀĪÀÅzÁV w½¹zÀÝjAzÀ mÁåPÀÖgï£À°è vÀÄA©gÀĪÀ ªÀÄgÀ¼ÀÄ CPÀæªÀĪÁV ¸ÀgÀPÁgÀPÉÌ AiÀiÁªÀÅzÉà gÁdzsÀ£À PÀlÖzÉ PÀ¼ÀîvÀ£À¢AzÀ ¸ÁUÁl ªÀiÁqÀÄwÛgÀĪÀÅzÀÄ CAvÁ RavÀªÁVzÀÝjAzÀ  mÁåPÀÖgï£ÀÄß ¥Àj²Ã°¹ £ÉÆÃqÀ®Ä mÁåPÀÖgï £ÀA. PÉ.J.36 n.©.6182 CAvÁ EzÀÄÝ EzÀgÀ mÁæöå° £ÀA. £ÉÆÃqÀ®Ä PÉ.J.36 n.©. 6183 CAvÁ EzÀÄÝ ¸ÀzÀj mÁåPÀÖgï£À ZÁ®PÀ£À  ºÉ¸ÀgÀÄ «¼Á¸À «ZÁj¸À®Ä ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ  ¸ÀzÀj mÁåPÀÖgï£À°è ¸ÀĪÀiÁgÀÄ 1750/- ¨É¯É ¨Á¼ÀĪÀ ªÀÄgÀ¼À£ÀÄß vÀÄA©zÀÄÝ ¸ÀzÀj mÁåPÀÖgï£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ ¸ÀzÀj mÁåPÀÖgï ªÀiÁ®PÀ ªÀÄvÀÄÛ ZÁ®PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ¥ÀAZÀ£ÁªÉÄ ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹zÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA.74/2016  PÀ®A: 4(1A) ,21 MMRD ACT  &  379 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-

             ¢£ÁAPÀ 18/3/16 gÀAzÀÄ 1500 UÀAmÉUÉ ¥Àæ±ÁAvÀ PÁ¯ÉÆäAiÀÄ ¦üAiÀiÁð¢ J¸ï.ºÁ¢ðPÀ CUÀgÀªÁ¯ï vÀAzÉ f. ²æÃQ±À£À30 ªÀµÀð eÁw CUÀgÀªÁ¯ï G: ªÁå¥ÁgÀ ¸Á: ªÀÄ£É £ÀA. 1-11-1096 ¥Àæ±ÁAvÀ PÁ¯ÉÆä gÁAiÀÄZÀÆgÀÄ FvÀ£À ºÉAqÀw ¥ÀÆtÂðªÀÄ vÀªÀÄä ªÀÄ£ÉUÉ Qð ºÁQPÉÆAqÀÄ vÀÄAUÀ¨sÀzÀæPÉÌ ºÉÆÃVzÀÄÝ,  ¢£ÁAPÀ 19/3/16 gÀAzÀÄ 0600 UÀAmÉ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ªÀÄ£É ©ÃUÀ ªÀÄÄjzÀÄ M¼ÀUÉ ¥ÀæªÉò¹ ªÀÄ£ÉAiÀÄ°èzÀÝ ¨É½î, §AUÁgÀzÀ D¨sÀgÀtUÀ¼ÀÄ ªÀÄvÀÄÛ  £ÀUÀzÀÄ  MlÄÖ J¯Áè ¸ÉÃj CA.Q. gÀÆ.1,15,000/- ¨É¯É ¨Á¼ÀªÀÅUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ  oÁuÉ UÀÄ£Éß £ÀA.63/16 PÀ®A 457, 380  L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             ಯಾರೋ ಕಳ್ಳರು ದಿನಾಂಕ 27-02-2016 ರಂದು ಸಾಯಂಕಾಲ 4-30 ಗಂಟೆಯಿಂದ ಸಾಯಂಕಾಲ 4-45 ಗಂಟೆಯ ನಡುವಿನ  ಅವದಿಯಲ್ಲಿ ಮಟಮಾರಿ ಗ್ರಾಮದ ಶ್ರೀ ವೀರಭದ್ರೇಶ್ವರ ಗುಡಿಯಯಲ್ಲಿಟ್ಟಿದ್ದ  ಬೇಳ್ಳಿಯ ಪಾದುಕೆಗಳು ಅಂದಾಜು 10 ತೋಲೆಯ ಅ,ಕೀ-4000/- ನೇದ್ದವುಗಳನ್ನು ಯರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಪಾದುಕೆಗಳನ್ನು ಪತ್ತೆ ಮಾಡಲು ವಿನಂತಿ ಅಂತಾ ಮುಂತಾಗಿದ್ದ ಲಿಖಿತ ದೂರುನ್ನು ಬ್ಯಾಳಿ ಬಸವರಾಜಪ್ಪ ತಂದೆ ಬ್ಯಾಳಿ ಈರಣ್ನ 60 ವರ್ಷ ಜಾ,ಲಿಂಗಾಯತ –ಒಕ್ಕಲುತನ ಹಾಗೂ ಕಾರ್ಯದರ್ಶಿಗಳು ವೀರಭದೇಶ್ವರ ದೇವಸ್ಥಾನ ಮಟಮಾರಿ , gÀªÀgÀÄ ಹಾಜರಪಡಿಸಿದ್ದು, ಅದರ ಸಾರಾಂಶದ ಮೇಲಿನಂತೆ ಯರಗೇರಾ ಠಾಣಾ ಗುನ್ನೆ ನಂ 46/2016 ಕಲಂ454.380 ಐ,ಪಿ,ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ,

¸ÀÄ°UÉ ¥ÀæPÀgÀtzÀ ªÀiÁ»w:-
               ¦üAiÀiÁð¢ gÁeïPÀĪÀiÁgÀ vÀAzÉ zÁªÉÆÃzÀgÀ 50 ªÀµÀð G: ªÁå¥ÁgÀ ¸Á: ªÀÄ£É £ÀA. 1-10-15 CeÁzï £ÀUÀgÀ PÁAUÉæÃ¸ï ¥ÀPÀÑzÀ PÀbÉÃj JzÀÄjUÉ gÁAiÀÄZÀÆgÀÄ FvÀ£ÀÄ ªÀÄ£É £ÀA.1-10-15gÀ°è 40 ªÀµÀðUÀ½AzÀ ¨ÁrUÉ EzÀÄÝ, ¨ÁrUÉ ©qÀĪÀAvÉ J-1 1)¸ÉƪÀÄ £ÁUÀgÁeïUËqÀvÀAzÉ ¸ÉƪÀÄ£ÀUËqÀ 55 ªÀµÀðG: ªÁå¥ÁgÀ ¸Á: gÁAiÀÄZÀÆgÀÄ w½¹zÀÝjzÀ ¦üAiÀiÁð¢ zÁgÀ PÀÆqÀ¯Éà ©qÀ®Ä DUÀĪÀÅ¢®èªÉAzÀÄ PÉÆÃnð¤AzÀ EAdPÀë£ï DzÉñÀ vÀA¢zÀÄÝ, ¢£ÁAPÀ 5/3/16 gÀAzÀÄ 1145 UÀAmÉUÉ DgÉÆævÀgÀÄ ¦üAiÀiÁð¢zÁgÀ£ÀÄ ªÁ¸À«zÀÝ ªÀÄ£É M¼ÀUÉ CwPÀæªÀÄ ¥ÀæªÉñÀ ªÀiÁr ªÀÄ£ÉAiÀÄ°èzÀÝ ¨É½î, §AUÁgÀ & £ÀUÀzÀÄ ºÀt MlÄÖ CA.Q. 2,00,000/- ºÁUÀÆ EvÀgÉà ¸ÁªÀiÁ£ÀÄUÀ¼À£ÀÄß ºÉÆgÀUÀqÉ J¼ÉzÀÄ ºÁQ ºÀtªÀ£ÀÄß vÉUÉzÀÄPÉÆAqÀÄ ºÉÆÃUÀĪÁUÀ  ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉ CAvÁ EzÀÝ SÁ¸ÀV ¦üAiÀiÁ𢠸ÀA.83/2016 £ÉÃzÀÝgÀ ¸ÁgÁA±ÀzÀ ªÉÄðAzÀ gÁAiÀÄZÀÆgÀÄ ¥À²ÑªÀÄ  oÁuÉ UÀÄ£Éß £ÀA.64/16 PÀ®A 441, 392,506,324 ¸À»vÀ 34 L¦¹ CrAiÀÄ°è UÀÄ£Éß zÁR°¹ PÉÆAqÀÄ vÀ¤SÉ PÉÊPÉÆArzÉ.
J¸ï.¹./J¸ï.n.  ¥ÀæPÀgÀtzÀ ªÀiÁ»w:-
             ¦üAiÀiÁ𢠲æà §ÆzÉ¥Àà vÀAzÉ ºÀ£ÀĪÀÄAvÀ 45 ªÀµÀð eÁ: bÀ®ªÁ¢ G:MPÀÌ®ÄvÀ£ ¸Á: UÀ§ÆâgÀÄ zÁgÀ£À ªÀÄUÀ£ÀÄ J-1  F±À¥Àà vÀAzÉ §¸À°AUÀ¥Àà ºÀÆUÁgÀ G; mÉÊ®gïPÉ®¸À ºÀwÛgÀ §mÉÖ ºÉÆ°AiÀÄ®Ä ºÁQzÀÄÝ, vÀ£Àß vÀAzÉUÉ §mÉÖ vÀA¢¢ÝÃAiÀiÁ CAvÁ PÉýzÀÝjAzÀ ¦üAiÀiÁð¢ zÁgÀ J-1 UÉ ¥sÉÆÃ£ï ªÀiÁr PÉýzÀÄÝ, J-1, F±À¥Àà vÀAzÉ §¸À°AUÀ¥Àà ºÀÆUÁgÀ G; mÉÊ®gïPÉ®¸À J-2 2) zÉêÀ¥Àà vÀAzÉ ¸ÀÆUÀ¥Àà ¥ÀvÁÛgÀ E§âgÀÄ ¸Á:UÀ§ÆâgÀÄ E§âgÀÄ ¦AiÀiÁ𢠪ÀÄ£ÉUÉ ¢£ÁAPÀ 17/3/16 gÀAzÀÄ 1930 UÀAmÉ ¸ÀĪÀiÁjUÉ §AzÀÄ ªÀÄ£ÉAiÀÄ ¨ÁV®Ä ªÀÄÄjzÀÄ PÉʬÄAzÀ ¦üAiÀiÁð¢UÉ ºÉÆqÉ¢zÀÄÝ, dUÀ¼À ©r¸À®Ä §AzÀ ¦üAiÀiÁð¢AiÀÄ ºÉAqÀwUÉ PÉÊ »rzÀÄ J¼ÉzÁr C¥ÀªÀiÁ£À UÉƽ¹ ¦üAiÀiÁð¢AiÀÄ §® PÀÄwÛUÉUÉ vÀgÀÄazÀ UÁAiÀÄ ªÀiÁrzÀÝ®èzÉà ¦üAiÀiÁð¢UÉ eÁw JwÛ CªÁZÀå ±À§ÝUÀ½AzÀ ¨ÉÊzÁrgÀÄvÁÛgÉ CAvÁ PÉÆlÖ zÀÆj£À ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA.37/16 PÀ®A 323, 354, 504 gÉ/« 34 L¦¹ ªÀÄvÀÄÛ 3(1)(10), (11)J¸ï¹/J¸ïn PÁAiÉÄÝ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
C¥ÀºÀgÀt ¥ÀæPÀgÀtzÀ ªÀiÁ»w:-
            ¢£ÁAPÀ: 17-03-2016 gÀAzÀÄ ªÀÄzÁåºÀß 12-00 UÀAmÉ ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ d£ÀvÁ PÁ¯ÉÆäAiÀÄ°è ¦üAiÀiÁ𢠲æêÀÄw gÁ©AiÀiÁ UÀAqÀ ªÀiÁ§Ä¸Á¨ï, ªÀAiÀÄ:45ªÀ, eÁ:ªÀÄĹèA, G: ªÀÄ£ÉPÉ®¸À, ¸Á:zsÀqÉøÀÆÎgÀÄ, vÁ: ¹AzsÀ£ÀÆgÀÄ , ºÁ.ªÀ: d£ÀvÁ PÁ¯ÉÆä ¹AzsÀ£ÀÆgÀÄ  FPÉAiÀÄ  ªÀÄUÀ¼ÁzÀ ±À¨Á£Á ªÀAiÀÄ:16ªÀ, FPÉAiÀÄÄ ºÉÆ°UÉ AiÀÄAvÀæ vÀgÀ¨ÉÃwUÉ ºÉÆÃUÀĪÀ ¸ÀªÀÄAiÀÄzÀ°è ¸ÀzÀj ±À¨Á£Á¼À£ÀÄß AiÀiÁgÉÆà AiÀiÁªÀÅzÉÆà GzÉÝñÀPÉÌ C¥ÀºÀj¹PÉÆAqÀÄ ºÉÆÃVgÀ§ºÀÄzÀÄ CAvÁ EzÀÝ ºÉýPÉ ¦üAiÀiÁðzÀzÀ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ ¥Éưøï oÁuÁ UÀÄ£Éß £ÀA.39/2016, PÀ®A.366 L¦¹ ¥ÀæPÁgÀ UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.03.2016 gÀAzÀÄ 35 ¥ÀææPÀgÀtUÀ¼À£ÀÄß ¥ÀvÉÛ ªÀiÁr 4700/--  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.