Thought for the day

One of the toughest things in life is to make things simple:

26 Jul 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆøÀzÀ ¥ÀæPÀgÀtzÀzÀ ªÀiÁ»w:-
         ಫಿರ್ಯಾದಿ ಶಾಂತರಾಜ್ ತಂದೆ ಚೋಟಂಜಿರಾವ್, ವಯ:61, :ಏಜೆಂಟ್ , ಸಾ: ಕಡೆಬಾಗಿಲು, ಪೊ. ಆನೆಗುಂದಿ, ತಾ: ಗಂಗಾವತಿ, ಜಿ: ಕೊಪ್ಪಳ FvÀ£ÀÄ  ಆರೋಪಿತರ1 )ಎಲ್.ಮಹಾದೇವರೆಡ್ಡಿ ಎಮ್.ಡಿ ಮೈತ್ರಿ ಪ್ಲಾಂಟೇಶನ್ ಮತ್ತು  ಹಾರ್ಟಿಕಲ್ಚರ್ ಪ್ರೈವೇಟ್ ಲಿಮಿಟೆಡ್, ಸಾ:ಓಂಗೋಲ್ ºÁUÀÆ EvÀgÉ 8 d£ÀgÀ ಮೈತ್ರಿ ಪ್ಲಾಂಟೇಶನ್ ಮತ್ತು  ಹಾರ್ಟಿಕಲ್ಚರ್ ಪ್ರೈವೇಟ್ ಲಿಮಿಟೆಡ್ ಸಿಂಧನೂರು ಶಾಖೆಯಲ್ಲಿ ಕಲೆಕ್ಷನ್ ಏಜೆಂಟ್ ಅಂತಾ ನೇಮಕಗೊಂಡ ಗಂಗಾವತಿ ಮತ್ತು ಕೊಪ್ಪಳ ಕಡೆಯ ಗ್ರಾಹಕರಿಂದ ವಿವಿಧ ಡೆಪಾಸಿಟ್ ಸ್ಕೀಮ್ ಗಳಿಗೆ ಹಣ ಡೆಪಾಸಿಟ್ ಮಾಡಿಸಿಕೊಂಡು ಸಿಂಧನೂರು ಶಾಖೆಯಲ್ಲಿ ಹಣ ಜಮಾ ಮಾಡಿದ್ದು , ಆರೋಪಿತರು ಸದರಿ ಫಿರ್ಯಾದಿಯು ಡೆಪಾಸಿಟ್ ಮಾಡಿದ ಹಣವನ್ನು ಎತ್ತಿಹಾಕುವ ಉದ್ದೇಶದಿಂದ ಆಫಿಸ್ ಬಂದ್ ಮಾಡಿಕೊಂಡು ಫಿರ್ಯಾದಿಯ ಸಂಪರ್ಕಕ್ಕೆ ಸಿಗದೇ ಮತ್ತು ಗ್ರಾಹಕರ ಮೆಚ್ಯೂರಿಟಿ ಆದ ಹಣವನ್ನು ರಿಟರ್ನ್ ಮಾಡದೇ ಫಿರ್ಯಾದಿಗೆ ಮತ್ತು ಗ್ರಾಹಕರಿಗೆ ಮೋಸ ಮಾಡಿ ನಂಬಿಕೆದ್ರೋಹ ಮಾಡಿದ್ದು ಇರುತ್ತದೆ . ಫಿರ್ಯಾದಿಯು ಆಗಸ್ಟ್/2013 ರಲ್ಲಿ ಸಿಂಧನೂರು ಶಾಖೆಗೆ ಬಂದಾಗ ಆರೋಪಿತರು ಆಫಿಸ್ ಬಂದ್ ಮಾಡಿಕೊಂಡು ಹೋದ ಬಗ್ಗೆ ತಿಳಿದಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂ.79/2014 ನೇದ್ದರ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.172/2014 ,ಕಲಂ. 420, 406, 120(ಬಿ) ಸಹಿತ 34 ಐಪಿಸಿ ಮತ್ತು ಕಲಂ. 79 & 80 ಚಿಟ್ ಫಂಡ್ ಕಾಯ್ದೆ-1982 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
UÁAiÀÄzÀ ¥ÀæPÀgÀtzÀ ªÀiÁ»w:-
  ದಿನಾಂಕ 26/07/2014  ರಂದು ಮುಂಜಾನೆ 7-30 ಗಂಟೆ ಸುಮಾರಿಗೆ  ಫಿರ್ಯಾಧಿ ²æÃPÀ£ÀPÀ¥Àà vÀA¢ ©üêÀÄ¥Àà 21 ªÀµÀð PÀÆ° PÉ®¸À eÁ.®A¨Át  ¸Á:dPÉÌgÀªÀÄqÀÄ FvÀ£ÀÄ  ಆರೋಪಿತgÁzÀ 1)ªÀiÁ£À¥Àà vÀA¢ ±ÀAPÀgÀ¥Àà 21 ªÀµÀð 2) ¥ÁAqÀ¥Àà vÀA¢ ±ÀAPÀgÀ¥Àà 35 ªÀµÀð 3)¤AUÀ¥Àà vÀA¢ ±ÀAPÀgÀ¥Àà 27 ªÀµÀð 4) ZÀAzÀ¥Àà vÀA¢ ±ÀAPÀgÀ¥Àà 38 ªÀµÀð ¸Á.dPÉÌgÀ ªÀÄqÀÄ  EªÀgÀÄUÀ¼À ಮನೆಗೆ ಪುನಾದಲ್ಲಿ ದುಡಿದ ದುಡ್ಡನ್ನು ಕೇಳಲು ಹೋದಾಗ ಆರೋಪಿತರೆಲ್ಲರು ಸೇರಿ ಮನೆ ಯಿಂದ ಹೊರಗಡೆ ಬಂದು ನಿನಗೆ ಯಾವುದೆ ಹಣ ಕೊಡುವದಿಲ್ಲ ನಮ್ಮ ಮನೆ ಹತ್ತಿರ ಹಣಕೆಳಲಿಕ್ಕೆ ಬಂದಿದ್ದಿಯಾ ಯಷ್ಟು? zÉÊರ್ಯ ಅಂತಾ ನನ್ನೊಂದಿಗೆ & ನನ್ನ ತಂದೆಯೊಂದಿಗೆ ಜಗಳತೆಗೆದು  ಮಾನಪ್ಪನು  ಕೊಡಲಿ ಕಾವಿನಿಂದ ನನ್ನ ಬುಜಕ್ಕೆ ಹೊಡೆದದ್ದರಿಂದ ಒಳಪೆಟ್ಟಾಗಿದ್ದು & ಪಾಂಡಪ್ಪನು ಚಪ್ಪಲಿ ಯಿಂದ ಹೊಡೆದನು ನಿಂಗಪ್ಪನು ಕಟ್ಟಿಗೆಯಿಂದ ರಟ್ಟೆಗೆ ಹೊಡೆದನು ಚಂದಪ್ಪನು ಎದೆಮೇಲಿನ ಅಂಗಿ ಹಿಡಿದು ಎಳದಾಡಿದನು    ಎಲ್ಲರೂ ಕೂಡಿ ಅವಾಚ್ಯವಾಗಿ ಬೈದು ಇನ್ನೊಂದು ಸಲ ನಮ್ಮ ಮನೆಹತ್ತಿರ ಹಣ ಕೇಳಲಿಕ್ಕೆ ಬಂದರೆ ಇಲ್ಲೆ ಮುಗಿಸುತ್ತೆವೆ .ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಅಂತಾ  ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 118/2014 PÀ®A.324,504,506,355,gÉ/« 34 L¦¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.07.2014 gÀAzÀÄ    175 ¥ÀæPÀÀgÀtUÀ¼À£ÀÄß ¥ÀvÉÛ ªÀiÁr    32,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.