Thought for the day

One of the toughest things in life is to make things simple:

1 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಕ್ರಿಕೇಟ್ ಬೆಟ್ಟಿಂಗ್ ಪ್ರಕರಣದ ಮಾಹಿತಿ.

       ¢£ÁAPÀ 30/09/2020 gÀAzÀÄ gÁwæ 07-30 UÀAmÉUÉ ¦J¸ï.LgÀªÀgÀÄ  oÁuÉAiÀÄ°èzÁÝUÀ zÉêÀzÀÄUÀð ¥ÀlÖtzÀ £ÀUÀgÀUÀÄAqÀ PÁæ¸ï ºÀwÛgÀ QæÃPÉl dÆeÁlzÀ°è vÉÆqÀVgÀĪÀ §UÉÎ RavÀ ¨Áwä EzÀÝ  ªÉÄÃgÉUÉ r.J¸ï.¦ & ¹¦L °AUÀ¸ÀÆÎgÀÄ gÀªÀgÀ ªÀiÁUÀðzÀ±Àð£ÀzÀ°è ¦J¸ï.L gÀªÀgÀÄ  ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ ºÉÆÃV zÉêÀzÀÄUÀð ¥ÀlÖtzÀ £ÀUÀgÀUÀÄAqÀ PÁæ¸ï ºÀwÛgÀ CAUÀr ªÀÄgÉAiÀÄ°è ¤AvÀÄ £ÉÆÃrzÀÄÝ  M§â ªÀåQÛ ¸ÁªÀðd¤PÀ ¸ÀܼÀzÀ°è ¤AvÀÄPÉÆAqÀÄ ºÉÆÃV §gÀĪÀ ¸ÁªÀðd¤PÀjUÉ EAzÀÄ PÉÆ®ÌvÁÛ £ÉÊmï gÉÊqÀgÀì, gÁd¸ÁÜ£À gÁAiÀÄ®ì ¥ÀAzÀåUÀ¼À ªÀÄzÉå QæÃPÉÃmï £ÀqÉAiÀÄÄwÛzÀÄÝ, PÉÆ®ÌvÁÛ £ÉÊmï gÉÊqÀgï UÉ®ÄèvÀÛzÉ  CAvÁ £À£ÀUÉ 100/- gÀÆ PÉÆlÖgÉ 1000/- gÀÆ  PÉÆqÀÄvÉÛÃ£É CAvÁ PÀÆUÁqÀÄvÁÛ d£ÀjAzÀ ºÀtªÀ£ÀÄß ¥ÀqÉzÀÄPÉƼÀÄîwÛzÁÞUÀ gÁwæ 08-15 UÀAmÉUÉ  zÁ½ ªÀiÁrzÀÄÝ, E§âgÀÄ ªÀåQÛUÀ¼ÀÄ ¹QÌ©¢ÝzÀÄÝ  G½zÀªÀgÀÄ  ¸ÀܼÀ¢AzÀ Nr ºÉÆÃVzÀÄÝ,  ¹QÌ©zÀÝ ªÀåQÛUÀ¼À ºÉ¸ÀgÀÄ «¼Á¸À «ZÁj¹ CAUÀ ±ÉÆÃzÀ£É ªÀiÁr £ÉÆÃrzÀÄÝ,  1) ²æäªÁ¸À vÀAzÉ ZÀAzÀtÚ ªÀAiÀiÁ-46 eÁ- ªÀÄgÁoÀ G- ¥Á£ï ±Á¥ï CAUÀr ¸Á- gÁµÀÖç¥Àw Nt zÉêÀzÀÄUÀð FvÀ£À ªÀ±ÀzÀ°è 3100/- gÀÆ £ÀUÀzÀÄ ºÀt ºÁUÀÆ dÆeÁlzÀ ¸ÁªÀiÁVæ MAzÀÄ ¸ÁåªÀĸÀAUï ªÉƨÉÊ¯ï ¹QÌzÀÄÝ   2) gÀªÉÄñÀ vÀAzÉ ¸ÀĨÁ±ï ªÀAiÀiÁ-30 eÁ- ºÀqÀ¥ÀzÀ G- PÀnAUï ±Á¥ï CAUÀr ¸Á- ºÉêÀÄ£ÀÆgÀ FvÀ£À ªÀ±ÀzÀ°è 2200/- gÀÆ £ÀUÀzÀÄ ºÀt, ºÁUÀÆ dÆeÁlzÀ ¸ÁªÀiÁVæ ¸ÁåªÀĸÀAUï ªÉƨÉÊ¯ï ¹QÌzÀÄÝ, »ÃUÉ MlÄÖ 5300/ gÀÆ £ÀUÀzÀÄ ºÀt ºÁUÀÆ dÆeÁlzÀ ¸ÁªÀiÁVæUÀ¼ÁzÀ JgÀqÀÄ ªÉƨÉÊ®UÀ¼À£ÀÄß MAzÀÄ PÀªÀgÀ£À°è ºÁQPÉÆAqÀÄ CzÀPÉÌ ¥ÀAZÀgÀ  ¸À»AiÀÄļÀî ºÁUÀÆ ¦J¸ï.LgÀªÀgÀÄ vÀªÀÄä   ¸À»AiÀÄļÀî aÃnAiÀÄ£ÀÄß CAn¹ E§âgÀÄ DgÉÆævÀgÉÆA¢UÉ ªÀ±ÀPÉÌ ¥ÀqÉzÀÄPÉÆAqÀÄ oÁuÉUÉ gÁwæ 21-30 UÀAmÉUÉ §AzÀÄ zÁ½ ¥ÀAZÀ£ÁªÉÄ ªÀÄÄzÉݪÀiÁ®Ä ºÁUÀÆ E§âgÀÄ DgÉÆævÀgÀ£ÀÄß ºÁdgÀÄ¥Àr¹, ¸ÀzÀjAiÀĪÀgÀÄUÀ¼À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄ ¸ÁgÁA±ÀªÀÅ  C¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ  PÀ®A 155(2) ¹Dgï.¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉƼÀî®Ä ¥ÀgÀªÁ¤UÉUÉ  ªÀiÁ£Àå WÀ£À £ÁåAiÀiÁ®AiÀÄzÀ°è ¤ªÉâ¹PÉÆArzÀÄÝ, ªÀiÁ£Àå £ÁåAiÀiÁ®AiÀĪÀÅ ¥ÀgÀªÁ¤UÉ ¤ÃrzÀÝjAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 166/2020  PÀ®A 78(3) PÉ.¦ DåPïÖ       CrAiÀÄ°è ¥ÀægÀPÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

 

E¸ÉàÃmï zÁ½ ¥ÀæPÀgÀtzÀ ªÀiÁ»w.

          ದಿನಾಂಕ:-29.09.2020 ರಂದು ಸಂಜೆ 5-40 ಗಂಟೆ ಸುಮಾರಿಗೆ ಆರೋಪಿ ನೀಲಪ್ಪ ತಂದೆ ಮಲ್ಲಪ್ಪ 48 ವರ್ಷ ಜಾತಿ ಕುರಬರು ಉದ್ಯೋಗ ಒಕ್ಕಲುತನ ಸಾ.ಕೋಮನೂರು ಹಾಗೂ ಇರೆ 7ಜನರು  ನಾಗರಾಳ ಗ್ರಾಮಾದ ಅಮರಗುಂಡಪ್ಪ ಮೇಟೆ ರವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತರೆಲ್ಲರೂ ಕೂಡಿಕೊಂಡು ಅಂದರ-ಬಾಹರ ಎಂಬ 52 ಏಲೆಗಳಿಂದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪಿಟ್ ಜೂಜಾಟದ ಹಣ  9600/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಠಾಣಾ ಎನ್.ಸಿ ನಂ. 20/2020 ಕಲಂ, 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಎಪ್.ಐ.ಆರ್. ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು, ಸದರಿ ಪಂಚನಾಮೆ & ವರದಿ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 124/2020  PÀ®A. 87 PÉ.¦ PÁAiÉÄÝ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಗಾಂಜಾ ಜಪ್ತಿ ಪ್ರಕರಣದ ಮಾಹಿತಿ.

          ದಿನಾಂಕ:-30-09-2020 ರಂದು ರಾತ್ರಿ 7-00 ಗಂಟೆ ಅವಧಿಯಲ್ಲಿ. ಆರ್.ಹೆಚ್.ಕ್ಯಾಂಪ್ ನಂ-2. ಸೀಮೆಯಲ್ಲಿ ಬಿಕರ್ಣ ಸರ್ಕಾರ್ ಇವರ ಹೊಲದಲ್ಲಿರುವ ಹುಲ್ಲಿನ ಬಣವಿಯಲ್ಲಿ ಠಾಣೆಯಿಂದ ಪೂರ್ವಕ್ಕೆ 12.ಕಿ.ಮಿ. ದೂರದಲ್ಲಿ ಇರುವ ಹೊಲದಲ್ಲಿ ಯಾರೋ ಹುಲ್ಲಿನ ಬಣವಿಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆಂದು, ಖಚಿತ ಭಾತ್ಮಿ ಮೇರೆಗೆ, ಜಿ.ಎಸ್.ರಾಘವೇಂದ್ರ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ಅಲ್ಲಿ ಹುಲ್ಲಿನ ಬಣವಿಯಲ್ಲಿ ಎರಡು ಪ್ಲಾಸ್ಟಿಕ್ ಮೂಟೆಯಲ್ಲಿಟ್ಟಿದ್ದ 8-KG -900 Gram ಗಾಂಜಾ ಅಂ.ಕಿ.8500/-ಬೆಲೆಬಾಳುವುದನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ. ಯಾರೋ ಆರೋಪಿತರು ಈ ಗಾಂಜಾವನ್ನು ಅನಧಿಕೃತವಾಗಿ ತಮ್ಮ ಲಾಭಕ್ಕಾಗಿ ಮಾರಾಟ ಮಾಡಲು ಸಂಗ್ರಹಿಸಿ ಇಟ್ಟಿರುವುದು ಕಂಡುಬಂದಿರುತ್ತದೆ ಅಂತಾ ಮುಂತಾಗಿದ್ದ ತಮ್ಮ ವಿವರವಾದ ವರದಿಯೊಂದಿಗೆ, ಗಾಂಜಾ ದಾಳಿ ಜಪ್ತಿ ಪಂಚನಾಮೆ, ಜಪ್ತಿ ಮಾಡಿದ ಮುದ್ದೆಮಾಲನ್ನು ಒಪ್ಪಿಸಿ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ  ತಮ್ಮ ವರದಿಯನ್ನು ಹಾಜರಪಡಿಸಿದ್ದು ಇರುತ್ತದೆ. ಸದರಿ ವರದಿಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ್ 141/2020. ಕಲಂ.20(b) NDPS ACT-1985 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.