Thought for the day

One of the toughest things in life is to make things simple:

14 Sept 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
:EvÀgÉ L.¦.¹. ¥ÀæPÀgÀtzÀ ªÀiÁ»w:-

                  ಫಿರ್ಯಾದಿ ಶ್ರೀಮತಿ ಲಕ್ಷ್ಮೀ ಗಂಡ ಲಕ್ಷ್ಮಣ ವಯಾ 40 ವರ್ಷ ಜಾತಿ ಮಾದಿಗ : ಉ: ಕೂಲಿಕೆಲಸ ಸಾ: ಮಿಟ್ಟಿಮಲ್ಕಾಪೂರ ತಾ:ಜಿ: ರಾಯಚೂರು,gÀªÀರು ಸಂಬಂದಿಕರಾದ 1) ಬಡಿಗೇರ ತಿಮ್ಮಯ್ಯ 2) ಶಾಂತಮ್ಮ  ಇವರೊಂದಿಗೆ ತಮ್ಮ ಕಬ್ಜಾದಲ್ಲಿರುವ ಹೊಲ ಸರ್ವೆ ನಂ 63/1 ವಿಸ್ತರ್ಣ 1 ಏಕರೇ 23 ಗುಂಟೆ ಜಮೀನದಲ್ಲಿ ಕೆಲಸಕ್ಕೆಂದು ಹೋಗಿದ್ದು ಹೊಲದಲ್ಲಿರುವಾಗ್ಗೆ ಅದೇ ದಿನ ದಿನಾಂಕ 29-08-2015 ರಂದು ಮದ್ಯಾಹ್ನ 12-30 ಗಂಟೆಗೆ 1) ಲಕ್ಷ್ಮಣ ತಂದೆ ಮಾರೆಪ್ಪ 2) ಸುರೇಶ ತಂದೆ ಮಾರೆಪ್ಪ ಮತ್ತು 3 ಸುರೇಶ ತಾಯಿ ರತ್ನಮ್ಮ   ಇವರೆಲ್ಲರೂ ಸೇರಿ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನಮ್ಮ ಹೊಲ ನಾವು ಮಾರಿಕೊಳ್ಳುತ್ತೇವೆ, ನೀನು ಯ್ಯಾಕೆ ಅಡ್ಡ ಬರುತ್ತೀ ಅಂತಾ ಹೇಳಿ ಫಿರ್ಯಾದಿ ಸಂಗಡ ಜಗಳ ತೆಗೆದು ‘’ ಲೇ ತುಡುಗು ಸೂಳೇ ನಿನ್ನ ಸೊಕ್ಕು ಬಹಳಾಗಿದೆ ಅಂತಾ ಹೇಳಿ ಸುರೇಶ ತಂದೆ ಮಾರೆಪ್ಪ ಇವನು ಕೈ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ‘’ ಎಲ್ಲರೂ ಸೇರಿ ನೀಕು ಚುಸುಕುಂಟಾನು ಬಿಡ್ಡ  ನಿನ್ನು ಸಂಪ0ಸ್ತಾಮು ‘’ ಅಂತಾ ಜೀವ ಬೆದರಿಕೆ ಹಾಕಿ ಕೈಯಿಂದ ಎದೆಗೆ ಬೆನ್ನಿಗೆ ಹೊಡೆದು ದುಖಾಪಾತಗೊಳಿಸಿದ್ದು ಅಗ ಚಿರಾಡಲು  ಸಂಗಡ ಇದ್ದ ಬಡಿಗೇರ ತಿಮ್ಮಯ್ಯ ಮತ್ತು ಶಾಂತಮ್ಮ  ಇವರು ನೋಡಿ ಬಿಡಿಸಿಕೊಂಡಿದ್ದು ಇರುತ್ತದೆ, ಈ ಬಗ್ಗೆ ಗ್ರಾಮದಲ್ಲಿ ಹಿರಿಯರ ಸಮಕ್ಷಮದಲ್ಲಿ ಬಗೆಹರಿಸಿಕೊಳ್ಳಬೇಕೆಂದು ಇಲ್ಲಿಯವರೆಗೆ ನೋಡಿದೇನು, ಬಗೆಹರಿಯದ ಕಾರಣ ಮಹಿಳಾ ಸಂಘಟನೆಯವರ ಕಡೆಗೆ ಹೋಗಿ ಶ್ರೀಮತಿ ಎನ್ ವಿಜಯರಾಣಿ ಮಾದಿಗ ದಂಡೋರ ಮಹಿಳಾ ಘಟಕದ ಜಿಲ್ಲಾದ್ಯಕ್ಷರು ರಾಯಚೂರು ಇವರೊಂದಿಗೆ ಇಂದು ದಿನಾಂಕ 12-09-2015 ರಂದು ತಡವಾಗಿ ತಮ್ಮಲ್ಲಿಗೆ ಬಂದಿದ್ದು ಮೇಲೆ ಹೇಳಿದವರ ವಿರುದ್ದ ಕಾನೂನ ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ«zÀÝ zÀÆj£À ªÉÄðAzÀ ಯರಗೇರಾ ಪೊಲೀಸ ಠಾಣೆ,UÀÄ£Éß £ÀA: 222/2015ಲಂ 447,323,,354,504,506 ಸಹಿತ 34 ..ಪಿ.ಸಿ CrAiÀÄ°è  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡೆನು,
                 ದಿನಾಂಕ:13-09-2015 ರಂದು ಮದ್ಯಾಹ್ನ 2.30 ಗಂಟೆಗೆ ಫಿರ್ಯಾದಿ ±ÉʯÉÃAzÀæ ¹AUï vÀAzÉ gÀªÀÄ£ÁxÀ ¹AUï ªÀAiÀÄ:37 ªÀµÀð eÁ: gÀd¥ÀÆvï G: ¥sÉÆÃmÉÆà UÁæ¥sÀgï PÉ®¸À ¸Á|| ªÀÄ£É £ÀA: 3-8-20/1 ¨ÉÃgÀÆ£À Q¯Áè ªÀÄAUÀ¼ÀªÁgÀ ¥ÉÃmÉ gÁAiÀÄZÀÆgÀÄ ಈತನು ತಲೆಗೆ ಗಾಯವಾಗಿ ಠಾಣೆಗೆ ಬಂದಿದ್ದು ತನಗೆ ನರಸಿಂಗ ಎಂಬುವವನು ಹೊಡೆದಿರುವುದಾಗಿ ಹೇಳಿದ್ದು ಸದರಿಯವನಿಗೆ ರಕ್ತ ಬರುತ್ತಿದ್ದ ಕಾರಣ ಕೂಡಲೇ ಅವನನ್ನು ರಿಮ್ಸ ಬೋಧಕ ಆಸ್ಪತ್ರೆ ಲಿಂಗಪ್ಪ ಪಿ.ಸಿ 41 ರವರ ಮುಖಾಂತರ ಕಳುಹಿಸಿಕೊಟ್ಟಿದ್ದು ಶೈಲೇಂದ್ರ ಸಿಂಗ್ ಈತನು ಉಪಚಾರ ಮಾಡಿಕೊಂಡು ರಾತ್ರಿ 8.00 ಗಂಟೆಗೆ ಠಾಣೆಗೆ ಕರೆದುಕೊಂಡು ಹಾಜರು ಪಡಿಸಿದ್ದು ಶೈಲೇಂದ್ರ ಸಿಂಗ್ ಈತನು ಲಿಖೀತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಫಿರ್ಯಾದಿ ಸಾರಾಂಶವೇನೆಂದರೆ, ದಿವಸ ದಿನಾಂಕ: 13-09-2015 ಮದ್ಯಾಹ್ನ 2.00 ಗಂಟೆಯ ಸುಮಾರು ತಾನು ಮತ್ತು ತನ್ನ ಗೆಳೆಯನಾದ ರಮೇಶ ಕೂಡಿಕೊಂಡು ಸ್ಕೈ ಲ್ಯಾಬ್ ಬಾರಿಗೆ ಕುಡಿಯಲು ಹೋಗಿ ಹಿಂದಿನ ಟೇಬಲಿಗೆ ಕುಳಿತುಕೊಂಡು ಒಂದು ಕ್ವಾಟರ್ 8 ಪಿ.ಎಮ್ ವಿಸ್ಕಿ ತರಿಸಿಕೊಂಡು ಕುಡಿದಿದ್ದು ಮದ್ಯಾಹ್ನ 2.30 ಗಂಟೆಯ ಸುಮಾರು ತಮ್ಮ ಮನೆಯ ಹತ್ತಿರ ನರಸಿಂಗ ಈತನು ತಮ್ಮ ಟೇಬಲ್ ಹತ್ತಿರ ಬಂದಿದ್ದು ಆತನು ಉರುಕುಂದಿ ಈರಣ್ಣ ದೇವರಿಗೆ ಹೋಗಿ ತಲೆ ಬೋಳಿಸಿಕೊಂಡು ಬಂದಿದ್ದರಿಂದ ತಾನು ಅವನಿಗೆ ಸಿಹಿ ಊಟ ಮಾಡಿಸು ಅಂತಾ ಅಂದಿದ್ದಕ್ಕೆ ಅವನು ಸಿಟ್ಟಿಗೆ ಬಂದು ನಿನಗ್ಯಾಕೇ ಸಿಹಿ ಊಟ ಮಾಡಿಸುವುದು ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು ಗಾಜಿನ ಗ್ಲಾಸಿನಿಂದ ತನ್ನ ತಲೆಗೆ ಹೊಡೆದಿದ್ದರಿಂದ ತಲೆಗೆ ಗಾಯವಾಗಿದ್ದು ಇರುತ್ತದೆ. ನರಸಿಂಗ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgÀ §eÁgï ಠಾಣೆ ಗುನ್ನೆ ನಂ: 195/2015 ಕಲಂ: 504, 324 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದ

AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 13-09-2015 ರಂದು ಸಂಜೆ 6-00 ಗಂಟೆಗೆ ರೀಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಸ್ವೀಕೃತವಾದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಫಿರ್ಯಾದಿ ಸುಮಿತ್ರಾ ಇವರನ್ನು ವಿಚಾರಿಸಿ ಠಾಣೆಗೆ ಕರೆತಂದು ಸದರಿಯವರಿಂದ ಲಿಖಿತ ದೂರನ್ನು ಸಂಜೆ 7-00 ಗಂಟೆಗೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಫಿರ್ಯಾದಿ : ಸುಮಿತ್ರಾ @ ಪದ್ಮಾ ಗಂಡ ಕೃಷ್ಣಾ, 40 ವರ್ಷ, ಹಡಪದ, ಮನೆಗೆಲಸ,ಸಾ|| ದೇವಿನಗರ ರಾಯಚೂರು 9008975623.FPÉAiÀÄ  ಗಂಡ ಕೃಷ್ಣಾ ಮತ್ತು ತನ್ನ ಮಕ್ಕಳಾದ 1] ತ್ರೀವೇಣಿ,2] ಭವಾನಿ,3] ಅಂಜಿನೇಮ್ಮ,4] ವಿನೋದ,5]ಬಸವರಾಜ ಇವರೊಂದಿಗೆ ಇದ್ದು ಇದರಲ್ಲಿ ತ್ರೀವೇಣಿ ಮತ್ತು ಅಂಜಿನೆಮ್ಮ ಇವರ ಮದುವೆಯಾಗಿದ್ದು, ಉಳಿದ ಮಕ್ಕಳೊಂದಿಗೆ ವಾಸವಾಗಿದ್ದು, ಫಿರ್ಯಾದಿಯ ಗಂಡ ಕುಲಕಸುಬು ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದದ್ದಾಗಿ ಇರುತ್ತದೆಫಿರ್ಯಾದಿಯ ಗಂಡ ಕೃಷ್ಣಾ ಈತನು ಎಂದಿನಂತೆ ದಿನಾಂಕ 13-09-2015 ರಂದು ಸಂಜೆ 4-30 ಗಂಟೆಯ ಸುಮಾರಿಗೆ ವಾಸವಿ ರೈಸ್ ಮಿಲ್ ಹಿಂದುಗಡೆ ಇರುವ ಗುಂತಬಾವಿಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದಿದ್ದು, ಆತನನ್ನು ಎಲ್ಲರೂ ಸೇರಿ ರೀಮ್ಸ್ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡುವಷ್ಟರಲ್ಲಿ ಮೃತಪಟ್ಟಿರುತ್ತಾನೆ. ತನ್ನ ಗಂಡ ಕೃಷ್ಣಾ ಈತನಿಗೆ ಈಜು ಬರುತ್ತಿರಲಿಲ್ಲಾ. ತನ್ನ  ಗಂಡನು ಮೃತ ಪಟ್ಟ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ ಮಾರ್ಕೇಟಯಾರ್ಡ ಠಾಣೆ, ರಾಯಚೂರು ಯುಡಿಆರ್ ನಂ 10/2015 ಕಲಂ 174 ಸಿಆರ್ ಪಿಸಿ ನೇದ್ದರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.09.2015 gÀAzÀÄ  124 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.