ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ: 18.10.2020
ರಂದು 5-15 ಪಿ.ಎಮ್
ಸಮಯದಲ್ಲಿ ಸಿಂಧನೂರು
ನಗರದ ಹಟ್ಟಿ ವಿರುಪಾಪೂರು ರಸ್ತೆಯಲ್ಲಿ ಬರುವ ಕೆನಾಲ್ ಮೇಲೆ ಸಾರ್ವಜನಿಕ ಸ್ಥಳದಲ್ಲಿ
ಆರೋಪಿ 1) ಖೈಯುಮ ಸಾಬ್ ತಂದೆ ಖಾದರಸಾಬ್, ವಯಾ: 38 ವರ್ಷ, ಸಾ: ಏಕಮಿನಾರ
ಮಸೀದಿ ಹತ್ತಿರ, ಪಟೇಲವಾಡಿ, ಸಿಂಧನೂರು
ಹಾಗೂ ಇತರೆ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್
ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು
ಆರೋಪಿ ನಂ 01
ರಿಂದ 04 ಜನ ಸಿಕ್ಕಿ ಬಿದ್ದಿದ್ದು, ಆರೋಪಿ ನಂ 05 ಮತ್ತು 06 ರವರು ಓಡಿ ಹೋಗಿದ್ದು, ಸಿಕ್ಕಿಬಿದ್ದ ಆರೋಪಿತರ
ವಶದಿಂದ ಮತ್ತು
ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 5120/- ಮತ್ತು
52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು
ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮ
ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ
ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 89/2020, ಕಲಂ:
87 ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ
ತನಿಖೆ ಕೈಗೊಂಡಿರುತ್ತಾರೆ.
ಕರ್ನಾಟಕ
ಪ್ರೀವೆಷನ್ ಆಫ್ ಕೌ ಸ್ಟಾಟರ್ & ಕ್ಯಾಟಲ್ ಪ್ರೀಜರ್ ವೇಷನ್ ಕಾಯ್ದೆ ಪ್ರರಕಣದ ಮಾಹಿತಿ.