Thought for the day

One of the toughest things in life is to make things simple:

12 Mar 2016

Reported Crimes




                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
              ದಿನಾಂಕ 11-03-2016 ರಂದು ರಾತ್ರಿ 10.30 ಗಂಟೆಯಿಂದ ದಿನಾಂಕ 12-03-2016 ರಂದು ಬೆಳಗಿನ ಜಾವ 05.30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಹೆಚ್.ಮಲ್ಲಿಕಾರ್ಜುನ ತಂದೆ ಶಂಕ್ರಪ್ಪ, ವಯ: 38 ವರ್ಷ, ಜಾ:ಲಿಂಗಾಯತ, ಉ:ಅಂಬಾ ವೈನ್ ಶಾಪ್ ಅಂಗಡಿಯ ಮ್ಯಾನೇಜರ್ ಸಾ:ಬೂದಿವಾಳ ಕ್ಯಾಂಪ್ gÀªÀgÀÄ ಮ್ಯಾನೇಜರ್ ಅಂತಾ ಕೆಲಸ ಮಾಡುತ್ತಿರುವ ಅಂಬಾ ವೈನ್ ಶಾಪಿನ ಅಂಗಡಿಯ ಬಾಗಿಲುಗಳಿಗೆ ಹಾಕಿದ್ದ ಬೀಗಗಳನ್ನು ಮುರಿದು ಒಳಗೆ ಪ್ರವೇಶಿಸಿ ಅಂ.ಕಿ ರೂ. 24,744/- ಬೆಲೆಬಾಳುವ 90 ಎಂ.ಎಲ್ ನ 8 ಬಾಕ್ಸ್ ಓ.ಟಿ ವಿಸ್ಕಿ ಪ್ಲಾಸ್ಟಿಕ್ ಮದ್ಯದ ಬಾಟ್ಲಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 54/2016 ಕಲಂ 457, 380 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
C¥ÀºÀgÀt ¥ÀæPÀgÀtzÀ ªÀiÁ»w:-
             ದಿನಾಂಕ:12.03.2016 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾಧಿ ಶ್ರೀನಿವಾಸ ಇವರು ಠಾಣೆಗೆ ಬಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ನೀಡಿದ್ದು ಅದರಲ್ಲಿ ಕಲಬುರ್ಗಿಯಲ್ಲಿರುವ ತನ್ನ ಹೆಂಡತಿ ಅಕ್ಕನ ಮಗಳಾದ ವಿಜಯಶ್ರೀ ಮತ್ತು ಆಕೆಯ ತಾಯಿ ಗಾಯತ್ರಿ ಇಬ್ಬರೂ ಕಾಲೇಜ್ ರಜೆ ಇದ್ದುದ್ದರಿಂದ ಮಾತನಾಡಿಸಿಕೊಂಡು ಹೋಗಲು ದಿನಾಂಕ:07.12.2015 ರಂದು ರಾಯಚೂರಿಗೆ ಬಂದಿದ್ದರು. ದಿನಾಂಕ:10.12.2015 ರಂದು ಕಲಬುರ್ಗಿಗೆ ಹೋಗುತ್ತೇವೆ ಎಂದು ರೈಲ್ಚೇ ಸ್ಟೇಶನ್ ಗೆ ಬರುತ್ತಿರುವಾಗ ಸ್ಟೇಶನ್ ವೃತ್ತದಲ್ಲಿ ನೀರಿನ ಬಾಟಲಿ ತೆಗೆದುಕೊಂಡು ಬರುತ್ತೇನೆ ಅಂತ ಇಳಿದಿದ್ದು ಆಗ ಸಮಯ 5.00 ಗಂಟೆಯಾಗಿತ್ತು.ಆಗ ನಾವೆಲ್ಲರೂ ರೈಲ್ವೇ ಸ್ಟೇಶನ್ ಗೆ ಹೋದೆವು.ಆದರೆ ವಿಜಯಶ್ರೀ ಈಕೆಯು ಬಹಳ ಹೊತ್ತು ಆದರು ಸ್ಟೇಶನ್ ಗೆ ಬರಲಿಲ್ಲಾ.ನಾನು ಸರ್ಕಲ್ ಹತ್ತಿರ ನೋಡಬೇಕಂದು ಹುಡುಕಾಡಲು ವಿಜಯಶ್ರೀ ಈಕೆಯು ಸಿಗಲಿಲ್ಲಾ ನಾನು ಪುನ: ರೈಲ್ವೇ ಸ್ಟೇಶನ್ ಗೆ ಹೋಗಲು ಟ್ರೈನ್ ಹೋಗಿತ್ತು.ಅದರಲ್ಲಿ ಗಾಯತ್ರಿ ಮತ್ತು ಭಾಗ್ಯಶ್ರೀ ಹೊರಟು ಹೋಗಿದ್ದರು.ರಾತ್ರಿ 9.30 Aಟೆ ಸುಮಾರಿಗೆ ಫೋನ್ ಮಾಡಿ ವಿಜಯಶ್ಈ ಕಲಬುರ್ಗಿಗೆ ಬಂದಿಲ್ಲಾ ನಿಮ್ಮ ಮನೆಯಲ್ಲಿ ಇದ್ದಾಳೆ ಎಂದು ಕೇಳಲು ನಾವು ನಮ್ಮ ಮನೆಗೆ ಬಂದಿಲ್ಲಾ ಎಂದು ಗಾಬರಿಯಾಗಿ ಎಲ್ಲಾ ಕಡೆಗೆ ಹುಡುಕಾಡಿದೆವು ಸಿಗಲಿಲ್ಲಾ.ಸುಮಾರು 15 ದಿವಸಗಳ ನಂತರ ನಮ್ಮ ಅನ್ಣನಿಗೆ ವೆಂಕಟೇಶ ತಂದೆ ತಾಯಪ್ಪ ಮತ್ತು ಆತನ ಅಕ್ಕ ಶಾರದಾ ರವರು ಅವರ ಫೋನ್ ನಂಬರ್ 9611133909 ರಿಂದ ರಮೇಶ  ಎಂಬುವವರ ಫೋನ್ ನಂಬರ್ 9448651222 ಫೋನ್ ಮಾಡಿ ನಿಮ್ಮ ಹುಡುಗಿಯನ್ನು ಅಪಹರಿಸಿಕೊಂಡು ಬಂದಿರುತ್ತೇವೆ ಅಂತಾ ಹೇಳಿ ಫೋನ್ ಕಟ್ ಮಾಡಿದ್ದು ಇರುತ್ತದೆ. ವಿಜಯಶ್ರೀಯನ್ನು ಅಪಹರಿಸಿಕೊಂಡು ಹೋದ ವೆಂಕಟೇಶ ಮತ್ತು ಆತನ ಅಕ್ಕ ಶಾರದಾ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಮತ್ತು  ಮನೆಯಲ್ಲಿ ವಿಚಾರ ಮಾಡಿ ಫಿರ್ಯಾಧಿಕೊಡಲು ತಡವಾಗಿರುತ್ತದೆ.ಅಂತಾ ಮುಂತಾಗಿ ಕೊಟ್ಟ ದೂರಿನ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 18/2016 ಕಲಂ 336 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
            ದಿನಾಂಕ: 12-03-2016 ರಂದು 4-10 .ಎಮ್ ಕ್ಕೆ ಮೇಲ್ಕಂಡ ಆರೋಪಿತರು ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೆ ಕೆಂಗಲ್ ಹತ್ತಿರ ಇರುವ ತುಂಗಭದ್ರ ನದಿಯಲ್ಲಿಯ ಮರಳನ್ನು ಕಳ್ಳತನದಿಂದ ತಮ್ಮ ತಮ್ಮ ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ತುಂಬಿಕೊಂಡು ಮಾರಾಟ ಮಾಡಲು ಅನಧಿಕೃವಾಗಿ ಸಿಂಧನೂರು ನಗರಕ್ಕೆ ತರುತ್ತಿದ್ದಾಗ ದಾರಿಯಲ್ಲಿ ಸಿಂಧನೂರು ನಗರದ ರಿಲಯನ್ಸ್ ಪೆಟ್ರೋಲ್ ಬಂಕ್ ಹತ್ತಿರ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿಕೊಂಡಾಗ 1) ಟ್ರ್ಯಾಕ್ಟರ್ ನಂ KA-36TC-2280 (Engine no-ZJBG02334) ಇದರ ಟ್ರ್ಯಾಲಿ ಚೆಸ್ಸಿ ನಂ REW-24/2014 ನೇದ್ದರ ಚಾಲಕ ಮತ್ತು ಮಾಲೀಕ 2) ಟ್ರ್ಯಾಕ್ಟರ್ Engine no-EBS0W5287 ಇದರ ಟ್ರ್ಯಾಲಿ ಚೆಸ್ಸಿ ನಂ 115/2014 ನೇದ್ದರ ಚಾಲಕ/ಮಾಲೀಕ ಇವರು ಸಿಕ್ಕಿ ಬಿದ್ದಿದ್ದು, 3) ಕೆಂಪು ಬಣ್ಣದ ಸ್ವರಾಜ್ 543 XM ಟ್ರ್ಯಾಕ್ಟರ್ Engine no-3RS07463, Chessi no-WATH76619107906 & ಟ್ರ್ಯಾಲಿ ನೇದ್ದರ ಚಾಲಕ ಮತ್ತು 4) ಬಿಳಿ & ನೀಲಿ ಬಣ್ಣದ ಸ್ವರಾಜ್ 735 XT ಟ್ರ್ಯಾಕ್ಟರ್ Engine no-39.1358/SUH07012, Chessi no-WVTH28934110342 & ಟ್ರ್ಯಾಲಿ ನೇದ್ದರ ಚಾಲಕರು ಮರಳು ತುಂಬಿದ ಟ್ರ್ಯಾಕ್ಟರ್ ಟ್ರ್ಯಾಲಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಮುಂದಿನ ಕ್ರಮಕ್ಕಾಗಿ ಮರಳಿನ ಟ್ರ್ಯಾಕ್ಟರ್ ಟ್ರ್ಯಾಲಿಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕು ಬಿದ್ದ ಟ್ರ್ಯಾಕ್ಟರ್ ಇಬ್ಬರೂ ಚಾಲಕರುಗಳನ್ನು ದಸ್ತಗಿರಿ ಮಾಡಿಕೊಂಡು ಬೆಳಗಿನ 06-00 ಗಂಟೆಗೆ ಠಾಣೆಗೆ ತೆಗೆದುಕೊಂಡು ಬಂದು ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಹಿಂಬರಹದ ಮೂಲಕ ಆದೇಶಿಸಿ ಒಪ್ಪಿಸಿದ್ದರಿಂದ ಸಿಂಧನೂರು ನಗರ ಠಾಣೆ   ಗುನ್ನೆ ನಂ. 33/2016 , ಕಲಂ: 379 .ಪಿ.ಸಿ , 4, 4(1-A), 21 OF MMDR-1957, ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986.ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
       ದಿನಾಂಕ: 11-03-2016 ರಂದು 4-00 .ಎಮ್ ಕ್ಕೆ ಮೇಲ್ಕಂಡ ಆರೋಪಿ 01 1) ಮಹೇಂದ್ರಾ ಟ್ರ್ಯಾಕ್ಟರ್ ನಂ KA-36 TB-2531 (ಇಂಜಿನ್ ನಂ-NCB01192) ಮತ್ತು ಟ್ರ್ಯಾಲಿ ಚಾಲಕ . ತನು ಸಿಂಧನೂರು ನಗರದ ಹಿರೇ ಹಳ್ಳದಲ್ಲಿಯ ಮರಳನ್ನು ಕಳುವಿನಿಂದ ಮಹೇಂದ್ರಾ ಟ್ರ್ಯಾಕ್ಟರ್ ನಂ KA-36 TB-2531 (ಇಂಜಿನ್ ನಂ-NCB01192) ನೇದ್ದರ ಟ್ರ್ಯಾಲಿಯಲ್ಲಿ ತುಂಬಿಕೊಂಡು ಅನಧಿಕೃತವಾಗಿ ಸಾಗಿಸುತ್ತಿದ್ದಾಗ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಹತ್ತಿರ ಫಿರ್ಯಾದಿದಾರರು ಮತ್ತು ಯುನೂಸ್ ಗ್ರಾಮ ಲೆಕ್ಕಾಧಿಕಾರಿ ಸಿಂಧನೂರು ಇವರೊಂದಿಗೆ ಮಾನ್ಯ ತಹಶೀಲ್ದಾರ ರವರ ನೇತೃತ್ವದಲ್ಲಿ ದಾಳಿ ಮಾಡಿ ಹಿಡಿದಾಗ ಆರೋಪಿ 01 ನೇದ್ದವನು 2000/- ರೂ ಬೆಲೆ ಬಾಳುವ ಮರಳು ತುಂಬಿದ ಟ್ರ್ಯಾಲಿಯುಳ್ಳ ಟ್ರ್ಯಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಅದನ್ನು ಬೇರೆ ಚಾಲಕರ ಮುಖಾಂತರ ಠಾಣೆಗೆ ತಂದಿದ್ದಾಗಿ, ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇರೆಗೆ ಸಿಂಧನೂರು ನಗರ ಠಾಣೆ   ಗುನ್ನೆ ನಂ.32/2016 , ಕಲಂ: 379 .ಪಿ.ಸಿ , 4, 4(1-A), 21 OF MMDR-1957, ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986.ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
              ದಿನಾಂಕ 11-03-2016 ರಂದು 12.45 ಪಿಎಂ ಕ್ಕೆ, ಮಲ್ಲಾಪೂರು ಗ್ರಾಮದ ಮುಂದೆ ಇರುವ ಹಳ್ಳದಲ್ಲಿ, ಮಹಿಂದ್ರ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. ZJZG00459 ಹಾಗೂ ನಂಬರ್ ಇರಲಾರದ ಟ್ರಾಲಿಯ ಮಾಲೀಕ ಆರೋಪಿ ನಂ. 2 ಈತನು ಯಾವುದೇ ಪರವಾನಗಿ ಇಲ್ಲದೇ ಅನಧಿಕೃತವಾಗಿ ಕಳ್ಳತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಟ್ರಾಕ್ಟರ್ ಟ್ರಾಲಿಯ ಚಾಲಕ ಆರೋಪಿ ನಂ.1 ಮಹಿಂದ್ರ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. ZJZG00459 ಹಾಗೂ ನಂಬರ್ ಇರಲಾರದ ಟ್ರಾಲಿ ನೇದ್ದರ ಚಾಲಕ ಈತನು ಮಲ್ಲಾಪೂರು ಗ್ರಾಮದ ಮುಂದೆ ಇರುವ ಹಳ್ಳದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಮರಳನ್ನು ತುಂಬುತ್ತಿರುವಾಗ ಪಿ.ಎಸ್.ಐ ¹AzsÀ£ÀÆgÀ UÁæ«ÄÃt oÁuÉ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಚಾಲಕನು ಓಡಿಹೋಗಿದ್ದು ಟ್ರ್ಯಾಕ್ಟರ ಮತ್ತು ಸುಮಾರು 30 ಪುಟ್ಟಿಯಷ್ಟು ಮರಳು ಇರುವ ಟ್ರ್ಯಾಲಿಯನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಪಂಚನಾಮೆಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ            ಗುನ್ನೆ ನಂ. 52/2016 ಕಲಂ 43 KARNATAKA MINOR MINERAL CONSISTENT RULE 1994 & 379 IPC ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
  ದಿನಾಂಕ 11-03-2016 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿ ಸಂಗಮೇಶ ಎನ್.ಪ್ರಕಾರ ವಲಯ ಅರಣ್ಯ ಅಧಿಕಾರಿಗಳು ಲಿಂಗಸುಗೂರು gÀªÀರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಮತ್ತು ಒಂದು ಮರಳು ತುಂಬಿದ  ಮಹೇಂದ್ರ ಕಂಪನಿ ಟ್ಯಾಕ್ಟರ ಜೀನ ನಂ ZKZ002483 & ಅದರ ಟ್ರ್ಯಾಲಿ ನಂ  ಕೆಎ-36/ಟಿಸಿ-5963 ನೇದ್ದನ್ನು  ಹಾಜರಪಡಿಸಿ  ಆರೋಪಿತನು  ಸದರಿ ಟ್ರ್ಯಾಕ್ಟರನಲ್ಲಿ ಸರಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ, ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದು ಆತನ ವಿರುದ್ದ ಕ್ರಮ ಜರುಗಿಸುವಂತೆ ದೂರು ಸಲ್ಲಿಸಿದ ಮೇರೆಗೆ ಸಾರಾಂಶದ ಮೆಲಿಂದ ಮಸ್ಕಿ ಪೊಲೀಸ್ ಠಾಣೆ  ಗುನ್ನೆ ನಂಬರ 24/2016 ಕಲಂ 4 (1), (), 21 ಎಮ್.ಎಮ್.ಆರ್ ಡಿ ACT ಮತ್ತು 379   ಐಪಿಸಿ. ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
¢£ÁAPÀ:- 11/03/2016 gÀAzÀÄ ¦ügÁå¢ ±ÀæªÀtPÀĪÀiÁgÀ vÀAzÉ: ºÀ£ÀĪÀÄAvÀ ªÀA¢èºÉƸÀÆgÀÄ, 25ªÀµÀð, eÁw: £ÁAiÀÄPÀ, G: mÁmÁ J¹ UÁrAiÀÄ ZÁ®PÀ ¸Á: AiÀÄ®UÀlÖ UÁæªÀÄ vÁ: °AUÀ¸ÀÆÎgÀÄ. ªÉÆ.£ÀA.9980825699gÀªÀgÀÄ ªÀÄvÀÄÛ DvÀ£À CtÚ, ºÁUÀÄ eÉÆvÉUÉ ¸ÉÆÃzÀgÀ ªÀiÁªÀ ªÀÄvÀÄÛ ¦ügÁå¢zÁgÀ£À vÀAzÉ ¸ÉÃj zÉêÀzÀÄUÀðPÉÌ §A¢zÀÄÝ, ¦ügÁå¢zÁgÀ£À CPÀÌ£À ºÉ¸Àj£À°è 1,00,000 gÀÆ¥Á¬Ä ºÀtªÀ£ÀÄß ¨ÁåAQ£À°è EqÀ¨ÉPÉÃAzÀÄ ªÀÄvÀÄÛ ¦ügÁå¢zÁgÀ£ÀÄ MAzÀÄ ºÉƸÀ ªÉÆÃlgï ¸ÉÊPÀ¯ï£ÀÄß Rjâ ªÀiÁqÀ¨ÉPÉÃAzÀÄ »ÃUÉ MlÄÖ 2 ®PÀë gÀÆ¥Á¬ÄUÀ¼À£ÀÄß vÉUÉzÀÄPÉÆAqÀÄ §A¢zÀÄÝ ªÉÆÃlgï ¸ÉÊPÀ¯ï RjâUÉAzÀÄ ¥sÉÊ£Á£ïì ªÀiÁr¸À®Ä PÁUÀzÀ ¥ÀvÀæUÀ¼À£ÀÄß vÀAiÀiÁj¸ÀĪÀ ¸À®ÄªÁV wgÀÄUÁqÀÄwÛzÀÄÝ, ¥sÉÆÃmÉÆUÀ¼À CªÀ±ÀåPÀvÉ EgÀĪÀÅzÀjAzÀ ¥sÉÆÃmÉÆ E½AiÀĨÉPÉÃAzÀÄ ¸ÀÆÖrAiÉÆÃzÀ°è ºÉÆÃUÀĪÀ PÁ®PÉÌ vÀªÀÄä°èzÀÝ ºÀtzÀ°è 1,50,000 gÀÆ¥Á¬ÄUÀ¼À£ÀÄß ¦ügÁå¢AiÀÄ ¸ÉÆÃzÀgÀ ªÀiÁªÀ£À ªÉÆÃlgï ¸ÉÊPÀ¯ï £ÀA. PÉ.J.36 E.J. 0893 £ÉÃzÀÝgÀ ¨ÁPïì£À°è ElÄÖ ©ÃUÀ ºÁQ ¥sÉÆÃmÉÆ E½AiÀÄ®Ä ¸ÀÆÖrAiÉÆà M¼ÀUÉ ºÉÆÃV ªÁ¥À¸ÀÄì §gÀĪÀµÀÖgÀ°è ¨ÁPïì£À°èzÀÝ ºÀtªÀ£ÀÄß AiÀiÁgÉÆà PÀ¼ÀîgÀÄ ¨É½UÉÎ 11-30 jAzÀ 11-45 UÀAmÉAiÀÄ CªÀ¢üAiÀÄ°è PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¤ÃrzÀ zÀÆj£À ªÉÄðAzÀ zÉêÀzÀÄUÀð  ¥Éưøï oÁu UÀÄ£Éß £ÀA; É72/2016.  PÀ®A. 379 L¦¹ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 11.03.2016 ರಂದು ರಾತ್ರಿ 09.00 ಗಂಟೆಗೆ ಮೃತನಾದ ಶಿವಕುಮಾರ ತಂದೆ ಮುನಿಸ್ವಾಮಿ 29 ವರ್ಷ ಜಂಗಮರು ಸಾ|| ಮಸ್ಕಿ ಈತನು ಮತ್ತು ಈತನ ಸಂಗಡ ಶಿವಪ್ರಸಾದ ತಂದೆ ಕರಿಸಿದ್ದಯ್ಯ ಮತ್ತು ಮಹೇಶ ತಂದೆ ಮುನಿಯಪ್ಪಸ್ವಾಮಿ ಇವರು ಕಾರ್ ನಂ-ಕೆಎ-27/ಎಮ್-2693 ನೇದ್ದರಲ್ಲಿ ಮಸ್ಕಿಯಿಂದ ಮುದ್ಗಲ್ ಗೆ ಹೋಗುವಾಗ ಮಸ್ಕಿ-ಮುದ್ಗಲ್ ರಸ್ತೆಯ ಮೇಲೆ ಬೈಲಗುಡ್ಡದ ಹತ್ತಿರ ಹೋಗುವಾಗ ಯಾವುದೋ ಟಿಪ್ಪರ್ ಚಾಲಕನು ತನ್ನ ಟಿಪ್ಪರ್ ವಾಹನವನ್ನು  ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಿಸಲಾಗದೆ ಕಾರ್ ಗೆ ಟಕ್ಕರ ಕೊಟ್ಟಿದ್ದರಿಂದ ಕಾರಿನ ಮುಂಬಾಗ ಸಂಪೂರ್ಣ ನುಚ್ಚು-ಗುಜ್ಜಾಗಿ ಕಾರ್ ಚಲಾಯಿಸುತಿದ್ದ ಶಿವಕುಮಾರ ತಂದೆ ಮುನಿಯಪ್ಪಸ್ವಾಮಿ 29 ವರ್ಷ ಜಂಗಮರು ಚಾಲಕ ಕೆಲಸ ಸಾ|| ಮಸ್ಕಿFvÀ£À  ಎದೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಾಗೂ ಪಕ್ಕದಲ್ಲಿ ಕುಳಿತ ಶಿವಪ್ರಸಾದನಿಗೆ ಕುತ್ತಿಗೆಗೆ ಕಾರಿನ ಗಾಜು ಹರಿದು ಬಾರಿ-ರಕ್ತಗಾಯವಾಗಿದ್ದು ಮತ್ತು ಹಿಂದಿನ ಶೀಟಿನಲ್ಲಿ ಕುಳಿತ ಪಿರ್ಯಾದಿ ಮಹೇಶನಿಗೆ ತಲೆಗೆ ರಕ್ತಗಾಯ ವಾಗಿದ್ದು  ಅಲ್ಲದೆ ಎದೆಗೆ ಒಳಪೆಟ್ಟಾಗಿರುತ್ತದೆ. ಟಕ್ಕರ್ ಕೊಟ್ಟ ಟಿಪ್ಪರ್ ನಿಲ್ಲಿಸದೇ ಅಲ್ಲಿಂದ ಹೋದನು ಅಂತ ಫಿರ್ಯಾದಿದಾರನು ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 25/2016 ಕಲಂ 279,337,338,304() ಐಪಿಸಿ ಮತ್ತು 187 .ಎಮ್.ವ್ಹಿ ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂrgÀÄvÁÛgÉ.
,             ದಿನಾಂಕ: 11.03.2016 ರಂದು ಸಾಯಂಕಾಲ 4.00 ಗಂಟೆ ಸುಮಾರಿಗೆ ಶ್ರೀ ನರಸರೆಡ್ಡಿ ತಂದೆ ಮಹಾದೇವಪ್ಪ, 30 ವರ್ಷ, ಜಾ: ನಾಯಕ್, : ಪಂಚರ ಶಾಪ್, ಸಾ: ಯಾದವ ನಗರ ಶಕ್ತಿನಗರ.FvÀ£ÀÄ  ಮತ್ತು ತನ್ನ ಸ್ನೇಹಿತನಾದ ಗೋಪಿ ತಂದೆ ಹನುಮಂತಪ್ಪ ಇಬ್ಬರು ಕೆಪಿಸಿ ಮೇನ್ ಗೇಟ್ ಮುಂದುಗಡೆ ನಿಂತುಕೊಂಡಿದ್ದಾಗ ಶಕ್ತಿನಗರದ 1ನೇ ಕ್ರಾಸ್ ಕಡೆಯಿಂದ ರಾಯಚೂರು ಕಡೆಗೆ 1] ಶಿವಪ್ಪ ತಂದೆ ಮಾರೆಪ್ಪ, ಸಾ: ಗಬ್ಬೂರ್ ಬೊಮ್ಮನಾಳ, 2] ರಾಮಪ್ಪ ಹೆಗ್ಗಡದಿನ್ನಿ.EªÀgÀÄUÀ¼ÀÄ ಮೋಟಾರ್ ಸೈಕಲ್ ಮೇಲೆ ಹೊರಟಿದ್ದು ಅದೇ ವೇಳೆಗೆ ರಾಯಚೂರು ಕಡೆಯಿಂದ ಶಕ್ತಿನಗರದ 1ನೇ ಕ್ರಾಸ್ ಕಡೆಗೆ ಹೊರಟಿದ್ದ ಮರಿಲಿಂಗ ತಂದೆ ಬಸವರಾಜ , : ಡ್ರೈವರ್, ಸಾ: ಯಾದವ ನಗರ ಶಕ್ತಿನಗರ.  FvÀ£ÀÄ ತಾನು ನಡೆಸುತ್ತಿದ್ದ ಎಂ.ಹೆಚ್.-40/ವೈ-3755 ನೇದ್ದರ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಮೋಟಾರ್ ಸೈಕಲ್  ಸವಾರನಿಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ನಡೆಸುತ್ತಿದ್ದ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಇಬ್ಬರಿಗೂ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿರುತ್ತದೆ. ಗಾಯಗೊಂಡ ಇಬ್ಬರನ್ನು ತಾನು ಮತ್ತು ಗೋಪಿ ಹಾಗೂ ಲಾರಿ ಚಾಲಕ ಸೇರಿಕೊಂಡು ಇಲಾಜಿಗಾಗಿ 108 ಸರಕಾರಿ ಅಂಬುಲೆನ್ಸ್ ನಲ್ಲಿ ರಾಯಚೂರು ರಿಮ್ಸ ಆಸ್ಪತ್ರೆಗೆ ಕಳುಹಿಸುತ್ತೇವೆ. ಅಂತಾ ಮುಂತಾಗಿ ಕೊಟ್ಟ ಹೇಳಿಕೆ ಫಿರ್ಯಾದಿಯನ್ನು ;ಪಡೆದುಕೊಮಡು ಮರಳಿ ಠಾಣೆಗೆ ಸಾಯಂಕಾಲ 5.15 ಗಂಟೆಗೆ ಬಂದು ಹೇಳಿಕೆ ಫಿರ್ಯಾದಿಯ ಆಧಾರದ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ.UÀÄ£Éß £ÀA:  18/2016 PÀ®A:279,337,338 ಐಪಿಸಿ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು CzÉ.
               ¢:11/03/2016 gÀAzÀÄ ¦ügÁå¢ ±ÀgÀt§¸ÀªÀ vÀAzÉ: CAiÀÄåtÚ, eÁw: £ÁAiÀÄPÀ, G: qÉæöʪÀgï (ªÉÊn¦J¸ï AiÀÄgÀªÀÄgÀ¸À) ¸Á: LzÀ¨Á« vÁ: °AUÀ¸ÀÆÎgÀÄ, ºÁ.ªÀ. ±ÀQÛ£ÀUÀgÀ. ªÀÄvÀÄÛ ¦üAiÀiÁð¢AiÀÄ UɼÉAiÀÄ E§âgÀÆ ¸ÉÃjPÉÆAqÀÄ PÁ²£ÁxÀ ¸Á: PÀĵÀÖV EªÀgÀ PÀqɬÄAzÀ Rj¢¹zÀ PÁgï £ÀA. PÉ.J.37 JA.4420 ¹é¥ïÖ r¸ÉÊgï UÁrAiÀÄ£ÀÄß vÉUÉzÀÄPÉÆAqÀÄ ±ÀQÛ£ÀUÀgÀ¢AzÀ wAytÂà ªÀiË£ÉñÀégÀ eÁvÉæAiÀÄ zÉêÀgÀ zÀ±Àð£ÀPÉÌAzÀÄ ºÉÆÃUÀÄwÛgÀĪÁUÀ gÁAiÀÄZÀÆgÀÄ - zÉêÀzÀÄUÀð gÀ¸ÉÛAiÀÄ°è£À ¹gÀªÁgÀ PÁæ¸ï zÁnzÀ £ÀAvÀgÀ ¸ÀzÀj PÁgï£ÀÄß £ÀqɸÀÄwÛzÀÝ ¦ügÁå¢AiÀÄ UɼÉAiÀÄ ¸ÀÄgÉñÀ PÀĪÀiÁgÀ FvÀ£ÀÄ PÁgï£ÀÄß CwªÉÃUÀªÁV C®PÀëvÀ£À¢AzÀ £ÀqɬĹ PÁgï£ÀÄß ¤AiÀÄAvÀæt ªÀiÁqÀzÉà ©æÃeïUÉ C¥ÀWÁvÀ ¥Àr¹zÀÝjAzÀ PÁgï dRAUÉÆAqÀÄ, ¦ügÁå¢UÉ JzÉUÉ, M¼ÀUÀqÉ ¨sÀÄdPÉÌ M¼À¥ÉmÁÖVzÀÄÝ C®èzÉ PÁgï £ÀqɸÀÄwÛzÀÝ ¸ÀÄgÉñÀ PÀĪÀiÁgÀ¤UÉ §®UÁ¼À ªÉÆtPÁ® PɼÀUÉ M¼À¥ÉlÄÖ ªÀÄvÀÄÛ JqÀUÀqÉ ªÀÄÄRPÉÌ vÉgÀazÀ UÁAiÀĪÁVzÀÄÝ EgÀÄvÀÛzÉ. C¥ÀWÁvÀzÀ°è PÁgï dRAUÉÆArzÀÄÝ F §UÉÎ PÀæªÀÄ dgÀÄV¸ÀĪÀ PÀÄjvÀÄ ¤ÃrzÀ ºÉýPÉ ¦ügÁå¢ ªÉÄðAzÀ zÉêÀzÀÄUÀð  ¥Éưøï oÁuÉUÀÄ£Éß £ÀA: 70/2016  PÀ®A. 279, 337, L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು CzÉ.
¢:11/03/2016 gÀAzÀÄ ¨É½UÉÎ gÁªÀi£Á¼À PÀqɬÄAzÀ zÉêÀzÀÄUÀð PÀqÉUÉ ¦ügÁå¢ ªÀÄ®è¥Àà vÀAzÉ: AiÀĪÀÄ£À¥Àà, 50ªÀµÀð, eÁw: ªÀiÁ¢UÀ, G: PÀÆ° PÉ®¸À, ¸Á:gÁªÀÄ£Á¼À.  ªÀÄvÀÄÛ ¦ügÁå¢AiÀÄ vÀªÀÄä£ÁUÀĪÀ ©üêÀÄtÚ EªÀgÀÄ ºÁUÀÆ vÀªÀÄÆäj£À E£ÉÆߧâ UÉÆÃ¥À£ÀUËqÀ vÀAzÉ: ºÀ£ÀĪÀÄAvÁæAiÀÄ J®ègÀÆ ¸ÉÃjPÉÆAqÀÄ zÉêÀzÀÄUÀð PÀqÉUÉ §gÀ¨ÉÃPÉAzÀÄ UÀÄgÀÄ£ÁxÀ EªÀgÀ DmÉÆà EAf£ï £ÀA. A5M09454 £ÉÃzÀÝgÀ°è §gÀÄwÛgÀĪÁUÀ PÉÆ¥ÀàgÀ zÉêÀzÀÄUÀð ªÀÄÄRågÀ¸ÉÛAiÀÄ°è£À UÀÄAqÀUÀÄwð PÁæ¸ï zÁnzÀ £ÀAvÀgÀ ºÀ¼ÀîzÀ ºÀwÛgÀ gÀ¸ÉÛAiÀÄ°è ¸ÀzÀj DmÉÆêÀ£ÀÄß £ÀqɸÀÄwÛzÀÝ ZÁ®PÀ£ÀÄ DmÉÆêÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹ ¤AiÀÄAvÀæt ªÀiÁqÀzÉà DmÉÆêÀ£ÀÄß ¥À°Ö ªÀiÁrzÀÝjAzÀ DmÉÆÃzÀ°è PÀĽwzÀÝ ¦ügÁå¢ ºÁUÀÆ EvÀgÉ E§âjUÉ ¨sÁj ªÀÄvÀÄÛ ¸ÁzÁ ¸ÀégÀÆ¥ÀzÀ UÁAiÀÄUÀ¼ÁVzÀÝjAzÀ E¯ÁdÄ PÀÄjvÀÄ zÉêÀzÀÄUÀðzÀ ¸ÀgÀPÁj D¸ÀàvÉæAiÀÄ°è ¸ÉÃjPÉAiÀiÁVzÀÄÝ DmÉÆÃzÀ ZÁ®PÀ£ÀÄ C¥ÀWÁvÀ¥Àr¹zÀ £ÀAvÀgÀ ¸ÀܼÀ¢AzÀ Nr ºÉÆÃVzÀÄÝ EgÀÄvÀÛzÉ. ¸ÀzÀj ZÁ®PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ  ¤ÃrzÀ ºÉýPÉ ¦ügÁå¢ ªÉÄðAzÀ zÉêÀzÀÄUÀð  ¥Éưøï oÁuÉ. 71/2016  PÀ®A. 279, 337, 338, L¦¹ ªÀÄvÀÄÛ 187 LJA« PÁAiÉÄÝ. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು CzÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 11-03-2016 ರಂದು 6.15 ಪಿಎಂ ದಲ್ಲಿ ಆರೋಪಿ ನಂ.1 ) ಓಂಕಾರಯ್ಯ ತಂದೆ ಗಂಗಯ್ಯ, ವಯಾ: 78 ವರ್ಷ, ಜಾ:ಜಂಗಮ, ಉ:ಕಿರಾಣಿ ಅಂಗಡಿ, ಸಾ:ಮಲ್ಲಾಪೂರು ತಾ:ಸಿಂಧನೂರು ಈತನು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ನಂ.1 ಈತನಿಂದ ನಗದು ಹಣ ರೂ. 2030, ಮಟಕಾ ಚೀಟಿ, ಬಾಲ್ ಪೆನ್, ಒಂದು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಆರೋಪಿ ನಂ.1 ಈತನು ತಾನು ಬರೆದ ಮಟಕಾ ಚೀಟಿಯನ್ನು ಆರೋಪಿ ನಂ.2 2) ಸಿರಾಜ ಹುಸೇನ ತಂದೆ ರಾಜಾ ಹುಸೇನ, ಸಾ:ಸಿಂಧನೂರು ಈತನು ಕೊಡುತ್ತಿರುವುದಾಗಿ ತಿಳಿಸಿರುತ್ತಾನೆ. ಪಿ.ಎಸ್.ಐ ರವರು ಈ ಬಗ್ಗೆ ಮಟಕಾ ದಾಳಿ ಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿ ನಂ.1 ಈತನನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ   ಗುನ್ನೆ ನಂ. 53/2016 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
                ದಿನಾಂಕ 11-03-2016ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಪಿರ್ಯಾದಿ ಶ್ರೀ ಶಿವಪ್ಪ ತಂದೆ ಬಾಲಪ್ಪ,ಜಾತಿ:ಕೊರವರು ವಯ-45ವರ್ಷ, :ಕುಲಕಸುಬು,ವ್ಯವಸಾಯ ಸಾ:ಬಲ್ಲಟಗಿ,FvÀನನ್ನು ಬಲ್ಲಟಗಿ ಗ್ರಾಮದಲ್ಲಿ ಮಲ್ಲಪ್ಪಗೌಡನ ಪೆಟ್ರೋಲ್ ಬಂಕಿನ ಹತ್ತಿರ ಆರೋಪಿ ಯಂಕಪ್ಪ,ಮೌನೇಶ,ಗುರು ಇವರು ಕರೆದು ನಿಮ್ಮ ತಮ್ಮನವರು ನಮಗೆ ಬರುವ ರಾಮರಾವ್ ಕ್ಯಾಂಪಿಗೆ ಹೋಗಿ ಯಾಕೆ ಬಾರಿಸಿರುತ್ತಾರೆಂದು ಬಾಯಿ ಜಗಳ ಮಾಡಿದ್ದು ಅದಕ್ಕೆ   ಪಿರ್ಯಾದಿದಾರನು ಅಷ್ಟಕ್ಕೆ ಸುಮ್ಮನಾಗಿ ಯಾಕೆ ಜಗಳಮಾಡಬೇಕೆಂದು ತಮ್ಮ ಮನೆಗೆ ಬಂದು ಮನೆಯಲ್ಲಿದ್ದ ತನ್ನ ತಮ್ಮಗಂಗಪ್ಪ,ಅಳಿಯ ದೇವರಾಜನಿಗೆ ವಿಷಯ ತಿಳಿಸಿದ್ದು, ಅವರು ಯಾಕೆ ನಮ್ಮ ಸಂಗಡ ಜಗಳ ಮಾಡಿದರು ಅವರನ್ನು ಕೇಳೋಣ ಅಂತಾ ಮುಂಜಾನೆ 11-00 ಗಂಟೆಗೆ ಚೌಡಮ್ಮನ ಗುಡಿಯಹತ್ತಿರ ಹೋಗುತ್ತಿರುವಾಗ ದಾರಿಯಲ್ಲಿ ಎದುರಾಗಿ ಬಂದ 10 d£À ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ತಮ್ಮ ಕೈಗಳಲ್ಲಿ ಕಬ್ಬಿಣದರಾಡು,ಬಡಿಗೆ,ಕುಡುಗೋಲು ಹಿಡಿದು ಕೊಂಡು ಬಂದವರೇ ಬ್ಯಾಂಡ ಬಾಜಿ ಬಾರಿಸುವ ವಿಷಯದಲ್ಲಿ ಎಲೆ ಸೂಳೇ ಮಕ್ಕಳೆ ನಮಗೆ ಬರುವ ಹಳ್ಳಿಗಳಲ್ಲಿ ಯಾಕೆ ಬಾರಿಸಲು ಹೋಗುತ್ತೀರಲೆ ಲಂಗಾ ಸೂಳೇ ಮಕ್ಕಳೆ ಅಂತಾ ತಡೆದು ನಿಲ್ಲಿಸಿ ಜಗಳ ತೆಗೆದು ಪಿರ್ಯಾದಿದಾರನಿಗೆ,ಪಿರ್ಯಾದಿಯ ತಮ್ಮ ಗಂಗಪ್ಪನಿಗೆ ಅಳಿಯ ದೇವರಾಜನಿಗೆ ಕಬ್ಬಿಣದರಾಡು,ಬಡಿಗೆ,ಕುಡುಗೋಲುದಿಂದ ಮತ್ತು ಕೈಗಳಿಂದ ಹೊಡೆದು  ಭಾರಿ ರಕ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆಂದು ಮುಂತಾಗಿ ನೀಡಿದ ಹೇಳಿಕೆಯ ಮೇಲಿಂದ ¹gÀªÁgÀ ¥Éưøï oÁuÉ UÀÄ£Éß £ÀA: 33/2016  PÀ®A: 143,  147, 148, 341, 324, 326, 323. 504, 506 ¸À»vÀ 149 L.¦.¹.CrAiÀÄ°è ¥ÀæPÀgÀt ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
               ದಿ.11-03-2016 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ಪಿರ್ಯಾದಿ ಶ್ರೀ ಯಂಕಪ್ಪ ತಂದೆ ಹನುಮಂತ ಜಾತಿ:ಕೊರವರು ವಯ-26ವರ್ಷ, :ವ್ಯವಸಾಯ  ಮತ್ತು ಕುಲಕಸುಬು ಸಾ:ಬಲ್ಲಟಗಿ ಮೊ.ನಂ-9741558397, ತಾಲೂಕಾ:ಮಾನವಿ. FvÀನು ತನ್ನ ಚಿಕ್ಕಪ್ಪನ ಮಗ ರವಿ ,ಚಂದ್ರಶೇಖರ,ಹೂಗಾರ ಶಂಕರಪ್ಪ ಇವರೊಂದಿಗೆ ಬ್ಯಾಂಡ್ ಬಾಜಿ ಬಾರಿಸಲೆಂದು ಬಲ್ಲಟಗಿ ಗ್ರಾಮದಲ್ಲಿ ಚೌಡಮ್ಮನ ಗುಡಿಯ ಮುಂದೆ ದಾರಿಯಲ್ಲಿ ಹೋಗುವಾಗ  [1] ದೇವರಾಜ ತಂದೆ ಶಿವರಾಯ ಕುರುಕುಂದಿ,   [2] ಗಂಗಪ್ಪತಂದೆ ಬಾಲಪ್ಪ    [3] ಶಿವಪ್ಪ ತಂದೆ ಬಾಲಪ್ಪ   [4] ಹನುಮಯ್ಯ ತಂದೆ ಬಾಲಪ್ಪ    [5] ಅಮರೇಶ ತಂದೆ ಶಿವಪ್ಪ  [6] ಮೌನೇಶ ತಂದೆ ಶಿವಪ್ಪ   [7] ಬಾಲಪ್ಪ ತಂದೆ ಬಸವರಾಜ ಎಲ್ಲರೂ ಜಾತಿ:ಕೊರವರು ಸಾ:ಬಲ್ಲಟಗಿ EªÀರೆಲ್ಲರೂ ತಮ್ಮ ಕೈಗಳಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಗುಂಪಾಗಿ ಬಂದವರೆ ನಮ್ಮನ್ನು ನೋಡಿ ಎಲೆ ಸೂಳೇ ಮಕ್ಕಳೆ ಎಲ್ಲಿಗೆ ಬಾಜಿ ಬಾರಿಸಲು ಹೊರಟಿರಲೆ ವರ್ಷ ಊರು ನಮಗೆ ಇದೆ ನಾವು ಬಾಜಿ ಬಾರಿ ಸುತ್ತೇವೆ ಅಂತಾ ಅಂದಾಗ ಪಿರ್ಯಾದಿದಾರನು ವರ್ಷ ಊರು ನಮಗೆ ಇದೆ ನಾವು ಬಾರಿಸುತ್ತೇವೆ ಸುಮ್ಮನೆ ಯಾಕೆ ಜಗಳ ಸರಿ ಮಾಡಿಕೊ ಳ್ಳೋಣ ಅಂತಾ ಅನ್ನಲು ಅವರಲ್ಲಿ ಆರೋಪಿತರಾದ ದೇವರಾಜ ಗಂಗಪ್ಪ,ಶಿವಪ್ಪ, ಹನುಮಯ್ಯ ಇವರು ಎಲೆ ಮಗನೆ ನಮಗೆ ಬುದ್ದಿ ಹೇಳಲು ಬರುತ್ತಿಯೇನಲೇ ಸೂಳೇಮಗನೆ ನಾವು ನಿಮಗೆ ಬ್ಯಾಂಡ್ ಬಾಜಿ ಬಾರಿಸಲು ಬಿಡುವುದಿಲ್ಲ ಇವತ್ತು ನಿಮಗೆ ಒಂದು ಗತಿ ಕಾಣಿಸು ತ್ತೇವೆಂದು ಹಿಡಿದು ಕೆಳಗೆ ಕೆಡವಿದರು ದೇವರಾಜ,ಗಂಗಪ್ಪ ಇವರು ತಮ್ಮ ಕೈಗಳಲ್ಲಿದ್ದ ಬಡಿಗೆಗಳಿಂದ ಪಿರ್ಯಾದಿದಾರನ ಮೈಕೈಗೆ ಹೊಡೆದು ಎಡಗೈ ಮೊಣಕೈ ಹತ್ತಿರ ರಕ್ತ ಗಾಯಗೊಳಿಸಿದ್ದು ಆರೋಪಿ ಶಿವಪ್ಪ,ಹನುಮಯ್ಯ ಇವರು ಬಲಗಾಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದು ಬಿಡಿಸಲು ಬಂದ ರವಿ ಮತ್ತು ಚಂದ್ರಶೇಖರ ಇವರಿಗೆ ಸಹ ಕೈಗಳಿಂದ ಹೊಡೆದುಮಕ್ಕಳೆ ನೀವು ಇನ್ನೊಂದು ಸಲ ಊರಲ್ಲಿ ಬ್ಯಾಂಡ ಬಾಜಿ ಬಾರಿಸಿದರೆ ನಿಮ್ಮ ಕೈ ಕಾಲು ಮುರಿಯುತ್ತೇವೆಂದು ಜೀವದ ಬೆದರಿಕೆ ಹಾಕಿ ಹೋದರು ಜಗಳದಲ್ಲಿ ನನ್ನ ಎಡಗೈ ಮೊಣಕೈ ಹತ್ತಿರ ರಕ್ತ ಗಾಯವಾಗಿರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆಯ ಮೇಲಿಂದ ¹gÀªÁgÀ ¥Éưøï oÁuÉ,UÀÄ£Éß £ÀA:  34/2016  PÀ®A:143,147,148,341,324,323. 504,506 ¸À»vÀ 149 L.¦.¹. CrAiÀÄ°è ¥ÀæPÀgÀt ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
                       ಫಿರ್ಯಾದಿ ವೆಂಕಟೇಶ, ಸಾ: ಲಿಂಗನಖಾನದೊಡ್ಡಿ FvÀ£À  ಮಗಳಾದ ಕಾಣೆಯಾದ ಮಾರೆಮ್ಮಳು ಈಗ 4 ತಿಂಗಳು ಗರ್ಭಿಣಿಯಾಗಿದ್ದರಿಂದ  ದವಾಖಾನಗೆ ತೋರಿಸಲು ಒಂದು ವಾರದ ಹಿಂದೆ ಫಿರ್ಯಾದಿದಾರಳ ಮನೆಗೆ ಬಂದು ದವಾಖಾನೆಗೆ ತೋರಿಸಿದ ನಂತರ ಫಿರ್ಯಾದಾರಳ ಮನೆಯಲ್ಲಿಯೆ ಇದ್ದಳು. ದಿನಾಂಕ 06-03-2016 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ಮತ್ತು ಗಂಡ ಹಾಗೂ ಆಕೆಯ ಮಗಳು ಸೇರಿ  ಊಟ ಮಾಡಿ ಎಲ್ಲರು ಮನೆಯಲ್ಲಿ ಮಲಗಿಕೊಂಡ  ನಂತರ ದಿನಾಂಕ:-07-03-2016 ರಂದು ಬೆಳಗಿನ ಜಾವ 4-00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ಮೂತ್ರ ವಿಸರ್ಜನೆ ಮಾಡಲು ಎದ್ದು ನೋಡಿದಾಗ ಪಕ್ಕದಲ್ಲಿ  ಸ್ವಲ್ಪ ದೂರದಲ್ಲಿ ಮಲಗಿದ್ದ ತನ್ನ ಮಗಳು ಮಾರೆಮ್ಮ ಮನೆಯಲ್ಲಿ ಕಾಣಲಿಲ್ಲ ಹೊರಗೆ ಬಂದು ತಮ್ಮ ಮನೆಯ ಸುತ್ತಾಮುತ್ತಾ ನೋಡಿದಾಗ ತಮ್ಮ ಮಗಳು ಕಾಣಲಿಲ್ಲ ನಂತರ ಫಿರ್ಯಾದಾರಳು ತನ್ನ ಗಂಡನನ್ನು ಎಬ್ಬಿಸಿ ಮಾರೆಮ್ಮಳು ಮನೆಯಲ್ಲಿ ಇಲ್ಲಾ ಹೊರಗಡೆ ಹೋಗಿ ನೋಡಿದ್ರು ಇಲ್ಲಾ ಅಂತಾ ತಿಳಿಸಿ ನಂತರ ಫಿರ್ಯಾದಾರಳು ಮತ್ತು ಆಕೆಯ ಗಂಡ ಸೇರಿ ಗಾಬರಿಯಾಗಿ  ಹೊರಗಡೆ ಬಂದು ತಮ್ಮೂರಿನ ಸೀಮಾಂತರದಲ್ಲಿ ಬೆಳಗ್ಗೆ ಅಲ್ಲಲ್ಲಿ  ಹುಡುಕಾಡಿದರೂ ತಮ್ಮ ಮಗಳು ಸಿಕ್ಕಿರುವುದಿಲ್ಲ ನಂತರ ಅವರು ರಾಯಚೂರು, ಐಜಾ, ಚಿಂತಲಕುಂಟಾ ಗ್ರಾಮ ಮತ್ತು ಇತರೆ ಕಡೆಗಳಲ್ಲಿ ಹುಡುಕಾಡಿದ್ದು ತಮ್ಮ ಮಗಳು  ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ ನ್ನ ಮಗಳು  ನಮ್ಮ ಮನೆಯಿಂದ ಎದ್ದು  ಹೋಗುವ ಕಾಲಕ್ಕೆ  ಹಸಿರು  ಬಣ್ಣದ ಹೂವುಳ್ಳ ಸೀರೆ ಮತ್ತು ಕಪ್ಪು ಬಣ್ಣದ ಕುಪ್ಪಸ ಹಾಕಿಕೊಂಡಿದ್ದಳು  ಕೆಂಪು ಬಣ್ಣದ ದುಂಡುಮುಖ ಇದ್ದು, ತಲೆಯಲ್ಲಿ ಕಪ್ಪು ಕೂದಲು ಇದ್ದು, ತೆಳ್ಳನೆಯ ಮೈಕಟ್ಟನ್ನು ಹೊಂದಿರುತ್ತಾಳೆ ಹಾಗೂ ತೆಲುಗು, ಕನ್ನಡ ಬಾಷೆಯನ್ನು ಮಾತಾಡುತ್ತಾಳೆ.  ಅಂತಾ ಇಂದು ತಡವಾಗಿ ಬಂದು ದೂರು ನೀಡಿದ್ದು, ಅದರ ಸಾರಾಂಶದ ಆಧಾರದ ಮೇಲಿಂದ ಇಡಪನೂರು ಪೊಲೀಸ್ ಠಾಣೆ ಗುನ್ನೆ ನಂ. 17/2016 ಕಲಂ ಮಹಿಳೆ ಕಾಣೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು, ಇರುತ್ತದೆ.

               x                                         

ಕಾಣೆಯಾದ ಮಹಿಳೆ ಚಹರೆಪಟ್ಟಿ
ಹೆಸರು
ಶ್ರೀಮತಿ ಮಾರೆಮ್ಮ
ಗಂಡನ ಹೆಸರು  ಮತ್ತು ವಿಳಾಸ
ವೆಂಕಟೇಶ, ಸಾ: ಲಿಂಗನಖಾನದೊಡ್ಡಿ
ವಯಸ್ಸು
22 ವರ್ಷ,
ಚಹರೆ ಪಟ್ಟಿ
ಕೆಂಪು ಬಣ್ಣದ ದುಂಡುಮುಖ ಇದ್ದು, ತಲೆಯಲ್ಲಿ ಕಪ್ಪು ಕೂದಲು ಇದ್ದು, ತೆಳ್ಳನೆಯ ಮೈಕಟ್ಟನ್ನು ಹೊಂದಿರುತ್ತಾಳೆ
ಮಾತನಾಡುವ ಬಾಷೆ
ತೆಲುಗು, ಕನ್ನಡ
ಧರಿಸಿರುವ ಉಡುಪುಗಳು
ಹಸಿರು  ಬಣ್ಣದ ಹೂವುಳ್ಳ ಸೀರೆ ಮತ್ತು ಕಪ್ಪು ಬಣ್ಣದ ಕುಪ್ಪಸ

IDAPANOOR PS: 9480803853
 CPI YERAGER : 9480803838                      
ªÀÄ»¼ÉAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:-
¦ügÁå¢ ²æà ªÀÄw ¥ÁªÀðw UÀAqÀ: £ÁUÀgÁd £ÁUÀ®¢¤ß, £ÁAiÀÄPÀ, G; ªÀÄ£ÉPÉ®¸À, ¸Á: ªÀÄ®èzÉêÀgÀUÀÄqÀØ. FPÉUÉ  FUÉÎ ¸ÀĪÀiÁgÀÄ 7 ªÀµÀðUÀ¼À »AzÉ ªÀÄzÀĪÉAiÀiÁVzÀÄÝ, E§âgÀÄ ºÉtÄÚ ªÀÄPÀ̽zÀÄÝ, £ÀAvÀgÀzÀ ¢£ÀUÀ¼À°è ¦ügÁå¢zÁgÀ¼À UÀAqÀ£ÀÄ ¥Àæw ¢£À ¦ügÁå¢zÁgÀ½UÉ zÉÊ»PÀ ªÀÄvÀÄÛ ªÀiÁ£À¹PÀ »A¸ÉAiÀÄ£ÀÄß PÉÆqÀÄvÁÛ §A¢zÀÄÝ, DzÀgÀÆ PÀÆqÁ ¦ügÁå¢zÁgÀ¼ÀÄ EAzÀ¯Áè £Á¼É ¸Àj ºÉÆÃUÀ§ºÀÄzÀÄ CAvÁ ¸À»¹PÉÆArzÀÄÝ, DUÁUÀ ¦ügÁå¢zÁgÀ¼ÀÄ vÀ£Àß UÀAqÀ ºÉÆqɧqÉ ªÀiÁqÀĪÀ PÀÄjvÀÄ vÀ£Àß vÀAzÉ vÁ¬ÄAiÀĪÀgÀ ªÀÄ£ÉUÉ w½¹zÀÄÝ, »ÃVgÀĪÁUÀ ¢£ÁAPÀ : 09-03-2016 gÀAzÀÄ ¨É½UÉÎ 8-30 UÀAmÉAiÀÄ ¸ÀĪÀiÁjUÉ ¦ügÁå¢zÁgÀ¼ÀÄ vÀ£Àß vÀªÀgÀÄ ªÀģɬÄAzÀ UÀAqÀ£À ªÀÄ£ÉUÉ §AzÁUÀ, ¦ügÁå¢zÁgÀ¼À UÀAqÀ£ÀÄ ¦ügÁå¢zÁgÀ¼À£ÀÄß ªÀÄ£ÉAiÀÄ°è PÀgÉzÀÄPÉƼÀîzÉ ¨Á¬ÄUÉ §AzÀAvÉ ¨ÉÊAiÀÄÄÝ £Á£ÀÄ E£ÉÆßAzÀÄ ªÀÄzÀÄªÉ ªÀiÁrPÉƼÀÄîvÉÛ£É ¤Ã£ÀÄ £ÀªÀÄä ªÀÄ£ÉUÉ §gÀ¨ÉÃqÁ CAvÁ CAzÀÄ PÀÆzÀ®Ä »rzÀÄ J¼ÉzÁr ºÉÆqɧqÉ ªÀiÁqÀÄwÛgÀĪÁUÀ ¦ügÁå¢zÁgÀ¼À CvÉÛ ªÀiÁªÀ £ÀªÀgÀÄ PÀÆqÁ ºÉÆqÉAiÀÄĪÀAvÉ ¥ÀæZÉÆÃzsÀ£ÉAiÀÄ£ÀÄß ¤ÃrgÀÄvÁÛgÉ ºÁUÀÆ fêÀzÀ ¨ÉzÀjPÉAiÀÄ£ÀÄß ºÁQgÀÄvÁÛgÉAzÀÄ ¤ÃrzÀ zÀÆj£À ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA: 73/2016.  PÀ®A.  498(J), 114, 323, 504, 506 ¸À»vÀ 34 L¦¹ CrAiÀÄ°è ¥ÀæPÀgÀt ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                                                          
ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.03.2016 gÀAzÀÄ 229 ¥ÀææPÀgÀtUÀ¼À£ÀÄß ¥ÀvÉÛ ªÀiÁr 33,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.