ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.
ದಿನಾಂಕ.04-05-2020
ರಂದು ಸಂಜೆ 05-30 ಗಂಟೆ ಸುಮಾರಿಗೆ ಮದರಕಲ್ ಸೀಮಾಂತರ ಅಪ್ಪರದಪ್ಪನ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಆರೋಪಿತರು 52
ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ್ ಅಂತಾ ನಸೀಬಿನ ಇಸ್ಪೀಟ್ ಜೂಜಾಟ
ಆಡುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ 12 ಜನ ಆರೋಪಿತರು ಓಡಿ ಹೋಗಿದ್ದು, ಆರು ಜನ ಆರೋಪಿತರನ್ನು
ಹಿಡಿದು, ಸಿಕ್ಕ ಆರೋಪಿತರ
ಹತ್ತಿರ ಜೂಜಾಟಕ್ಕೆ ಉಪಯೋಗಸಿದ 61,130/-ರೂಪಾಯಿ ನಗದು ಹಣ, ಕಣದಲ್ಲಿದ್ದ
52 ಇಸ್ಪೀಟ್ ಎಲೆಗಳು ಮತ್ತ ಜೂಜಾಟದ ಸ್ಥಳದಲ್ಲಿದ್ದ 5 ಮೋಟಾರ್ ಸೈಕಲ್ಗಳನ್ನು ಜಪ್ತಿ ಮಾಡಿಕೊಂಡಿದ್ದು ಮುಂತಾಗಿ ಇದ್ದುದರ ಸಾರಾಂಶವು ಅಸಂಜ್ಞೆಯ
ಸ್ವರೂಪದಾಗಿದ್ದರಿಂದ ಜಾಲಹಳ್ಳಿ ಠಾಣೆ ಎನ್.ಸಿ ನಂ.16/2020
ಕಲಂ.87 ಕೆ.ಪಿ ಕಾಯ್ದೆಯಡಿ ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು
ಅನುಮತಿಯನ್ನು ನೀಡಲು ಮಾನ್ಯ ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದ ಯಾದಿಯನ್ನು
ಪಡೆದುಕೊಂಡು ದಿನಾಂಕ.04/05/2020 ರಂದು ರಾತ್ರಿ 11-30 ಗಂಟೆಗೆ
ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 63/2020 PÀ®A.87
PÉ ¦ PÁ¬ÄzÉ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ
ದಿನಾಂಕ 04-05-2020
gÀAzÀÄ ªÀÄzÁåºÀß 4-30 UÀAmÉUÉ °AUÀ¸ÀÄUÀÆgÀ ¥ÀlÖtzÀ ¦AZÀtÂ¥ÀÆgÀ ZÁªÀŸï PÀnÖUÉ CqÉØ
ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è
ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ¹¦L °AUÀ¸ÀÄUÀÆgÀ gÀªÀjUÉ ªÀiÁ»w
§AzÀ ªÉÄÃgÉUÉ PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¹¦L °AUÀ¸ÀÄUÀÆgÀ &
¹§âA¢AiÀĪÀgÉÆA¢UÉ ¸ÁAiÀÄAPÁ® 5-00 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ
zÁ½ ªÀiÁr PÁ®A 7 gÀ°è £ÀªÀÄÆ¢¹zÀ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj
¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw
¥ÀqÉzÀÄ F ¢£À vÁjÃPÀÄ 04/05/2020 gÀAzÀÄ gÁwæ 7-30 UÀAmÉUÉ ¸ÀzÀj E¸ÉàÃl zÁ½
¥ÀAZÀ£ÁªÉÄ & ªÀgÀ¢ ªÉÄðAzÀ ಲಿಂಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 113/2020
PÀ®A 87 PÉ.¦ DPïÖ ಅಡಿಯಲ್ಲಿ ಪ್ರಕರಣದ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕರ್ಫ್ಯೂ ಉಲಂಘನೆ ಪ್ರಕರಣ ಮಾಹಿತಿ.
ದಿನಾಂಕ
04.05.2020 ರಂದು ಸಂಜೆ 6-45 ಗಂಟೆಗೆ ಪಿಎಸ್ಐ ಪಶ್ಚಿಮ ಪೊಲೀಸ್ ಠಾಣೆ ರಾಯಚೂರು ರವರು ಇಸ್ಪೇಟ್
ಜೂಜಾಟದ ದಾಳಿಯಿಂದ ವಾಪಸ್ ಠಾಣೆಗೆ ಬಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ಮುದ್ದೆಮಾಲು,
ಹಾಗೂ ಆರೋಪಿತರನ್ನು ಒಪ್ಪಿಸಿ ದೂರು ಸಲ್ಲಿಸಿದ್ದೇನೆಂದರೆ, ಇಂದು ದಿನಾಂಕ 04.05.2020 ರಂದು
ಸಂಜೆ 4-30 ಗಂಟೆಗೆ ಠಾಣೆಯಲ್ಲಿದ್ದಾಗ್ಗೆ ಭಾತ್ಮಿ ಬಂದಿದ್ದರ ಆಧಾರದ ಮೇಲಿಂದ ಕಲ್ಲೂರು
ಕಾಲೋನಿಗೆ ಹೋಗುವ ಮುಖ್ಯರಸ್ತೆಯ ಎಡಮಗ್ಗಲಿನಲ್ಲಿರುವ ಆರೆಂಜ್ ಲಾಡ್ಜ್ ರೂಮ್ ನಂ 201 ರಲ್ಲಿ
ಇಸ್ಪೇಟ್ ಜೂಜಾಟ ಆಡುತ್ತಿದ್ದರ ಬಗ್ಗೆ ಮಾಹಿತಿ ಮೇರೆಗೆ ಮೇಲಾಧಿಕಾರಿಗಳ ಪರವಾನಿಗೆಯನ್ನು
ಪಡೆದುಕೊಂಡು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರ್ಕಾರಿ ಜೀಪ್ ನಂ KA-36/G-460
ನೇದ್ದರಲ್ಲಿ ಠಾಣೆಯಿಂದ ಸಂಜೆ
5-25 ಗಂಟೆಗೆ ಹೊರಟು ಸಂಜೆ 5-30 ಗಂಟೆಗೆ ಲಾಡ್ಜ್ ನ ಹತ್ತಿರ ಹೋಗಿ ರೂಮ್ ನಂ 201 ನೇದ್ದರ ಒಳಗಡೆ ಹೋಗಿ ಆರೋಪಿತರು ನಸೀಬಾದ ಅಂದರ್-ಬಾಹರ್ ಇಸ್ಪೇಟ್ ಜೂಜಾಟದ ಮೇಲೆ ದಾಳಿ ಜರುಗಿಸಿ ಆರೋಪಿತರಿಂದ ಮತ್ತು ಇಸ್ಪೇಟ್ ಜೂಜಾಟದ ಹಣ
11,445/- ರೂ ಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡಿದ್ದಲ್ಲದೇ ಆರೋಪಿತರು ರಾಯಚೂರು ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿನಿಂದ ಕೋವಿಡ್-19
ಅಪಾಯಕಾರಿ ಕರೋನಾ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಜರುಗಿಸುವ ನಿಟ್ಟಿನಲ್ಲಿ ರಾಯಚೂರು ನಗರದಲ್ಲಿ ಸಾರ್ವಜನಿಕರನ್ನು ಹತೋಟಿಯಲ್ಲಿಡಲು ಹಾಗೂ ಸಾರ್ವಜನಿಕ ಆರೋಗ್ಯ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ರೋಗ ನಿಯಂತ್ರಣ ಕುರಿತು ಸಾರ್ವಜನಿಕರು ಗುಂಪು ಗುಂಪಾಗಿ ತಿರುಗಾಡಲು ಮತ್ತು ಒಂದೇ ಕಡೆಗೆ ಸೇರದೇ ನಿಷೇಧಿಸಿದ್ದರೂ ಆರೋಪಿತರು ಉಲ್ಲಂಘಿಸಿ ರೋಗವು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವಿರುವುದು ತಿಳಿದು ಸಮಾನ ಉದ್ದೇಶದಿಂದ ಆರೋಪಿತರು ನಿರ್ಲಕ್ಷಿಸಿದ್ದಲ್ಲದೇ ಉದ್ದೇಶ ಪೂರ್ವಕವಾಗಿ ಮತ್ತು ದ್ವೇಷ ಪೂರ್ವಕವಾಗಿ ದುಂಡಾಗಿ ಕುಳಿತು ನಸೀಬಾದ ಅಂದರ್-ಬಾಹರ್ ಇಸ್ಪೇಟ್ ಜೂಜಾಟವನ್ನು ಆಡಿ ಕೃತ್ಯ ವೆಸಗಿರುತ್ತಾರೆ ಮತ್ತು ಇಸ್ಪೇಟ್ ಜೂಜಾಟ ವಾಡಲು ಆರೆಂಡ್ ಲಾಡ್ಜ್ ಮಾಲಿಕ ಆರೋಪಿ ನಂ 06 ರವರು ಅನುವು ಮಾಡಿಕೊಟ್ಟು ಪ್ರಚೋದಿಸಿ ಆಟ ಆಡಿಸುತ್ತಿದ್ದಾರೆ ಅಂತಾ ಮುಂತಾಗಿದ್ದ ದೂರಿನ ಆಧಾರದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 53/2020, ಕಲಂ: 143, 147, 188, 269,
270, ಸಹಿತ 149 ಐಪಿಸಿ ಮತ್ತು ಕಲಂ 79, 80 ಕೆಪಿ ಕಾಯ್ದೆ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.