Thought for the day

One of the toughest things in life is to make things simple:

7 May 2015

Reported Crimes

                                  ¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ದಿನಾಂಕ 06/05/2015 ರಂದು ಸಂಜೆ 4-30 ಗಂಟೆ ಸುಮಾರಿಗೆ ಮೃತ ಸಂತೋಷ ತನ್ನ ಅಣ್ಣನಾದ ರಮೇಶ ಇತನೊಂದಿಗೆ ಮೋಟಾರ ಸೈಕಲ್ ನಂ. ಕೆಎ-36/ಇಸಿ-0359 ನೇದ್ದನ್ನು ತೆಗೆದುಕೊಂಡು ರಾಂಪೂರ ಗ್ರಾಮಾಕ್ಕೆ ಮದುವೆ ಹೋಗಿ, ಮದುವೆ ಮುಗಿಸಿಕೊಂಡು ಬರುತ್ತಿರುವಾಗ ನಾರಗಾಳ-ರಾಂಪೂರ ರಸ್ತೆಯ ಮೇಲೆ ಶರಣಗೌಡ ತಂದೆ ಬಸನಗೌಡ ಭೋಗಾಪೂರ ರವರ ಹೊಲದ ಹತ್ತಿರ ಮೋಟಾರ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೆ ಸ್ಕಿಡ್ಯಾಗಿ ಮೋಟಾರ ಸೈಕಲ್ ಮೇಲಿಂದ ಬಿದ್ದು ಎಡಗಡೆ ಕಫಾಳ ಮತ್ತು ಮುಖಕ್ಕೆ ಜಜ್ಜಿದಂತಾಗಿ ಭಾರಿ ರಕ್ತಗಾಯವಾಗಿ ಕಿವಿಯಲ್ಲಿ ರಕ್ತ ಬಂದಿದ್ದು, ಎರಡು ತೊಡೆಗಳಿಗೆ ತೆರಚಿದ ಗಾಯ, ಎರಡು ಕೈಗಳಿಗೆ ತೆರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï ಪೊಲೀಸ್ ಠಾಣೆUÀÄ£Éß £ÀA: 73/2015 PÀ®A: 279,304 (J) L.¦.¹. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
             ¢£ÁAPÀ 07/5/2015  gÀAzÀÄ ¦gÁå¢ ¤AUÀ¥Àà vÀAzÉ ªÀÄĤAiÀÄ¥Àà ªÀAiÀÄ 21 eÁ £ÁAiÀÄPÀ G «zsÁåyð ¸Á ²gÉÆüÀ vÁ ±ÀºÁ¥ÀÆgÀ  ªÀÄvÀÄÛ DvÀ£À zÉÆqÀتÀÄä£À ªÀÄUÀ gÁdÄ vÀAzÉ wgÀÄ¥Àw ¸Á ¸ÁªÀÇgÀ E§âgÀÄ ¸ÉÃjPÉÆAqÀÄ ªÉÆÃmÁgÀÄ ¸ÉÊPÀ¯ï £ÀA PÉ J 33 PÀé 7316 £ÉÃzÀÝ£ÀÄß vÉUÉzÀÄPÉÆAqÀÄ   ®UÀß ¥ÀvÀæ  PÉÆqÀ°PÉÌ CgÀPÉÃgÁ ºÉÆÃUÀÄwÛzÀÄÝ ¸ÀzÀj ªÉÆÃmÁgÀÄ ¸ÉÊPÀ¯ï£ÀÄß gÁdÄ FvÀ£ÀÄ £ÀqɹPÉÆAqÀÄ  ºÉÆÃUÀÄwÛgÀĪÁUÀ gÁAiÀÄZÀÆgÀÄ zÉêÀzÀÄUÀð ªÀÄÄRå gÀ¸ÉÛAiÀÄ ªÀÄÄjUÉ¥Àà ¸ÁºÀÄPÁgÀ EªÀgÀ ¥ÉmÉÆæ¯ï  §APï  ªÀÄÄAzÀÄUÀqÉ ºÉÆÃUÀÄwÛzÁÝUÀ »AzÀÄUÀqɬÄAzÀ MAzÀÄ ªÉÆÃmÁgÀÄ ¸ÉÊPÀ¯ï ¸ÀªÁgÀ£ÀÄ vÀ£Àß ªÉÆmÁgÀÄ ¸ÉÊPÀ¯ï£ÀÄß CwêÉÃUÀªÁV ªÀÄvÀÄÛ C®PÀëvÀ£À¢AzÀ £ÀqÉ»¹PÉÆAqÀÄ §AzÀÄ AiÀiÁªÀÅzÉà ªÀÄÄ£ÉßZÀÑjPÉ ¤ÃqÀzÉ  ¸ÀqÀ£ï DV vÀ£Àß ªÉÆÃmÁgÀÄ ¸ÉÊPÀ¯ï£ÀÄß ¥ÉmÉÆæ¯ï §APï PÀqÉUÉ wgÀÄV¹ £ÁªÀÅ vÉUÉzÀÄPÉÆAqÀÄ ºÉÆÃUÀÄwÛzÀÝ ªÉÆÃmÁgÀÄ ¸ÉÊPÀ¯ï lPÀÌgï PÉÆnÖzÀÝjAzÀ £ÁªÀÅ E§âgÀÄ PɼÀUÀqÉ ©zÀÄÝ JzÀÄÝ £ÉÆÃqÀ®Ä gÁdÄ FvÀ¤UÉ JqÀºÀuÉAiÀÄ ªÀÄ®QUÉ ¨sÁj gÀPÀÛUÁAiÀĪÁV Q«AiÀÄ°è gÀPÀÛ §A¢zÀÄÝ ªÀÄvÀÄÛ ºÀuÉ ªÀÄvÀÄÛ §® vÀÄn ºÀj¢zÀÄÝ JqÀªÀÄÄAUÉÊ ªÀÄvÀÄÛ JqÀ, §® ºÉ¨ÉâgÀ½UÉ vÉgÉazÀUÁAiÀiÁVzÀÄÝ ªÀÄÆVUÉ ªÀÄvÀÄÛ JqÀºÀuÉUÉ vÉgÉazÀUÁAiÀĪÁVzÀÄÝ EvÀÄÛ £À£ÀUÉ  §®¥ÁzÀPÉÌ vÉgÉazÀUÁAiÀÄ JqÀ¥ÁzÀPÉÌ vÉgÉazÀUÁAiÀĪÁVzÀÄÝ EvÀÄÛ  MAzÀÄ ¥Áå¸ÉAeï CmÉÆÃzÀ°è E¯ÁdÄ PÀÄjvÀÄ ¸ÀgÀPÁj D¸ÀàvÉæ zÉêÀzÀÄUÀðPÉÌ §AzÀÄ ¸ÉÃjPÉAiÀiÁVzÀÄÝ EgÀÄvÀÛzÉ CAvÁ ºÉýPÉ ¦gÁå¢ ªÉÄðAzÀ zÉêÀzÀÄUÀð ¸ÀAZÁj ¥Éưøï oÁuÉ UÀÄ£Éß £ÀA.08/2015PÀ®A:279,337.338L.¦.¹&187L.JªÀiï.«PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ
              ದಿನಾಂಕ: 06-05-2015 ರಂದು ಫಿರ್ಯಾದಿ  ಶ್ರೀ ದಾದಾವಲಿ ಕೆ.ಹೆಚ್. ಪಿ.ಎಸ್.(ಕಾಸು) ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರು ರವರು ರಾತ್ರಿ ಗಸ್ತು ಚೆಕ್ಕಿಂಗ್ ಕುರಿತು ಜೀಪ್ ನಲ್ಲಿ ಮಾಡುವಾಗ ದಿನಾಂಕ: 07.05.015 ರಂದು ಬೆಳಿಗಿನ ಜಾವ 1.30 ಗಂಟೆಗೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಪರಿಶೀಲನೆ ಮಾಡುತ್ತಾ ಆಂಧ್ರ ಬಸ್ ನಿಲುವ ಸ್ಥಳದ ಕಡೆ ಬರಲು ಅಲ್ಲಿ ಒಬ್ಬ  ಅಪರಿಚಿತ ವ್ಯಕ್ತಿಯು ನಂ ಪ್ಲೇಟ್ ಇಲ್ಲದ ಹಿರೋಹೊಂಡಾ ಗಾಡಿ ಮೋಟಾರ ಸೈಕಲ್ ನಿಲ್ಲಿಸಿಕೊಂಡು ನಿಂತಿದ್ದು, ಆ ವ್ಯಕ್ತಿಯನ್ನು ವಿಚಾರಿಸಿ ಮೋಟಾರ ಸೈಕಲ್ ದಾಖಲಾತಿಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿ ವ್ಯಕ್ತಿಯು ದಾಖಲಾತಿಗಳನ್ನು ಹಾಜರುಪಡಿಸದೇ ಏರು ಧ್ವನಿಯಲ್ಲಿ ನೀನು ಯಾರು ದಾಖಲುಗಳನ್ನು ಚೆಕ್ ಮಾಡಲು, ದಾಖಲುಗಳನ್ನು ತೋರಿಸುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಸಮವಸ್ತ್ರವನ್ನು ಹಿಡಿದು ಏಳೆದಾಡಿದ್ದು ಆ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಚಾಲಕನೊಂದಿಗೆ ಅವನನ್ನು ವಶಕ್ಕೆ ಪಡೆಸುಕೊಂಡು ಠಾಣೆಗೆ ಬಂದು ಪುನಃ ವಿಚಾರಿಸಲಾಗಿ ತನ್ನ ಹೆಸರು ಸುನೀಲ್ ಪಾಟಿಲ್ ತಂದೆ ಬಸವರಾಜ ಪಾಟೀಲ್ ಸಾ. ಕಲಬುರಗಿ ಅಂತಾ ಹೇಳಿ ವಶದಲ್ಲಿದ್ದ ಸೈಕಲ್ ಮೋಟಾರನ್ನು ಹಾಜರುಪಡಿಸಿದ್ದರಿಂದ ಇತನ ವಿರುದ್ದ ಸರಕಾರದ ವತಿಯಿಂದ ದೂರನ್ನು ತಯಾರಿಸಿ ಠಾಣಾ ಎಸ್.ಹೆಚ್.. ರವರು ಸದರ ದೂರಿನ್ವಯ ಸದರಬಜಾರ ಠಾಣೆಯಲ್ಲಿ ಪ್ರಕರಣ ಸಂ. 88/2015 ಕಲಂ. 504, 323, 353, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

               ದಿನಾಂಕ 07/05/15 ರಂದು ಬೆಳಿಗ್ಗೆ 0700 ಗಂಟೆಗೆ ಫಿರ್ಯಾದಿದಾರನಾದ wªÀÄätÚ vÀAzÉ w¥ÀàtÚ, 45 ªÀµÀð, PÉÆgÀªÀgï, ºÀtÂÚ£À ªÁå¥ÁgÀ, ¸Á: ¥ÉÆÃvÁß¼À ಈತನು ಠಾಣೆಗೆ ಹಾಜರಾಗಿ ತನ್ನ ದೂರು ಸಲ್ಲಿಸಿದ್ದು, ಅದರಲ್ಲಿ ಫಿರ್ಯಾದಿಯ ಖಾಸಾ ತಮ್ಮನಾದ ಮೃತ ಮಲ್ಲಪ್ಪನಿಗೆ ಈಗ್ಗೆ 10 ವರ್ಷಗಳ ಹಿಂದೆ ಮದುವೆಯಾಗಿದ್ದು ಮದುವೆಯಾದ ನಂತರ ಆತನು ತನ್ನ ಹೆಂಡತಿಯ ತವರೂರು ಸಿಂಧನೂರು ನಲ್ಲಿ ವಾಸವಾಗಿದ್ದನು. ಮಾನವಿ-ರಾಯಚೂರ ರಸ್ತೆಯಲ್ಲಿ ಇರುವ ಮಾನವಿಯ ಬಾಲಾಜಿ ಶೆಟ್ಟಿ ಇವರ ಮಾವಿನ ತೋಟವನ್ನು ಫಿರ್ಯಾದಿಯ ಸಂಭಂಧಿಯಾದ ಹುಲುಗಪ್ಪ ಈತನು ಗುತ್ತಿಗೆ ಹಿಡಿದಿದ್ದು ಆತನು ಅಲ್ಲಿಯೇ ಗುಡಿಸಲು ಹಾಕಿಕೊಂಡು ವಾಸವಾಗಿದ್ದು ಈಗ್ಗೆ 8 ದಿವಸಗಳ ಹಿಂದೆ ಮೃತ ಮಲ್ಲಪ್ಪನು ಹುಲುಗಪ್ಪನು ಹಿಡಿದಿರುವ ಮಾವಿನ ತೋಟಕ್ಕೆ ಹೋಗಿ ಅಲ್ಲಿಯೇ ಇದ್ದು ದಿನಾಂಕ 6/05/2015 ರಂದು ಊಟ ಮಾಡಿದ ನಂತರ ಮಾವಿನ ತೋಟದಿಂದ ನೀರಮಾನವಿ ಮಂಜುನಾಥ ಇವರ ಪೆಟ್ರೋಲ್ ಬಂಕ್ ಹತ್ತಿರ ಇರುವ ಹೋಟೆಲ್ ಕಡೆಗೆ ಬಿಡಿ ತರಲು ಬಂದು ವಾಪಾಸ ಮಾವಿನ ತೋಟಕ್ಕೆ ಹೋಗುವಾಗ ರಾತ್ರಿ 1030 ಗಂಟೆಯಿಂದ 1130 ಗಂಟೆಯ ಮಧ್ಯದ ಅವಧಿಯಲ್ಲಿ ಯಾವುದೋ ವಾಹನವು ಮಲ್ಲಪ್ಪನಿಗೆ ಢಿಕ್ಕಿ ಹೊಡೆದು ಆತನ ಹೊಟ್ಟೆಯ ಮೇಲೆ ಹಾಯ್ದು ಹೋಗಿದ್ದರಿಂದ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಕಾರಣ ಆರೋಪಿ ವಾಹನ ಹಾಗೂ ಆರೋಪಿತನಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 125/15 ಕಲಂ 279, 304 () ಐಪಿಸಿ & 187 .ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಿರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
            ದಿನಾಂಕ: 07.05.2015 ರಂದು ಬೆಳಿಗ್ಗೆ 06.00 ಗಂಟೆಗೆ ಕೃಷ್ಣಾನದಿಯಿಂದ  ಮರಳನ್ನು ಅಪಾದಿತರಾದ 1] ಜಟ್ಟೆಪ್ಪ ತಂದೆ ಬಸ್ಸಣ್ಣ ವಯಾ:22 ವರ್ಷ ಜಾತಿ: ಉಪ್ಪಾರ. : ಟ್ರ್ಯಾಕ್ಟರ ಚಾಲಕ ಸಾ: ದೇವರಗೋನಾಳ ತಾ: ಸುರಪೂರು.ಹಾ. ಕಾಡ್ಲೂರು ತಾ:ಜಿ: ರಾಯಚೂರು 2] ಟ್ರ್ಯಾಕ್ಟರ ನಂಬರ್ ಕೆಎ-36-ಟಿಎ-3046 ನೇದ್ದರ ಮಾಲೀಕ ನೇದ್ದವರು ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಾರೆ ಅಂತಾ ಖಚಿತ ಬಾತ್ಮಿ ಆಧಾರದ ಮೇಲಿಂದ ಪಂಚರ ಸಮಕ್ಷಮ ಶಕ್ತಿನಗರದ ಕೆಪಿಸಿ ಕಂಪನಿಯ ಲೇಬರ ಗೇಟ್  ಹತ್ತಿರ ಹೋಗಿ ಚೆಕ್ ಮಾಡಲಾಗಿ ಮೇಲೆ ತೋರಿಸಿದ ಅಪಾದಿತರ ಬಳಿ ಮರಳು ಸಾಗಾಣಿಕೆ ಮಾಡಲು ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಕಳ್ಳತನದಿಂದ ಅಕ್ರಮವಾಗಿ ಸಾಗಿಸುತ್ತಿರುವುದು ಕಂಡು ಬಂದಮೇರೆಗೆ ದಾಳಿ ಮಾಡಿ ಪಂಚನಾಮೆ ಹಾಗೂ ಆರೋಪಿತರೊಂದಿಗೆ ಠಾಣೆಗೆ ಬಂದು ಫಿರ್ಯಾದಿ ಸಲ್ಲಿಸಿದ ಮೇರೆಗೆ ÀQÛ£ÀUÀgÀ ¥ÉÆ°¸À oÁuÉ. ಗುನ್ನೆ ನಂ. 41/2015 PÀ®A: 379 ಐಪಿಸಿ ಮತ್ತು ಕಲಂ 4(1),4(1),21 ಎಮ್ ಎಮ್ ಆರ್ ಡಿ ಕಾಯ್ದೆ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
             ಮೃತ ªÀÄÄvÀÛtÚ vÀAzÉ FgÀ¥Àà ªÀAiÀiÁ: 23 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: aPÀÌ ºÉ¸ÀgÀÆgÀÄ ಈತನಿಗೆ ಸುಮಾರು ಒಂದು ವರ್ಷಗಳಿಂದ ಹೊಟ್ಟೆ ನೋವು ಇದ್ದು, ವೈದ್ಯರಲ್ಲಿ ತೋರಿಸಿದ್ದರು ಗುಣಮುಖವಾಗಿರುವದಿಲ್ಲ. ನಿನ್ನೆ ದಿನಾಂಕ 06.05.2015 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 07.05.2015ರ ನಡುವಿನ ಅವಧಿಯಲ್ಲಿ ಮೃತನಿಗೆ ಪುನ: ಹೊಟ್ಟೆ ನೋವು ಕಾಣೀಸಿಕೊಂಡಿದ್ದರಿಂದ ಅದರ ಬಾದೆಯನ್ನು ತಾಳಲಾರದೇ ತಮ್ಮ ಹೊಲದ ಬದುವಿಗೆ ಇರುವ ಜಾಲಿ ಗಿಡಕ್ಕೆ ಲೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಯಾರ ಮೇಲೆ ಯಾವುದೇ ರೀತಿಯ ಅನುಮಾನ ಮತ್ತು ಸಂಶಯ ಇರುವದಿಲ್ಲ ಅಂತಾ ಮುಂತಾಗಿ ದ್ದ ಸಾರಾಂಶದ ಮೇಲಿಂದ ºÀnÖ ¥Éưøï oÁuÉ AiÀÄÄ.r.Dgï. £ÀA: 14/2015 PÀ®A 174  ¹.Dgï.¦.¹. PÁAiÉÄÝCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

       ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.05.2015 gÀAzÀÄ  51 ¥ÀææPÀgÀtUÀ¼À£ÀÄß ¥ÀvÉÛ ªÀiÁr  9300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.