¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ºÀÄqÀÄV PÁuÉ ¥ÀæPÀgÀtzÀ ªÀiÁ»w:-
 ಪಿರ್ಯಾದಿ ²æÃªÀÄw £ÁUÀªÀÄä UÀAqÀ dAiÀÄ¥Àà, 32 ªÀµÀð, eÁ:
ªÀiÁ¢UÀ, G: ªÀÄ£ÉUÉ®¸À, ¸Á: D±Á¥ÀÆgÀÄ, vÁ: gÁAiÀÄZÀÆgÀÄ (9482775999) EªÀgÀ ಮಗಳಾದ ಕು. ಐಶ್ವರ್ಯ,
ವಯಾ: 16 ವರ್ಷ
ಈಕೆಯು ಪ್ರಥಮ ಪಿಯುಸಿ ಯನ್ನು ಟ್ಯಾಗೋರ ಸ್ಮಾರಕ 
ಕಾಲೇಜ್ ರಾಯಚೂರುನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಒಂದು
ವಾರದಿಂದ ಉಡುಮಗಲ್ ಖಾನಾಪೂರು ಗ್ರಾಮದ ಮಹೇಶ ತಂದೆ ರಾಮಯ್ಯ 30 ವರ್ಷ ಅಟೋ ಚಾಲಕ ಈತನು ಆಗಾಗ ಪಿರ್ಯಾದಿಯ
ಮನೆಯ
ಹತ್ತಿರ ಬಂದು ತಿರುಗಾಡುತ್ತಿದ್ದು, ಅದಕ್ಕೆ ಪಿರ್ಯಾದಿ ಮತ್ತು ಪಿರ್ಯಾದಿಯ ಗಂಡ ಆತನಿಗೆ ನೀನು ಈ
ಕಡೆ ಏಕೆ ಬರುತ್ತಿದ್ದಿ ಅಂತಾ ಹೇಳಿದ್ದೆವು, ದಿನಾಂಕ: 07-10-2014 ರಂದು ಬೆಳಗ್ಗೆ 0800 ಗೆ ಪರೀಕ್ಷೆ ಇದೆ
ಅಂತಾ ಟ್ಯಾಗೋರ ಸ್ಮಾರಕ  ಕಾಲೇಜ್ ಗೆ ಹೋಗಬೇಕು ಅಂತಾ ಹೇಳಿದ್ದರಿಂದ ತನ್ನ
ದೊಡ್ಡಪ್ಪನ ಗಾಡಿಯ ಮೇಲೆ ಕಳುಹಿಸಿಕೊಟ್ಟಿದ್ದು ದೊಡ್ಡಪ್ಪನು ಕಾಲೇಜ ಹತ್ತಿರ ಬಿಟ್ಟಿದ್ದು ನಂತರ
ಮಧ್ಯಾಹ್ನ 11.30 ಗಂಟೆಗೆ ವಾಪಸ್ ಮನೆಗೆ ಬರಬೇಕಾಗಿದ್ದು ತನ್ನ ಮಗಳು ವಾಪಸ್ ಬರಲಿಲ್ಲಾ,ಇದರಿಂದ
ಪಿರ್ಯಾದಿಗೆ ತಿಳಿದು ಬಂದಿದ್ದೆನಂದರೇ, ತನ್ನ ಮಗಳು ಐಶ್ವರ್ಯಳಿಗೆ ಅಪ್ರಾಪ್ತ ವಯಸ್ಸಿನ ಹುಡುಗಿ
ಅಂತಾ ಗೊತ್ತಿದ್ದು ಮತ್ತು ತನಗೆ ಮದುವೆ ಆಗಿ ಒಂದು ಗಂಡು ಮಗು ಇದ್ದು, ಇದಲ್ಲದೇ
ಐಶ್ವರ್ಯಳನ್ನು  ದಿನಾಂಕ- 07-10-2014 ರಂದು
ಬೆಳಿಗ್ಗೆ 08.00 ಗಂಟೆಯಿಂದ ಮಧ್ಯಾಹ್ನ12.00 ಗಂಟೆಯ ಮಧ್ಯದ ಅವಧಿಯಲ್ಲಿ ಮಹೇಶನು ಅಪಹರಿಸಿಕೊಂಡು
ಹೋಗಿರುತ್ತಾನೆ, ಈತನ ಮೇಲೆ ಕಾನೂನು ಕ್ರಮ ಜರುಗಿಸಿಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ ¥À²ÑªÀÄ ಠಾಣಾ
ಗುನ್ನೆ ನಂ: 172/2014 ಕಲಂ 366 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿ
ತನಿಖೆ ಕೈಕೊಂಡೆನು.
  £ÀAvÀgÀ
¸ÀzÀj ¥ÀæPÀgÀtzÀ C¥ÀºÀgÀtPÉÆÌ¼ÀUÁzÀ/PÁuÉAiÀiÁzÀ ªÀÄ»¼É ¥ÀvÉÛ
PÀÄjvÀÄ E°èAiÀĪÀgÉUÉ ¸ÁPÀµÀÄÖ ¥ÀæAiÀÄwß¹zÁUÀÆå E£ÀÆß ¥ÀvÉÛAiÀiÁVgÀĪÀÅ¢¯Áè,
PÁgÀt C¥ÀºÀgÀ¼ÁzÀ/PÁuÉ ªÀÄ»¼ÉAiÀÄ
¨sÁªÀavÀæ ºÁUÀÆ ZÀºÀgÉ ¥ÀnÖAiÀÄ£ÀÄß vÀªÀÄä ¥ÀwæPÉAiÀÄ°è ¥ÀæPÀluÉ ªÀiÁr,
¸ÁªÀðd¤PÀjUÉ PÁuÉAiÀiÁzÀ ªÀÄ»¼ÉAiÀÄ §UÉÎ K£ÁzÀgÀÆ ªÀiÁ»w ¹PÀÌ°è ¦.J¸ï.L ¥À²ÑªÀÄ oÁuÉ ªÉÆ.£ÀA.9480803847,
¥À²ÑªÀÄ ¥Éưøï oÁuÉ zÀÆ.¸ÀASÉå :08532-232570 CxÀªÁ gÁAiÀÄZÀÆgÀÄ f¯Áè ¥ÉÆ°Ã¸ï
PÀAmÉÆæÃ¯ï gÀƪÀiï zÀÆ.¸ÀASÉå : 08532-235635 (100)  UÉ ªÀiÁ»w w½¸ÀĪÀAvÉ PÉÆÃgÀ¨ÉÃPÁV
vÀªÀÄä°è  «£ÀAw.
PÁuÉAiÀiÁzÀ ªÀÄ»¼ÉAiÀÄ ZÀºÀgÉ ¥ÀnÖ F
PɼÀV£ÀAwgÀÄvÀÛzÉ. 
| 
   
1 
 | 
  
   
PÁuÉAiÀiÁzÀ
  ªÀÄ»¼ÉAiÀÄ ºÉ¸ÀgÀÄ ªÀÄvÀÄÛ «¼Á¸À 
 | 
  
  PÀÄ.L±ÀéAiÀÄð
  vÀAzÉ dAiÀÄ¥Àà , 16 ªÀµÀð, eÁ: ªÀiÁ¢UÀ 
  G: «zÁåyð, ¸Á: D±Á¥ÀÆgÀÄ vÁ- gÁAiÀÄZÀÆgÀÄ   | 
 
| 
   
2 
 | 
  
   
°AUÀ 
 | 
  
   
ªÀÄ»¼É  
 | 
 
| 
   
3 
 | 
  
   
JvÀÛgÀ  
 | 
  
   
5’3 ¦Ãmï 
 | 
 
| 
   
4 
 | 
  
   
PÀÆzÀ®Ä  
 | 
  
   
GzÀÝ£ÉAiÀÄ
  PÀ¥ÀÄà PÀÆzÀ®Ä 
 | 
 
| 
   
5 
 | 
  
   
ªÉÄʧtÚ 
 | 
  
   
PÉA¥ÀÄ
  ªÉÄʧtÚ 
 | 
 
| 
   
6 
 | 
  
   
ªÀÄÄR 
 | 
  
   
PÉA¥ÀÄ §tÚ
  zÀÄAqÀ£ÉAiÀÄ  ªÀÄÄR 
 | 
 
| 
   
7 
 | 
  
   
ªÉÄÊPÀlÄÖ 
 | 
  
   
¸ÁzsÁgÀt
  ªÉÄÊPÀlÄÖ 
 | 
 
| 
   
8 
 | 
  
   
zsÀj¹zÀ
  GqÀÄ¥ÀÄ 
 | 
  
   
PÉA¥ÀÄ ªÀÄvÀÄÛ ©½ «Ä²ævÀ ZÀÆrzÁgÀ 
 | 
 
| 
   
9 
 | 
  
   
ªÀiÁvÀ£ÁqÀĪÀ
  ¨ÁµÉ 
 | 
  
   
vÉ®ÄUÀÄ,
  PÀ£ÀßqÀ, 
 | 
 
| 
   
10 
 | 
  
   
¥Á®PÀgÀ
  ºÉ¸ÀgÀÄ, zÀÆ. ¸ÀA. 
 | 
  
   
²æÃªÀÄw £ÁUÀªÀÄä UÀAqÀ
  dAiÀÄ¥Àà, 32 ªÀµÀð, eÁ: ªÀiÁ¢UÀ, G: ªÀÄ£ÉUÉ®¸À, ¸Á: D±Á¥ÀÆgÀÄ, vÁ:
  gÁAiÀÄZÀÆgÀÄ (9482775999) 
 | 
 
EvÀgÉ ¥ÀæPÀgÀtzÀ ªÀiÁ»w:-
             ದಿನಾಂಕ 09.10.2014 ರಂದು ರಾತ್ರಿ  9.00 ಗಂಟೆ
ಸುಮಾರಿಗೆ  ಫಿರ್ಯಾದಿ ²æÃªÀÄw ±ÁgÀzÀªÀÄä UÀAqÀ £ÀgÀ¸À¥Àà ªÀAiÀiÁ: 48 ªÀµÀð
eÁ: £ÁAiÀÄPÀ G: ºÉÆ®-ªÀÄ£ÉPÉ®¸ÀÀ ¸Á: ¸ÀUÀªÀÄPÀÄAmÁ FPÉಯು  ತಮ್ಮ
ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ
ಆರೋಪಿತ£ÁzÀ ZÉÆÃ¼ÉÃAzÀæ vÀAzÉ £ÀgÀ¸À¥Àà  ªÀAiÀiÁ: 24 ªÀµÀð
eÁ: £ÁAiÀÄPÀ G: MPÀÌ®ÄvÀ£À ¸Á: ¸ÀUÀªÀÄPÀÄAmÁ FvÀ£ÀÄ ಬಂದು
ಫಿರ್ಯಾದಿಯನ್ನು ತಡೆದು ನಿಲ್ಲಿಸಿ ,“ ಎಲೇ ಸೂಳೆ ನನಗೆ 2,000 ಹಣ ಕೊಡು” ಅಂತಾ
ಅವಾಚ್ಚವಾಗಿ ಬೈದಿದ್ದಲ್ಲದೆ ನೀನು ನಮ್ಮ ಆಟೋ ಯಾಕೆ ಮಾರಿದ್ದಿ ನನಗೆ ನಮ್ಮ ಆಟೋ ತಂದು ಕೊಡು ಅಂತಾ ಕೇಳಿದ್ದಕ್ಕೆ, ಫಿರ್ಯಾದಿಯು ನಾನು ಬೇರೆಯವರ ಹತ್ತಿರ ಸಾಲ ಮಾಡಿದ್ದು ಆ ಸಾಲ ಕೊಡಲು ಆಗದ್ದರಿಂದ ನಾನು ಆ ಆಟೋವನ್ನು ಅವರಿಗೆ ಮಾರಿದ್ದೇನೆ ಅಂತಾ ಹೇಳಿದ್ದಕ್ಕೆ,ಆರೋಪಿತನು ಫಿರ್ಯಾದಿಗೆ ಮೈಕೈಗೆ ಹೊಡೆದು
ಮೂಕಪೆಟ್ಟುಗೊಳಿಸಿದ್ದಲ್ಲದೇ “ ಈ ದಿವಸ ಉಳಿದುಕೊಂಡಿದ್ದಿ ಇನ್ನೊಮ್ಮೆ ಸಿಕ್ಕರೇ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ” ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ
zÀÆj£À ªÉÄðAzÀ AiÀiÁ¥À®¢¤ß ¥Éưøï oÁuÉ gÁAiÀÄZÀÆgÀÄ
UÀÄ£Éß £ÀA: 105/2014 PÀ®A: 341 ,323, 504, 506,
L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 
UÁAiÀÄzÀ ¥ÀæPÀgÀtzÀ ªÀiÁ»w:-
      ದಿನಾಂಕ
10/10/14 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ಫಿರ್ಯಾದಿ ಗನ್ಯಾ ತಂದೆ ಡಾಕ್ಯಾ , 65 ವರ್ಷ.
ಲಮಾಣಿ, ಒಕ್ಕಲುತನ ಸಾ : ಮುರಾನಪೂರ ತಾಂಡಾ ಹಾಗೂ ಆತನ ಹೆಂಡತಿ ಈರಮ್ಮ ಕೂಡಿ ಮನೆಯ ಮುಂದೆ
ನಿಂತಾಗ ಮನೆಗೆ ಸಮೀಪದಲ್ಲಿ ಚನ್ನಪ್ಪ ತಂದೆ ಪಡ್ತ್ಯಾ , ವೆಂಕಟೇಶ ತಂದೆ ಬಾಷಾ ಹಾಗೂ ಫಿರ್ಯಾದಿ
ಅಳಿಯ ಗುಂಡಪ್ಪ ಇವರುಗಳು ಮಾತನಾಡುತ್ತಾ ನಿಂತಿದ್ದು ಅವರನ್ನು ನೋಡಿ ಫಿರ್ಯಾದಿ ಅವರಿಗೆ ‘’ಕಾಲುವೆಗೆ ನೀರು ಬಿಟ್ಟಾರ ನಮ್ಮವು
ಟೇಲೆಂಡ್ ಭೂಮಿ ಇದ್ದು ಮೇಲ್ಗಡೆ ರೈತರು ಕಾಲುವೆಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ನೀರನ್ನು
ತಮ್ಮ ಹೊಲಗಳಿಗೆ ಹರಿಸುತ್ತಿದ್ದು ಇದರಿಂದ ಕಾಲುವೆಗೆ ನೀರು ಬಂದಿಲ್ಲ, ಕಾಲುವೆಗುಂಟ ಹೋಗಿ ನೋಡಿ
ನೀರು ತರುಬಿದ್ದರೆ ಕಲ್ಲುಗಳನ್ನು ಕಿತ್ತಿ ನೀರನ್ನು ಬಿಟ್ಟುಕೊಂಡು ಬರೋಣ’’ ಅಂತಾ ಹೇಳಿದ್ದಕ್ಕೆ ಚೆನ್ನಪ್ಪ ಹಾಗೂ
ವೆಂಕಟೇಶ ಆಗಲಿ ಅಂತಾ ಹೇಳಿದರು. ಆದರೆ ಗುಂಡಪ್ಪನು ಹಳೇಯ ದ್ವೇಷದಿಂದ ‘’ ಏನಲೇ ಲಂಗಾ ಸೂಳೆ ಮಗನೇ, ನೀನು
ನಮ್ಮೊಂದಿಗೆ ಮಾತನಾಡುವದಿಲ್ಲ, ನೀರನ್ನು ಬಿಟ್ಟುಕೊಂಡು ಬರೋಣ ಅಂತಾ ನನಗೆ ಹೆಂಗ ಕರೆತೀಯಲೇ ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು
ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ತಲೆಗೆ ಹೊಡೆಯಲು ಬಂದಾಗ ಫಿರ್ಯಾದಿಯು ತನ್ನ
ಎಡಗೈಯನ್ನು ಅಡ್ಡ ತಂದಿದ್ದಕ್ಕೆ ಮುಂಗೈ ಮಣಿಕಟ್ಟಿನ ಹತ್ತಿರ ಕಲ್ಲಿನ ಏಟು ಬಿದ್ದು ಭಾರಿ
ಒಳಪೆಟ್ಟಾಗಿ ಮಣಿಕಟ್ಟಿನ ಹತ್ತಿರ ಬಾವು ಬಂದು 
ಎಲುಬು ಮುರಿದಂತಾಗಿರುತ್ತದೆ  ಕಾರಣ
ಗುಂಡಪ್ಪ ತಂದೆ ಕೀರ್ಯಾ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ. ಅಂತಾ ಮುಂತಾಗಿ ಇದ್ದ
ದೂರಿನ ಆಧಾರದ ಮೇಲಿಂದ ªÀiÁ£À« ಠಾಣಾ ಗುನ್ನೆ ನಂ. 276/14 ಕಲಂ 504,326,506 ಐ.ಪಿ.ಸಿ
ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು
ಇರುತ್ತದೆ.  
AiÀÄÄ.r.Dgï. ¥ÀæPÀgÀtzÀ ªÀiÁ»w:-
         ªÀÄÈvÀ zÉêÀgÀqÉØ¥Àà vÀAzÉ ªÀÄ®è¥Àà,
eÁ:°AUÁAiÀÄvÀ, 40ªÀµÀð, G:MPÀÌ®ÄvÀ£À, ¸Á:UÉÆÃ£ÀªÁgÀ, vÁ:°AUÀ¸ÀUÀÆgÀÄ,
ºÁ:ªÀ:§¸Á¥ÀÆgÀ, vÁ:ªÀiÁ£À« EvÀ£ÀÄ ºÉÆmÉÖUÉ ¸ÀjAiÀiÁV K£À£ÀÄß w£ÀßzÉÃ
¢£ÁAPÀ:10/10/2014 gÀAzÀÄ 16-00 UÀAmÉUÉ PÀ«vÁ¼ÀzÀ PÀ£ÀPÀzÀÄUÁð ¨Ágï±Á¥À ºÀwÛgÀ
«¥ÀjÃvÀªÁV PÀÄrzÀÄ ªÀÄ®VPÉÆArzÁÝUÀ, ªÀÄ®VzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ.
EvÀ£À ¸Á«£À°è ¨ÉÃgÉà AiÀiÁªÀÅzÉà ¸ÀA±ÀAiÀÄ«gÀĪÀÅ¢®è CAvÁ ªÀÄÄAvÁV
¦üAiÀiÁð¢üzÁgÀgÀÄ  ¤ÃrzÀ ºÉýPÉAiÀÄ ¸ÁgÁA±ÀzÀ ªÉÄðAzÀ PÀ«vÁ¼À ¥Éưøï
oÁuÉAiÀÄ AiÀÄÄrDgï £ÀA:14/2014 PÀ®A:174¹Dg惡 ¥ÀæPÁgÀ ¥ÀæPÀgÀt zÁR°¹PÉÆAqÀÄ
vÀ¤SÉ PÉÊPÉÆAqÉ£ÀÄ. 
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
            
ದಿನಾಂಕ:
10-10-2014 ರಂದು 1-30 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ದೋಬಿಗಲ್ಲಿ ಹತ್ತಿರ ಇರುವ ಗಾಯತ್ರಿ ಟಿಫಿನ್ ಸೆಂಟರ್ ಮುಂದಿನ ರಸ್ತೆಯಲ್ಲಿ ಗಂಗಪ್ಪ ಈತನು ಕಾಲ್ನಡಿಗೆಯಲ್ಲಿ ಚನ್ನಮ್ಮ ಸರ್ಕಲ್ ಕಡೆಯಿಂದ ಎಮ್.ಜಿ ಸರ್ಕಲ್ ಕಡೆಗೆ ಬರುವಾಗ ಎದುರಿಗೆ ಎಮ್.ಜಿ ಸರ್ಕಲ್ ಕಡೆಯಿಂದ ಆರೋಪಿತ£ÁzÀ  ಲಂಕೆಪ್ಪ ಮೋಟರ್ ಸೈಕಲ್ ನಂ.ಕೆಎ-36/ಎಕ್ಸ್-7289 ನೇದ್ದರ ಸವಾರ    ಸಾ: ಬಪ್ಪೂರು ರಸ್ತೆ ಸಿಂಧನೂರು .  FvÀ£ÀÄ  ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ.ಕೆಎ-36/ಎಕ್ಸ್-7289 ನೇದ್ದನ್ನು ಹಿಂದುಗಡೆ ರಾಜ ಈತನನ್ನು ಕೂಡಿಸಿಕೊಂಡು  ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಗಂಗಪ್ಪನಿಗೆ
ಟಕ್ಕರ್ ಕೊಟ್ಟಿದ್ದರಿಂದ ಗಂಗಪ್ಪನಿಗೆ ತಲೆಗೆ ಬಲವಾದ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು, ಆರೋಪಿ ಮತ್ತು ರಾಜ ಇವರು ಸಹ ಮೋಟರ್ ಸೈಕಲ್ ಸಮೇತ
ಕೆಳಗೆ ಬಿದ್ದು ಆರೋಪಿತನಿಗೆ ಬಲಗಣ್ಣಿನ ಹುಬ್ಬಿಗೆ ರಕ್ತಗಾಯ ,
ಕಾಲು ಮತ್ತು ಕೈಗಳಿಗೆ ತರಚಿದಗಾಯಗಳಾಗಿದ್ದು, ರಾಜನಿಗೆ ಬಲಭುಜಕ್ಕೆ ಒಳಪೆಟ್ಟಾಗಿದ್ದು
ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ¹AzsÀ£ÀÆgÀÄ £ÀUÀgÀ  ಠಾಣಾ ಗುನ್ನೆ ನಂ.230/2014,
ಕಲಂ.279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ .
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-      
                   gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 11.10.2014 gÀAzÀÄ 116 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   25,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.
