Thought for the day

One of the toughest things in life is to make things simple:

21 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 20-06-2019 ಮಧ್ಯಾಹ್ನ 03-30 ಗಂಟೆಗೆ ಶ್ರೀ ಬಿ.ಎಸ್.ಹೊಸಳ್ಳಿ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ದಾಳಿ ಪಂಚನಾಮೆದೊಂದಿಗೆ ಒಬ್ಬ ಆರೋಪಿತನನ್ನು ಹಾಜರು ಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆಯಲ್ಲಿ ವರದಿ ನೀಡಿದ್ದೆನೆಂದರೆ, ದಿನಾಂಕ 20-06-2019 ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ಜಾಲಹಳ್ಳಿ ಬಸ್ಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಒಬ್ಬನ್ನು ಹಿಡಿದು ವಿಚಾರಿಸಲಾಗಿ ಅವನು ತನ್ನ ಹೆಸರು ಪಾರುಕ್ ಅಂತಾ ಹೇಳಿದ್ದು ಮಟಕ ಜೂಜಾಟದ ಬಗ್ಗೆ ತಾನು ಬರೆದ ಮಟಕಾ ಚೀಟಿಯನ್ನು ತಾನೆ ಬರೆದುಕೊಂಡು ತೆಗೆದುಕೊಳ್ಳುತ್ತಿದ್ದು ಪಂಚರ ಸಮಕ್ಷಮ ಜಪ್ತಿ ಮಾಡಲಾಗಿ ರೋಪಿತನಲ್ಲಿ ಮಟಕಾ ನಂಬರು ಬರೆದ ಚೀಟಿ, ಪೆನ್ನು ಮತ್ತು ನಗದು ಹಣ 6,180/- ರೂಗಳನ್ನು ಪಂಚರ ಸಮಕ್ಷ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತನನ್ನು ತಂದು ಹಾಜರುಪಡಿಸಲಾಗಿದ್ದು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದ ಆದಾರದ ಮೇಲಿಂದ ಪ್ರಕರಣದ ಸಾರಾಂಶ ಆಸಂಜ್ಞೆ ಪ್ರಕರಣವಾಗಿದ್ದು ಇದನ್ನು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಸಲ್ಲಿಸಿ ಅನುಮತಿಗಾಗಿ ವಿನಂತಿಸಿಕೊಳ್ಳಲಾಗಿದ್ದು ಮಾನ್ಯ ನ್ಯಾಯಾಲಯ ಅನುಮತಿಯನ್ನು ನೀಡಿದ್ದು ಸದರಿ ಅನುಮತಿಯನ್ನು ಪಿಸಿ-408 ರವರು ಇಂದು ದಿನಾಂಕ 20-06-2019 ರಂದು ಸಂಜೆ 7-30 ಠಾಣೆಗೆ ತಂದು ಹಾಜರುಪಡಿಸಿರುತ್ತಾರೆ. ಮಾನ್ಯ ಪಿ.ಎಸ್.ಸಾಹೇಬರು ಸಲ್ಲಿಸಿದ ವರದಿ, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಮತ್ತು ಮಾನ್ಯ ನ್ಯಾಯಾಲಯ ನೀಡಿದ ಅನುಮತಿ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 59/2019 PÀ®A.78(3) PÉ ¦ ಅಡಿಯಲಲ್ಲಿ ಪ್ರಕಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 20-06-2019 ರಂದು 1730 ಗಂಟೆಗೆ ಪಿ.ಎಸ್.ಐ. ಮಾರ್ಕೇಟ್ ಯಾರ್ಡ್ ರವರು ಠಾಣೆಯಲ್ಲಿರುವಾಗ ಗಂಜ ಏರಿಯಾದ ಬಸವಣ್ಣ ಮೂರ್ತಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತಾವು, ಮತ್ತು ಪಂಚರಾದ 1]  ನಾಗಪ್ಪ 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ 1] ಗಂಗಪ್ಪ ಪಿ.ಸಿ.578 2] ಬಲರಾಮಸಿಂಗ್ ಪಿಸಿ 589 ರವರೊಂದಿಗೆ 1740 ಗಂಟೆಗೆ ಇಲಾಖಾ ಜೀಪ್ ನಂ:ಕೆಎ-36/ಜಿ-151 ನೇದ್ದರಲ್ಲಿ ಕರೆದುಕೊಂಡು ಹೋಗಿ 1745 ಗಂಟೆಗೆ ಗಂಜ ಏರಿಯಾದ ಬಸವಣ್ಣ ಮೂರ್ತಿಯ ಹತ್ತಿರ ಜೀಪನ್ನು ನಿಲ್ಲಿಸಿ ಎಲ್ಲರೂ ಕೆಳಗಿಳಿದು ಮರೆಯಲ್ಲಿ ನಿಂತು ನೋಡಲಾಗಿ ಗಂಜ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯಲ್ಲಿ ತಿರುಗಾಡುವ ಜನರಿಗೆ ಮಟಕಾ ನಂಬರ್ ಬರೆಯಿಸಿರಿ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ ಅಂತಾ ಕೂಗಿ ಕರೆದು ಜನರಿಂದ ಹಣವನ್ನು ಪಡೆದು ನಂಬರ್ ಬರೆದುಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಎಲ್ಲಾರು ಸೇರಿ 1750 ಗಂಟೆಗೆ ದಾಳಿ ಮಾಡಿ ಸದರಿಯವನ್ನು ಹಿಡಿದು ವಿಚಾರಿಸಲು ತಮ್ಮ ಹೆಸರು ರಮೇಶ ತಂದೆ ನರಸಿಂಹಲು, 37 ವರ್ಷ, ಜಾ: ಮುನ್ನೂರಕಾಪು, ಉ: ಕೂಲಿಕೆಲಸ, ಸಾ: ಮಡ್ಡಿಪೇಟೆ ರಾಯಚೂರು ಅಂತಾ ತಿಳಿಸಿದ್ದು ಸದರಿಯವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 1) ನಗದು ಹಣ 1160/-ರೂ, 2) ಒಂದು ಮಟ್ಕಾ ಚೀಟಿ 3) ಒಂದು ಬಾಲಪೆನ ದೊರೆತಿದ್ದು ಇರುತ್ತದೆ. ಸದರಿ ಮಟಕಾ ಚೀಟಿಯನ್ನು ಸದರಿಯವನು ಮಟಕಾ ಚೀಟಿಯನ್ನು ತನ್ನ ಪಕ್ಕದಲ್ಲಿ ನಿಂತಿದ್ದ ಹನುಮಂತ ಇತನಿಗೆ ಕೊಡುವದಾಗಿ ತಿಳಿಸಿದನು. ಆತನನ್ನು ಹಿಡಿದು ವಿಚಾರಿಸಲು ನ್ನ ಹೆಸರು ಹನುಮಂತು ತಂದೆ ತಿಪ್ಪಣ್ಣ, ವಯಾ|| 55 ವರ್ಷ, ಜಾತಿ|| ವಡ್ಡರ, ಉ|| ಬೇಲ್ದಾರ ಕೆಲಸ, ಸಾ|| ಸಿಯಾತಲಾಬ ರಾಯಚೂರು ಅಂತಾ ತಿಳಿಸಿದ್ದು ಸದರಿಯವನ ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 1) ನಗದು ಹಣ 1500/-ರೂ,ಹಣವಿದ್ದು ಹೀಗೆ ಒಟ್ಟು ನಗದು ಹಣ 2660/ ರೂ ಮತ್ತು ಒಂದು ಮಟ್ಕಾಚೀಟಿ, ಒಂದು ಬಾಲ್ ಪೆನ್ನು ದೊರೆತಿದ್ದು ನಮ್ಮ ಸಮಕ್ಷಮದಲ್ಲಿ ಪೊಲೀಸರು ನಗದು ಹಣವನ್ನು ಒಂದು ಕವರಿನಲ್ಲಿ ಹಾಕಿ ಸೀಲ್ ಮಾಡಿ ನಮ್ಮ ಮತ್ತು ಪಿ.ಎಸ್.ಐ ರವರ ಸಹಿ ಚೀಟಿಯನ್ನು ಅಂಟಿಸಿ, ಉಳಿದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಮುಂದಿನ ಕಾನೂನು ಕ್ರಮ ಕುರಿತು ವಶಕ್ಕೆ ತೆಗೆದುಕೊಂಡು 1750 ಗಂಟೆಯಿಂದ 1820 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 1845 ಗಂಟೆಗೆ ವಾಪಸ್ ಬಂದು ಆರೋಪಿತರನ್ನು, ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದಿದ್ದು ಸದರಿ ಪಂಚನಾಮೆ  ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ನಂ.16/2019 ಪ್ರಕಾರ ದಾಖಲಿಸಿಕೊಂಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ದಿನಾಂಕ: 20.06.2019 ರಂದು 1930 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ನನ್ನ ಸ್ವವರದಿಯ ಮೇಲಿಂದ ಠಾಣಾ ಗುನ್ನೆ ನಂ.41/2019 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 19.06.2019 ರಂದು ಸಂಜೆ 5.45 ಗಂಟೆಗೆ ಗುರಗುಂಟಾದ ಬಡಕಪ್ಪನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರಾದ ²æà ªÀÄ®èAiÀÄå J.J¸ï.L ºÀnÖ ¥Éưøï oÁuÉ.   ರವರು ಮತ್ತು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ  ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 34/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  20.06.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 89/2019 PÀ®A. 78(111) PÉ.¦. PÁAiÉÄÝ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

¢£ÁAPÀ 20/06/2019 gÀAzÀÄ ªÀÄzÁåºÀß 2-45 UÀAmÉUÉ ²æà ®PÀÌ¥Àà © CVß ¦J¸ï.L gÀªÀgÀÄ oÁuÉAiÀÄ°èzÁÝUÀ PÁå¢UÉÃgÁ UÁæªÀÄzÀ ªÁå¦ÛAiÀÄ°è §gÀĪÀ PÁå¢UÉÃgÁ-¹gÀªÁgÀ gÀ¸ÉÛAiÀÄ°è ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ ¨Áwä §AzÀ ªÉÄÃgÉUÉ ªÀiÁ£Àå ¹¦L zÉêÀzÀÄUÀð ªÀÈvÀÛ gÀªÀgÀ ªÀiÁUÀðzÀ±Àð£ÀzÀ°è £Á£ÀÄ, ªÀÄvÀÄÛ ¹§âA¢AiÀĪÀgÀÄ ºÁUÀÆ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è PÀĽvÀÄPÉÆAqÀÄ ºÉÆÃV ¸ÁAiÀÄAPÁ® 4-00 UÀAmÉUÉ ªÀÄlPÁ £ÀA§gÀ §gÉzÀÄPÉƼÀÄîwÛzÀݪÀ£À ªÉÄÃ¯É zÁ½ ªÀiÁr, ªÀÄlPÁ £ÀA§gÀ §gÉzÀÄPÉƼÀÄîwÛzÀÝ, ªÀi˯Á° vÀAzÉ EªÀiÁªÀĸÁ§, ªÀAiÀiÁ; 35ªÀµÀð, eÁ: ªÀÄĹèA, G: ºÉÆmɯï PÉ®¸À, ¸Á; PÁå¢UÉÃgÁ  FvÀ£À£ÀÄß ªÀ±ÀPÉÌ ¥ÀqÉzÀÄPÉÆAqÀÄ DvÀ¤AzÀ gÀÆ 11,300/-£ÀUÀzÀÄ ºÀt, ªÀÄlPÁ CAPÉ ¸ÀASÉåUÀ¼À£ÀÄß §gÉzÀ aÃn ªÀÄvÀÄÛ 1 ¨Á¯ï ¥É£ÀÄß ªÀ±ÀPÉÌ vÉUÉzÀÄPÉÆAqÀÄ, oÁuÉUÉ §AzÀÄ M§â DgÉÆævÀ£À£ÀÄß zÁ½ ¥ÀAZÀ£ÁªÉÄ ªÀÄÄzÉݪÀiÁ®£ÀÄß ºÁdgÀÄ¥Àr¹, ªÀÄlPÁ ¥ÀnÖ §gÉzÀÄPÉƼÀÄîwÛzÀÝ ªÀi˯Á° vÀAzÉ EªÀiÁªÀĸÁ§, ¸Á; PÁå¢UÉÃgÁ  ºÁUÀÆ ªÀÄlPÁ ¥ÀnÖ vÉUÉzÀÄPÉƼÀÄîwÛzÀÝ «gÉñÀ ªÀAiÀiÁ: 40ªÀµÀð, ¸Á: D¯ÉÆÌÃqÀ UÁæªÀÄ EªÀgÀÄUÀ¼À «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸À®Ä eÁë¥À£Á ¥ÀvÀæªÀ£ÀÄß ¤ÃrzÀÄÝ ¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A.78(3) PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ £ÀªÀÄä oÁuÉAiÀÄ J£ï.¹. £ÀA§gÀ 18/2019 £ÉÃzÀÝgÀ°è zÁR°¹ ¥ÀæPÀgÀt zÁR°¹ vÀ¤SÉ PÉÊUÉƼÀî®Ä ªÀiÁ£Àå WÀ£À £ÁåAiÀiÁ®AiÀÄzÀ°è ¥ÀgÀªÁ¤UÉ PÀÄjvÀÄ ¤ªÉâ¹PÉÆArzÀÄÝ EgÀÄvÀÛzÉ. ªÀiÁ£Àå £ÁåAiÀiÁ®AiÀĪÀÅ   ¥ÀæPÀgÀt zÁR°¸À®Ä ¥ÀgÀªÁ¤UÉ  ¤ÃrzÀ ªÉÄÃgÉUÉ  zÉêÀzÀÄUÀð ¥Éưøï oÁuÉ UÀÄ£Éß £ÀA§gÀ 97/2019 PÀ®A. 78(3), PÉ.¦ PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ದಿನಾಂಕ 20-06-2019 ರಂದು ರಾತ್ರಿ 9-20 ಗಂಟೆಗೆ ಪಿ.ಎಸ್.(ಕಾ.ಸು) ಮಾನವಿ ಠಾಣೆರವರು  ಮಟಕಾ ದಾಳಿಯಿಂದ ವಾಪಾಸ ಠಾಣೆಗೆ ಬಂದು ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 9-40 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 20-06-2019 ರಂದು ಮಾನವಿ ಠಾಣಾ ವ್ಯಾಪ್ತಿಯ ಬ್ಯಾಗವಾಟ ಗ್ರಾಮದ  ಬಸ್ ಸ್ಟಾಂಡ್ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ನಿರುಪಾದಿ ಸ್ವಾಮಿ ತಂದೆ ಬಸ್ಸಯ್ಯ ಸ್ವಾಮಿ ವಯಾಃ 28 ವರ್ಷ ಜಾತಿಃ ಜಂಗಮ ಸಾಃ ಬ್ಯಾಗವಾಟ ತಾಃ ಮಾನವಿ  ಈತನಿಗೆ ಇಂದು ರಾತ್ರಿ 7-40 ಗಂಟೆಗೆ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ 1] ಮಟಕಾ ಜೂಜಾಟದ ನಗದು ಹಣ ರೂ  2150-  2]  ಮಟಕಾ ನಂಬರ್ ಬರೆದ ಒಂದು ಚೀಟಿ   3] ಒಂದು ಬಾಲ್ ಪೆನ್ನು   ಜಪ್ತಿ ಮಾಡಿಕೊಂಡು ನಂತರ ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ನರಸರೆಡ್ಡಿ ಲಿಂಗಾಯತ ಸಾಃ ಬ್ಯಾಗವಾಟ ಈತನಿಗೆ ಕೊಡುವುದಾಗಿ ತಿಳಿಸಿದ್ದು ನಂತರ ಸದರಿ ಜೂಜಾಟದ ಸಾಮಾಗ್ರಿಗಳನ್ನು ಪಿ.ಎಸ್. ಸಾಹೇಬರು ಜಪ್ತಿ ಮಾಡಿಕೊಂಡು ರಾತ್ರಿ 7-40 ಗಂಟೆಯಿಂದ ರಾತ್ರಿ 8-40 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಮೇರೆಗೆ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 130/2019 ಕಲಂ 78 (3 ) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ºÀ¯Éè ¥ÀæPÀtzÀ ªÀiÁ»w.
ದಿನಾಂಕ 19.06.2019 ರಂದು ಸಂಜೆ 7.30 ಗಂಟೆ ಸುಮಾರಿಗೆ ಫಿರ್ಯಾದಿ ²æêÀÄw ®vÁ UÀAqÀ ±ÉÃRgÀ¥Àà »ÃgÁ ªÀAiÀiÁ: 31 ªÀµÀð G: ªÀÄ£ÉUÉ®¸À ¸Á: ºÀnÖ ¥ÀlÖt FPÉAiÀÄ ಮನೆಯಲ್ಲಿ ಫಿರ್ಯಾದಿ ಗಂಡನು ತನ್ನ ತಂದೆ ಆರೋಪಿ ನಂ 3 ನೇದ್ದವರಿಗೆ ಆಸ್ತಿಯಲ್ಲಿ ಪಾಲು ಕೇಳಿದ್ದು, ಅದಕ್ಕೆ ಆರೋಪಿತನು ಆಸ್ತಿ ಕೊಡುವದಿಲ್ಲ, ಆಸ್ತಿ ಕೇಳಿದರೆ ಮನೆಯಿಂದ ಒದ್ದು ಹೊರಗೆ ಹಾಕುತ್ತೇವೆಂದು ಹೇಳಿದ್ದು, ನಂತರ ಆರೋಪಿ ನಂ 1) ¥ÀA¥ÀtÚ vÀAzÉ §¸À¥Àà 2) ±ÀA¨sÀÄ°AUÀ vÀAzÉ §¸À¥Àà3) §¸À¥Àà vÀAzÉ ºÀĸÉãÀ¥Àà4) ºÀÄ°UɪÀÄä UÀAqÀ §¸À¥Àà J®ègÀÆ ¸Á: ºÀnÖ ¥ÀlÖt ನೇದ್ದವರು ಮನೆಯೊಳಗೆ ಏಕಾಏಕಿ ಬಂದು ಫಿರ್ಯಾದಿಗೆ ಮತ್ತು ಆಕೆಯ ಗಂಡನಿಗೆ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ಬೈದಾಡಿ ಆರೋಪಿ ನಂ 1 ಮತ್ತು 2 ನೇದ್ದವರು ಫಿರ್ಯಾದಿ ಸೀರೆ ಹಿಡಿದು ಎಳೆದಾಡಿ ಕೈಯಿಂದ ಮತ್ತು ಚಪ್ಪಲಿಯಿಂದ ಫಿರ್ಯಾದಿಯ ತಲೆಗೆ ಮತ್ತು ಬೆನ್ನಿಗೆ ಹೊಡೆಯುತ್ತಿದ್ದು, ಆಗ ಫಿರ್ಯಾದಿ ಗಂಡ ಜಗಳವನ್ನು ಬಿಡಿಸಲು ಬಂದಾಗ ಆರೋಪಿತರೆಲ್ಲರೂ ಆತನಿಗೆ ಚಪ್ಪಲಿ ಹೊಡೆದು ಹೊರಗಡೆ ಎಳೆದುಕೊಂಡು ಬಂದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿದ್ದು, ಇನ್ನೊಮ್ಮೆ ಆಸ್ತಿ ಕೆಳಿದರೆ ನಿಮ್ಮನ್ನು ಬೆಂಕಿ ಹಚ್ಚಿ ಜೀವಂತ ಸುಡುತ್ತೇವೆಂದು ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಲಿಖಿತ ದೂರಿನ ಸಾರಾಂಶದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 88/2019 PÀ®A 323, 324, 354, 355, 504, 506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 20-06-2019 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿ ಸೈಯದ ಯಾಸೀನ್ ತಂದೆ ಸೈಯದ ಮಹ್ಮದ ವ:27 ವರ್ಷ ಜಾತಿ:ಮುಸ್ಲಿಂ ಉ:ಎಲೆಕ್ಟ್ರಿಷನ್ ಕೆಲಸ ಸಾ: ಮಿನಾಕ್ಷಿ ಶಾಲೆಯ ಹಿಂಭಾಗ,ಆದರ್ಶ ಕಾಲೋನಿ ಸಿಂಧನೂರು ತಾ:ಸಿಂಧನೂರು ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದಿಯನ್ನು  ನೀಡಿದ್ದು ಸಾರಾಂಶವೆನೆಂದರೆ ಮೃತನಾದ ಸೈಯಾದ್ ತಾಜುದ್ದೀನ್ ಈತನು ಫಿರ್ಯಾದಿದಾರನ ತಮ್ಮನಿದ್ದು ಆತನು ದಿನಾಂಕ 20-06-2019 ರಂದು ತನ್ನ ಅಣ್ಣನ ಮದುವೆಯ ಲಗ್ನಪತ್ರಗಳನ್ನು ಹಂಚಲು ಅಂತಾ ಮೋಟರ್ ಸೈಕಲ್ ನಂ ಕೆ.ಎ 36 ಎಕ್ಸ-9908 ನೇದ್ದನ್ನು ತೆಗೆದುಕೊಂಡು ರಾಯಚೂರಿಗೆ ಇಂದು ಬೆಳಿಗ್ಗೆ ಹೋಗಿ ವಾಪಸ್ ಸಿಂದನೂರಿಗೆ ಹೋಗಲು ರಾಯಚೂರು- ಮಾನವಿ ರಸ್ತೆ ಹಿಡಿದು ರಸ್ತೆಯ ತನ್ನ ಎಡಬಾಜು ನಿಧಾನವಾಗಿ ಮೋಟರ್ ಸೈಕಲ ನಡೆಸಿಕೊಂಡು ಹೊರಟಿರುವಾಗ ಕಪಗಲ್ ಗ್ರಾಮದ ಬೆಟ್ಟದೂರು ಕಮಾನ್ ಹತ್ತಿರ ಇಂದು ರಾತ್ರಿ 8-20 ಗಂಟೆಯ ಸುಮಾರಿಗೆ ಮಾನವಿ ಕಡೆಯಿಂದ ರಾಯಚೂರು ಕಡೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.ಎ 35-ಎಫ್ 342 ನೆದ್ದರ ಚಾಲಕ ಗಣಪತಿ ಗಡ್ಕರ್ ತಂದೆ ಚಂದ್ರಕಾಂತ್ ಗಡ್ಕಕರ್ ಈತನು ತನ್ನ ಬಸ್ಸನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ತನ್ನ ಎಡಬಾಜು ಹೊಗದೇ ಬಲಬಾಜು ಬಂದು ರಸ್ತೆಯ ತನ್ನ  ಎಡಬಾಜು ಹೊರಟಿದ್ದು ಫಿರ್ಯಾದಿ ತಮ್ಮ ಸೈಯಾದ್ ತಾಜುದ್ದೀನ್ ಈತನ ಮೋಟರ್ ಸೈಕಲಿಗೆ ಟಕ್ಕರ್ ಮಾಡಿದ್ದು ಪರಿಣಾಮ ಮೋಟರ್ ಸೈಕಲ್ ಸವಾರ ಸೈಯಾದ್ ತಾಜುದ್ದೀನ್ ಈತನು ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು  ಹಣೆಯ ಮೇಲೆ, ಬಲ ಗೈಗೆ, ಮತ್ತು ಬಲಗಾಲು ಮುರಿದಂತೆ ಆಗಿ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 131/2019 ಕಲಂ 279.304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.