Thought for the day

One of the toughest things in life is to make things simple:

19 May 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಗಾಯದ ಪ್ರಕರಣದ ಮಾಹಿತಿ:-   
             ದಿನಾಂಕ:16-05-2017 ರಂದು 9-00 ಪಿ.ಎಂ ಸುಮಾರಿಗೆ ಪಿರ್ಯಾದಿ ®ZÀªÀÄtÚ vÀAzÉ »gÉäAUÀ¥Àà, ªÀ-40, eÁ:PÀÄgÀħgÀ, G:PÀÆ°PÉ®¸À, ¸Á:ºÀA¥À£Á¼À, vÁ:¹AzsÀ£ÀÆgÀÄ ಈತನ ಹೆಂಡತಿ ಲಿಂಗಮ್ಮಳು ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಮುಸುರಿ ತೊಳೆದ ನೀರನ್ನು ಚೆಲ್ಲಿದ್ದನ್ನು ನೆಪ ಮಾಡಿಕೊಂಡು 1) ªÀÄÄ¢AiÀÄ¥Àà @ ®ZÀĪÀÄtÚ vÀAzÉ zÀÄgÀÄUÀ¥Àà, ªÀ-25  2) ¸ÉÆêÀÄtÚ vÀAzÉ zÀÄgÀÄUÀ¥Àà, ªÀ-30, 3) ºÀ£ÀĪÀÄAw UÀAqÀ ¸ÉÆêÀÄtÚ, ªÀ-25 4) zÀÄgÀÄUÀ¥Àà vÀAzÉ ®ZÀĪÀÄtÚ, ªÀ-55,  J®ègÀÆ ¸Á:ºÀA¥À£Á¼À vÁ:¹AzsÀ£ÀÆgÀÄ ಇವರುಗಳು ಸಮಾನ ಉದ್ದೇಶದಿಂದ ಪಿರ್ಯಾದಿ ಮನೆಯತ್ತಿರ ಬಂದು ಲಿಂಗಮ್ಮಳಿಗೆ  ಅವಾಚ್ಯವಾಗಿ ಬೈದು, ಕೈಗಳಿಂದ ಮೈಕೈಗೆ, ಎದೆಗೆ ಹೊಡೆದಿದ್ದು, ಜಗಳ ಬಿಡಿಸಲು ಬಂದ ಪಿರ್ಯಾದಿಗೂ ಸಹ ಅವಾಚ್ಯ ಬೈದು ಕೈಗಳಿಂದ ಮೈಕೈಗೆ ಹೊಡೆಬಡೆ ಸಾದಾ ಒಳಪೆಟ್ಟುಗೊಳಿಸಿದ್ದು ಮತ್ತು ಆರೋಪಿತರು ರಸ್ತೆಯಲ್ಲಿ ಲಿಂಗಮ್ಮಳ ತಲೆ ಕೂದಲು ಹಾಗೂ ಸೀರೆ ಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಅಪಮಾನಗೊಳಿಸಿ ಆಕೆಯ ಹೊಟ್ಟೆಗೆ ಒದ್ದು ಒಳಪೆಟ್ಟುಗೊಳಿಸಿ ನಂತರ ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ ನಂ;  93/2017 PÀ®A. 504, 323, 354, 506, ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ PÉÊPÉÆArgÀÄvÁÛgÉ.
ಪ್ರಿವೇಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ AiÀiÁPïÖ CrAiÀÄ°è£À ¥ÀæPÀgÀtzÀ ªÀiÁ»w:-
               ದಿನಾಂಕ: 16-05-2017 ರಂದು ತಾನು ಮತ್ತು ತಮ್ಮ ಸೆಕ್ಯುರಿಟಿ ಗಾರ್ಡಗಳಾದ  ಶ್ರೀಶೈಲಾ ಮತ್ತು ವಿರೇಶ ಇವರೊಂದಿಗೆ ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 6-00 ಗಂಟೆಯವರೆಗೆ ಕೃಷಿ ಉತ್ಪನ್ನ ಮಾರುಟ್ಟೆ ಸಮಿತಿಯ ಆಡಳಿತ ಕಛೇರಿಯ ಹತ್ತಿರ ರಾತ್ರಿ ಕರ್ತವ್ಯದಲ್ಲಿದ್ದು, ಮದ್ಯರಾತ್ರಿ 12-30 ಗಂಟೆಯ ಸುಮಾರಿಗೆ ತಮ್ಮ ಸೆಕ್ಯುರಿಟಿ ಗಾರ್ಡಗಳಾದ ಶ್ರೀಶೈಲಾ ಮತ್ತು ವಿರೇಶ ಇವರಿಗೆ .ಪಿ.ಎಮ್.ಸಿ. ಕಛೇರಿಯ ಹಿಂದುಗಡೆ ರೌಂಡ್ಸಗೆ ಕಳುಹಿಸಿ ತಾನು ಕೃಷಿ ಉತ್ಪನ್ನ ಮಾರುಕಟ್ಟೆಯ ಮುಖ್ಯದ್ವಾರದ ಹತ್ತಿರ  ಕುಳಿತುಕೊಂಡಿದ್ದು, ನಂತರ ದಿನಾಂಕ:17-05-2017 ರಾತ್ರಿ 1-00 ಗಂಟೆಯ ಸುಮಾರಿಗೆ ಒಬ್ಬ ವ್ಯಕ್ತಿಯು ಮುಖ್ಯಗೇಟನಿಂದ ತನ್ನ ಹತ್ತಿರ ಬಂದು ಬೀಗ ಹಾಕಿದ  .ಪಿ.ಎಮ್.ಸಿಯ ಗೇಟ್ ತೆಗೆಯಲು ತನಗೆ ಜೋರಾಗಿ ಗದರಿ ಹೇಳಲು, ಈಗ ರಾತ್ರಿಯಾಗಿದ್ದು, ಕೀಲಿ ನನ್ನ ಹತ್ತಿರ ಇರುವುದಿಲ್ಲ ಅಂತಾ ಹೇಳಿದಾಗ, ಅವನು ಅದಕ್ಕೆ ಎನಲೆ ಸೂಳೆ ಮಗನೆ, ಈಗ ಬಾಗಿಲು ತೆಗೆಯುತ್ತೀಯ ಇಲ್ಲಾ ತಾನು ಬಾಗಿಲು ಮುರಿಯುತ್ತೇನೆ ಅಂತಾ ಹೇಳಿ ಮುಖ್ಯದ್ವಾರದ ಮುಂದೆ ಇಟ್ಟಿದ್ದ ಗಿಡದ ಕುಂಡಲಿಯನ್ನು ಎತ್ತಿ ಹೊಡೆದು ಹಾಕಿದನು. ತಾನು ಎಷ್ಟೆ ಹೇಳಿದರೂ ಆತನು ಕಂಪೌಂಡನಲ್ಲಿದ್ದ ಇಟ್ಟಿಗೆಯಿಂದ ತನ್ನ ತಲೆಗೆ ಮತ್ತು ಗದ್ದಕ್ಕೆ ಜೋರಾಗಿ ಹೊಡೆಯಲು ತನಗೆ ರಕ್ತಗಾಯವಾಗಿ ತಾನು ಹಾಗೆಯೇ ಕೆಳಗೆ ಕುಳಿತುಕೊಂಡಿದ್ದು, ಆತನು ಅದೆ ಇಟ್ಟಂಗಿಯಿಂದ ಕಛೇರಿಯ ಎಡಭಾಗದ  ಕಿಟಕಿಯ ಗ್ಲಾಸುಗಳನ್ನು ಹೊಡೆದು ಹಾಕಿದನು. ಅಷ್ಟರಲ್ಲಿ ಸೆಕ್ಯುರಿಟಿ ಗಾರ್ಡಗಳು ಬಂದಿದ್ದು, ಅವನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದು, ಅವರಿಗೂ ಸಹ ಅಂಜಿಸಿ ಅಲ್ಲಿಯೇ .ಪಿ.ಎಮ್.ಸಿ. ಆವರಣದಲ್ಲಿ ನಿಲ್ಲಿಸಿದ್ದ ಸರ್ಕಾರಿ ಬುಲೆರೋ ವಾಹನ ನಂ.ಕೆ.-36, ಎನ್.3382 ನೇದ್ದರ ಮುಂದಿನ, ಹಿಂದಿನ ಮತ್ತು ಸೈಡ್ ಗ್ಲಾಸುಗಳನ್ನು ಹೊಡೆದು ಹಾಕಿದ್ದು, ಅಲ್ಲದೇ ಅಲ್ಲಿಯೇ ನಿಲ್ಲಿಸಿದ್ದ, .ಪಿ.ಎಮ್.ಸಿ. ಮಾಜಿ ಸದಸ್ಯರಾದ ಲಕ್ಷ್ಮರೆಡ್ಡಿ ಇವರ ಮಾರುತಿ ಫ್ರೀಜ್ ವಾಹನ ನಂ.ಕೆ.-36.ಎನ್.7198 ನೇದ್ದಕ್ಕೆ ಇನ್ನೊಂದು ಇಟ್ಟಂಗಿಯಿಂದ ಮುಂದಿನ ಗ್ಲಾಸು ಹಾಗೂ ಸೈಡ್ ಗ್ಲಾಸು ಹೊಡೆದು ಹಾಕಿ ಹೋದನು. ನಂತರ ಸೆಕ್ಯರಿಟಿ ಗಾರ್ಡಗಳಾದ ಶ್ರೀಶೈಲಾ ಹಾಗೂ ವಿರೇಶರವರು ತನ್ನನು ರಿಮ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡಿಸಿಕೊಂಡು ವಾಪಸ ಬೆಳಿಗ್ಗೆ 5-00 ಗಂಟೆಗೆ .ಪಿ.ಎಮ್.ಸಿ.ಗೆ ಮೂವರು ಸೇರಿ ಬಂದು, ಘಟನೆಯ ಬಗ್ಗೆ ತಮ್ಮ ಆಡಳಿತ ಕಛೇರಿಯ ಸಿಬ್ಬಂದಿಯವರಿಗೆ ಫೋನ ಮುಖಾಂತರ ತಿಳಿಸಿದ್ದು, ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಪುನಃ ಅದೇ ವ್ಯಕ್ತಿಯು ತಮ್ಮ ಹತ್ತಿರ ಬಂದು ತಮ್ಮೊಂದಿಗೆ ಜಗಳ ತೆಗೆದು ಕೂಗಾಡುತ್ತಿದ್ದಾಗ ಅದೇ ಸಮಯಕ್ಕೆ .ಪಿ.ಎಮ್.ಸಿ. ಕಛೇರಿಯ ಸಿಬ್ಬಂದಿಯವರಾದ ಕೆ.ಯರ್ರಿಗೌಡ, ಬಿ.ಕೃಷ್ಣಾ, ಜಿಂದಣ್ಣ ಮತ್ತು ರೂಪಸಿಂಗ್ ರವರು ಸಹ ಅಲ್ಲಿಗೆ ಬಂದಿದ್ದು ಅವನನ್ನು ನೋಡಿ ಗುರುತಿಸಿದ್ದು ಅವನ ಹೆಸರು ತಿರುಮಲರೆಡ್ಡಿ ತಂದೆ ಹುಸೇನಪ್ಪ, ಮುನ್ನೂರುಕಾಪು,   ಸಾ: ಮಡ್ಡಿಪೇಟೆ ರಾಯಚೂರು ಅಂತಾ ಹೇಳಿ, ಎಲ್ಲರೂ ಸೇರಿ ಅವನನ್ನು ಹಿಡಿದರು. ನಂತರ ತನ್ನನ್ನು ಮತ್ತು  ತಿರುಮಲರೆಡ್ಡಿಯನ್ನು ಠಾಣೆಗೆ ಕರೆದುಕೊಂಡು ಬಂದಿದ್ದು, ಕಾರಣ ತನ್ನ ಮೇಲೆ ಹಲ್ಲೆ ಮಾಡಿ ರಕ್ತಗಾಯಗೊಳಿಸಿದ ಮತ್ತು ಸರ್ಕಾರಿ ವಾಹನ, ಸಾರ್ವಜನಿಕ ವಾಹನ ಮತ್ತು ಆಡಳಿತ ಕಛೇರಿಯ ಗ್ಲಾಸುಗಳನ್ನು ಹೊಡೆದು ಸಾವರ್ಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿದ ತಿರುಮಲರೆಡ್ಡಿಯ ವಿರುದ್ಧ ಮುಂದಿನ ಕಾನೂನು ಕ್ರಮ ಜರಗಿಸಲು ವಿನಂತಿ ಅಂತಾ ಮುಂತಾಗಿರುವ ಫಿರ್ಯಾಧಿಯ ಸಾರಾಂಶದ ಮೇಲಿಂದ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ. ಗುನ್ನೆ ನಂ 83/2017, ಕಲಂ.447, 341, 324, 427, 504, 506 ಐಪಿಸಿ ಮತ್ತು ಕಲಂ.2, ಪ್ರಿವೇಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ 1984 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
      ಫಿರ್ಯಾದಿ zÀÄgÀUÀªÀÄä UÀAqÀ ±ÀgÀt¥ÀàUËqÀ £ÁUÀgÁ¼À ªÀAiÀiÁ: 35ªÀµÀð, eÁ: PÀÄgÀ§gÀ, G: ºÉÆ®ªÀÄ£É PÉ®¸À ¸Á: LzÀ¨sÁ« FPÉAiÀÄÄ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಕೊಟ್ಟಿದ್ದೆನೆಂದರೆ ತನಗೆ ತಮ್ಮ ತಂದೆ ತಾಯಿಗಳು ಸುರಪೂರ ತಾಲೂಕಿನ ನಾಗರಾಳ ಗ್ರಾಮದ ಶರಣಪ್ಪಗೌಡನಿಗೆ ಕೊಟ್ಟು ಮದುವೆ ಮಾಡಿದ್ದು, ತನಗೆ ಇಬ್ಬರು ಮಕ್ಕಳಿರುತ್ತಾರೆ. ಇತ್ತಿತ್ತಲಾಗಿ ತನ್ನ ಗಂಡ£ÁzÀ ±ÀgÀt¥Àà vÀAzÉ CªÀÄätÚUËqÀFvÀ£ÀÄ  ಕುಡಿಯುವ ಚಟಕ್ಕೆ ಬಲಿಯಾಗಿ ತನ್ನ ಜೊತೆ ವಿನಾಕಾರಣ ಜಗಳ ಮಾಡುತ್ತಾ ನಿಮ್ಮ ತಂದೆಯ ಹತ್ತಿರ ಹೋಗಿ ಹಣ ಇಸಗೊಂಡು ಬಾ ಅಂತಾ ಕಿರಿಕಿರಿ ಮಾಡುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದು, ಈಗ್ಗೆ 2 ತಿಂಗಳ ಹಿಂದೆ ನಮ್ಮ ತಂದೆ ಹೊಲ ಮಾರಾಟ ಮಾಡಿದ್ದರಿಂದ ಹಣ ಇಸಗೊಂಡು ಬಾ ಅಂತಾ ಕಿರಿಕಿರಿ ಮಾಡಿದ್ದರಿಂದ ತನ್ನ ತವರೂ ಮನೆಯಲ್ಲಿ ಬಂದು ವಾಸವಿದ್ದು, ದಿನಾಂಕ 15/05/2017 ರಂದು ಬೆಳಿಗ್ಗೆ 11-00 ಗಂಟೆಗೆ ) ±ÀgÀt¥Àà vÀAzÉ CªÀÄätÚUËqÀ 2) CªÀÄätÚUËqÀ vÀAzÉ zÉÆqÀØ¥ÀàUËqÀ 3) PÀȵÀÚªÀÄä UÀAqÀ CªÀÄätÚUËqÀ 4) ªÀÄ®èªÀÄä UÀAqÀ ¤AUÀ¥Àà 5) ¤AUÀ¥Àà vÀAzÉ ¥ÀgÀªÀÄtÚ 6) FgÀªÀÄä UÀAqÀ ¨Á®¥Àà ¥ÀÆeÁj 7) zÀÄgÀUÀªÀÄä UÀAqÀ UÀAUÀ¥Àà PÀjºÉÆ¼É 8) gÀ« vÀAzÉ CªÀÄätÚUËqÀ J¯ÁègÀÄ eÁ: PÀÄgÀ§gÀ ¸Á: £ÁUÀgÁ: vÁ: ¸ÀÄgÀ¥ÀÆgÀ    EªÀgÀÄUÀ¼ÀÄ ಗುಂಪುಕಟ್ಟಿಕೊಂಡು ತನ್ನ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿ, ಕೈಗಳಿಂದ ಹೊಡೆಬಡೆ ಮಾಡಿ, ತಮ್ಮ ಹಿಂದೆ ಬರದಿದ್ದರೆ ಕೊಂದು ಬಿಡುತ್ತೇನೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ವೈಗೈರೆ ಇದ್ದು. ಸದರಿ ಫಿರ್ಯಾದಿ ಮೇಲಿಂದ ಮೇಲ್ಕಾಣಿಸಿದ ಆರೋಪಿತರ ವಿರುದ್ದ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 173/2017  PÀ®A 143,147,498 (J),504,323,506 ¸À»vÀ 149 L¦¹     CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
zÉÆA© ¥ÀæPÀgÀtzÀ ªÀiÁ»w:-
           ದಿ.16-05-2017 ರಂದು ಸಿರವಾರ ಪೊಲೀಸ್ ಠಾಣೆ ಹದ್ದಿಯಲ್ಲಿ ಜಾಲಾಪೂರ ಕ್ಯಾಂಪಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಯುವತ್ ಮೆಂಬರಗಳ ಚುನಾವಣೆ ನಡೆಯುತ್ತಿದ್ದು ಚುನಾವ ಣೆಯ ಕಾಲಕ್ಕೆ ಪಿರ್ಯಾದಿ ಎಂ.ಶ್ರೀನಿವಾಸ ತಂದೆ ಎಂ.ಸೂರ್ಯನಾರಾಯಣ ವಯ-48ವರ್ಷ,ಜಾತಿ:ಕಮ್ಮಾ,:ಒಕ್ಕಲುತನ,ಸಾ:ಜಾಲಾಪೂರಕ್ಯಾಂಪು FvÀ ಮನೆಯ ಮುಂದೆ ಮುಖಂಡರು ಬಂದು ಕುಳಿತು ಹೋಗಿದ್ದು ಅದನ್ನೆ ಮನಸ್ಸಿನಲ್ಲಿಟ್ಟು ಕೊಂಡ ಆರೋಪಿತನು ಕಾರ ನಂಬರ ಕೆ.-36/ಎನ್-6810 ನೇದ್ದರಲ್ಲಿ ಇತರರೊಂದಿಗೆ ರಾತ್ರಿ 7-15 ಗಂಟೆಗೆ ಬಂದು ಪಿರ್ಯಾದಿದಾರನ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರನಿಗೆ ಮತ್ತು ಅವರ ತಂದೆಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ನೀನು ಯಾರ ಕಡೆಗೆ ಸಪೋರ್ಟ್ ಮಾಡಿದಿಯಲೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಅವರ ಮನೆಯ ಗೇಟಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ EzÀÝ zÀÆj£À ªÉÄðAzÀ ¹gÀªÁgÀ ¥ÉưøÀ oÁuÉ, UÀÄ£Éß £ÀA: 115/2017 ಕಲಂ:143, 147, 448, 341,323, 504, 506 ,  ಸಹಿತ 149 .ಪಿ.ಸಿ.CrAiÀÄ°è ¥ÀæPÀgÀt zÁR®¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :18.05.2017 gÀAzÀÄ 76 ¥ÀææPÀgÀtUÀ¼À£ÀÄß ¥ÀvÉÛ ªÀiÁr 10700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.