Thought for the day

One of the toughest things in life is to make things simple:

27 Jul 2017

Reported Crimes


                                                                             

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

zÉÆA© ¥ÀæPÀgÀtzÀ ªÀiÁ»w:-              
     ದಿನಾಂಕ- 25/07/2017 ರಂದು ಸಂಜೆ 16-15 ಗಂಟೆಗೆ ಪಿರ್ಯಾದಿ ಶ್ರೀಮತಿ ನಾಗಲಕ್ಷ್ಮೀ ಗಂಡ ಬ್ರಹ್ಮಯ್ಯ 29 ವರ್ಷ ಮನೆಕೆಲಸ ಸಾ. ಬಾಲಯ್ಯಕ್ಯಾಂಪ  ತಾ. -ಸಿಂಧನೂರ FPÉAiÀÄÄ ಠಾಣೆಗೆ ಹಾಜರಾತಿ ಗಣಕಿಕೃತ ದೂರನ್ನು ಸಲ್ಲಿಸಿದ್ದು ತಾನು ಈಗಾಗಲೆ ತನ್ನ ಗಂಡನ ಮನೆಯವರ ವಿರುದ್ದ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದು ಸದ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಕಾರಣ ಅದೆ ದ್ವೇಷದಿಂದ 1] ಬ್ರಹ್ಮಯ್ಯ ತಂದೆ ರಾಮಯ್ಯ 2] ಸುಬ್ಬಲಕ್ಷ್ಮಿ ಗಂಡ ರಾಮ್ಯಯ 3] ಸತ್ಯನಾರಾಯಣ ತಂದೆ ಸುಬ್ಬರಾವ 4] ಲಕ್ಷ್ಮಿ ಗಂಡ ಸತ್ಯನಾರಾಯಣ 5] ದೇವೆಂದ್ರ ತಂದೆ ಸತ್ಯನಾರಾಯಣ 6] ಶ್ರೀನಿವಾಸ ತಂದೆ ಸತ್ಯನಾರಾಯಣ ಸಾ:ಎಲ್ಲರೂ ಜಾ:ಕಮ್ಮಾ ಸಾ:ಬಾಲಯ್ಯ ಕ್ಯಾಂಪ್ EªÀgÀÄUÀ¼ÀÄ ದಿನಾಂಕ-16/07/2017 ರಂದು ಬೆಳೆಗ್ಗೆ 10-30 ಗಂಟೆಗೆ ಪಿರ್ಯಾದಿಯು ತನ್ನ ತಂದೆಯೊಂದಿಗೆ ಮೇಲ್ಕಂಡ ಸ್ಥಳದಲ್ಲಿ ನಿಂತುಕೊಂಡಿದ್ದಾಗ ಆರೋಪಿತರೆಲ್ಲರೂ ಕೂಡಿ ಅಕ್ರಮ ಕೂಟ ರಚಿಸಿಕೊಂಡು ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಬಂದು ಎನಲೇ ಸೂಳೆ ಕೋರ್ಟನಲ್ಲಿರುವ ಕೇಸನ್ನು ವಾಪಸ್ ತೆಗೆದುಕೊ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಒಳಪೆಟ್ಟುಗೋಳಿಸಿದ್ದಲ್ಲದೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದ್ದು ಇದೆ ಅಂತಾ ಇದ್ದ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ 167/17 ಕಲಂ 143.147.148.504.324.354.307.506 ಸಹಿತ 149 .ಪಿ.ಸಿ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
     DgÉÆævÀgÀÄ 1).ಮಹಿಂದ್ರಾ ಕಂಪನಿಯ ಟ್ರಾಕ್ಟರ್ 415 ಡಿಐ ಇಂಜೀನ್/ಚೆಸ್ಸಿಸ್ ನಂಬರ್ ZJZGOO447 ಇದಕ್ಕೆ ಅಳವಡಿಸಿದ ಟ್ರಾಲಿ ನಂ.ಕೆ..34-ಟಿ-1505.ನೇದ್ದರ ಚಾಲಕ, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ.2).ಮಹಿಂದ್ರಾ ಕಂಪನಿಯ ಟ್ರಾಕ್ಟರ್ 415 ಡಿಐ ಇಂಜೀನ್/ಚೆಸ್ಸಿಸ್ ನಂಬರ್ ZJZGOO447 ಇದಕ್ಕೆ ಅಳವಡಿಸಿದ ಟ್ರಾಲಿ ನಂ.ಕೆ..34-ಟಿ-1505.ನೇದ್ದರ ಮಾಲಿಕ, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ.3).ಜಾನ್ ಡೀರ್ ಕಂಪನಿಯ ಟ್ರಾಕ್ಟರ್ ನಂ.ಕೆ..36-ಟಿಬಿ-9619 ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿಯ ಚಾಲಕ,ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ.  4).ಜಾನ್ ಡೀರ್ ಕಂಪನಿಯ ಟ್ರಾಕ್ಟರ್ ನಂ.ಕೆ..36-ಟಿಬಿ-9619 ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿಯ ಮಾಲಿಕ, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ ಮೇಲ್ಕಂಡ ತಮ್ಮ ಟ್ರಾಕ್ಟರಗಳಿಗೆ ಅಳವಡಿಸಿದ ಟ್ರಾಲಿಗಳಲ್ಲಿ ಕೆಂಗಲ್ ಗ್ರಾಮದ ಹತ್ತಿರ ಇರುವ ತುಂಗಭದ್ರ ನದಿಯಿಂದ ಸರಕಾರಕ್ಕೆ ರಾಜಧನ ಪಾವತಿಸದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಪಿ.ಎಸ್. ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಬಂದಿದ್ದು ಆರೋಪಿ ಟ್ರಾಕ್ಟರ್ ಚಾಲಕರು ದಾಳಿ ಕಾಲಕ್ಕೆ ಓಡಿ ಹೋಗಿರುತ್ತಾರೆ.ಸದರಿ ಟ್ರಾಕ್ಟರ್ ಚಾಲಕರು ತಮ್ಮ ಮಾಲಿಕರು ಹೇಳಿದಂತೆ ಮರಳು ಸಾಗಾಣಿಕೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ,    UÀÄ£Éß £ÀA:. 179/2017.ಕಲಂ. 42, 44 ಕೆ.ಎಂ.ಎಂ.ಸಿ.ಅರ್.ರೂಲ್-1994, 4(1),4(1-)ಎಂಎಂಆರ್.ಡಿ,379 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
     ದಿನಾಂಕ : 25-07-2017 ರಂದು 9-00 Pm ಕ್ಕೆ ಶ್ರೀ ಶರಣಪ್ಪ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ವಿವರವಾದ ಅಕ್ರಮ ಮರಳು ದಾಳಿ ಪಂಚನಾಮೆ ವರದಿ ಹಾಗೂ ಮರಳು ತುಂಬಿದ ಟ್ರಾಕ್ಟರ್ ನ್ನು  ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ನೀಡಿದ ಜ್ಞಾಪನವನ್ನು ಸ್ವೀಕೃತ ಮಾಡಿಕೊಂಡಿದ್ದು ಸಾರಾಂಶವೇನೆಂದರೆ, ಒಂದು ಟ್ರಾಕ್ಟರ್  ಅಟ್ಯಾಚ್ ಟ್ರಾಲಿಯಲ್ಲಿ ಮರಳು ತುಂಬಿಕೊಂಡು ಗುಂಡಾ ಕಡೆಯಿಂದ ಭೋಗಾಪುರ ಮಾರ್ಗವಾಗಿ ಕಲಮಂಗಿ ಕಡೆಗೆ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ತಾವು ಬೀಟ್ ಸಿಬ್ಬಂದಿ ಹೆಚ್.ಸಿ-233 ರವರಿಂದ ಖಚಿತ ಭಾತ್ಮಿ ಪಡೆದು ಮಾನ್ಯ ಸಿಪಿಐ ಸಿಂಧನೂರು ಸಾಹೇಬರುರವರ ಮಾರ್ಗದರ್ಶನದಲ್ಲಿ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-233,  ಪಿಸಿ-679  ರವರೊಂದಿಗೆ ಇಬ್ಬರು ಪಂಚರ ಸಮಕ್ಷಮ ಸಂಜೆ 7-30 ಪಿ.ಎಂ ಕ್ಕೆ ಭೋಗಾಪುರ ಗ್ರಾಮದ ದುರಗಮ್ಮ ದೇವಿ ಗುಡಿ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ಮರಳು ತುಂಬಿಕೊಂಡು ಹೊರಟಿದ್ದ ಒಂದು ಟ್ರಾಕ್ಟರ್ ನ್ನು  ನೋಡಿ ಅದರ ಮೇಲೆ ದಾಳಿ ಮಾಡಲು ಟ್ರಾಕ್ಟರ್ ನ ಚಾಲಕನು ತಮ್ಮನ್ನು ನೋಡಿ ರಸ್ತೆಯಲ್ಲಿ ಟ್ರಾಕ್ಟರ್ ನ್ನು  ನಿಲ್ಲಿಸಿ ಓಡಿ ಹೋಗಿದ್ದು, ಸದರಿ ಟ್ರಾಕ್ಟರ್ ನ್ನು ವಶಕ್ಕೆ ಪಡೆದು ಪರಿಶೀಲಿಸಲು ಅದು ಒಂದು ನೀಲಿ ಬಣ್ಣದ Swaraj-735 XT Tractor ಇದ್ದು ಇದಕ್ಕೆ ರಜಿಸ್ಟರ್ ನಂಬರ ನೋಡಲು ಇರಲಿಲ್ಲಾ ಇದರ  Eng No. 39.1357/SWK12348 ಇದ್ದು ಇದರ ಅಕಿರೂ.3 ಲಕ್ಷ ಇರುತ್ತದೆ . ಇದಕ್ಕೆ ಮರಳು ತುಂಬಿದ ಅಟ್ಯಾಚ್  ಟ್ರಾಲಿ ಇದ್ದು ಟ್ರಾಲಿಗೆ ನಂಬರ ನೋಡಲು ಇರಲಿಲ್ಲಾ ಅದರ ಚೆಸ್ಸಿಸ್ ನಂ. SVEW/42 ಇದ್ದು ಇದರ ಅಕಿರೂ.50 ಸಾವಿರ ಇದ್ದು, ಇದರಲ್ಲಿ ತುಂಬಿದ್ದ ಮರಳು ಅಕಿರೂ.1700 ಬೆಲೆಬಾಳುವದು ಇರುತ್ತದೆ. ಸದರಿ ಟ್ರಾಕ್ಟರ್ ಚಾಲಕನ ಹೆಸರು ಮತ್ತು ಮಾಲೀಕರ ಹೆಸರು ವಿಳಾಸದ ಬಗ್ಗೆ ಪಂಚರ ಕಡೆಯಿಂದ ಮೇಲ್ಕಂಡಂತೆ ತಿಳಿದು ಬಂದಿದ್ದು ಸದರಿ ಟ್ರಾಕ್ಟರ್ ನ  ಚಾಲಕನು ತಮ್ಮ ಟ್ರಾಕ್ಟರ್ ಮಾಲೀಕನ ಮಾತು ಕೇಳಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಹಳ್ಳದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸ್ವಂತ ಲಾಭಕ್ಕಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿದು ಬಂದಿದ್ದರಿಂದ ಲೋಡ್ ಸಮೇತ್ ಸದರಿ ಟ್ರಾಕ್ಟರ್ ನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಟ್ರಾಕ್ಟರ್ ಚಾಲಕ ಮತ್ತು ಮಾಲೀಕರ ಮೇಲೆ ಮುಂದಿನ ಕ್ರಮಕ್ಕಾಗಿ ಮುದ್ದೆಮಾಲಿನೊಂದಿಗೆ ಸಲ್ಲಿಸಿದ ವಿವರವಾದ ಅಕ್ರಮ ಮರಳು ದಾಳಿ ಪಂಚನಾಮೆಯ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À ಠಾಣೆ ಗುನ್ನೆ ನಂ. 208/2017 ಕಲಂ. 4(1A), 21,22 MMRD Act 1957 And 379 IPC ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
     ದಿನಾಂಕ : 26-07-2017 ರಂದು 6-45 .ಎಮ್ ಕ್ಕೆ ಆರೋಪಿತರಾದ 1) ಮಹಿಂದ್ರಾ ಟ್ರ್ಯಾಕ್ಟರ್ ನಂ KA-36/TB-9897 (ಇಂಜನ್ ನಂ-NKBC02394) & ಟ್ರ್ಯಾಲಿ ಚೆಸ್ಸಿ ನಂ YKEW6062016 ನೇದ್ದರ ಚಾಲಕ  2) ಮಹಿಂದ್ರಾ ಟ್ರ್ಯಾಕ್ಟರ್ ನಂ KA-36/TB-9897 (ಇಂಜನ್ ನಂ-NKBC02394) & ಟ್ರ್ಯಾಲಿ ಚೆಸ್ಸಿ ನಂ YKEW6062016 ನೇದ್ದರ ಚಾಲಕರು ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಮರಳನ್ನು ಪರಿಸರಕ್ಕೆ ಹಾನಿಯಾಗುವಂತೆ ಕಳ್ಳತನದಿಂದ ಅಕ್ರಮವಾಗಿ 1) ಮಹಿಂದ್ರಾ ಟ್ರ್ಯಾಕ್ಟರ್ ನಂ KA-36/TB-9897 (ಇಂಜನ್ ನಂ-NKBC02394) & ಟ್ರ್ಯಾಲಿ ಚೆಸ್ಸಿ ನಂ YKEW6062016, 2) ಮೆಸ್ಸಿ ಫರ್ಗ್ಯೂಷನ್ ಟ್ರ್ಯಾಕ್ಟರ್ ನಂ KA-36/TA-9158  & ಟ್ರ್ಯಾಲಿ ನಂ KA-36/TA-9159 ನೇದ್ದರ ಟ್ರ್ಯಾಕ್ಟರ್, ಟ್ರ್ಯಾಲಿಗಳಲ್ಲಿ ಸುಮಾರು ರೂ 2000/- ಬೆಲೆ ಬಾರಳನ್ನು ಮರಳನ್ನು ತುಂಬಿಕೊಂಡು ಅನಧಿಕೃತವಾಗಿ ಸಿಂಧನೂರು ನಗರದಲ್ಲಿ ಸಾಗಿಸುವಾಗ ಸಿಂಧನೂರು ನಗರದ ರಾಮ್ ಕಿಶೋರ್ ಕಾಲೋನಿಯ ಇಂದಿರಾ ಪ್ರೀಯದರ್ಶಿನಿ ಶಾಲೆಯ ಕ್ರಾಸ್ ಹತ್ತಿರ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿಯಲು ಹೋದಾಗ ಟ್ರಾಕ್ಟರ ಚಾಲಕರು ಟ್ರಾಕ್ಟರ ಮತ್ತು ಮರಳು ತುಂಬಿದ ಟ್ರ್ಯಾಲಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರ್ಯಾಲಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದಿದ್ದು, ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳ ಚಾಲಕ ಮತ್ತು ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಜಪ್ತಿ ಪಂಚನಾಮೆಯ ಸಾರಾಂಶದ ಮೇರೆಗೆ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ.185/2017 , ಕಲಂ: 379 .ಪಿ.ಸಿ , ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   

ನಂಬಿಕೆಯ ದೋಹ ಪ್ರಕರಣದ ಮಾಹಿತಿ.
     ದಿನಾಂಕ 22/07/2017 ರಂಧು ಫಿರ್ಯಾದಿದಾರರಾದ ²æà ¨Á§Ä gÁoÉÆÃqï PÁAiÀÄð¤ªÁðºÀPÀ C¢üPÁj vÁ®ÆPÀ ¥ÀAZÁAiÀÄvÀ °AUÀ¸ÀÄUÀÆgÀ  gÀªÀgÀÄ ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಅಳವಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ನರಕಲದಿನ್ನಿ ಗ್ರಾಮ ಪಂಚಾಯತಿಗೆ ಮಹಾತ್ಮಾ ಗಾಂಧಿ ರಾಷ್ರೀಯ ಗ್ರಾಮೀಣ ಉದ್ಯೂಗ ಖಾತ್ರಿ ಯೋಜನೆ ಅಡಿಯಲ್ಲಿ 2016-17 ನೇ ಸಾಲಿನಲ್ಲಿ ಹಣ ಮಂಜೂರು ಆಗಿದ್ದು ಅವುಗಳ ಬಗ್ಗೆ ಆರೋಪಿ CªÀÄgÉñÀ UÀÄjPÁgÀ UÁæªÀÄ ¥ÀAZÁAiÀÄw G¥ÁzsÀåPÀë ¸Á: £ÀgÀPÀ®¢¤ß ಈತನು 4 ನಕಲಿ  ಉದ್ಯೋಗ ಚೀಟಿಗಳನ್ನು ಸೃಷ್ಠಿಸಿ ಸದರಿ ಹಣ 22948/-ರೂ. ಗಳನ್ನು ತನ್ನ ಸ್ವಂತ ಖಾತೆಗೆ ಜಮಾ ಮಾಡಿಕೊಂಡು ನಂಬಿಕೆ ದ್ರೋಹ ಮಾಡಿ ಸರಕಾರಕ್ಕೆ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದು ಸದರಿ ಫಿರ್ಯಾದಿ ಬಗ್ಗೆ ವಿಚಾರಣೆ ಮಾಡಿ ವಿಷಯ ಖಚಿತ ಪಡಿಸಿಕೊಂಡು ದಿನ ಸದರಿ ಆರೋಪಿತನ ವಿರುದ್ದ °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂಬರ 269/2017 PÀ®A 420,409 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಇತರೆ .ಪಿ.ಸಿ. ಪ್ರಕರಣದ ಮಾಹತಿ.
     ದಿನಾಂಕ: 23.06.2017 ರಂದು ಫಿರ್ಯಾದಿದಾರಳಾದ ಶ್ರೀಮತಿ. ¸ÀIJîªÀÄä UÀAqÀ ¢.©üêÀÄgÁAiÀÄ, 50 ªÀµÀð, eÁ: PÀÄgÀħgÀÄ,  G: MPÀÌ®ÄvÀ£À, ¸Á: ªÀÄAqÀèUÉÃgÁ, vÁ:f: gÁAiÀÄZÀÆgÀÄ ಈಕೆಯು ತನ್ನ ಹೊಲದಲ್ಲಿ ತೊಗರಿ, ಬಿಳಿ ಜೋಳ, ಹತ್ತಿ ಬೆಳೆಗಳನ್ನು ಬಿತ್ತಿದ್ದು ಸದ್ಯ ಒಂದು ಫೀಟನಷ್ಟು ಸಸಿ ಬಂದಿರುತ್ತದೆ. ಹೀಗಿರುವಾಗ ಆರೋಪಿತರು ದಿನಾಂಕ: 22.07.2017 ರಂದು 23.30 ಗಂಟೆಯಿಂದ ದಿನಾಂಕ: 23.07.2017 ರಂದು ಬೆಳಗಿನ 02.30 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿದಾರರ ಹೊಲದಲ್ಲಿ ಹೋಗಿ ಹೊಲದಲ್ಲಿ ಬಿತ್ತಿದ್ದ ಬೆಳೆಯನ್ನು ನಾಶ ಮಾಡಿದ್ದಲ್ಲದೇ ಹೊಲದಲ್ಲಿದ್ದ ಬೋರ್ ಮೋಟಾರ್, ಸ್ಟಾಟರ್, ಕೇಬಲ್, ಪೈಪು ಇನ್ನಿತರ ಕೃಷಿಗೆ ಸಂಬಂದಪಟ್ಟ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಬಗ್ಗೆ ದಿನಾಂಕ: 23.07.2017 ರಂದು ಫಿರ್ಯಾದಿದಾರಳು ಆರೋಪಿ wªÀÄä¥Àà vÀAzÉ £ÁUÀ¥Àà ¸Á: ªÀÄAqÀèUÉÃgÁ, vÁ:f: gÁAiÀÄZÀÆgÀÄ ಈತನನ್ನು ವಿಚಾರಿಸಲು ಇತರೆ 6 ಜನ ಆರೋಪಿತ  ಸೇರಿ ಫಿರ್ಯಾದಿಗೆ ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 141/2017 ಕಲಂ  379, 447, 427, 504, 506 ¸À»vÀ 149 L¦¹ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
     ದಿನಾಂಕ ದಿನಾಂಕ  26/07/2017 ರಂದು ಮದ್ಯಾಹ್ನ 12.45 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ಸಂಗೀತಾ ಈಕೆಯು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿಗೆ  ಈಗ್ಗೆ ಅಂದಾಜು 4 ತಿಂಗಳ  ಹಿಂದೆ  ಬಿಜಾಪೂರ ತಾಲೂಕಿನ ಬಸವನ ಬಾಗೇವಾಡಿ ದರಗಾ ತಾಂಡಾದ ಶಿವಾಜಿ  ಈತನೊಂದಿಗೆ ಮದುವೆಯಾಗಿದ್ದು ಮದುವೆಯಾದ ನಂತರ ಫಿರ್ಯಾದಿ  ಗಂಡನು ಒಂದು ದಿವಸ ತಮ್ಮ ಚಿಕ್ಕಮ್ಮಳಿಗೆ ಆರಾಮವಿಲ್ಲ ಊರಿಗೆ ಹೋಗಿ ಬರುತ್ತೇನೆ ಅಂತಾ  ಹೇಳಿ ಹೋಗಿ  ನಂತರ  ಅಲ್ಲಿಂದ ಮುಂಬಯಿಗೆ ದುಡಿಯಲು ಹೋಗಿದ್ದು ಇರುತ್ತದೆ. ಫಿರ್ಯಾದಿ & ಆರೋಪಿತರಾದ ಉಮ್ಮವ್ವ ,  ತಾರಮ್ಮ ಮತ್ತು ಶಾಂತಮ್ಮ ಕೂಡಿಕೊಂಡು  ಕೂಲಿ ಕೆಲಸಕ್ಕೆ ಹೊಗುತ್ತಿದ್ದು ಅವರು ಮೂರು ಜನರು ಫಿರ್ಯಾದಿಗೆ ನೋಡಿ  ಆಗಾಗ ಗಂಡನ ಬಿಟ್ಟವಳು ಅಂತಾ ಮಾತನಾಡುತ್ತಿದ್ದು ಅದರಂತೆ ದಿನಾಂಕ 25/07/17 ರಂದು ಬೆಳಿಗ್ಗೆ ವಸಂತ ಹೂಗಾರ ತನ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋದಾಗ    ಪುನಃ  ಮೂರು ಜನರು ‘’ಇವಳು ಹೆಂಗಾದ್ಯಾಳ ನೋಡು ಸೂಳೆ, ಇವಳು ಗಂಡನ ಬಿಟ್ಟು ಎಷ್ಟು ಮಂದಿ ಮಿಂಡಗಾರಗ ಮಾಡ್ಯಾಳ ಏನೋ ಅಂತಾ ಮಾತನಾಡ ಹತ್ತಿದ್ದರಿಂದ ಫಿರ್ಯಾದಿಗೆ ಸಿಟ್ಟು ಬಂದು ನನಗೆ ಯಾಕೆ ಹೀಗೆ ಅಂತೀರಿ ಅಂತಾ ಕೇಳಿದಾಗ ಅವರ ಬಾಯಿ ಮಾಡ ಹತ್ತಿದ್ದು ಅದೇ ಸಮಯಕ್ಕೆ ಬಂದ ಶಿವಪ್ಪನು ‘’ ಸೂಳೇದು ಏನು ಕೇಳ್ತೀರಿ ಹಾಕ್ರಿ’’ ಅಂತಾ ಅಂದಾಗ  ಮೂರು  ಜನರು ಕೂದಲು ಹಿಡಿದು ಎಳೆದಾಡಿ ಕೈಗಳಿಂಡ ಹೊಡೆ ಬಡೆ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 247/2017 ಕಲಂ  504,114, 341, 323, ಸಹಿತ 34 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
ಮೋಟಾರ್ ಸೈಕಲ್ ಕಳುವಿನ ಪ್ರಕರಣದ ಮಾಹಿತಿ.
     ದಿನಾಂಕ: 26-07-2017 ರಂದು ಫಿರ್ಯಾದಿದಾರರು ತಮ್ಮ ಹೆಸರಿನಲ್ಲಿರುವ ಒಂದು ಕಪ್ಪು ಬಣ್ಣದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ KA-36 R-7585 (ಚೆಸ್ಸಿ ನಂ- MBLHA10EJ89B24278, ಮತ್ತು ಇಂಜನ್ ನಂ- HA10EA89B61361, Model-2008, .ಕಿ ರೂ: 25,000/- ಬಾಳುವದನ್ನು ತಮ್ಮ ಮನೆಯ ಮುಂದುಗಡೆ ನಿಲ್ಲಿಸಿದ್ದನ್ನು ದಿನಾಂಕ: 14-05-2017 ರಂದು ಬೆಳಿಗ್ಗೆ 09-00 .ಎಮ್ ದಿಂದ 10-00 .ಎಮ್ ದ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಿದರೂ ಸದರಿ ಮೋಟರ್ ಸೈಕಲ್ ಸಿಗದೇ ಇದ್ದುದಕ್ಕೆ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಸಿಂಧನೂರು ನಗರ ಠಾಣೆ ಗುನ್ನೆ ನಂ: 186/2017, ಕಲಂ: 379 ಐಪಿಸಿ  ಮೇಲಿಂದಾ ಠಾಣಾ ಗುನ್ನೆ ನಂ. 186/2017, ಕಲಂ. 379 ಐಪಿಸಿ ರೀತ್ಯ ಗುನ್ನೆ ದಾಖಲಿಸಿಕೊಂಡು ತನಿಖೆಯ ಕೈಗೊಂಡಿದ್ದು ಇರುತ್ತದೆ. 

¸ÀAZÁgÀ ¤AiÀĪÀÄ G®èAWÀ£É,   ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.07.2017 gÀAzÀÄ 86 ¥ÀææPÀgÀtUÀ¼À£ÀÄß ¥ÀvÉÛ ªÀiÁr 15000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.