Thought for the day

One of the toughest things in life is to make things simple:

13 Jul 2016

Reported Crimes


  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-

         ದಿನಾಂಕ 11 -7-2016 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿ ಶ್ರೀ ನಿತೀನ್  ತಂದೆ ಸತ್ಬೀರ ಸಿಂಗ್ ವಯಾ 32 ವರ್ಷ ಎಸ್.ಬಿ. ಬ್ಯಾಂಕ ಮ್ಯಾನೇಜರ್ ಸಾ: ಕಾಕತೀಯ ಶಾಲೆಯ ಹತ್ತಿರ ಮಾನವಿ EªÀgÀÄ ಠಾಣೆಗೆ ಹಾಜರಾಗಿ  ಕಂಪ್ಯೂಟರಿನಲ್ಲಿ ಬೆರಳಚ್ಚು ಮಾಡಿದ ಒಂದು ದೂರನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ '' ತಾನು ಮಾನವಿ ಶಾಖೆಯ ಎಸ್.ಬಿ. ಬ್ಯಾಂಕಿನಲ್ಲಿ ಮ್ಯಾನೇಜರ್ ಅಂತಾ ಕೆಲಸ ಮಾಡಿಕೊಂಡು ಇದ್ದು, ದಿನಾಂಕ    8-7-2016 ರಂದು ತಾನು ಮತ್ತು ತಮ್ಮ ಬ್ಯಾಂಕಿನ ಸಿಬ್ಬಂದಿ ಕೂಡಿ ರಾತ್ರಿ 8-30 ಗಂಟೆಯ ವರೆಗೆ ಬ್ಯಾಂಕಿನ ಒಳಗೆ ಹೆಚ್ಚುವರಿ ಕೆಲಸ ಮಾಡಿಕೊಂಡು ನಂತರ ಬ್ಯಾಂಕಿನ ಕಿಟಕಿ, ಬಾಗಿಲುಗಳನ್ನು ಲಾಕ್ ಮಾಡಿಕೊಂಡು ಹೋಗಿದ್ದು, ದಿನಾಂಕ 9-7-2016 ರಂದು 2 ನೇ ಶನಿವಾರ ಮತ್ತು ಮಾರನೆಯ ದಿವಸ ರವಿವಾರ ರಜೆ ಇದ್ದುದರಿಂದ ಇಂದು ದಿನಾಂಕ 11-7-2016 ರಂದು ಮುಂಜಾನೆ 9-30 ಗಂಟೆಗೆ ತಾನು ಮತ್ತು ತಮ್ಮ ಸಿಬ್ಬಂದಿ ಬ್ಯಾಂಕಿಗೆ ಬಂದು ಬ್ಯಾಂಕಿ ಬೀಗಗಳನ್ನು ತೆಗೆದು ಒಳಗಡೆ ಹೋಗಿ ನೋಡಲಾಗಿ ಯಾರೋ ಕಳ್ಳರು ಬ್ಯಾಂಕಿನ ಹಿಂದಿನ ಕಿಟಕಿಯ ಜಾಲರಿಯನ್ನು ಮೇಲಕ್ಕೆ ಎತ್ತಿ ಬೆಂಡ್ ಮಾಡಿ ಕಿಟಕಿಯ ಕಬ್ಬಿಣದ ಗ್ರಿಲ್ ರಾಡನ್ನು ಕೊರೆದು ಬ್ಯಾಂಕನ್ನು ಕಳುವು ಮಾಡಲು ಪ್ರಯತ್ನಿಸಿದ್ದು, ಯಾವದೇ ಹಣ ವಗೈರೆ ಕಳುವು ಆಗಿರುವದಿಲ್ಲಾ. ಕಾರಣ ಕಳವು ಮಾಡಲು ಪ್ರಯತ್ನಿಸಿದವರನ್ನು ಪತ್ತೆ ಮಾಡಿ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಸಾರಾಂಶದ  ಮೇಲಿಂದ ಮಾನವಿ ಠಾಣಾ ಗುನ್ನೆ ನಂ 147/2016 ಕಲಂ 454, 457, 380, 511  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.  
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ: 11-07-2016 ರಂದು ಮಧ್ಯಾಹ್ನ 01-30 ಗಂಟೆ ಸುಮಾರಿಗೆ ಮೃತ :  ಆರ್ ನಾಗೇಶ್ವರರಾವ್ ತಂದೆ ಆರ್ ಸತ್ಯಂ, 60 ವರ್ಷ, ಕಮ್ಮಾ, ಒಕ್ಕಲುತನ/ಮದುವೆ ಬ್ರೋಕರ್, ಸಾ:ಆದರ್ಶ ಕಾಲೋನಿ, ಸಿಂಧನೂರು  FvÀ£ÀÄ vÀ£Àß ಮೋಟಾರ ಸೈಕಲ್ ನಂ: ಕೆಎ-36/ಇಎಫ್-2399 ನೇದ್ದರ ಮೇಲೆ ಸಿಂಧನೂರು ಗಂಗಾವತಿ ಮುಖ್ಯ ರಸ್ತೆ ಮೇಲೆ ಇ ಜೆ ಹೊಸಳ್ಳಿ ಕ್ಯಾಂಪ್ ಹತ್ತಿರ ಕೃಷ್ಣದೇವರಾಯ ಶಾಲೆಯ ಕ್ರಾಸ್ ಹತ್ತಿರದ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ ಗಂಗಾವತಿ ರಸ್ತೆ ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ನಡೆಸಿಕೊಂಡು ಹೋಗಿ ನಿಯಂತ್ರಣ ತಪ್ಪಿ ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದ್ದಿದ್ದರಿಂದ ತಲೆಗೆ ಭಾರಿ ಒಳಪೆಟ್ಟಾಗಿದ್ದು, ಬಲಕಿವಿಯಲ್ಲಿ ರಕ್ತ ಬಂದಿದ್ದು, ಇತರೆ ಕಡೆಗಳಲ್ಲಿ ತೆರಚಿದ ಗಾಯಗಳಾಗಿದ್ದು, ಚಿಕಿತ್ಸೆ ಕುರಿತು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಸೇರಿಕೆ ಮಾಡಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆ ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೊರಟಿದ್ದಾಗ ದಾರಿ ಮಧ್ಯದಲ್ಲಿ ದಢೇಸ್ಗೂರು ಸಮೀಪದಲ್ಲಿ ಚೇತರಿಸಿಕೊಳ್ಳದೇ ಸಂಜೆ 4-00 ಗಂಟೆ ಸುಮಾರಿಗೆ ಆರೋಪಿತನು ಮೃತಪಟ್ಟಿರುತ್ತಾನೆ ಅಂತಾ ಕೊಟ್ಟ ಗಣಕೀಕೃತ ದೂರಿನ ಮೇಲಿಂದ ಸಿಂಧನೂರು ಸಂಚಾರಿ ಠಾಣೆ ಗುನ್ನೆ ನಂ: 41/2016 ಕಲಂ: 279, 304() ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA© ¥ÀæPÀgÀtzÀ ªÀiÁ»w:-
             ಫಿರ್ಯಾಧಿ  ºÀÄ°UɪÀÄä UÀA  ¥ÁªÀÄ¥Àà ªÀ, 25 eÁw.ªÀiÁ¢UÀ G ºÉÆ®ªÀÄ£ÉPÉ®¸À ¸Á. ªÀiÁlÆgÀ ºÁ ªÀ. G¥Àà®zÉÆrØ ¹ÃªÀiÁ ಮತ್ತು ಆರೋಪಿvÀgÁzÀ zÀÄgÀÄUÀªÀÄä UÀA PÀ£ÀPÀ¥Àà 60 eÁw ªÀiÁ¢UÀ G ºÉÆ®ªÀÄ£ÉPÉ®¸À  ªÀÄÄvÀÛªÀÄä UÀA «ÃgÉñÀ ªÀ. 32 eÁw ªÀiÁ¢UÀ®Qëà UÀA ²ªÀ¥Àà  ªÀ.23 eÁw ªÀiÁ¢UÀ ±ÁªÀÄ¥Àà vÀA ¥ÁªÀÄ¥Àà ªÀ. 20 eÁw ªÀiÁ¢UÀ²ªÀ¥Àà vÀA PÀ£ÀPÀ¥Àà ªÀ, 25 eÁw ªÀiÁ¢UÀ ¸Á. J¯ÁègÀÄ ªÀiÁlÆgÀ ºÁ ªÀ. G¥Àà®zÉÆrØ  ¹ÃªÀiÁ vÁ. ¹AzsÀ£ÀÆgÀ EªÀgÀÄUÀ¼ÀÄ  ಸಂಭಂಧಿಕರಿದ್ದು ಫಿರ್ಯಾಧಿದಾರಳು ಉಪ್ಪಲದೊಡ್ಡಿ ಸೀಮಾಂತರದಲ್ಲಿರುವ ತಮ್ಮ ಹೊಲದಲ್ಲಿ ತನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು   ಫಿರ್ಯಾಧಿಯ ಮನೆಯ ಪಕ್ಕದಲ್ಲಿ    ಆರೋಪಿತರ ಮನೆ ಇದ್ದು  ಮನೆಯ ಮುಂದೆ ಕಸ ಬಳಿಯುವ ವಿಷಯದಲ್ಲಿ  ಫಿರ್ಯಾಧಿದಾರಳೊಂದಿಗೆ ಆರೋಪಿತರು ಜಗಳ ಮಾಡುತ್ತಿದ್ದು ಇತ್ತು , ದಿನಾಂಕ 11-7-2016 ರಂದು ಮದ್ಯಾಹ್ನ 3-30 ಗಂಟೆಯ ಸುಮಾರು  ಫಿರ್ಯಾಧಿದಾರಳು ತನ್ನ ಮನೆಯ ಮುಂದೆ ಕಸ ಬಳಿಯುವಾಗ ಆರೋಪಿತರ ದನಗಳು ಫಿರ್ಯಾಧಿದಾರಳ ಬಣವಿಗೆ ಬಿದ್ದಿದ್ದು ಅದನ್ನು ನೋಡಿ  ಫಿರ್ಯಾಧಿದಾರಳು ಆರೋಪಿತರಿಗೆ ನಿಮ್ಮ ದನಗಳನ್ನು ಹೊಡೆದುಕೊಳ್ಳಿರಿ ಅಂತಾ ಹೇಳಿದ್ದಕ್ಕೆ ಆರೋಪಿ ನಂ 01 ಈಕೆಯು ಫಿರ್ಯಾಧಿ ಹತ್ತಿರ ಬಂದು ಎನಲೆ ಸೂಳೆ   ನಮಗೇನು ಹೇಳಲಿಕ್ಕೆ ಬಂದಿಯೆನಲೆ ನೀನೆ ಹೋಗಿ ದನಗಳನ್ನು ಓಡಿಸು ಅಂತಾ ಅಂದವಳೆ ತನ್ನ ಕೈಯಿಂದ ಫಿರ್ಯಾಧಿಯ ಕಪಾಳಕ್ಕೆ ಹೊಡೆದಳು ಆಗಾ ಆರೋಪಿ ನಂ 2 ಮತ್ತು 3  .4 .5 ನೇದ್ದವರು ಗುಂಪು ಕಟ್ಟಿಕೊಂಡು  ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದವರೆ  ಈ ಸೂಳೆ ಸಲುವಾಗಿ ನಮಗೆ ಸಾಕಾಗಿ ಹೋಗಿದೆ ಇವತ್ತು ಇವಳನ್ನು ಬಿಡುವದೆ ಬೇಡ  ಅಂತಾ ಅಂದವರೆ ಅದರಲ್ಲಿ ಆರೋಪಿ ನಂ 2.3.4 ಇವರು ಕೈಯಿಂದ ಮೈಕೈಗೆ ಹೊಡೆದು  ಅವಾಚ್ಯವಾದ ಶಬ್ದಗಳಿಂಧ ಬೈದರು  ಆರೋಪಿ ನಂಬರ  05  ಬಂದವನೆ  ಫಿರ್ಯಾಧಿಗೆ ಅವಾಚ್ಯವಾಗಿ ಬೈದು ಕಾಲಿನಿಂಧ ಹೊಟ್ಟೆಗೆ ಒದ್ದು ಆಕೆಯ ಕೂದ®Ä ಹಿಡಿದು ಎಳೆದಾಡಿ ಅವಮಾನ ಮಾಡಿದನು .ಆಗಾ ಜಗಳ ಬಿಡಿಸಲು ಬಂದ ಫಿರ್ಯಾಧಿಯ ಗಂಡನಿಗೆ ಆರೋಪಿ ನಂ 5 ಈತನು ತನ್ನ ಕೈಯಲ್ಲಿದ್ದ  ಬಡಿಗೆಯಿಂದ ಮೈ ಕೈಗೆ ಹೊಡೆದು ಒಳಪೆಟ್ಟುಗೊಳಿಸಿ  ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ  ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಕಾರಣ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ  ಹೇಳಿಕೆಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA;  100/2016 PÀ®A. 143.147.148.504.323.324.354.506  gÉ/« 149  L¦¹ CrAiÀÄ°è  ಪ್ರಕರಣ ದಾಖಲಿಸಿ ತನಿಖೆ  ಕೈಕೊArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-

          ದಿನಾಂಕ 11-07-2016 ರಂಧು ¦üರ್ಯಾದಿ ಪ್ರಮೀಳಾ ಪಿ,ಡಿ,ಓ ಕಮಲಾಪೂರು ಗ್ರಾಮ ಪಂಚಾಯತ  gÀªÀರು ಕಮಲಾಪೂರು ಗ್ರಾಮ ಪಂಚಾಯತಿಯಲ್ಲಿದ್ದಾಗ, ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ, ರಾಯಚೂರಿನ ತಾಲೂಕ ಪಂಚಾಯತ ಯಿಂದ ಗೊಪಾಲ್ ರವರು ಪೈಪಲೈನ್ ಕಾಮಗಾರಿ ಸಂಬಂದ ಸಹಿ ಮಾಡಲು ರಾಯಚೂರುಗೆ ಬರಲು ತಿಳಿಸಿದ್ದರಿಂದ ಕರ್ತವ್ಯದ ಮೇಲೆ ಮದ್ಯಾಹ್ನ 3-15 ಗಂಟೆಗೆ ಕಮಲಾಪೂರು ದಿಂದ ರಾಕೇಶ ಕುಮಾರ ಕಾರ್ಯದರ್ಶಿ ಇವರ ಮೊಟಾರ್ ಸೈಕಲ್ ನಂ ಕೆ,ಎ-36 ಇ,ಜೆ-2340 ನೆದ್ದರ ಮೇಲೆ ಉಡಮಗಲ್ ಮಾರ್ಗವಾಗಿ, ರಾಯಚೂರುಗೆ ಹೊಗುತ್ತಿರುವಾಗ ಕಮಲಾಪೂರು-ಉಡಮಗಲ್ ರೋಡಿನ ಮೇಲೆ, ಹೂವಿನ ಹಳ್ಳದ ಹತ್ತಿರ ಹೊಗುತ್ತಿರುವಾಗ ಮಳೆ ಬಂದಿದ್ದರಿಂದ ರಸ್ತೆಯ ಪಕ್ಕದಲ್ಲಿರುವ, ಬನ್ನಿ ಗಿಡದ ಹತ್ತಿರ ಮೋಟಾರ್ ಸೈಕಲ್ ನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ,ಬನ್ನಿ ಗಿಡದ ಕೇಳಗೆ ಫೀರ್ಯಾದಿದಾರರು ಮತ್ತು ಸಾಕ್ಷಿದಾರರು,ನಿಂತಿದ್ದಾಗ ಉಡಮಗಲ್ ರೋಡ್ ಕಡೆಯಿಂದ ಶಿವಪ್ಪ ತಂದೆ ತಿಮ್ಮಯ್ಯ ಸಾ,ಅನ್ವರ  ಈತನು ತನ್ನ  ಬುಲೋರ ನಂ-ಕೆ,ಎ-36 ಎ-5633 ನೆದ್ದನ್ನು ಫೀರ್ಯಾದಿದಾರರು ನಿಂತ ಸ್ಥಳದ ಹತ್ತಿರ ವೇಗವಾಗಿ ಬಂದಿದ್ದು,ಇದರಿಂದ  ಹೆದರಿ ಹೊಲದಲ್ಲಿ ಓಡಿ ಹೊಗಿದ್ದು,ಮೋಟಾರ್ ಸೈಕ¯ï ಟಕ್ಕರ ಕೊಟ್ಟಿದ್ದು, ಇದರಿಂಧ  ಮೋಟಾರ್ ಸೈಕಲ್ ಕೇಳಗೆ ಬಿದ್ದು ಡ್ಯಾಮೇಜ ಆಗಿದ್ದು ಫೀರ್ಯಾದಿದಾರರು  ಯಾಕೇ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟಿದ್ದಿ, ಅಂತಾ ಕೇಳಿದ್ದಕ್ಕೆ,ಶಿವಪ್ಪ  ನಿಮಗೆ ಯಾವುದೇ ಗಾಯಗಳು ಆಗಿಲ್ಲವಲ್ಲ, ನಾನು ಬೆಕಂತಲೇ ಗುದ್ದಿದ್ದು,ನಿವು ಪೈಪಲೈನ್ ಕಾಮಗಾರಿಗೆ ಸಹಿ ಮಾಡಲು ರಾಯಚೂರುಗೆ ಹೊಗಬಾರದು ಅಂತಾ ಗುದ್ದಿ ನಿಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು,ಏನು? ಮಾಡಿಕೊಳ್ಲುತ್ತಿರಿ ಮಾಡಿಕೊಳ್ಲಿ? ಅಂತಾ ಬೈದಾಡಿದ್ದು,ಅಂತಾ ಮುಂತಾಗಿ ಇದ್ದ ಮೇರೆಗೆ ಯರಗೇರಾ ಪೊಲೀಸ್ ಠಾಣಾ ಗುನ್ನ ನಂ 116/2016 ಕಲಂ 353.427,504 ಐ,ಪಿ,ಸಿ ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂrgÀÄvÁÛgÉ.
J¸ï.¹./J¸ï.n. PÁAiÉÄÝ ¥ÀæPÀgÀtzÀ ªÀiÁ»w:-
            ದಿನಾಂಕ 12/07/2016 ರಂದು ಬೆಳಿಗ್ಗೆ 11.00 ಗಂಟೆಗೆ  ಫಿರ್ಯಾದಿ zsÀ£À®Qëöä UÀAqÀ eÁdð, 45 ªÀµÀð, ªÀiÁ¢UÀ, ºÉÆ®ªÀÄ£É PÉ®¸À ¸Á: GªÀĽ ¥À£ÀÆßgÀÄ  FPÉAiÀÄÄ ತನ್ನ ಗಂಡನೊಂಧಿಗೆ ಹಾಜರಾಗಿ ತನ್ನ ೊಂದು ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂಧರೆ, ಫಿರ್ಯಾದಿದಾರಳು ತನ್ನ ಹೊಲದಲ್ಲಿ ಮನೆಯನ್ನು ಮಾಡಿಕೊಂಡಿದ್ದು ಅವರ ಜಾಗೆಯಲ್ಲಿ ಈಗ್ಗೆ 3-4 ವರ್ಷಗಳಿಂದ 1] f. ¥Àæ¨sÁPÀgï gÁªï vÀAzÉ ®Qëöä¥ÉgÀĪÀiÁ®ØPÀªÀiÁä¸Á:GªÀĽ¥À£ÀÆßgÀÄ2] f. ªÀÄ°èPÁdÄð£ï gÁªï vÀAzÉ ®Qëöä ¥ÉgÀĪÀiÁ®Ø , PÀªÀiÁä ¸Á: GªÀĽ ¥À£ÀÆßgÀÄ
3]ZÉ£ÀßPÉñÀªÀgÁªïPÀªÀiÁä¸Á:GªÀĽ¥À£ÀÆßgÀÄ4] PÀÈ¥ÁzÉë UÀAqÀ ZÉ£ÀßPÉñÀªÀgÁªï PÀªÀiÁä ¸Á: GªÀĽ ¥À£ÀÆßgÀÄ EªÀgÀÄUÀ¼ÀÄ
ಗುಡಿಸಲು ಹಾಕಿಕೊಂಡಿದ್ದು ಹಿಂದೆ ಫಿರ್ಯಾದಿ ಮನೆಯವರು ಅವರಿಗೆ  ನೀವು ಹಾಕಿದ ಜೋಪುಡಿ ನಮ್ಮ ಹೊಲದಲ್ಲಿ ಇದ್ದು ಜೋಪುಡಿಯನ್ನು ಕಿತ್ತುವಂತೆ ಹೇಳಿದ್ದು ಬಗ್ಗೆ ಆಗಾಗ ಬಾಯಿ ಆಗಿದ್ದು ಆರೋಪಿತರು ಫಿರ್ಯಾದಿ ಮನೆಯವರ ಮೇಲೆ ಸಿಟ್ಟು ಇಟ್ಟಿದ್ದು ಇಂದು ದಿನಾಂಕ 12/07/16 ರಂದು ಬೆಳಿಗ್ಗೆ 10.00 ಗಂಠೆಗೆ ಆರೋಪಿತರು ತಮ್ಮ ಜೋಪುಡಿಗಳಿಗೆ ಲೈಟನ್ನು ಹಾಕಿಸಿಕೊಳ್ಳುವ ಸಲುವಾಗಿ ಕಂಬಗಳನ್ನು ಹಾಕಿಸುತ್ತಿದ್ದು ಅದನ್ನು ನೋಡಿ ಫಿರ್ಯಾದಿ ಹಾಗೂ ಆಕೆಯ ಗಂಡ ಜಾರ್ಜ  ಇಬ್ಬರೂ ನಮ್ಮ ಝಾಗೆಯಲ್ಲಿ ಜೋಪುಡಿಯನ್ನು ಹಾಕಿದ್ದು ಅಲ್ಲದೇ ಈಗ ಲೈಟಿನ ಕಂಬಗಳನ್ನು ಹಾಕಿಸುತ್ತಿದ್ದೀರಿ  ಅಂತಾ ಕೇಳಿದ್ದಕ್ಕೆ ಆರೋಪಿತರು ಸಮಾನ ಉದ್ದೇಶ ದಿಂದ ಕೊಲೆ ಮಾಡುವ ಉದ್ದೇಶ ಹೊಂದಿ  ಗಡಾರ್, ಮಚ್ಚಿನಿಂದ ಫಿರ್ಯಾದಿ ಹಾಗೂ ಆಕೆಯ ಗಂಡನಿಗೆ ಹೊಡೆ ಬಡೆ ಮಾಡಿ  ರಕ್ತಗಾಯ ಹಾಗೂ ಒಳಪೆಟ್ಟುಗೊಳಿಸಿದ್ದು ಇರುತ್ತದೆ. ಕಾರಣ  ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 148/16 ಕಲಂ 307,323,324,354,504,506 ಸಹಿತ 345 .ಪಿ.ಸಿ & 3(1)(10) ಎಸ್.ಸಿ./ಎಸ್.ಟಿ. ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.  
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :12.07.2016 gÀAzÀÄ 73 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.