Thought for the day

One of the toughest things in life is to make things simple:

17 Nov 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅನಧಿಕೃತ ಪಟಾಕಿ ಪ್ರಕರಣದ ಮಾಹಿತಿ.

          ದಿನಾಂಕ 16.11.2020 ರಂದು ಬೆಳಿಗ್ಗೆ 11-45 ಗಂಟೆಗೆ ಆರೋಪಿ ಸುರೇಶ ತಂದೆ ನರಸಿಂಹಯ್ಯ ಕೊಸಗಿ ವಯಸ್ಸು 51 ವರ್ಷ ಜಾ: ವೈಷ್ಯ ಉ: ಕಿರಾಣಿ ವ್ಯಾಪಾರ ಸಾ: KHB  ಕಾಲೋನಿ ಯರಮರಸ್ ಕ್ಯಾಂಪ್ ತಾ: ರಾಯಚೂರು ಈತನು ಸರಕಾರದಿಂದ ಯಾವುದೇ  ಲೈಸನ್ಸ್ ಪಡೆಯದೇ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರ  ಅಧೇಶವನ್ನು ಉಲ್ಲಂಘನೆ ಮಾಡಿ  ಮಾನವನ ಜೀವಕ್ಕೆ ಅಪಾಯ ಎಂದು ಗೊತ್ತಿದ್ದೂ ಸಹ ನಿರ್ಲಕ್ಷ ವಹಿಸಿ ವಿವಿಧ ರೀತಿಯ ಪಟಾಕಿಗಳನ್ನು ಅನದೀಕೃತವಾಗಿ  ಮಾರಾಟ ಮಾಡುವ ಸಲುವಾಗಿ ಯರಮರಸ್ ಕ್ಯಾಂಪ್ ನ KHB  ಕಾಲೋನಿಯಲ್ಲಿರುವ  ತನ್ನ ಕಿರಾಣಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದಾಗ ಡಿ ಎಸ್ ಪಿ ರಾಯಚೂರು ಮತ್ತು  ಸಿಪಿಐ ಗ್ರಾಮೀಣ ವೃತ್ತ ರವರ ಮಾರ್ಗದರ್ಶನ ಮೇರೆಗೆ ರಂಗಪ್ಪ ಹೆಚ್  ದೊಡ್ಡಮನಿ ಪಿ ಎಸ್ ಐ ಗ್ರಾಮೀಣ ಪೊಲೀಸ್ ಠಾಣೆ ರಾಯಚೂರು ರವರು ಠಾಣೆಯ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ  ದಾಳಿ ಮಾಡಿ ಆರೋಪಿತನ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕವಾಗಿ ಇಟ್ಟಿದ್ದ 03 ಮೊಂಡೋಲ್ ಚೀಲಗಳಲ್ಲಿದ್ದ 16.60 ಕೆಜಿ ಯಷ್ಟು ತೂಕದ ವಿವಿಧ ರೀತಿಯ ಪಟಾಕಿಗಳು ಸುಮಾರು ಅ.ಕಿ 2240 ರೂ/-.ಬೆಲೆ ಬಾಳುವವಗಳನ್ನು ಜಪ್ತಿ ಮಾಡಿಕೊಂಡು ಬಂದು ಆರೋಪಿತನು ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮ ಕುರಿತು ಜ್ಞಾಪನಾ ಪತ್ರದ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆಯ ಮತ್ತು ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ 170/2020  ಕಲಂ: 9(©) ¸ÉÆàÃlPÀ PÁAiÉÄÝ-1884 & PÀ®A: 188,286 L¦¹ ಅಡಿಯಲ್ಲಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

      ¢£ÁAPÀ 16.11.2020 gÀAzÀÄ 16.00 UÀAmÉUÉ ªÉƺÀªÀÄäzï ¸Á¯Ágï ºÀĸÉãï vÀAzÉ ªÉƺÀªÀÄäzï VAiÀiÁ¸ï ªÀAiÀÄ: 46 ªÀµÀð G: G¥À ªÀ®AiÀÄ CgÀuÁå¢üPÁjUÀ¼ÀÄ, ¸ÁªÀiÁfPÀ CgÀtåªÀ®AiÀÄ gÁAiÀÄZÀÆgÀÄ ±ÁSÉ EªÀgÀÄ oÁuÉUÉ ºÁdgÁV PÀA¥ÀÆålj£À°è mÉÊ¥ï ªÀiÁr¹zÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, EAzÀÄ ¢£ÁAPÀ 16.11.2020 gÀAzÀÄ PÉÆëqï-19 ¸ÁAPÁæ«ÄPÀ gÉÆÃUÀ ºÀgÀqÀĪÀ »£É߯ÉAiÀÄ°è ¸ÉÆAPÀ£ÀÄß ¤AiÀÄAwæ¸À®Ä gÁdå ¸ÀPÁðgÀªÀÅ ¸ÁªÀðd¤PÀ ªÀÄvÀÄÛ ªÀÄPÀ̼À DgÉÆÃUÀåzÀ zÀȶ׬ÄAzÀ ¢Ã¥ÁªÀ½ ºÀ§âªÀ£ÀÄß ¸ÀgÀ¼ÀªÁV CxÀð UÀ©üðvÀªÁV ¨sÀQÛ ¥ÀƪÀðPÀªÁV DZÀj¸ÀĪÀ ¸ÀA¨sÀAzsÀ ¢£ÁAPÀ 07.11.2020 jAzÀ 16.11.2020 gÀªÀgÉUÉ ºÀ¹gÀÄ ¥ÀmÁQUÀ¼À£ÀÄß ªÀiÁvÀæ ¥ÀlPÁ ªÀiÁgÁlUÁgÀ¢AzÀ ªÀiÁgÁl ªÀiÁqÀ®Ä ªÀÄvÀÄÛ ¸ÁªÀðd¤PÀjAzÀ ºÀ¹gÀÄ ¥ÀmÁQUÀ¼À£ÀÄß ªÀiÁvÀæ ¸ÉÆàÃn¸À®Ä C£ÀĪÀÄw¹zÀÄÝ ªÀÄÄAzÀĪÀgÉzÀÄ ªÀiÁ£Àå f¯Áè¢PÁjUÀ¼ÀÄ gÁAiÀÄZÀÆgÀÄ gÀªÀgÀÄ ¢£ÁAPÀ 13.11.2020 gÀAzÀÄ ¢Ã¥ÁªÀ½ ºÀ§âzÀ ¸ÀA¨sÀAzsÀªÁV 14.11.2020 jAzÀ 16.11.2020 gÀªÀgÉUÉ ºÀ¹gÀÄ ¥ÀmÁQUÀ¼À£ÀÄß ªÀiÁvÀæ ¥ÀmÁQ ªÀiÁgÁlUÁgÀ¢AzÀ ªÀiÁgÁl ªÀiÁqÀ®Ä ªÀÄvÀÄÛ ¸ÁªÀðd¤PÀgÀÄ ºÀ¹gÀÄ ¥ÀmÁQUÀ¼À£ÀÄß ªÀiÁvÀæ ¸ÉÆàÃn¸À®Ä C£ÀĪÀÄw EzÀÄÝ CzÀ£ÀÄß G®èAWÀ£É ªÀiÁrzÀªÀgÀÄ ²PÉëUÉ CºÀðgÁVgÀÄvÁÛgÉ JAzÀÄ DzÉñÀ ªÀiÁrzÀÄÝ, ¥ÀæPÁgÀ ¦ügÁå¢zÁgÀgÀÄ vÀªÀÄä ªÉÄïÁ¢PÁjUÀ¼À DzÉñÀzÀ£ÀéAiÀÄ EAzÀÄ ¢£ÁAPÀ 16.11.2020 gÀAzÀÄ ¨É½UÉÎ 10.00 UÀAmÉUÉ vÀªÀÄUÉ £ÉëĹzÀ gÁAiÀÄZÀÆgÀÄ £ÀUÀgÀzÀ PÁmÉà zÀgÀªÁd, wãï RA¢Ã¯ï, ¥ÉmÁè§Ädð, ªÀÄAUÀ¼ÀªÁgÀ ¥ÉÃmÉ KjAiÀiÁUÀ¼À°è vÀªÀÄä E¯ÁSÉAiÀÄ C¢üPÁj ªÀÄvÀÄÛ ¹§âA¢AiÀĪÀgÉÆA¢UÉ ¥ÉmÉÆæðAUï ªÀiÁqÀÄvÁÛ ªÀÄzsÁåºÀß 3.00 UÀAmÉUÉ ¥ÉmÁè§Ädð UÀuÉñÀ PÀmÉÖAiÀÄ ºÀwÛgÀzÀ°è ºÀjPÁAvÀ vÀAzÉ ¨Á§ÄgÁªï ªÀAiÀÄ: 34 ªÀµÀð eÁ: ªÀÄgÁl G: PÀÆ° PÉ®¸À ¸Á: UÀAUÁ¤ªÁ¸À gÁAiÀÄZÀÆgÀÄ FvÀ£ÀÄ vÀ£Àß ªÀÄ£ÉAiÀÄ ªÀÄÄAzÉ vÀ£Àß ªÀ±ÀzÀ°è CAzÁdÄ 5,420/- gÀÆ,. ¨É¯É ¨Á¼ÀĪÀ ¥ÀmÁQUÀ¼À£ÀÄß MAzÀÄ qÀ©âAiÀÄ°è ElÄÖPÉÆAqÀÄ PÀĽvÀÄPÉÆArzÀÄÝ ¸ÀzÀjAiÀĪÀ£ÀÄ ªÀiÁ£ÀªÀ fêÀPÉÌ C¥ÁAiÀĪÁUÀĪÀAvÀºÀ ¥ÀmÁQUÀ¼À£ÀÄß vÀ£Àß ªÀ±ÀzÀ°è ElÄÖPÉÆArzÀÝ®èzÉà ªÀiÁ£Àå f¯Áè¢üPÁjUÀ¼ÀÄ PÉÆëqï-19 ¸ÀAPÁæ«ÄPÀ gÉÆÃUÀ ºÀgÀqÀÄwÛgÀĪÀ ¸ÀA¨sÀAzsÀªÁV ºÉÆgÀr¹ DzÉñÀªÀ£ÀÄß G®èAWÀ£É ªÀiÁrzÀÄÝ PÀAqÀÄ §A¢zÀÄÝ F §UÉÎ PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÀ ªÀÄÄAvÁV ¤ÃrzÀ zÀÆj£À ¸ÁgÁA±ÀzÀ ªÉÄðAzÀ ಸದರ್ ಬಜಾರ್ ಪೊಲೀಸ್ oÁuÁ UÀÄ£Éß £ÀA 97/2020 PÀ®A 286, 188 L.¦.¹. CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.

       ¢£ÁAPÀ 16.11.2020 gÀAzÀÄ 19.00 UÀAmÉUÉ ²æà ±ÉÃRgï J.J¸ï.L. ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ gÀªÀgÀÄ oÁuÉUÉ ºÁdgÁV PÀA¥ÀÆålj£À°è mÉÊ¥ï ªÀiÁr¹zÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, PÉÆëqï-19 ¸ÁAPÁæ«ÄPÀ gÉÆÃUÀ ºÀgÀqÀĪÀ »£É߯ÉAiÀÄ°è ¸ÉÆAPÀ£ÀÄß ¤AiÀÄAwæ¸À®Ä gÁdå ¸ÀPÁðgÀªÀÅ ¸ÁªÀðd¤PÀ ªÀÄvÀÄÛ ªÀÄPÀ̼À DgÉÆÃUÀåzÀ zÀȶ׬ÄAzÀ ¢Ã¥ÁªÀ½ ºÀ§âªÀ£ÀÄß ¸ÀgÀ¼ÀªÁV CxÀð UÀ©üðvÀªÁV ¨sÀQÛ ¥ÀƪÀðPÀªÁV DZÀj¸ÀĪÀ ¸ÀA¨sÀAzsÀ ¢£ÁAPÀ 07.11.2020 jAzÀ 16.11.2020 gÀªÀgÉUÉ ºÀ¹gÀÄ ¥ÀmÁQUÀ¼À£ÀÄß ªÀiÁvÀæ ¥ÀlPÁ ªÀiÁgÁlUÁgÀ¢AzÀ ªÀiÁgÁl ªÀiÁqÀ®Ä ªÀÄvÀÄÛ ¸ÁªÀðd¤PÀjAzÀ ºÀ¹gÀÄ ¥ÀmÁQUÀ¼À£ÀÄß ªÀiÁvÀæ ¸ÉÆàÃn¸À®Ä C£ÀĪÀÄw¹zÀÄÝ ªÀÄÄAzÀĪÀgÉzÀÄ ªÀiÁ£Àå f¯Áè¢PÁjUÀ¼ÀÄ gÁAiÀÄZÀÆgÀÄ gÀªÀgÀÄ ¢£ÁAPÀ 13.11.2020 gÀAzÀÄ ¢Ã¥ÁªÀ½ ºÀ§âzÀ ¸ÀA¨sÀAzsÀªÁV 14.11.2020 jAzÀ 16.11.2020 gÀªÀgÉUÉ ºÀ¹gÀÄ ¥ÀmÁQUÀ¼À£ÀÄß ªÀiÁvÀæ ¥ÀmÁQ ªÀiÁgÁlUÁgÀ¢AzÀ ªÀiÁgÁl ªÀiÁqÀ®Ä ªÀÄvÀÄÛ ¸ÁªÀðd¤PÀgÀÄ ºÀ¹gÀÄ ¥ÀmÁQUÀ¼À£ÀÄß ªÀiÁvÀæ ¸ÉÆàÃn¸À®Ä C£ÀĪÀÄw EzÀÄÝ CzÀ£ÀÄß G®èAWÀ£É ªÀiÁrzÀªÀgÀÄ ²PÉëUÉ CºÀðgÁVgÀÄvÁÛgÉ JAzÀÄ DzÉñÀ ªÀiÁrzÀÄÝ, ¥ÀæPÁgÀ ¦ügÁå¢zÁgÀgÀÄ ¦.J¸ï.L. (PÁ¸ÀÄ) gÀªÀgÀ ªÀiËTÃzÀ DzÉñÀzÀ£ÀéAiÀÄ EAzÀÄ ¢£ÁAPÀ 16.11.2020 gÀAzÀÄ ªÀÄzsÁåºÀß 2.00 UÀAmÉUÉ ²æà ¯Á¯Éà ¸Á§ ºÉZï.¹. 271 gÀªÀgÉÆA¢UÉ PÀÆrPÉÆAqÀÄ oÁuÁ ªÁå¦ÛAiÀÄ°è ¥ÉmÉÆæðAUï ªÀiÁqÀÄvÁÛ ¸ÀAeÉ 6.00 UÀAmÉUÉ UÉÆñÁ¯Á gÉÆÃr£À°è ¥ÉmÉÆæðAUï ªÀiÁqÀÄvÁÛ zsÀ£ÀAdAiÀÄ PÀA¥ËAr£À°ègÀĪÀ ®Qëöäà CmÉÆêÉƨÉʯïì CAUÀrAiÀÄ ºÀwÛgÀ ºÉÆÃUÀ¯ÁV CAUÀrAiÀÄ ªÀÄÄAzÉ ªÀĺÉÃAzÀæ vÀAzÉ £ÀgÀ¹AºÀAiÀÄå ªÀAiÀÄ: 44 ªÀµÀð eÁ: ªÉʱÀå G: ªÁå¥ÁgÀ ¸Á: ªÀÄ.£ÀA 12-11-121 CgÀ¨ï ªÉƺÀ¯Áè gÁAiÀÄZÀÆgÀÄ FvÀ£ÀÄ vÀ£Àß ªÀ±ÀzÀ°è MlÄÖ CAzÁdÄ 6,673/- gÀÆ,. ¨É¯É ¨Á¼ÀĪÀ ¥ÀmÁQUÀ¼À£ÀÄß ElÄÖPÉÆAqÀÄ PÀĽvÀÄPÉÆArzÀÄÝ ¸ÀzÀjAiÀĪÀ£ÀÄ ªÀiÁ£ÀªÀ fêÀPÉÌ C¥ÁAiÀĪÁUÀĪÀAvÀºÀ ¥ÀmÁQUÀ¼À£ÀÄß vÀ£Àß ªÀ±ÀzÀ°è ElÄÖPÉÆArzÀÝ®èzÉà ªÀiÁ£Àå f¯Áè¢üPÁjUÀ¼ÀÄ PÉÆëqï-19 ¸ÀAPÁæ«ÄPÀ gÉÆÃUÀ ºÀgÀqÀÄwÛgÀĪÀ ¸ÀA¨sÀAzsÀªÁV ºÉÆgÀr¹ DzÉñÀªÀ£ÀÄß G®èAWÀ£É ªÀiÁrzÀÄÝ PÀAqÀÄ §A¢zÀÄÝ F §UÉÎ PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÀ ªÀÄÄAvÁV ¤ÃrzÀ zÀÆj£À ¸ÁgÁA±ÀzÀ ªÉÄðAzÀ ಸದರ್ ಬಜಾರ್ ಪೊಲೀಸ್ oÁuÁ UÀÄ£Éß £ÀA 98/2020 PÀ®A 286, 188 L.¦.¹. CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.

 

      ದಿನಾಂಕ 16-11-2020 ರಂದು ಸಾಯಂಕಾಲ 7.00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ  ಹಾಜರಾಗಿ ಗಣಿಕಿಕೃತ ಮಾಡಿದ ದೂರನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ ಸೊಂಕನ್ನು ನಿಯಂತ್ರಿಸಲು ರಾಜ್ಯ ಸರಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಕೊಳ್ಳಲಾಗುತ್ತಿದ್ದು. ಸದರಿ ಸೊಂಕು ಹರಡುವಿಕೆಯನ್ನು ನಿಯಂತ್ರಿಸುವ ಕುರಿತು ಇನ್ನು ಹೆಚ್ಚಿನ ಕಟ್ಟು ನಿಟ್ಟಿನ ಕ್ರಮಗಳ್ನು ಕೈಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ವಕತೆ ಹಿನ್ನೆಲೆಯಲ್ಲಿ ಸಾರ್ವಜನಿಕ ಮತ್ತು ಮಕ್ಕಳ ಆರೋಗ್ಯದ ದೃಷ್ಥಿಯಿಂದ ದೀಪಾವಳಿ ಹಬ್ಬವನ್ನು ಸರಳವಾಗಿ ಅರ್ಥ ಗರ್ಭಿತವಾಗಿ ಭಕ್ತತಿ ಪೂರ್ವಕವಾಗಿ ಆಚರಿಸುವ  ಸಂಬಂಧ ವಿಪತ್ತು ನಿರ್ವಹಣ ಅಧಿನಿಯಮ 2005 ಅಡಿಯಲ್ಲಿ ಪ್ರಧತ್ತವಾದ ಅಧಿಕಾರವನ್ನು ಚಲಾಯಿಸಿ 2020 ನೇ ನವೆಂಬರ್ 14 ರಿಂದ 16 ರವರೆಗೆ ಆಚರಿಸಲಾಗುವ ದೀಪಾವಳಿ ಹಬ್ಬದ ಸಂಬಂಧ ದಿನಾಂಕ 14-10-2020 ರಂದು ಹೊರಡಿಸಿದ ಆದೇಶವನ್ನು ಮಾರ್ಪಡಿಸಿ ದಿನಾಂಕ: 07-11-2020 ರಿಂದ 16-11-2020 ರವರೆಗೆ ಹಸಿರು ಪಟಾಕಿಗಳನ್ನು ಮಾತ್ರ ಪಟಾಕಿ ಮಾರಾಟಗಾರರಿಂದ ಮಾರಾಟ ಮಾಡಲು ಮತ್ತು ಸಾರ್ವಜನಿಕರಿಂದ ಹಸಿರು ಪಟಾಕಿಗಳನ್ನು ಮಾತ್ರ ಸ್ಪೋಟಿಸಲು ಅನುಮತಿಸಲಾಗಿದ್ದು, ಮುಂದುವರೆದು ಮಾನ್ಯ ಜಿಲ್ಲಾದಿಕಾರಿಗಳು ರಾಯಚೂರು ರವರು ದಿನಾಂಕ: 13-11-2020 ರಂದು ದೀಪಾವಳಿ ಹಬ್ಬದ ಸಂಬಂಧವಾಗಿ 14-11-2020 ರಿಂದ ದಿನಾಂಕ: 16-11-2020 ರವರೆಗೆ ಹಸಿರು ಪಟಾಕಿಗಳನ್ನು ಮಾತ್ರ ಪಟಾಕಿ ಮಾರಾಟಗಾರದಿಂದ ಮಾರಾಟ ಮಾಡಲು ಮತ್ತು ಸಾರ್ವಜನಿಕರು ಹಸಿರು ಪಟಾಕಿಗಳನ್ನು ಮಾತ್ರ ಸ್ಪೋಟಿಸಲು ಅನುಮತಿ ಇರುತ್ತದೆ.ಆದರೆ ಆರೋಪಿ ಶ್ರೀನಿವಾಸ ಈತನು ದಿನಾಂಕ: 16-11-2020 ರಂದು ಸಾಯಂಕಾಲ 5.30 ಗಂಟೆಗೆ ಮನೆಯ ಮುಂದೆ ಒಂದು ಪಟಾಕಿ ಡಬ್ಬಿಯನ್ನು ಇಟ್ಟುಕೊಂಡು ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದು. ಪಿರ್ಯಾದಿದಾರರು ಹಿಡಿದು ಪರಿಶೀಲಿಸಲು ಒಟ್ಟು .ಕಿ.ರೂ 7170.5/- ರೂ ಬೆಲೆಬಾಳುವ ಪಟಾಕಿಗಳು ಆರೋಪಿತನ ವಶದಲ್ಲಿದ್ದು, ಸದರಿಯವರನು ಮಾನ್ಯ ಜಿಲ್ಲಾ ಅಧಿಕಾರಿಗಳ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತೀರುವ ಸಂಬಂದವಾಗಿ ಆದೇಶವನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಪಿರ್ಯಾದಿಯ ಸಾರಾಂಶದ ಮೇಲಿಂದ ನೇತಾಜಿ ನಗರ ಠಾಣೆ ಗುನ್ನೆ ನಂ. 80/2020 ಕಲಂ 188, 268 ಐಪಿಸಿ ನೇದ್ದರ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಸ್ಪೋಟಕ ಕಾಯ್ದೆ ಪ್ರರಕಣದ ಮಾಹಿತಿ.

          ದಿನಾಂಕ 16.11.2020 ರಂದು ಸಂಜೆ 5-30 ಗಂಟೆಗೆ ಆರೋಪಿ ಸುರೇಶ್ ತಂದೆ ಚನ್ನಬಸಪ್ಪ ವ||25ವರ್ಷ, ಜಾ||ಲಿಂಗಾಯತ, ||ವ್ಯಾಪಾರ, ಸಾ||2ನೇ ಕ್ರಾಸ್ ಶಕ್ತಿನಗರ  ತನು ಸರಕಾರದಿಂದ ಯಾವುದೇ  ಲೈಸನ್ಸ್ ಪಡೆಯದೇ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರ  ಅದೇಶವನ್ನು ಉಲ್ಲಂಘನೆ ಮಾಡಿ  ಮಾನವನ ಜೀವಕ್ಕೆ ಅಪಾಯ ಎಂದು ಗೊತ್ತಿದ್ದೂ ಸಹ ನಿರ್ಲಕ್ಷ ವಹಿಸಿ ವಿವಿಧ ರೀತಿಯ ಪಟಾಕಿಗಳನ್ನು ಅನದೀಕೃತವಾಗಿ  ಮಾರಾಟ ಮಾಡುವ ಸಲುವಾಗಿ ಶಕ್ತಿನಗರದ 2ನೇ ಕ್ರಾಸ್ ಹತ್ತಿರ ಇರುವ ಎಲೆಕ್ಟ್ರಿಕಲ್ ಶಾಪ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದಾಗ ಡಿ ಎಸ್ ಪಿ ರಾಯಚೂರು ಮತ್ತು  ಸಿಪಿಐ ಗ್ರಾಮೀಣ ವೃತ್ತ ರವರ ಮಾರ್ಗದರ್ಶನ ಮೇರೆಗೆ ಪಿರ್ಯಾದಿ ಶ್ರೀ ಹುಲಿಗೇಶ್ ಪಿ.ಎಸ್.ಐ ಶಕ್ತಿನಗರ ಪೊಲೀಸ್ ಠಾಣೆ ರವರು ಠಾಣೆಯ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ  ದಾಳಿ ಮಾಡಿ ಆರೋಪಿತನ ಎಲೆಕ್ಟ್ರಿಕಲ್ ಅಂಗಡಿ ಮುಂದೆ ಸಾರ್ವಜನಿಕವಾಗಿ ಇಟ್ಟಿದ್ದ 2 ರಟ್ಟಿನ ಬಾಕ್ಸಗಳಲ್ಲಿದ್ದ 19.235 ಕೆಜಿ ಯಷ್ಟು ತೂಕದ ವಿವಿಧ ರೀತಿಯ ಪಟಾಕಿಗಳು ಸುಮಾರು ಅ.ಕಿ 3690/-ರೂ.ಬೆಲೆ ಬಾಳುವವಗಳನ್ನು ಜಪ್ತಿ ಮಾಡಿಕೊಂಡು ಬಂದು ಆರೋಪಿತನು ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮ ಕುರಿತು ಫಿರ್ಯಾದಿ ನೀಡಿದ ಮೇಲಿಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂಬರ 63/2020 ಕಲಂ 9(ಬಿ) ಸ್ಪೋಟಕ ಕಾಯ್ದೆ 1884 & 286 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

       ದಿ.16-11-2020 At 12-00 PM ಕ್ಕೆ ಪಿ.ಎಸ್. ರವರು ಅನಧಿಕೃತ ಪಟಾಕಿ ದಾಸ್ತಾನು ದಾಳಿಯಿಂದ ಮರಳಿ ಠಾಣೆಗೆ ಬಂದು ಪಟಾಕಿ ದಾಳಿ ಪಂಚನಾಮೆ. ದಾಳಿ ಕಾಲಕ್ಕೆ ಸಿಕ್ಕಿಬಿದ್ದ ಆರೋಪಿ ಪಾಲಾಷ್ ಮಂಡಲ್ ತಂದೆ ದಿಲೀಪ್ ಮಂಡಲ್ 26 ವರ್ಷ, ಜಾ:-ಕ್ಷೆತ್ರಿಯಾ, ಕಿರಾಣಿ ಅಂಗಡಿ ವ್ಯಾಪಾರ್.ಸಾ:-ಆರ್.ಹೆಚ್. ಕ್ಯಾಂಪ್ ನಂಬರ್ 3.ತಾ:-ಸಿಂಧನೂರು  ರವರನ್ನು ಮತ್ತು ಜಪ್ತಿ ಪಡಿಸಿಕೊಂಡ ಪಟಾಕಿ ಸಾಮಾಗ್ರಿಗಳನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿನಾಂಕ:-16-11-2020 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಆರೋಪಿತನು ಆರ್.ಹೆಚ್.ಕ್ಯಾಂಪ್ ನಂಬರ್ 3 ರಲ್ಲಿ ತನ್ನ ಕಿರಾಣಿ ಅಂಗಡಿಯಲ್ಲಿ ಅನಧಿಕೃತವಾಗಿ ಪಟಾಕಿಗಳನ್ನು ದಾಸ್ತಾನು ಮಾಡಿ, ಮಾರಾಟ ಮಾಡುತ್ತಿದ್ದಾನೆಂದು ಖಚಿತ ಭಾತ್ಮಿ ಮೇರೆಗೆ, ಶ್ರೀ. ಜಿ.ಎಸ್. ರಾಘವೇಂದ್ರ  ಪಿ.ಎಸ್. ಸಿಂಧನೂರು (ಗ್ರಾ) ಪೊಲೀಸ್ ಠಾಣೆ ,ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ದಾಳಿ ಮಾಡಿ ವಿವಿಧ ಮಾದರಿಯ ಪಟಾಕಿ ಇರುವ ಮೂರು ರಟ್ಟಿನ ಬಾಕ್ಸಗಳು ಅಂ.ಕಿ.5000/- ರೂಪಾಯಿ ಬೆಲೆಬಾಳುವುದು.ಜಪ್ತಿ ಮಾಡಿಕೊಂಡು ಮದ್ಯಾಹ್ನ 12-00 ಗಂಟೆಗೆ ವಾಪಾಸ್ ಠಾಣೆಗೆ ಬಂದಿರುತ್ತೇನೆ. ಮುಂದಿನ ಕ್ರಮ ಜರುಗಿಸುವಂತೆ ತಮ್ಮ ವರದಿಯನ್ನು ಪಂಚನಾಮೆ ಸಂಗಡ ಹಾಜರಪಡಿಸಿದ್ದರ ಮೇರೆಗೆ ಸದರಿ ಪಟಾಕಿ ದಾಳಿ ಪಂಚನಾಮೆಯ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ್ 188/2020. ಕಲಂ. 9(b) ಸ್ಟೋಟಕ ಕಾಯಿದೆ-1884 ಮತ್ತು ಕಲಂ.286 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖೆ ಕೈಗೊಂಡಿರುತ್ತಾರೆ.

 

      ದಿ.16-11-2020 At 2-20 PM ಕ್ಕೆ ಪಿ.ಎಸ್. ರವರು ಅನಧಿಕೃತ ಪಟಾಕಿ ದಾಸ್ತಾನು ದಾಳಿಯಿಂದ ಮರಳಿ ಠಾಣೆಗೆ ಬಂದು ಪಟಾಕಿ ದಾಳಿ ಪಂಚನಾಮೆ. ದಾಳಿ ಕಾಲಕ್ಕೆ ಸಿಕ್ಕಿಬಿದ್ದ ಆರೋಪಿ ಮತ್ತು ಜಪ್ತಿ ಪಡಿಸಿಕೊಂಡ ಪಟಾಕಿ ಸಾಮಾಗ್ರಿಗಳನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿನಾಂಕ:-16-11-2020 ರಂದು ಮದ್ಯಾಹ್ನ 1-10 ಗಂಟೆ ಸುಮಾರಿಗೆ ಆರೋಪಿ ರಾಹುಲ್ ಗೋಲ್ದಾರ್ ತಂದೆ ಜೀತೇನ್ ಗೋಲ್ದಾರ್ 26 ವರ್ಷ, ಜಾ:-ನಮಶೂದ್ರ, :-ಕಿರಾಣಿ ಅಂಗಡಿ ವ್ಯಾಪಾರ್ ಸಾ:-ಆರ್.ಹೆಚ್. ಕ್ಯಾಂಪ್ ನಂಬರ್ 3. ತಾ;-ಸಿಂಧನೂರು ಈತನು ಆರ್.ಹೆಚ್.ಕ್ಯಾಂಪ್ ನಂಬರ್ 3 ರಲ್ಲಿ ತನ್ನ ಕಿರಾಣಿ ಅಂಗಡಿಯಲ್ಲಿ ಅನಧಿಕೃತವಾಗಿ ಪಟಾಕಿಗಳನ್ನು ದಾಸ್ತಾನು ಮಾಡಿ, ಮಾರಾಟ ಮಾಡುತ್ತಿದ್ದಾನೆಂದು ಖಚಿತ ಭಾತ್ಮಿ ಮೇರೆಗೆ, ನಾನು ,ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ದಾಳಿ ಮಾಡಿ ವಿವಿಧ ಮಾದರಿಯ ಪಟಾಕಿ ಇರುವ ಎರಡು ರಟ್ಟಿನ ಬಾಕ್ಸಗಳು ಅಂ.ಕಿ.4000/- ರೂಪಾಯಿ ಬೆಲೆಬಾಳುವುದನ್ನು. ಜಪ್ತಿ ಮಾಡಿಕೊಂಡು ಮದ್ಯಾಹ್ನ 2-20 ಗಂಟೆಗೆ ವಾಪಾಸ್ ಠಾಣೆಗೆ ಬಂದಿರುತ್ತೇನೆ. ಮುಂದಿನ ಕ್ರಮ ಜರುಗಿಸುವಂತೆ ತಮ್ಮ ವರದಿಯನ್ನು ಪಂಚನಾಮೆ ಸಂಗಡ ಹಾಜರಪಡಿಸಿದ್ದರ ಮೇರೆಗೆ  ಸದರಿ ಪಟಾಕಿ ದಾಳಿ ಪಂಚನಾಮೆಯ ಮೇಲಿಂದ ಸಿಂದನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ್ 189/2020. ಕಲಂ. 9(b) ಸ್ಟೋಟಕ ಕಾಯಿದೆ-1884 ಮತ್ತು ಕಲಂ.286 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

       ದಿನಾಂಕ 16.11.2020 ರಂದು 3-00 ಪಿ ಎಂ.ಕ್ಕೆ ಆರೋಪಿತನು ಯಾವುದೇ ಲೈಸನ್ಸ ಪಡೆಯದೇ ಪಟಾಕಿಗಳಿಂದ ಮಾನವ ಜೀವಕ್ಕೆ ಅಪಾಯ ಎಂದು ಗೊತ್ತಿದ್ದರೂ ಸಹ ನಿರ್ಲಷ್ಯ ವಹಿಸಿ ಪಟಕಿಗಳನ್ನು ಅನಧಿಕೃತವಾಗಿ ಮಾರಾಟ ಮಾಡುವ ಸಲುವಾಗಿ ಠಾಣಾವ್ಯಾಪ್ತಿಯ ಗಾಂಧಿನಗರದ ಟಿ.ಎಲ್ ಬಿ.ಸಿ 36ನೇ ವಿತರಣಾ ಕಾಲುವೆಯ ಪಕ್ಕದ ಶೆಡ್ಡಿನ ಕಪಾಟಿನಲ್ಲಿಇಟ್ಟುಮಾರಾಟ ಮಾಡುತ್ತಿರುವಾಗ ಪಿರ್ಯಾದಿ ²æà JjAiÀÄ¥Àà ¦J¸ïL vÀÄgÀÄ«ºÁ¼À ¥Éưøï oÁuÉ. ರವರು ಮತ್ತು ಸಿಬ್ಬಂದಿಯವರೊಂದಿಗೆ, ಪಂಚರ ಸಮಕ್ಷಮ ದಾಳಿಮಾಡಿ ಆರೋಪಿತನು ಶೆಡ್ಡಿನ ಕಪಾಟಿನ ಮುಂದಿನ ಸ್ಥಳದಲ್ಲಿಟ್ಟಿದ ಒಟ್ಟು 17 ಕೆಜಿ 196 ಗ್ರಾಂ .ಕಿ  ರೂ-3200/- ಬೆಲೆಬಾಳುವ ವಿವಿಧ ರೀತಿಯ ಪಟಾಕಿಗಳಿರುವ ಒಂದು ರಟ್ಟಿನ ಬಾಕ್ಸ ಮತ್ತು ಒಂದು ಚೀಲದ್ದವುಗಳನ್ನು ಜಪ್ತಿಮಾಡಿಕೊಂಡು ಪಿ.ಎಸ್. ರವರು ಹೆಚ್ ಸಿ 12  ಮತ್ತು ಪಿಸಿ 188  ರವರೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ 4.45 ಪಿ.ಎಂಕ್ಕೆ  ಒಬ್ಬ ಆರೋಪಿ ಮತ್ತು ಮುದ್ದೇಮಾಲನೊಂದಿಗೆ  ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರದ ಮುಖಾಂತರ  ಕಳಿಸಿಕಕೊಟ್ಟಿದ್ದರಿಂದ ಸದರಿ ಪಂಚನಾಮೆಮತ್ತು ಜ್ಞಾಪನ ಪತ್ರದ ಆಧಾರ ಮೇಲಿಂದ ಠಾಣಾ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ 165/2020 ಕಲಂ 9(ಬಿ) ಸ್ಪೋಟಕ ಕಾಯ್ದೆ 1884 ಮತ್ತು 286 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

      ದಿನಾಂಕ 16.11.2020 ರಂದು 3-45 ಪಿ ಎಂ.ಕ್ಕೆ ಆರೋಪಿತನು ಯಾವುದೇ ಲೈಸನ್ಸ ಪಡೆಯದೇ ಪಟಾಕಿಗಳಿಂದ ಮಾನವ ಜೀವಕ್ಕೆ ಅಪಾಯ ಎಂದು ಗೊತ್ತಿದ್ದರೂ ಸಹ ನಿರ್ಲಷ್ಯ ವಹಿಸಿ ಪಟಾದಿಗಳನ್ನು ಅನಧಿಕೃತವಾಗಿ ಮಾರಾಟ ಮಾಡುವ ಸಲುವಾಗಿ ಠಾಣಾವ್ಯಾಪ್ತಿಯ ಗಾಂಧಿನಗರದಲ್ಲಿ  ಆರೋಪಿತನು  ತನ್ನ ಮನೆಯ ಮುಂದಿನ ಕಟ್ಟೆಯ ಮೇಲೆ ಇಟ್ಟು ಮಾರಾಟ ಮಾಡುತ್ತಿರುವಾಗ ಪಿರ್ಯಾದಿ ²æà JjAiÀÄ¥Àà ¦J¸ïL vÀÄgÀÄ«ºÁ¼À ¥Éưøï oÁuÉ. ರವರು ಮತ್ತು ಸಿಬ್ಬಂದಿಯವರು, ಪಂಚರ ಸಮಕ್ಷಮ ದಾಳಿಮಾಡಿ ಆರೋಪಿತನು ತನ್ನ ಮನೆಯ ಮುಂದಿನ ಕಟ್ಟೆಯ ಮೇಲೆ ಇಟ್ಟಿದ್ದ  ಒಟ್ಟು 16 ಕೆಜಿ 746 ಗ್ರಾಂ .ಕಿ  ರೂ-3800/- ಬೆಲೆಬಾಳುವ ವಿವಿಧ ರೀತಿಯ ಪಟಾಕಿಗಳಿರುವ ಒಂದು ರಟ್ಟಿನ ಬಾಕ್ಸ ಮತ್ತು ಹೊರಗಡೆ ಇಟ್ಟಿದ್ದನ್ನು  ಜಪ್ತಿಮಾಡಿಕೊಂಡು ಪಿ.ಎಸ್. ರವರು ಮುಂದಿನ ಕ್ರಮಕ್ಕಾಗಿ  6-00 ಪಿ.ಎಂಕ್ಕೆ ಠಾಣೆಗೆ ಬಂದು  ಒಬ್ಬ ಆರೋಪಿ ಮತ್ತು ಮುದ್ದೇಮಾಲನೊಂದಿಗೆ  ಮುಂದಿನ ಕ್ರಮಕುರಿತು     ಜ್ಞಾಪನ ಪತ್ರ  ನೀಡಿದ್ದು  ಸದರಿ ಜ್ಞಾಪನ ಪತ್ರದ ಸಾರಾಂಶ  ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ 166/2020 ಕಲಂ 9(ಬಿ) ಸ್ಪೋಟಕ ಕಾಯ್ದೆ 1884 ಮತ್ತು 286 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

             ದಿನಾಂಕ: 16.11.2020 ರಂದು 01-45 ಪಿ.ಎಂಕ್ಕೆ ಆರೋಪಿ ®PÀëöät vÀAzÉ ¥ÀæPÁ±À ªÀAiÀiÁ: 23 ªÀµÀð eÁw:ªÀÄgÁoÀ G: ¥sÁå¤ì¸ÉÆÖÃgÀzÀ°è PÉ®¸À ¸Á:¹gÀªÁgÀ ಈತನು ಯಾವುದೇ ಲೈಸನ್ಸ್ ಪಡೆಯದೇ ಪಟಾಕಿಗಳಿಂದ ಮಾನವನ ಜೀವಕ್ಕೆ ಅಪಾಯ ಎಂದು ಗೊತ್ತಿದರೂ ಸಹಾ ನಿರ್ಲಕ್ಷ ವಹಿಸಿ ಪಟಾಕಿಗಳನ್ನು ಅನಧೀಕೃತವಾಗಿ ಮಾರಾಟ ಮಾಡುವ ಸಲುವಾಗಿ  ಸಿರವಾರ ಪಟ್ಟಣದ ಜಗದಂಬಾ ಎಂಟರಪ್ರೈಸಸ್ ಅಂಗಡಿಯಲ್ಲಿ  ದಾಸ್ತುನು ಮಾಡಿಕೊಂಡಿದ್ದಾಗ ಫಿರ್ಯಾದಿ ¸ÀÄeÁvÀ ¦.J¸ï.L ¹gÀªÁgÀ ¥ÉưøÀ oÁuÉ ರವರು, ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನು ಅಂಗಡಿಯಲ್ಲಿ ಇಟ್ಟಿದ್ದ ಒಟ್ಟು 22,542 ಕೆಜಿ ತೂಕದ ವಿವಿಧ ರೀತಿಯ ಪಟಾಕಿಗಳು ಇರುವ 09 ಬಾಕ್ಸಗಳು ಅ.ಕಿ ರೂ 23,918/- ಬೆಲೆ ಬಾಳುವವಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಆರೋಪಿತನು ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರದ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆಯ ಆಧಾರದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ: 155/2020, ಕಲಂ: 9(ಬಿ) ಸ್ಪೋಟಕ ಕಾಯ್ದೆ-1884 & ಕಲಂ: 286 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

       ¢£ÁAPÀ: 16.11.2020 gÀAzÀÄ 05-45 ¦.JAPÉÌ DgÉÆæ 1) £ÁUÀgÁd zÁ¤ vÀAzÉ ¸ÀÄgÉÃAzÉæ¸Á  zÁ¤, ªÀAiÀiÁ: 38 ªÀµÀð, eÁ: ¸ÁªÀf, G: ¸ÉÆÃqÁ CAUÀr, ¸Á: zÉêÀgÁd CgÀ¸ï ªÀiÁPÉÃðl ºÀwÛgÀ, ¹AzsÀ£ÀÆgÀÄ 2) ±ÀAPÀgÀ zÁ¤ vÀAzÉ ¸ÀÄgÉÃAzÉæ¸Á  zÁ¤, ªÀAiÀiÁ: 34 ªÀµÀð, eÁ: ¸ÁªÀf, G: ¸ÉÆÃqÁ CAUÀr, ¸Á: zÉêÀgÁd CgÀ¸ï ªÀiÁPÉÃðl ºÀwÛgÀ, ¹AzsÀ£ÀÆgÀÄ ರವgÀÄಗಳು AiÀiÁªÀÅzÉà ¯ÉʸÀ£ïì ¥ÀqÉAiÀÄzÉà ¥ÀmÁQUÀ½AzÀ ªÀiÁ£ÀªÀ£À fêÀPÉÌ C¥ÁAiÀÄ JAzÀÄ UÉÆwÛzÀgÀÆ ¸ÀºÁ ¤®ðPÀë ªÀ»¹ ¥ÀmÁQUÀ¼À£ÀÄß C£À¢üÃPÀÈvÀªÁV ¹AzsÀ£ÀÆgÀÄ £ÀUÀgÀzÀ zÉêÀgÁd CgÀ¸ï ªÀiÁPÉÃðl ºÀwÛgÀ ¸ÁªÀf ¸ÉÆÃqÁ CAUÀr ªÀÄÄAzÀÄUÀqÉ ¸ÁªÀðd¤PÀ ¸ÀܼÀzÀ°è ¥ÀmÁQ ªÀiÁgÁl ªÀiÁqÀÄwÛgÀĪÁUÀ ¦üAiÀiÁ𢠲æà «dAiÀÄPÀȵÀÚ, ¦J¸ïL(PÁ¸ÀÄ), ¹AzsÀ£ÀÆgÀÄ £ÀUÀgÀ ¥Éưøï oÁuÉ.  gÀgÀÄ, ¹§âA¢ ªÀÄvÀÄÛ ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀgÀÄ ªÀÄ£ÉAiÀÄ°è EnÖzÀÝ MlÄÖ 6 PÉf vÀÆPÀzÀ ««zsÀ jÃwAiÀÄ ¥ÀmÁQUÀ¼ÀÄ EgÀĪÀ C.Q gÀÆ 2,000/- ¨É¯É ¨Á¼ÀĪÀªÀUÀ¼À£ÀÄß d¦Û ªÀiÁrPÉÆAqÀÄ oÁuÉUÉ §AzÀÄ DgÉÆævÀgÀÄ ªÀÄvÀÄÛ ªÀÄÄzÉݪÀiÁ°£ÉÆA¢UÉ ªÀÄÄA¢£À PÀæªÀÄ PÀÄjvÀÄ eÁÕ¥À£À ¥ÀvÀæzÀ ªÀÄÄSÁAvÀgÀ ¸ÀÆa¹zÀÝjAzÀ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ಸಿಂಧನೂರು ನಗರ ಪೊಲೀಸ್ ಠಾಣೆ UÀÄ£Éß £ÀA: 108/2020, PÀ®A: 9(©) ¸ÉÆàÃlPÀ PÁAiÉÄÝ-1884 & PÀ®A: 286 L¦¹ CrAiÀÄ°è ¥ÀæPÀgÀt zÁR°¹PÉÆAಡು ತನಿಕೆ ಕೈಗೊಂಡಿರುತ್ತಾರೆ.

 

ಇಸ್ಪೇಟ್ ಜೂಜಾಟದ ಪ್ರಕರಣದ ಮಾಹಿತಿ.

     ದಿನಾಂಕ.16-11-2020ರಂದು ರಾತ್ರಿ00-30ಗಂಟೆಗೆ ಆರೋಪಿ ಭೀಮಣ್ಣ ತಂದೆ ನಿಂಗಯ್ಯ ವಯ:45ವರ್ಷ, ಜಾತಿ:ನಾಯಕ, :ಕೂಲಿಕೆಲಸ, ಸಾ:ಶಾವಂತಗಲ್ ಹಾಗೂ ಇತರೆ 7 ಜನರು ನಾರಬಂಡ ಹೊರವಲಯದಲ್ಲಿರುವ ಹನುಮಂತನ ಬಾರ ಶಾಪ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಾಕುತ್ತ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿಕೊಂಡ ಪಿ.ಎಸ್.. ಸಿರವಾರ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿಮಾಡಿದಾಗ ಜೂಜಾಟದಲ್ಲಿ ತೊಡಗಿದ 7 ಜನರು ಸಿಕ್ಕಿಬಿದ್ದು 6 ಜನರು ಓಡಿ ಹೋಗಿದ್ದು ಸಿಕ್ಕು ಬಿದ್ದ 7 ಜನರ ತಾಬಾದಲ್ಲಿಂದ ಮತ್ತು ಕಣದಲ್ಲಿಂದ ಒಟ್ಟು 4,500/-ಇಸ್ಪೇಟ್ ಜೂಜಾಟದ ಹಣ,52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಜೂಜಾಟವಾಡಲು ಬಂದವರು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದ ವಿವಿಧ ಕಂಪನಿಯ 6 ಮೋಟಾರ ಸೈಕಲಗಳನ್ನು ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಕೊಟ್ಟ ವರದಿ ಹಾಗೂ ಪಂಚನಾಮ ಆಧಾರದ ಮೇಲಿಂದ ಕಲಂ:87 .ಪೋ.ಕಾಯ್ದೆ ಅಡಿಯಲ್ಲಿ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ 154/2020 ಕಲಂ: 87 .ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

       ದಿನಾಂಕ:- 15-11-2020 ರಂದು ಸಾಯಂಕಾಲ 18-00 ಗಂಟೆಗೆ ಪಿ.ಎಸ್.ಐ ಬಳಗಾನೂರು ರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 12 ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿ- 15-11-2020 ರಂದು ಮಧ್ಯಾಹ್ನ 15-30 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಠಾಣೆಯಲ್ಲಿರುವಾಗ ಗುಡುದೂರು  ಗ್ರಾಮದ ಅಂಗನವಾಡಿ ಕಟ್ಟೆಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಪಿ.ಸಿ-550 ರವರು ಮಾಹಿತಿ ತಿಳಿಸಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿರವರೊಂದಿಗೆ ಸರಕಾರಿ ಜೀಪ್ ನಂಬರ್ ಕೆಎ-36 ಜಿ-211 ರಲ್ಲಿ ಕುಳಿತುಕೊಂಡು ಗುಡುದೂರು ಗ್ರಾಮದ ಸುಂಕಲಮ್ಮ ಗುಡಿಯ ಹತ್ತಿರ  ಸ್ವಲ್ಪದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಅಂಗನವಾಡಿ ಕಟ್ಟೆಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 12 ಜನರು  ಸಿಕ್ಕಿಬಿದ್ದಿದ್ದು ಇರುತ್ತದೆ. ಮತ್ತು ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ 12240/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ. ಕರ್ತವ್ಯದಲ್ಲಿದ್ದ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-16-11-2020 ರಂದು  ಮದ್ಯಹ್ನ  12-30 ಗಂಟೆಗೆ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ- 93/2020 ಕಲಂ-87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

          ದಿನಾಂಕ:- 15-11-2020 ರಂದು ರಾತ್ರಿ 22-30 ಗಂಟೆಗೆ ಪಿ.ಎಸ್.ಐ ಬಳಗಾನೂಎರು ರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 14 ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿ- 15-11-2020 ರಂದು ರಾತ್ರಿ 19-30 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಠಾಣೆಯಲ್ಲಿರುವಾಗ ಸುಲ್ತಾನಪೂರು ಗ್ರಾಮದ ತಾತಪ್ಪನ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಪಿ.ಸಿ-218 ರವರು ಮಾಹಿತಿ ತಿಳಿಸಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-218,550,697,34,174 ರವರೊಂದಿಗೆ ಸರಕಾರಿ ಜೀಪ್ ನಂಬರ್ ಕೆಎ-36 ಜಿ-211 ನೇದ್ದರಲ್ಲಿ ಕುಳಿತುಕೊಂಡು ಸುಲ್ತಾನಪೂರು ಗ್ರಾಮದ ತಾತಪ್ಪನ ಗುಡಿಯ ಹತ್ತಿರ ಸ್ವಲ್ಪದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ತಾತಪ್ಪನ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ವೆಂಕಟೇಶ ದೇಸಾಯಿ ತಂದೆ ಶಿವಪ್ಪ 40 ವರ್ಷ ಜಾ-ಲಿಂಗಾಯತ ಸಾ-ಸುಲ್ತಾನಪೂರು ಹಾಗೂ ಇತರೆ 13 ಜನರು ಸಿಕ್ಕಿಬಿದ್ದಿದ್ದು ಇರುತ್ತದೆ. ಮತ್ತು ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ 21880/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ. ಕರ್ತವ್ಯದಲ್ಲಿದ್ದ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-16-11-2020 ರಂದು ಮಧ್ಯಾಹ್ನ  14-30 ಗಂಟೆಗೆ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ- 94/2020 ಕಲಂ-87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

          ದಿನಾಂಕ : 15-11-2020 ರಂದು 10-00 ಪಿ.ಎಂ ಸುಮಾರು 7ನೇ ಮೈಲ್ ಕ್ಯಾಂಪಿನ ದುರ್ಗಾದೇವಿ ಗುಡಿ ಪಕ್ಕದ  ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ  ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ  ಪಿ.ಎಸ್. ಐ ತುರುವಿಹಾಳ ಪೊಲೀಸ್ ಠಾಣೆ ರವರು ಖಚಿತ ಭಾತ್ಮಿ ಪಡೆದು,  ಡಿಎಸ್ ಪಿ ಹಾಗೂ ಸಿಪಿಐ ಸಾಹೇಬರು ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ  .ಎಸ್. (ಹೆಚ್ ) , ಹೆಚ್.ಸಿ 358 , ಪಿಸಿ-679, 99, 269, 188, 662, 472, ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಕ್ಕೆ ದಾಳಿ ಮಾಡಿ ಮೇಲ್ಕಂಡ ಸುಧಾಕರ ತಂದೆ ಸೂರ್ಯನಾರಾಯಣ, 37ವರ್ಷ, ಕಮ್ಮಾ, ಒಕ್ಕಲುತನ, ಹಾಗೂ ಇತರೆ 13 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು, ಉಳಿದ ಆರೋಪಿತರು ಓಡಿ ಹೋಗಿದ್ದು, ವಶಕ್ಕೆ ತೆಗೆದುಕೊಂಡು ಆರೋಪಿತರ  ವಶದಲ್ಲಿದ್ದ ಒಟ್ಟು ನಗದು ಹಣ ರೂ. 44,200/-  ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ. 23,800/-  ಒಟ್ಟು ಎಲ್ಲಾ ಸೇರಿ ರೂ. 68000/- ನಗದು ಹಣ ಹಾಗೂ 104 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ. 37/2020 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ಕೋರಿ  ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಇಂದು ದಿನಾಂಕ: 16-11-2020 ರಂದು  ನ್ಯಾಯಾಲಯದಿಂದ ಅನುಮತಿ ಬಂದ ನಂತರ  1-00 ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 164/2020 ಕಲಂ. 87  ಕೆ.ಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡು ತನಿಖೆ ಕೈಗೊಂಡಿರುತ್ತಾರೆ.

 

      ದಿನಾಂಕ: 16.11.2020 ರಂದು 3-45 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರ ಎಪಿಎಂಸಿಯ ನಂಜುಡೇಶ್ವರ ಟ್ರೇಡರ್ಸ್ ಅಂಗಡಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿ ಶ್ರೀ ವಿಜಯಕೃಷ್ಣ, ಪಿಎಸ್ಐ(ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರು ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ ಗಣೇಶ ತಂದೆ ಮಲ್ಲಿಕಾರ್ಜುನ, 38 ವರ್ಷ, ಸಾ: ನಟರಾಜ ಕಾಲೋನಿ, ಸಿಂಧನೂರು ಹಾಗೂ 10 ಜನ ಆರೋಪಿತರು  ಸಿಕ್ಕಿ ಬಿದ್ದಿದ್ದು, ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 47650/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 109/2020, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.