Thought for the day

One of the toughest things in life is to make things simple:

25 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರರಕಣದ ಮಾಹಿತಿ.

   ದಿನಾಂಕ: 23.09.2020 ರಂದು ಸಂಜೆ  16.00 ಗಂಟೆಯ ಸುಮಾರಿಗೆ ಆರೋಪಿ ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ರಂಜಿತಕುಮಾರ ತಂದೆ ದಿ:ಶರಣಪ್ಪ ವಯ: 21 ವರ್ಷ, ಜಾತಿ: ಮಡಿವಾಡ : ವಿದ್ಯಾರ್ಥಿ ಸಾ: ಕರೇಕಲ್ ತಾ:ಜಿ: ರಾಯಚೂರು ಪೋನ್ ನಂ 6363685293 ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಫಿರ್ಯಾದಿದಾರರು ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ 16.45 ಗಂಟೆಗೆ ಹೋಗಿ ನೋಡಲಾಗಿ ಆರೋಪಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ್ಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತನ  ವಶದಿಂದ ಪಂಚರ ಸಮಕ್ಷಮ 1 ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 4,230/- ಮತ್ತು ಒಂದು ಬಾಲ ಪೆನ್ನು ವಶಪಡಿಸಿಕೊಂಡಿದ್ದು, ಅರೋಪಿತರ ವಿರುದ್ಧ ನೀಡಿದ ಜ್ಞಾಪನ ಆಧಾರದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 135/2020 PÀ®A. 78(III) ಕೆ ಪಿ ಕಾಯ್ದೆ. ಅಡಿಯಲ್ಲಿ  ಪ್ರಕರಣ ಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.