Thought for the day

One of the toughest things in life is to make things simple:

31 Mar 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

            ದಿನಾಂಕ; 29.03.2016 ರಂದು ಸಂಜೆ 4.00 ಗಂಟೆಗೆ ಫಿರ್ಯಾದಿ ಶಶಿರೇಖಾ ಗಂಡ ಮಣಿಕಂಠ ವಯಾ; 22 ವರ್ಷ ಜಾತಿ: ಭೋವಿ ಉ: ಮನೆಕೆಲಸ ಸಾ: ಇಂದಿರ ನಗರ ರಾಯಚೂರು ಠಾಣೆಗೆ ಹಾಜರಾಗಿ ಕನ್ನqsÀದಲ್ಲಿ ಬರೆದ ದೂರು ನಿಡಿದ್ದು ತನ್ನ ಸ್ವಂತ ಊರು ಇಲಕಲ್ ಇದ್ದು ತನ್ನ ತಂದೆ ತಾಯಿ 10 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ನಮ್ಮ ಚಿಕ್ಕಪ್ಪ ವೆಂಕಟೇಶ  ಎಂಬುವವರು  ತನಗೆ 2012 ರಲ್ಲಿ ರಾಯಚೂರು ಇಂದಿರಾ ನಗರದಲ್ಲಿ ಇರುವ ಮಣಿಕಂಠ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆಯನ್ನು ನಮ್ಮ ಚಿಕ್ಕಪ್ಪನೇ ಇಲಕಲ್ ದಲ್ಲಿ ಮಾಡಿದ್ದು ಇರುತ್ತದೆ. ನಾನು ರಾಯಚೂರುರಿಗೆ ಬಂದ ನಂತರ ನಮ್ಮ ಅತ್ತೆ ರಂಗಮ್ಮ ಮಾವ ಮಹೇಂದ್ರ ನನ್ನ ಮೈದುನ ಶೇಖರ ನನ್ನ ಗಂಡ  ಎಲ್ಲರೂ ಒಂದೇ ಮನೆಯಲ್ಲಿ ಇರುತ್ತಿದ್ದೇವು 3 ವರ್ಷಗಳಿಂದ ಅಂದರೆ ದಿನಾಂಕ: 14.09.2013 ರಿಂದ ನಂತರ ದಿನಗಳಲ್ಲಿ ನನ್ನ ಗಂಡನು ನನ್ನ ಮೆಲೆ ಅನುಮಾನಿಸುತ್ತಾ ಸಂಶಯ ಪಡುತ್ತಿದ್ದನು.ಮತ್ತು ನನ್ನ ಅತ್ತೆ ನನ್ನ ಗಂಡ ಾಗಾಗ್ಗೆ ವಿನಾಕಾರಣ ಜಗಳ ತಗೆದು ಹೊಡೆ ಬಡೆ ಮಾಡುತ್ತಿದ್ದರು ಮತ್ತು ನನ್ನ ಮೈದುನ ಶೇಖರ ಕೂಡ ಹೊಡೆ ಬಡೆ ಮಾಡುತ್ತಿದ್ದನು.3 ಜನರಿಂದ ನನಗೆ ಮಾನಸಿಕ ಹಾಗೂ ದೈಹಿಕ ಕೊಡುತ್ತಿದ್ದರು. ದಿನಾಂಕ:28.03.2016 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ನನ್ನ ಗಂಡ,ಅತ್ತೆ,ಮೈದುನ ಎಲ್ಲರೂ ಸೇರಿಕೊಂಡು ವಿನಾಕಾರಣವಾಗಿ ಜಗಳ ತಗೆದು ಎಲೆ ಸೂಳೇ ನಿನನ್ನನ್ನೂ ಕೊಂದು ಹಾಕುತ್ತೇವೆ ಎಂದು ನನ್ನ ಗಂಡ ಇಟ್ಟಿಗೆ ತಗೆದುಕೊಂಡು ನನ್ನ ಎಡಗಾಲಿನ ಮೊಣಕಾಲಿಗೆ ಹೊಡೆದಿದ್ದು ನಾನು ಕೆಳಗೆ ಬಿಳಲು ನನ್ನ ಮೈದುನ ಶೇಖರ ಬಂದು ಸೂಳೇಯದು ಬಹಳ ಕಿರಿ ಕಿರಿ ಮನೆಯಲ್ಲಿ ಆಗಿದೆ ಎಂದು ನನಗೆ ಕೈಯಿಂದ ಹೊಡೆದು ಕೂದಲು ಹಿಡಿದು ಎಳೆದಾಡಿದ್ದು ನನ್ನ ಅತ್ತೆ ಬಂದು ಇಸ್ತ್ರಿ ಪೇಟ್ಟಿಗೆ ತಗೆದುಕೊಂಡು ಬಂದು ನನ್ನ ತಲೆಯ ಹಿಂಬಾಗದಲ್ಲಿ ಹೊಡೆದಿದ್ದು ಅದರಿಂದ ನನಗೆ ರಕ್ತಗಾಯವಾಗಿದ್ದು ಇರುತ್ತದೆ.ಆಗ ಎಲ್ಲರೂ ಸೇರಿ ನನ್ನನ್ನೂ ಮನೆಯಿಂದ ಹೊರಗೆ ಹಾಕಿ ಈರನ್ನು ಸಹ ಕೊಡದೆ ದೈಹಿಕವಾಗಿ ಸಿಂಸೆ ಕೊಟ್ಟಿರುತ್ತಾರೆ. ವಿಷಯವನ್ನು ನಮ್ಮ ಚಿಕ್ಕಪ್ಪ ವೆಂಕಟೇಶ ಅವರಿಗೆ ಫೋನ್ ಮಾಡಿ ತಿಳಿಸಲು ಅವರು ಬಂದು ನನ್ನನ್ನೂ ದಿನಾಂಕ:28.03.2016 ರಂದು ರಾತ್ರಿ ನನಗೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತಾರೆ. ಆದ್ದರಿಂದ ನನ್ನ ಗಂಡ,ಅತ್ತೆ.ಮೈದುನನ ಮೆಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಇದ್ದ ಸಾರಾಂಶದ ಮೇಲಿA ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 22/2016 ಕಲಂ 323.324.354.498()504.506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊAಡು ತನಿಖೆ ಕೈಗೊಂಡಿದ್ದು ಇರುತ್ತದೆ.
                ಫಿರ್ಯಾದಿ ²æêÀÄw ಶಬಾನಾಬೇಗಂ ಗಂಡ ಖಾಸೀಂಖಾನ, ವಯಾ: 32 ವರ್ಷ, ಜಾ:ಮುಸ್ಲೀಂ, : ,ಮನೆಗೆಲಸ, ಸಾ: ಸಗಮಕುಂಟಾ FPÉ ತಂಗಿ ಮೃತ ಪಟ್ಟಾಗಿನಿಂದ )C§ÄÝ® vÀAzÉ gÁeÁ¸Á§ 2) ±Á®A vÀAzÉ gÁeÁ¸Á§3) Dj¥sÁ UÀAqÀ ±Á®A J®ègÀÆ eÁ: ªÀÄĹèÃA, ¸Á: ¸ÀUÀªÀÄPÀÄAmÁ ನೇದ್ದವರು ಫಿರ್ಯಾದಿಗೆ ನಿಮ್ಮ ತಂಗಿ ಶಾಕೀರಾ ಬೇಗಂ ಸತ್ತು ಹೋಗಿದ್ದಾಳೆ ಆಕೆಯ ಮಕ್ಕಳ ಪಾಲನೆ ಪೋಷಣೆ ಮಾಡಲು ಈಗ ಆರೋಪಿ ನಂ 1 ನೇದ್ದವನಿಗೆ ನಿಮ್ಮ ಇನ್ನೊಬ್ಬ ತಂಗಿಯಾದ ಶಾಹಿನಳನ್ನು ಕೊಟ್ಟು ಲಗ್ನ ಮಾಡಿಕೊಡು ಅಂತಾ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಲ್ಲದೇ . ಗ್ರಾಮದಲ್ಲಿ ಎಲ್ಲಿ ನಿಂತರೂ ಫಿರ್ಯಾದಿಗೆ ಅವಾಚ್ಚವಾಗಿ ಬೈಯುವುದು ಮಾನಸಿಕವಾಗಿ ಚುಚ್ಚಿ ಮಾತನಾಡುವದು ಮಾಡುತ್ತಿದ್ದರು. ದಿನಾಂಕ 28.03.2016 ರಂದು ಮದ್ಯಾಹ್ನದ ಸಮಯದಲ್ಲಿ ಆರೋಪಿ ಆರಿಫಾ ಇವಳು ಬಾಯಿಗೆ ಬಂದಂತೆ ಬೈದಿದ್ದರಿಂದ ಮನಸ್ಸಿಗೆ ಹಚ್ಚಿಕೊಂಡು ಸಾಯುವದು ಸೂಕ್ತ ಅಂತಾ ನಿರ್ದರಿಸಿ ಮದ್ಯಾಹ್ನ 3.00 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿದ್ದ ಸಿಲೆಂಡರ ಗ್ಯಾಸ್ ನಿಂದ ಸೀರೆಗೆ ಬೆಂಕಿ ಹಚ್ಚಿಕೊಂಡಿದ್ದರಿಂದ ಫಿರ್ಯಾದಿಯ ಸಂಪೂರ್ಣ ದೇಹದ ಭಾಗ ಸುಟ್ಟಿದ್ದು ಇರುತ್ತದೆCAvÁ PÉÆlÖ zÀÆj£À ªÉÄðAzÀ .   AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 17/2016 PÀ®A: 504,498(J) ಸಹಿತ 34 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
              ದಿನಾಂಕ : 29-3-16 ರಂದು ಮದ್ಯಾಹ್ನ 2-00   ಗಂಟೆಗೆ ಪಿರ್ಯಾದಿದಾರಾದ ಶ್ರೀ ವೆಂಕೋಬಾ ತಂದೆ ಹುಚ್ಚಯ್ಯ ಊರಲಗಡ್ಡಿ ವಯಾ 41 ವರ್ಷ ಜಾತಿ ನಾಯಕ : ಒಕ್ಕಲುತನ ಸಾ: ಪೋತ್ನಾಳ ತಾ: ಮಾನವಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಅದರಲ್ಲಿಯ ಸಾರಾಂಶವೇನೆಂದರೆ, ''  ದಿನಾಂಕ 20-3-2016 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆತನ ಸ್ನೇಹಿತನಾದ ರಾಘಪ್ಪ ತಂದೆ ಲಚಮಣ್ಣ ಲಿಂಗಾಯತ ಸಾ: ರಾಮತ್ನಾಳ ಇಬ್ಬರು ಕೂಡಿ ಪೋತ್ನಾಳ ಗ್ರಾಮದ ತಮ್ಮ ಮನೆಯಿಂದ ತನ್ನ ಸ್ವಂತ  ಹೀರೋ ಸ್ಪೆಲೆಂಡರ್ ಪ್ರೂವ್ ಮೋಟಾರ ಸೈಕಲ್ ನಂ KA 36/EF-8512 ನೇದ್ದನ್ನು ತೆಗೆದುಕೊಂಡು ಪೋತ್ನಾಳ ಗ್ರಾಮದ ಜನತಾ ಕಾಲೋನಿಯ ಹತ್ತಿರ ಇರುವ ವಿಶ್ವಭಾರತಿ ಶಾಲೆಯ ವಾರ್ಷಿಕ ಸಮಾರಂಭದ ನಿಮಿತ್ಯ ಶಾಲೆಗೆ ಹೋಗಿ, ಶಾಲೆಯ ಹೊರಗಡೆ ಮೋಟಾರ ಸೈಕಲನ್ನು ನಿಲ್ಲಿಸಿ, ಹ್ಯಾಂಡಲ್ ಲಾಕನ್ನು ಮಾಡಿ ಶಾಲೆಯ ಒಳಗೆ ಹೋಗಿ ಮಕ್ಕಳ ಕಾರ್ಯಕ್ರಮವನ್ನು ನೋಡುತ್ತಾ ಕುಳಿತುಕೊಂಡಿದ್ದು, ಅರ್ಧ ಗಂಟೆಯ ನಂತರ ಅಂದಾಜು 10-30 ಗಂಟೆಯ ಸುಮಾರಿಗೆ ಇಬ್ಬರು ಶಾಲೆಯಿಂದ ಹೊರಗೆ ಬಂದು ತನ್ನ ಮೋಟಾರ ಸೈಕಲ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲು ಅಲ್ಲಿ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಅಲ್ಲಿಯೇ ಸುಮಾರು ಜನರನ್ನು ವಿಚಾರಿಸಿ, ಕಾರ್ಯಕ್ರಮ ಮುಗಿಯುವವರೆಗೆ ಅಲ್ಲಿಯೇ ಇದ್ದು, ಎಲ್ಲಾ ಮೋಟಾರ ಸೈಕಲ್ ಗಳು ಹೋಗುವವರೆಗೆ ನೋಡಲಾಗಿ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ನಂತರ ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಕಡೆ ತಿರುಗಾಡಿ ವಿಚಾರಿಸಿ ಹುಡುಕಾಡಲು ತನ್ನ ಮೋಟಾರ ಸೈಕಲ್ ಸಿಕ್ಕಿರುವದಿಲ್ಲಾಕಾರಣ ಯಾರೋ ತನ್ನ 35,000/- ರೂ ಬೆಲೆಬಾಳುವ ಮೇಲ್ಕಂಡ ಮೋಟಾರ ಸೈಕಲನ್ನು ಕಳುವು ಮಾಡಿಕೊಂಡು ಹೋಗಿದ್ದು ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ.81/2016 ಕಲಂ 379 ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ. 
AiÀÄÄ.r.Dgï. ¥ÀæPÀgÀtzÀ ªÀiÁ»w:-
                     ದಿನಾಂಕ 29-3-2016 ರಂದು ರಾತ್ರಿ 7-45 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಪೋನು ಮೂಲಕ ಕುಮಾರ ಆರೀಫ ತಂದೆ ಶೇಖ್ ಶಫಿ ವಯಾ 15 ವರ್ಷ ಜಾತಿ ,ಮುಸ್ಲಿಂ 9 ನೇ ತರಗತಿ ವಿದ್ಯಾರ್ಥಿ ಸಾ: ಸಣ್ಣ ಬಜಾರ್ ಓಣಿ ಮಾನವಿ  ಈತನು ಭಾವಿಯಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ಎಂಎಲ್.ಸಿ ಮಾಹಿತಿ ನೀಡಿದ ಮೇರೆಗೆ  .ಎಸ್. ಮುದುರಂಗಪ್ಪ ಇವರು ಕೂಡಲೇ ಆಸ್ಪತ್ರೆಗೆ ಭೇಟ್ಟಿ ನೀಡಿ ಶವವನ್ನು ಪರಿಶೀಲಿಸಿ ಹಾಜರಿದ್ದ ಮೃತನ ತಂದೆಯಾದ ಶ್ರೀ ಶೇಖ ಶಫಿ ತಂದೆ ಭಾಬುಸಾಬ ವಯಾ 40 ವರ್ಷ ಜಾತಿ ಮುಸ್ಲಿಂ :ಒಕ್ಕಲುತನ ಸಾ: ಸಣ್ಣ ಬಜಾರ್ ಓಣಿ ಮಾನವಿ ಈತನ ಹೇಳಿಕೆಯನ್ನು ಪಡದುಕೊಂಡಿದ್ದು, ಅದರಲ್ಲಿಯ ಸಾರಾಂಶವೇನೆಂದರೆ,'' ಇಂದು ದಿನಾಂಕ 29-3-2016 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ತನ್ನ ಮಗನಾದ ಮೃತ  ಆರೀಫ ವಯಾ 15 ವರ್ಷ ಈತನು ತನ್ನ ಮನೆಯ ಹತ್ತಿರವಿರುವ ಹಿರೇಭಾವಿಯಲ್ಲಿ ನೀರು ತರಲು ಹೋದಾಗ ಭಾವಿಯಲ್ಲಿ ಇಳಿದು ನೀರು ತುಂಬಿಕೊಂಡು ಮೇಲಕ್ಕೆ ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಭಾವಿಯ ನೀರಿನಲ್ಲಿ ಮುಳುಗಿದ್ದು, ನಂತರ ಈಜುಗಾರರಿಂದ & ಅಗ್ನಿ ಶಾಮಕ ದಳದವರ ಸಹಾಯದಿಂದ ಶವವನ್ನು ಸಂಜೆ 7-00 ಗಂಟೆ ಸುಮಾರಿಗೆ ಹೊರ ತೆಗೆದು ನೋಡಲು ಆತನ ಕುತ್ತಿಗೆಯ ಹತ್ತಿರ ,ತಲೆಗೆ ಅಲ್ಲಲ್ಲಿ ಗಾಯಗಳಾಗಿದ್ದು, ತನ್ನ ಮಗನು ಆಕಸ್ಮಿಕವಾಗಿ ಭಾವಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಆತನ ಮರಣದಲ್ಲಿ ಯಾರ ಮೇಲೆ ಯಾವದೇ ತರಹದ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ರಾತ್ರಿ 9-15 ಗಂಟೆಗೆ ಮಾನವಿ ಠಾಣಾ ಯು.ಡಿ.ಅರ್ ನಂ 12/2016 ಕಲಂ 174 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
               ¢£ÁAPÀ: 29.03.2016 gÀAzÀÄ ªÀÄzsÁåºÀß 2.15 UÀAmÉUÉ gÉÆÃqÀ®§AqÁ UÁæªÀÄzÀ zÀÄgÀUÀªÀÄä zÉêÀgÀ ªÀÄÄA¢£À gÀ¸ÉÛAiÀÄ ¸ÁªÀðd¤PÀ ¸ÀܼÀzÀ°è 1) ¸ÀÄgÉñÀ vÀAzÉ CgÀªÀÄtÚ gÁAiÀÄZÀÆgÀÄ ªÀAiÀiÁ: 35 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: gÉÆÃqÀ®§AqÁ (vÀ)2) ªÀÄĸÀÛ¥sÀ vÀAzÉ zÀ¸ÀÛVj¸Á§ ªÀAiÀiÁ: 55 ªÀµÀð eÁ: ªÀÄĹèA G: PÀÆ° ¸ÀD: gÉÆÃqÀ®§AqÁ (vÀ) 3) ²ªÀgÉrØ vÀAzÉ ºÀ£ÀĪÀÄAvÀ ªÀAiÀiÁ: 23 ªÀµÀð eÁ: ªÀqÀØgï G: PÀÆ° ¸ÀD: gÉÆÃqÀ®§AqÁ(vÀ) 4) PÁqÀ¥Àà vÀAzÉ gÀAUÀ¥Àà ªÀAiÀiÁ: 52 ªÀµÀð eÁ: £ÁAiÀÄPÀ G: PÀÆ° ¸Á: gÉÆÃqÀ®§AqÁ(vÀ) 5) ²ªÀ¥Àà vÀAzÉ PÀjAiÀÄ¥Àà ªÀAiÀiÁ: 25 ªÀµÀð eÁ: PÀÄgÀħgÀ G: PÀÆ° ¸Á: gÉÆÃqÀ®§AqÁ (vÀ)6) ªÀĺÀäzï ºÀĸÉãï vÀAzÉ CºÀªÀiïÝ ¸Á§ RÄgÉö ªÀAiÀiÁ: 35 ªÀµÀð eÁ: ªÀÄĹèA G: MPÀÌ®ÄvÀ£À ¸Á: gÉÆÃqÀ®§AqÁ (vÀ)  EªÀgÀÄUÀ¼ÀÄ ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಜೂಜಾಟದಲ್ಲಿ ತೊಡಗಿರುವಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 1300/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು  ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, ಹನ್ನೆರಡು ಜನ ಆರೋಪಿತರು ಹಾಗೂ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ  ºÀnÖ ¥Éưøï oÁuÉ. UÀÄ£Éß £ÀA: 44/2016 PÀ®A. 87 PÉ.¦ PÁAiÉÄÝ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ

             ¢£ÁAPÀ: 29.03.2016 gÀAzÀÄ ¸ÁAiÀÄAPÁ® 5.20 UÀAmÉUÉ vÀªÀUÁ UÁæªÀÄzÀ CUÀ¹PÀmÉÖ ªÀÄÄA¢£À ¸ÁªÀðd¤PÀ ¸ÀܼÀzÀ°è 1) DzÀ¥Àà vÀAzÉ CªÀÄgÀ¥Àà ªÀAiÀiÁ: 35 ªÀµÀð eÁ: PÀÄgÀħgÀÄ  G: MPÀÌ®ÄvÀ£À ¸Á: gÉÆÃqÀ®§AqÁ2) ZÀ£ÀߥÀà vÀAzÉ ªÀĺÁzÉêÀ¥Àà ¹gÀªÁgÀ ªÀAiÀiÁ 50 ªÀµÀð, eÁ: °AUÁAiÀÄvÀ, G: PÀÆ°PÉ®¸À, ¸Á: vÀªÀUÁ  3) ªÀÄ®è¥Àà vÀAzÉ ZÀ£Àߧ¸À¥Àà PÀPÉÌÃj ªÀAiÀiÁ 38 ªÀµÀð, eÁ: °AUÁAiÀÄvÀ, G: PÀÆ°PÉ®¸À, ¸Á: vÀªÀUÁ4) ¥Àæ¨sÀÄ vÀAzÉ ¥sÀQÃgÀ¥Àà ªÀAiÀiÁ 40 ªÀµÀð, eÁ: °AUÁAiÀÄvÀ, G: PÀÆ°PÉ®¸À, ¸Á: vÀªÀUÁ5) UÀÄAqÀ¥Àà vÀAzÉ ¹zÀÝ¥Àà ªÀAiÀiÁ 40 ªÀµÀð, eÁ: PÀÄgÀħgÀÄ, G: MPÀÌ®ÄvÀ£À, ¸Á: vÀªÀUÁ6) ±ÀgÀt¥Àà vÀAzÉ ²ªÀ¥Àà ¸ÀAUÀªÀÄ ªÀAiÀiÁ 50 ªÀµÀð, eÁ: PÀÄgÀħgÀÄ, G: ªÁlgÀªÀiÁå£ï PÉ®¸À, ¸Á: vÀªÀUÁ EªÀgÀÄUÀ¼ÀÄ  ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಜೂಜಾಟದಲ್ಲಿ ತೊಡಗಿರುವಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 1380/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು  ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, ಆರು ಜನ ಆರೋಪಿತರು ಹಾಗೂ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ  ºÀnÖ ¥Éưøï oÁuÉ. UÀÄ£Éß £ÀA: 45/2016 PÀ®A. 87 PÉ.¦ PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

            ¢£ÁAPÀ: 28.03.2016 gÀAzÀÄ ¸ÀAeÉ 6.00 UÀAmÉUÉ ºÀnÖ UÁæªÀÄzÀ §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è ಆರೋಪಿ ನಂ: 1 ಬಸವರಾಜ ತಂದೆ ಅಡಿವೆಪ್ಪ ಬನ್ನಿಗೋಳ ವಯಾ: 40 ವರ್ಷ ಜಾ: ಲಿಂಗಾಯತ : ಪಾನ್ ಶಾಫ್ ಕೆಲಸ ಸಾ: ಸಂತೆ ಬಜಾರ ಹತ್ತಿರ ಹಟ್ಟಿ ಗ್ರಾಮ ನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ²æà «dAiÀÄPÀĪÀiÁgÀ ¦.J¸ï.L ºÀnÖ ¥ÉÆð¸ï oÁuÉ gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ªÀÄlPÁ dÆeÁlzÀ £ÀUÀzÀ ºÀt gÀÆ. 720/- gÀÆ ªÀÄlPÁ aÃn CQgÀÆ E®èMAzÀÄ ¨Á¯ï ¥É£ï CQgÀÆ E®è EªÀÅUÀ¼À£ÀÄß ಜಪ್ತಿ ಮಾಡಿಕೊಂಡು ಬಂದಿದ್ದು, ಆರೋಪಿ ನಂ 1ನೇದ್ದವನು ತಾನು ಬರೆದ ಮಟಕಾ ಚೀಟಿ ಪಟ್ಟಿಯನ್ನು  ಆರೋಪಿ ನಂ 2 ) ಮಾನಶಪ್ಪ ತಂದೆ ಹನುಮಂತ್ರಾಯ ಸಾ: ಮೇದನಾಪೂರು ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 12/2016 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 29.03.2016 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ  ºÀnÖ ¥Éưøï oÁuÉ.UÀÄ£Éß £ÀA: 46/2016 PÀ®A. 78(111) PÉ.¦. PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
           ಕಲ್ಲೂರು ಗ್ರಾಮದಲ್ಲಿ ರಾಯಚೂರು-ಮಾನವಿ ಮುಖ್ಯ ರಸ್ತೆಗೆ ಹೊಂದಿಕೊಂಡು ಕಲ್ಲೂರು ಬಸ್ ನಿಲ್ದಾಣದ ಸಮೀಪದಲ್ಲಿ ಇಂಡಿಕ್ಯಾಶ್ .ಟಿ.ಎಂ. ಕೂಡಿಸಿದ್ದು ಇರುತ್ತದೆ ದಿ:29-03-2016 ರಂದು ರಾತ್ರಿ 11-05 ಗಂಟೆಯಿಂದ ದಿ.30-03-2016 ರಾತ್ರಿ 01-30.ಎಂ.ಗಂಟೆ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು .ಟಿ.ಎಂ. ಹತ್ತಿರಬಂದು .ಟಿ.ಎಂ.ಮಶಿನ್ ಸಮೇತವಾಗಿ ಎತ್ತಿಕೊಂಡು ಕಳುವುಮಾಡಿಕೊಂಡು ಹೋಗಿರುತ್ತಾರೆಅದರಲ್ಲಿ ರೂ,.4,72,000=00 ನಗದು ಹಣವಿತ್ತುಅಂತಾ ಠಾಣೆಗೆ ಬಂದು ಮಶಿನಗೆ ಸಂಬಂಧಪಟ್ಟ ದೂರುದಾರನಾದ ನಾಗಪ್ಪನು ನೀಡಿದ ದೂರಿನ ಸಾರಾಂಶದ  ಮೇಲಿಂದ. ¹gÀªÁgÀ ¥ÉưøÀ oÁuÉ UÀÄ£Éß £ÀA: 53/2016 PÀ®A: 457,380 L.¦.¹. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w;-
                 ದಿನಾಂಕ: 29.03.2016 ರಂದು ಮಾನ್ಯ ಸಿಪಿಐ ಗ್ರಾಮೀಣ ವೃತ್ತ ರವರು ವೃತ್ತದ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕುರಿತು ಸಿಬ್ಬಂದಿಯವರಾದ ಶ್ರೀ ಡಾಕಪ್ಪ ಸಿಪಿಸಿ 391 ಹಾಗೂ ಜೀಪ್ ಚಾಲಕ ಶ್ರೀ ಯಂಕಪ್ಪ ಎಪಿಸಿ 183 ರವರನ್ನು ಕರೆದುಕೊಂಡು ಹೊರಟಿದ್ದು, ಪೆಟ್ರೋಲಿಂಗ್ ಮಾಡುತ್ತಾ YTPS ಹತ್ತಿರಕ್ಕೆ ಇಂದು ದಿನಾಂಕ: 29.03.2016 ರಂದು ಸಂಜೆ 6.00 ಗಂಟೆಗೆ ಬರಲಾಗಿ ಶಕ್ತಿನಗರ ಕಡೆಯಿಂದ ರಾಯಚೂರು ಕಡೆಗೆ1] ಟಿಪ್ಪರ್ ನಂಬರ: TS.12/UA.3939 ನೇದ್ದರ ಚಾಲಕ, ಹೆಸರು ವಿಳಾಸ ಗೊತ್ತಿಲ್ಲ2]ಟಿಪ್ಪರ್ ನಂಬರ: TS.12/UA.6438 ನೇದ್ದರ ಚಾಲಕ, ಹೆಸರು ವಿಳಾಸ ಗೊತ್ತಿಲ್ಲ 3]ಮಹೀಂದ್ರ ಕಂಪನಿಯ ನಂಬರ ಇಲ್ಲದ ಟ್ರಾಕ್ಟರ ಅದರ ಇಂಜನ್ ನಂ: BNSW/3081 ನೇದ್ದರ ಚಾಲಕ, ಹೆಸರು ವಿಳಾಸ ಗೊತ್ತಿಲ್ಲEªÀgÀÄUÀ¼ÀÄ  ತಮ್ಮ ತಮ್ಮ ಟಿಪ್ಪರ್ ಮತ್ತು ಟ್ರಾಕ್ಟರನ ಟ್ರಾಲಿಯಲ್ಲಿ ಅಕ್ರಮ ಮರಳನ್ನು ಕಳ್ಳತನದಿಂದ ಕಾಡ್ಲೂರು ಗ್ರಾಮದ ಕೃಷ್ಣ ನದಿಯ ದಡದಿಂದ ಲೋಡ್ ಮಾಡಿಕೊಂಡು ಅವುಗಳನ್ನು ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದು ಸದರಿ ಟಿಪ್ಪರ ಮತ್ತು ಟ್ರಾಕ್ಟರ ಟ್ರಾಲಿಯನ್ನು ತಡೆದು ನಿಲ್ಲಿಸಲಾಗಿ ಆರೋಪಿತರು ತಮ್ಮ ತಮ್ಮ ವಾಹನಗಳಿಂದ ಇಳಿದು ಓಡಿ ಹೋಗಿದ್ದು, ನಂತರ ಪರಿಶೀಲಸಲಾಗಿ ಸದರಿ ಟಿಪ್ಪರಗಳು ಮತ್ತು ಟ್ರಾಕ್ಟರ ಟ್ರಾಲಿಯಲ್ಲಿ ಒಟ್ಟು 14 ಕ್ಯೂಬಿಕ್ ಮೀಟರನಷ್ಟು ಮರಳು ಅಂದಾಜು ಒಟ್ಟು ಮೌಲ್ಯ ರೂಪಾಯಿ ಒಟ್ಟು 10500/- ಬೆಲೆಯುಳ್ಳ ಅಕ್ರಮ ಮರಳು ಅವುಗಳ ಓಡಿ ಹೋದ ಚಾಲಕರುಗಳು ಸದರಿ ಅಕ್ರಮ ಮರಳನ್ನು ತಮ್ಮ ತಮ್ಮ ಮಾಲೀಕರ ಸ್ವಂತ ಲಾಭಕ್ಕಾಗಿ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಣೆಕೆ ಮಾಡುತ್ತಿರುವುದಾಗಿ ಖಚಿತವಾಗಿದ್ದು ಮೇರೆಗೆ ಮೇಲಿನ 2 ಟಿಪ್ಪರ್ ಮತ್ತು ಒಂದು ಟ್ರಾಕ್ಟರ ಅದರ ಟ್ರಾಲಿಯನ್ನು ಅಕ್ರಮ ಮರಳು ಸಮೇತವಾಗಿ ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರಪಡಿಸಿ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 58/2016 PÀ®A: 379 L¦¹ ºÁUÀÆ 4(1), 4(1J) ಕರ್ನಾಟಕ ಮೈನಿಂಗ್ ಆಕ್ಟ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.03.2016 gÀAzÀÄ 147 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.