ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಕೊಲೆ ಪ್ರಕರಣದ ಮಾಹಿತಿ.
ದಿನಾಂಕ 02.09.2020 ರಂದು ಬೆಳಗಿನ 2-15 ಗಂಟೆಗೆ ಪಿರ್ಯಾದಿ ಶೇಖ್ ಸನಾ ನಾಜ್ನೀನ್ ಗಂಡ
ಶೇಖ್ ಮಹಿಬೂಬ್ @ ಶೇಖ್ ಬಡೇಸಾಬ್ @ ಸಲ್ಮಾನ್ ಪರಕೋಟಾ ಮಂಗಳವಾರ ಪೇಟೆ ರಾಯಚೂರು ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ. ನಿನ್ನೆ
ದಿನಾಂಕ 01.09.2020 ರಂದು ರಾತ್ರಿ 11-20 ಗಂಟೆಗೆ ಆರೋಪಿತ ಸಮೀರ್ @ ಕಿಂಗ್ ಖಾನ್ ಈತನೊಂದಿಗೆ ಗಂಗಾನಿವಾಸ್
ಮುಖ್ಯ ರಸ್ತೆಯ ಮೆಲೆ ಮುಂಗ್ಲಿ ಪ್ರಾಣ ದೇವರ ದೇವಸ್ಥಾನದ ಎದುರುಗಡೆ ಇರುವ ನಗರಸಭೆ ಕಾಂಪ್ಲೇಕ್ಸ್
ನಲ್ಲಿರುವ ಭಾರತಿ ಸಿಮೇಂಟ್ ಅಂಗಡಿ ಮುಂದೆ ತಲ್ವಾರ್ ಗಳನ್ನು ಹಿಡಿದುಕೊಂಡು ಸಮೀರ್ @ ಕಿಂಗ್ ಖಾನ್
ಈತನೊಂದಿಗೆ ಜಗಳ ತೆಗೆದು ಆತನಿಗೆ ಕೈಗಳಿಂದ ಹೊಡೆಯುತ್ತಿರುವ ವಿಷಯವು ಗೊತ್ತಾಗಿ ಮೃತ ಶೇಖ್ ಮಹಿಬೂಬ್
@ ಶೇಖ್ ಬಡೇಸಾಬ್ @ ಸಲ್ಮಾನ್ ಈತನು ತನ್ನ ಸ್ನೇಹಿತರೊಂದಿಗೆ ದಿನಾಂಕ 01.09.2020 ರಂದು ರಾತ್ರಿ
11-30 ಗಂಟೆಗೆ ಅಲ್ಲಿಗೆ ಹೋದಾಗ ಆರೋಪಿತರು ಮೃತನು ತನ್ನ ಸ್ನೇಹಿತರೊಂದಿಗೆ ತಮ್ಮನ್ನು ಹೊಡೆಯುಲು
ಬಂದಿದ್ದಾರೆ ಅಂತ ತಿಳಿದು ಶೇಖ್ ಮಹಿಬೂಬ್ @ ಶೇಖ್ ಬಡೇಸಾಬ್ @ ಸಲ್ಮಾನ್ ಈತನನ್ನು ಕೊಲೆ ಮಾಡುವ ಉದ್ದೇಶದಿಂದ
1) ಅಜ್ಜು ಖಾನ್ 2) ಕರೀಂ ಖಾನ್ 3) ಸೋಹೇಲ್ ಹಾಗೂ 4) ಇರ್ಫಾನ್ ನಾಲ್ಕು ಜನ ಆರೋಪಿತರು ತಲ್ವಾರಗಳಿಂದ ಎಡಗಡೆ ಕಣ್ಣಿನ ಕೆಳಗಡೆ,
ಬಲಗಡೆ ಕುತ್ತಿಗೆಗೆ, ಎಡಗಡೆ ದವಡೆಗೆ, ಬಲಕುತ್ತಿಗೆಯಿಂದ ಎಡಕುತ್ತಿಗೆಯವರೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು,
ಮೃತನನ್ನು ಇಲಾಜು ಕುರಿತು ಆಸ್ಪತ್ರೆಗೆ ಕೆರದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ
ಅಂತ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶ ಮೇಲಿನಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ.
70/2020 ಕಲಂ 323,302 ಸಹಿತ 34 ಐ.ಪಿ.ಸಿ. ರಿತ್ಯಾ ಪ್ರಕರಣ ದಾಕಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಟಕಾದಾಳಿ ಪ್ರಕರಣದ ಮಾಹಿತಿ.
1) ದಿನಾಂಕ 01/09/2020 ರಂದು ಸಾಯಂಕಾಲ 3-00 ಗಂಟೆಯ ಸುಮಾರಿಗೆ ಸಿದ್ರಾಂಪೂರ ಗ್ರಾಮದಲ್ಲಿ ಕನಕದಾಸ ಸರ್ಕಲ್
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವಾಡುತ್ತಿರುವಾಗ ಪಿ.ಎಸ್.ಐ ಮತ್ತು ಹೆಚ್.ಸಿ-353,
ಪಿ.ಸಿ-138.ರವರು ದಾಳಿ ಮಾಡಿ ನಗದು ಹಣ 2130/-ರೂ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಆರೋಪಿ ತನನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರಪಡಿಸಿದ್ದು ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಕಲಂ 78 ಕೆ.ಪಿ ಕಾಯ್ದೆ ಯಲ್ಲಿ
ಅಪರಾದವಾಗಿದ್ದರಿಂದ ಸದರಿ ಅಪರಾಧ ಅಸಂಜ್ಞಯ ಅಪರಾಧವಾಗಿದ್ದರಿಂದ ಠಾಣಾ ಎನ್.ಸಿ ನಂ 11/2020
ರಲ್ಲಿ ದಾಖಲಿಸಿಕೊಂಡಿದ್ದು ಇರುತ್ತದೆ
ನಂತರ ದಿನಾಂಕ 01/09/2020 ರಂದು 7-30
PM ಗಂಟೆಗೆ ಮಾನ್ಯ ನ್ಯಾಯಲಯವು
ಪ್ರರ್ಥಮ ವರ್ತಮಾನ ವರದಿ ದಾಖಲಿಸಲು
ಪರವಾನಗಿ ನೀಡಿದ್ದರಿಂದ ಯರಗೇರಾ ಠಾಣಾ ಗುನ್ನೆ ನಂ 104/2020 ಕಲಂ 78(3) ಕೆ.ಪಿ
ಕಾಯ್ದೆ ರಲ್ಲಿ ಪ್ರಕಣ ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.
2) ದಿನಾಂಕ 01.09.2020 ರಂದು ಮಧ್ಯಾಹ್ನ 3-30 ಗಂಟೆಗೆ ಪಿಎಸ್ಐ ರವರು ಮಟ್ಕಾ ಜೂಜಾಟದ ಮೇಲಿಂದ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಹಾಗೂ ವಿವರವಾದ ಪಂಚನಾಮೆ, ದೂರು ಹಾಜರು ಪಡಿಸಿದ್ದೇನೆಂದರೆ, ಇಂದು ಮಧ್ಯಾಹ್ನ 2-30 ಗಂಟೆಗೆ ಠಾಣಾ ವ್ಯಾಪ್ತಿಯ ಅಂಬೇಡ್ಕರ ನಗರದಲ್ಲಿ ಮಟ್ಕಾ ಜೂಜಾಟದ ಮೇಲೆ ಪಂಚರ ಸಮಕ್ಷಮ ದಾಳಿ ಜರುಗಿಸಿ ಆರೋಪಿತನಿಂದ ಮಟ್ಕಾ ಬರೆದ ನಗದು ಹಣ 5000/- ರೂ ಹಾಗೂ ಮಟ್ಕಾ ಪಟ್ಟಿ, ಹಾಗೂ ಒಂದು ಬಾಲ್ ಪೆನ್ನು ಜಪ್ತಿ ಪಡಿಸಿಕೊಂಡು ಹಾಜರು ಆಗಿದ್ದು ಸದರಿ ದೂರು ಅಸಂಜ್ಞೆಯ ಅಡಿಯಲ್ಲಿ ಒಳಪಡುತ್ತಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆಯನ್ನು ಪಡೆದುಕೊಂಡು ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 99/2020, ಕಲಂ 78(III) ಕೆಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
3) ದಿನಾಂಕ 01.09.2020 ರಂದು ಸಾಯಂಕಾಲ 5-30 ಗಂಟೆಗೆ ಪಿಎಸ್ಐ ರವರು ಮಟ್ಕಾ ಜೂಜಾಟದ ಮೇಲಿಂದ ಆರೋಪಿ C¤¯ï PÀĪÀiÁgÀ
vÀAzÉ ²ªÀgÁd, ªÀAiÀiÁ: 35 ªÀµÀð, PÀÄgÀ§gÀÄ, SÁ¸ÀV PÉ®¸À, ¸Á: ªÀÄ£É £ÀA 853/1,
ªÉÄxÉÆr¸ïÖ ZÀZÀð ºÀwÛgÀ gÁAiÀÄZÀÆgÀÄ. ಮತ್ತು ಮುದ್ದೆಮಾಲಿನೊಂದಿಗೆ ಹಾಗೂ ವಿವರವಾದ ಪಂಚನಾಮೆ, ದೂರು ಹಾಜರು ಪಡಿಸಿದ್ದೇನೆಂದರೆ, ಇಂದು ಸಾಯಂಕಾಲ 4-40 ಗಂಟೆಗೆ ಠಾಣಾ ವ್ಯಾಪ್ತಿಯ ರಂಗದರ್ಶಿನಿ ಹೊಟೆಲ್ ಎಡಮಗ್ಗಲು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದ ಮೇಲೆ ಪಂಚರ ಸಮಕ್ಷಮ ದಾಳಿ ಜರುಗಿಸಿ ಆರೋಪಿತನಿಂದ ಮಟ್ಕಾ ಬರೆದ ನಗದು ಹಣ 12,760/- ರೂ ಹಾಗೂ ಮಟ್ಕಾ ಪಟ್ಟಿ, ಹಾಗೂ ಒಂದು ಬಾಲ್ ಪೆನ್ನು ಜಪ್ತಿ ಪಡಿಸಿಕೊಂಡು ಹಾಜರು ಆಗಿದ್ದು ಸದರಿ ದೂರು ಅಸಂಜ್ಞೆಯ ಅಡಿಯಲ್ಲಿ ಒಳಪಡುತ್ತಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆಯನ್ನು ಪಡೆದುಕೊಂಡು ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 100/2020, ಕಲಂ 78(III) ಕೆಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ
ಮದ್ಯ ಮಾರಾಟ
ಪ್ರಕರಣದ ಮಾಹಿತಿ:
1) ದಿನಾಂಕ: 01-09-2020 ರಂದು ಸಂಜೆ 7-30 ಗಂಟೆಗೆ
ದೇವಸೂಗೂರು ಗ್ರಾಮದ ಕಬ್ಬೇರ್ ಓಣಿಯ ಆರೋಪಿ ನಾಗೇಶ್ ಈತನು
ತನ್ನ ಮನೆಯ ಮುಂದುಗಡೆ ಅಕ್ರಮವಾಗಿ ಮದ್ಯ ಮಾರಾಟ
ಮಾಡುತ್ತಿದ್ದಾಗ ಬಾತ್ಮಿ ಮೇರೆಗೆ ಫಿರ್ಯಾದಿದಾರರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ
ಹಿಡಿದು, ಆರೋಪಿತನು
ದಾಳಿ ಕಾಲಕ್ಕೆ ಓಡಿ ಹೋಗಿದ್ದು, ಸ್ಥಳದಲ್ಲಿ ಸಿಕ್ಕ ಕಾಲಂ ನಂ 08 ರಲ್ಲಿ
ನಮೂದಿಸಿದ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು, ದಾಳಿಪಂಚನಾಮೆ, ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸಿ ಕ್ರಮ ಕೈಗೊಳ್ಳಲು ನೀಡಿದ ಫಿರ್ಯಾಧಿ ಮೇಲಿಂದ ಶಕ್ತಿನಗರ ಠಾಣೆಯಲ್ಲಿ 47/2020
ಕಲಂ : 32, 34 ಕೆ.ಇ.
ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
2) ದಿನಾಂಕ–01.09.2020
ರಂದು 17-15 ಗಂಟೆಯಿಂದ
18-15 ಗಂಟೆಯ
ಅವಧಿಯಲ್ಲಿ ಮೇಲ್ಕಂಡ ಆರೋಪಿ ನಂ 1 ನರಸಯ್ಯ ತಂದೆ ಯಂಕಯ್ಯ ವಯ:56 ವರ್ಷ, ಜಾತಿ: ಈಳಿಗೇರ, ಉ:ಒಕ್ಕಲುತನ, ಸಾ: ಮನ್ಸಲಾಪೂರು ತಾ:ಜಿ: ರಾಯಚೂರು. ಈತನು ಮನ್ಸಲಾಪೂರು ಗ್ರಾಮದಲ್ಲಿ
ಆರೋಪಿತನು ಅಪಾದಿತನಾದ
02 ಚಂದ್ರು ಬಾರ್ & ರೆಸ್ಟೋರೆಂಟ್ ನೇದ್ದರ ಮಾಲಕ ರವರಿಂದ
ಮದ್ಯ ಪೋಚ್
ಗಳನ್ನು ತೆಗೆದುಕೊಂಡು
ಬಂದು ತನ್ನ
ಮನೆಯ ಮುಂದೆ ಸಾರ್ವಜನಿಕವಾಗಿ ಯಾವುದೇ ಲೈಸನ್ಸ್ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯದ ಮಾರಾಟ
ಮಾಡುತ್ತಿದ್ದಾಗ ಪಿಎಸ್ಐ ಗ್ರಾಮೀಣ ಪೊಲೀಸ್ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಧಾಳಿ ಮಾಡಲು
ಆರೋಪಿ ನಂ 1) ನರಸಯ್ಯ ಈತನೊಂದಿಗೆ .1)90 ML ORIGINAL
CHOICE DELUXE WHISKY - ನ 55 ಪೋಚ್ ಗಳು, ಒಂದು ಪೋಚ್ ನ ಬೆಲೆ 35.13 RS , ಒಟ್ಟು 55 ಪೋಚ(4900 ಎಮ್.ಎಲ್) ಅ.ಕಿ. 1932.15 ರೂ ಮದ್ಯದ ಪೋಚ್ ಗಳನ್ನು ಜಪ್ತಿ ಮಾಡಿದ್ದು ಅಂತಾ ತಂದು ಹಾಜರು ಪಡಿಸಿದ ಅಕ್ರಮ ಮದ್ಯ ಮಾರಾಟ ಜಪ್ತಿ
ಪಂಚನಾಮೆಯ ಮತ್ತು ವರದಿಯ ಸಾರಾಂಶದ ಮೇಲಿನಿಂದ ,
gÁAiÀÄZÀÆgÀÄ£À ಗ್ರಾಮೀಣ ಪೊಲೀಸ್ ಠಾಣೆಯ ಅಪರಾಧ
ಸಂಖ್ಯೆ 129/2020 ಕಲಂ-
32.34 ಕೆ ಇ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.