Thought for the day

One of the toughest things in life is to make things simple:

11 Jun 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

ದಿನಾಂಕ 10-06-2015 ರಂದು ಬೇಳಿಗ್ಗೆ 7-00 ಗಂಟೆಯ ಸಮಯದಲ್ಲಿಫೀರ್ಯಾದಿ ಶ್ರೀ ದೊಡ್ಡಪ್ಪ ಜೆ ಪಿ,ಎಸ್,  ಯರಗೇರಾ ಠಾಣೆ gÀªÀರು ತಮಗೆ ಬಂದ  ಬಾತ್ಮಿ ಪ್ರಕಾರ, ಸಿ.ಪಿ.ಐ ಯರಗೇರಾ ವೃತ್ತ ರವರ ಮಾರ್ಗದರ್ಶನದಂತೆ ಸಿ§âAದಿ  ಹಾಗೂ  ಪಂಚರೊಂದಿಗೆ  ಬಿಜ್ಜಗೇರಾ ಗ್ರಾಮದ ಪಂಚಾಯತ ಹತ್ತಿರ ರೋಡಿನ ಮೆಲೆ ನಿಂತುಕೊಂಡಿದ್ದಾಗ, ರಾಜಲಬಂಡಾ ರೋಡಿನ ಕಡೆಯಿಂದ ಒಂದು ಮೆಸ್ಸೆ ಪರ್ಗಸನ್ ಕಂಪನಿಯ ಟ್ರ್ಯಾಕ್ಟರ, ನಂ ಕೆ.ಎ 36 ಟಿ.ಸಿ-3765, ಟ್ರ್ಯಾಲಿ ನಂ ಕೆ.ಎ 36 ಟಿ 3766 ನೆದ್ದು ಬಂದಿದ್ದು, ಫೀರ್ಯಾದಿದಾರರು ಚಾಲಕನನ್ನು ವಿಚಾರಿಸಲು ಮಾಲೀಕರ ಅದೇಶದಂತೆ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ  ಮರಳನ್ನು ತುಂಬಿಕೊಂಡು ಅನದಿಕೃತವಾಗಿ  ಸರ್ಕಾರಕ್ಕೆ ಯಾವುದೇ ರಾಜಧನ ವಗೈರೆ ತುಂಬದೆ ನೈಸರ್ಗಿಕ ಸಂಪತ್ತಾದ ಮರಳನ್ನು ತುಂಗಬದ್ರ ನದಿಯಿಂದ ಕಳ್ಳತನದಿಂದ ಆಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವದಾಗಿ ಹೇಳಿದ್ದರಿಂದ,ಸದರಿ ಟ್ರ್ಯಾಕ್ಟರ ಟ್ರ್ಯಾಲಿ ,ಕಿ 1,30,000/-,ಹಾಗೂ 2 ಕ್ಯೂಬಿಕ ಮೀಟರ ಮರಳು ಕಿಮ್ಮತ್ತು 1400/- ರೂ ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು ಆರೋಪಿತನೋಂದಿಗೆ ಜಪ್ತಿ ಪಂಚನಾಮೆ, ವರಯೊಂದಿಗೆ ಹಾಜರಪಡಿಸಿದ್ದರಿಂದ, ಅದರ ಸಾರಾಂಶದ ಮೇಲಿಂದಾ ಯರಗೇರಾ  ¥Éưøï oÁuÉ ಗುನ್ನೆ ನಂ-127/2015 ಕಲಂ379 ಹಾಗೂ ಕರ್ನಾಟಕ ಉಪ ಖನಿಜ ನಿಯಮ 1994 ರ ಉಪನಿಯಮ 42,43 ಮತ್ತು Mines and Minerals (Development & Regulation ) Act 1957 4(1) 4(1-A),21  ನೆದ್ದರಲ್ಲಿ  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ.
ಶೇಂಗಾ ಮತ್ತು ಶೇಂಗಾದ ಬೀಜ ªÀ±À¥Àr¹PÉÆAqÀ ¥ÀæPÀgÀtzÀ ªÀiÁ»w:-
             ದಿ-10-06-2015 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಸಹಾಯಕ ಆಯುಕ್ತರು ಲಿಂಗಸಗೂರ ರವರ ಆದೇಶದ ಮೇರೆಗೆ ಕಂದಾಯ ನಿರೀಕ್ಷಕರು ಲಿಂಗಸಗೂರ ಹಾಗೂ ಆಹಾರ ನಿರೀಕ್ಷಕರು ಲಿಂಗಸಗೂರ ರವರು ಕಸಬಾ ಲಿಂಗಸಗೂರ ಪ್ರದೇಶದ ಸಿಧ್ದಾರ್ಥ ಸೀಡ್ಸ್ ಗೋಡಾನದಲ್ಲಿ ಅನಧಿಕೃತವಾಗಿ ಶೇಂಗಾ ಹಾಗೂ ಶೇಂಗ ಬೀಜದ ವ್ಯಾಪಾರ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿ ಪ್ರಕಾರ ಸದರ ಗೋಡಾನಗೆ ಹೋಗಿ ಪರಿಶೀಲಿಸಲು ಅಲ್ಲಿ ಅನಧಿಕೃತವಾಗಿ ಶೆಂಗಾ ಸಂಗ್ರಹಿಸಿ ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿzÀÄÝzÀÄ ಕಂಡು ಬಂದಿದ್ದರಿಂದ ಒಟ್ಟು 12.77.000-00 ಲಕ್ಷ ರೂ ಬೆಲೆಬಾಳುವ ಶೇಂಗಾ ಮತ್ತು ಶೇಂಗಾದ ಬೀಜ ಪಂಚರ ಸಮಕ್ಷಮ ಜಪ್ತು ಮಾಡಿಕೊಂqÀÄ oÁuÉUÉ §AzÀÄ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:146/15 PÀ®A.5,6 PÀ£ÁðlPÀ CUÀvÀå ªÀ¸ÀÛUÀ¼À DzÉñÀ 1981 ,PÀ£ÁðlPÀ CUÀvÀå ªÀ¸ÀÄÛUÀ¼À ¥ÀgÀªÁ¤UÉ DzÉñÀ 2013 ºÁUÀÆ PÀ®A 3 & 7 CªÀ±ÀåPÁ ªÀ¸ÀÄÛUÀ¼À PÁAiÉÄÝ 1955   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

         ¢£ÁAPÀ 10-06-2015 gÀAzÀÄ ¸ÁAiÀÄAPÁ® 5-00 UÀAmÉUÉ UÀ«UÀlÖ UÁæªÀÄ ¹ÃªÀiÁzÀ ²ªÀgÁd¥Àà EªÀgÀ ºÉÆ®zÀ ºÀwÛgÀ PÁ®ÄªÉ gÀ¸ÉÛAiÀÄ ªÉÄÃ¯É ºÀ£ÀĪÉÄñÀ vÀAzÉ £ÁUÀ¥Àà ªÀAiÀÄB 25 ªÀµÀð eÁwB ªÀqÀØgÀÄ GB MPÀÄÌ®ÄvÀ£À ¸ÁB UÀ«UÀlÖ EªÀgÀÄ vÀ£Àß ºÉÆ®PÉÌ næ®ègÀ ºÉÆqÉAiÀÄĪÀ PÀÄjvÀÄ ¸ÀégÁd mÁæPÀÖgÀ £ÀA PÉJ-36 n¹-1240 £ÉÃzÀÝ£ÀÄß CwªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV ªÉÃUÀªÀ£ÀÄß ¤AiÀÄAwæ¸À¯ÁUÀzÉà gÀ¸ÉÛAiÀÄ ¥ÀPÀÌzÀ°è EgÀĪÀ vÀÄAUÀ§zÁæ JqÀzÀAqÉ G¥ÀPÁ®ÄªÉ £ÀA 82/2 £ÉÃzÀÝgÀ°è è ¥À°Ö ªÀiÁrzÀÝjAzÀ mÁæPÀÖgÀ ¸ÀªÉÄÃvÀ PÁ®ÄªÉAiÀÄ°è ©zÀÄÝ ZÁ®PÀ ºÀ£ÀĪÉÄñÀ¤UÉ wêÀæ ¸ÀégÀÆ¥ÀzÀ UÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É CAvÀ ªÀÄÄAvÁV ¦ügÁå¢ü ZÉ£Àߧ¸ÀªÀ vÀAzÉ £ÁUÀ¥Àà ªÀAiÀÄB 30 ªÀµÀð eÁwB ªÀqÀØgÀÄ GB MPÀÄÌ®ÄvÀ£À ¸ÁB UÀ«UÀlÖ vÁB ªÀiÁ£À£À« gÀªÀgÀÄ ¤ÃrzÀ  ºÉýPÉ ¦ügÁå¢ ªÉÄðAzÀ ªÀiÁ£À« oÁuÉ UÀÄ£Éß £ÀA 164/2015 PÀ®A 279,304(J) L¦¹ ¥ÀæPÁgÀ  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

DPÀ¹äÃPÀªÁV dgÀÄVzÀ C¥ÀWÁvÀ ¥ÀæPÀgÀtzÀ ªÀiÁ»w:-

                  ದಿನಾಂಕ 10/06/15 ರಂದು ಬೆಳಿಗ್ಗೆ 1130 ಗಂಟೆಗೆ ವಲ್ಕಂದಿನ್ನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಅಡಿಗೆ ಮಾಡುವವರಾದ  ತಿಪ್ಪಮ್ಮ ಅಗಸರ್ ಹಾಗೂ ಶ್ರೀದೇವಿ ನಾಯಕ ಇವರುಗಳು ಕುಕ್ಕರನಲ್ಲಿ ಬೇಳೆ ಕುದಿಯಲು ಇಟ್ಟಿದ್ದು ಬೇಳೆ ಕುದಿದ ನಂತರ ಕುಕ್ಕರನ್ನು  ಕೆಳಗೆ ಇಳಿಸಿ ಅದರ ಮುಚ್ಚಳ ತೆಗೆಯಲು ಹೋದಾಗ ಅದು ಬರದ ಕಾರಣ ಅದದೇ ಸಮಯಕ್ಕೆ ಶಾಲೆಯ ಮಕ್ಕಳನ್ನು ಆಟಕ್ಕೆ ಬಿಟ್ಟಿದ್ದು ಮಕ್ಕಳಲ್ಲಿ ಮಹ್ಮದ್ ಹಾಗೂ ನರೇಶ ಇವರುಗಳಿಗೆ ಅಡಿಗೆ ಮಾಡುವವರಿಬ್ಬರು ಕರೆದು ಮಕ್ಕಳಿಂದ ಕೆಲಸ ಮಾಡಬಾರದೆಂದು ತಿಳಿದು ಕುಕ್ಕರನ ಮುಚ್ಚಳ ತೆಗೆಯಲು ಹೇಳಿದಾಗ ಅಡಿಗೆ ಕಕ್ಕರನ ಬಗ್ಗೆ ಏನು ಮಾಹಿತಿ ತಿಳಿಯದ ವಿದ್ಯಾರ್ಥಿಗಳಿಬ್ಬರೂ ಕುಕ್ಕರನ ಮುಚ್ಚಳವನ್ನು ಜೋರಾಗಿ ತೆಗೆದಾಗ ಕುಕ್ಕರನಿಂಧ ಉಗಿ ಮತ್ತು ನೀರು ಒಮ್ಮೆಲೆ ಚಿಮ್ಮಿ ಆ ವಿದ್ಯಾರ್ಥಿಗಳಿಬ್ಬರ ಗದ್ದಕ್ಕೆ, ಮುಖಕ್ಕೆ, ಕುತ್ತಿಗೆಗೆ, ಎದೆಗೆ ಹಾಗೂ ಕೈ ಕಾಲುಗಳಿಗೆ ಸಿಡಿದು ಸುಟ್ಟಿದ್ದರಿಂದ ಚರ್ಮ ಸುಟ್ಟು ತೊಗಲು ಕಿತ್ತಿದ್ದು ಇರುತ್ತದೆ. ಆಡಿಗೆ ಮಾಡುವ ಸಮಯದಲ್ಲಿ ಅಡಿಗೆ ಮಾಡುವ ಜಾಗೆಯ ಕಡೆಗೆ ಮುಖ್ಯ ಗುರುಗಳಾದ ನಿಗಾವಹಿಸಿ ಮಕ್ಕಳನ್ನು ಆ ಕಡೆಗೆ ಬಿಡದಂತೆ ನೋಡಿಕೊಳ್ಳಬೇಕಾಗಿದ್ದು ಆದರೆ ಅವರು ಅಲಕ್ಷತನ ಮಾಡಿದ್ದರಿಂದ ಅಡಿಗೆ ಮಾಡುವವರಿಬ್ಬರು ಸಹ ಅಲಕ್ಷತನದಿಂದ ವಿದ್ಯಾರ್ಥಿಗಳಿಗೆ ಕರೆದು ಕುಕ್ಕರನ ಮುಚ್ಚಳ ತೆಗೆಯಿಸಿದ್ದರಿಂದ ಈ ಘಟನೆ ಜರುಗಿರುತ್ತದೆ ಕಾರಣ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 165/15 ಕಲಂ 337,338 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÀ£Áß PÀ¼ÀªÀÅ ¥ÀæPÀgÀtzÀ ªÀiÁ»w:-

           ¢£ÁAPÀ 9/6/15 gÀAzÀÄ 2300 UÀAmɬÄAzÀ 10/6/15 gÀAzÀÄ 0500 UÀAmÉ CªÀ¢üAiÀÄ°è ¦üAiÀiÁð¢ JA. VjAiÀÄ¥Àà vÀAzÉ JA £ÀgÀ¸ÀìAiÀÄå ¸Á: L.r.J¸ï.JA.n ¯Éà Omï gÁAiÀÄZÀÆgÀÄ gÀªÀgÀ ªÀÄ£ÉUÉ ºÁQzÀ ©ÃUÀªÀ£ÀÄß AiÀiÁgÉÆà PÀ¼ÀîgÀÄ ªÀÄÄjzÀÄ M¼ÀUÉ ¥ÀæªÉò¹ C¯ÁägÀ MqÉzÀÄ CzÀgÀ°èzÀÝ £ÀUÀzÀÄ ºÀt gÀÆ. 10,000/- & 3 vÉÆ¯É §AUÁgÀzÀ ZÉÊ£ï CA.Q.gÀÆ. 75,000/-, CzsÀð vÉÆ¯É §AUÁgÀzÀ ZÉÊ£ï CA.Q.gÀÆ. 13,000/- CzsÀð vÉÆ¯É §AUÁgÀzÀ ¨ÉAqÉÆÃ¯É CA.Q. gÀÆ. 13,000/- »ÃUÉ MlÄÖ CA.Q.gÀÆ. 1,11,000/- UÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¸ÀzÀgï §eÁgï  oÁuÉ UÀÄ£Éß £ÀA. 118/15 PÀ®A 457, 380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.06.2015 gÀAzÀÄ  115 ¥ÀææPÀgÀtUÀ¼À£ÀÄß ¥ÀvÉÛ ªÀiÁr  27,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.