Thought for the day

One of the toughest things in life is to make things simple:

11 Apr 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

ಇಸ್ಪೇಟ್  ದಾಳಿ ಪ್ರಕರಣದ ಮಾಹಿತಿ   
                ದಿ: 10/04/2020 ರಂದು 17-00 ಗಂಟೆಗೆ ಪಿ.ಎಸ್.ಐ ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ. ದಾಳಿ ಕಾಲಕ್ಕೆ ಸಿಕ್ಕಿಬಿದ್ದ 07-ಜನ ಆರೋಪಿ ನಿರುಪಾದಿ ತಂದೆ ಮಲ್ಕಪ್ಪ ಮರಡಿ 35 ವರ್ಷ ಜಾ-ಮರಾಠಿ ಹಾಗೂ ಇತರೆ 6 ಜನರು ಮತ್ತು ಇಸ್ಪೇಟ್ ಜೂಜಾಟದ ನಗದು, ಸಾಮಾಗ್ರಿಗಳು ತಂದು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ಮೇಲ್ಕಂಡ, ದಿನಾಂಕ, ಸಮಯ, ಸ್ಥಳದಲ್ಲಿ ಆರೋಪಿ ತರು ‘’ಅಂದರ ಬಹಾರ್’’ ಎಂಬ ಇಸ್ಪೇಟ್ ಜೂಜಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದ್ಯ (COVID-19) ಕರೋನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಜಿಲ್ಲೆರವರು ಜಿಲ್ಲೆಯಾದ್ಯಂತ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಸಾರ್ವಜನಿಕ ಸ್ಥಳದಲ್ಲಿ ಜನರು ಒಂದು ಕಡೆ ಗುಂಪು ಸೇರದಂತೆ ಮತ್ತು ಸಾಮಾಜಿಕ  ಅಂತರವನ್ನು ಕಾಯ್ದುಕೊಳ್ಳುವಂತೆ ಹಾಗೂ  ಒಂದು ಕಡೆಯಿಂದ  ಇನ್ನೊಂದು ಕಡೆಗೆ  ವಾಹನಗಳಲ್ಲಿ  ಸಂಚಾರ ಮಾಡಬಾರದೆಂದು ಮತ್ತು ಮನೆಯಿಂದ ಯಾರು ಹೊರಗೆ ಬಾರದಂತೆ ಮತ್ತು ಒಂದು ಕಡೆ ಗುಂಪುಕಟ್ಟದಂತೆ ಕಲ-144 ಸಿ.ಆರ್.ಪಿ.ಸಿ ಪ್ರಕಾರ ನಿಷೇದಾಜ್ಞೆಯನ್ನು ಹೊರಡಿಸಿದ್ದನ್ನು ಮೈಕ್ ಮುಖಾಂತರ ಪ್ರಚಾರ ಪಡಿಸಲಾಗಿರುತ್ತದೆ. ಹಾಗೂ ದಿನಪತ್ರಿಕೆಗಳಲ್ಲಿ ಕೂಡಾ ಪ್ರಕಟಿಸಲಾಗಿರುತ್ತದೆ. ಆದಾಗ್ಯೂ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಿ ಸಾಮಾಜಿಕ ಅಂತರವನ್ನು ಕಾಪಾಡದೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಮೇಲ್ಕಂಡ ಆರೋಪಿತರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವರಿಂದ ಮತ್ತು ಕಣದಿಂದ ಇಸ್ಪೇಟ್ ಜೂಜಾಟದ ನಗದು ಹಣ 3850/-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಪೂರೈಸಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ  ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-33/2020. ಕ ಲಂ- 143, 147, 188  ಸಹಿತ 149 ಐಪಿಸಿ ಮತ್ತು 87 ಕೆ.ಪಿ ಕಾಯಿದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ಮದ್ಯಜಪ್ತಿ ಪ್ರಕಣದ ಮಾಹಿತಿ.
            ದಿನಾಂಕ: 10-04-2020 ರಂದು 11-30 ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:10-04-2020 ರಂದು 09-30 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ತಿಮ್ಮಾರೆಡ್ಡಿ ಕಂಪೌಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕಲಬೆರಕೆ ಸೇಂದಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಹೆಚ್.ಸಿ. 293, ಪಿ.ಸಿ. 480 ರವರೊಂದಿಗೆ 10-00 ಘಟನಾ ಸ್ಥಳಕ್ಕೆ ಹೋಗಿ 10-15 ಗಂಟೆಗೆ ಸೇಂದಿ ಮಾರಾಟದಲ್ಲಿ ತೊಡಗಿದ್ದ  ರಾಜು ತಂದೆ ನರಸಿಂಹಲು ಸಾ: ತಿಮ್ಮಾರೆಡ್ಡಿ ಕಂಪೌಂಡ ಹತ್ತಿರ ರಾಯಚೂರು ಈತನ ಮೇಲೆ ಪಂಚರ ಸಮಕ್ಷಮ ದಾಳಿಮಾಡಿ ಸದರಿಯವನ ವಶದಿಂದ 60 ಪ್ಲಾಸ್ಟಿಕ್ ಕವರುಗಳಲ್ಲಿದ್ದ ಸುಮಾರು 60 ಲೀ ಸೇಂದಿ .ಕಿ.ರೂ.600/-ರೂ ಬೆಲೆಬಾಳುವದನ್ನು ವಶಪಡಿಸಿಕೊಂಡು ಸದರಿ ಸೇಂದಿಯಿಂದ 180 ಎಂ.ಎಲ್ ಬಾಟಲಿಯಲ್ಲಿ ಶಾಂಪಲ್ ಕುರಿತು ತೆಗೆದು MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಡಿಸಿ ಕೇಸಿನ ಪುರಾವೆ ಕುರಿತು ತಾಬಾಕ್ಕೆ ತೆಗೆದುಕೊಂಡು ಮತ್ತು ಆರೋಪಿತನ್ನು ವಶಕ್ಕೆ ಪಡೆದುಕೊಂಡು, ಉಳಿದ ಸೇಂದಿಯನ್ನು ಹಾಗೆಯೇ ಬಿಟ್ಟಲ್ಲಿ ಕೆಟ್ಟು ಮಲೀನವಾಗುವ ಸಾದ್ಯತೆ ಇರುವುದರಿಂದ ಕವರುಗಳ ಸಮೇತವಾಗಿ ಪಂಚರಸಮಕ್ಷಮ ಸ್ಥಳದಲ್ಲಿಯೇ ನಾಶಮಾಡಿ ನಂತರ 10-15 ಗಂಟೆಯಿಂದ 11-15 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 11-30 ಗಂಟೆಗೆ ವಾಪಸ್ ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನ್ನು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗು.ನಂ.39/2020 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            ದಿನಾಂಕ 11/04/2020 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಆರೋಪಿ ಈರೇಶ ತಂದೆ ಕಿಷ್ಟಪ್ಪ, 35ವರ್ಷ, ಜಾ:ಕಬ್ಬೇರ, ಕಿರಾಣಿ ವ್ಯಾಪಾರ ಸಾ:ಹಿರಾಪೂರ ಈತನು ಹೀರಾಪೂರ ಗ್ರಾಮದಲ್ಲಿ ತನ್ನ ಕಿರಾಣಿ ಅಂಗಡಿಯ ಮುಂದೆ ಕೊರೊನ ವೈರಸ ಕೊವೀಡ್-19 ರೋಗದ ಹರಡುವಿಕೆಯನ್ನು ತಡೆಗಟ್ಟುವ  ನಿಟ್ಟಿನಲ್ಲಿ ಜಿಲ್ಲಾಅಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ರಾಯಚೂರು ರವರು ಮದ್ಯ ಮಾರಾಟವನ್ನು ನಿಷೇದಿಸಿ ಆದೇಶ ಹೊರಡಿಸಿದ್ದು ಗೊತ್ತಿದ್ದು ಸಹಾ ಆದೇಶವನ್ನು ಉಲ್ಲಂಘಿಸಿ ಯಾವುದೇ ಪರವಾನಿಗೆಯಿಲ್ಲದೇ  ಅಕ್ರಮವಾಗಿ ಮದ್ಯದ ಟೆಟ್ರಾ ಪ್ಯಾಕಗಳನ್ನು ಮಾರಾಟ ಮಾಡುತ್ತಿದ್ದಾಗ  ಚನ್ನಯ್ಯ.ಎಸ್.ಹಿರೇಮಠ ಸಿಪಿಐ ಯರಗೇರಾ ವೃತ್ತ ಮತ್ತು  ಸಿಬ್ಬಂದಿಯವರಾದ ಪಿ.ಸಿ-654,138,499 ಹಾಗೂ ಪಂಚರೊಂದಿಗೆ ದಾಳಿ ಮಾಡಿದ್ದು,ಆರೋಪಿತನಿಂದ HAYWARDS CHEERS WHISKY  90 ML 52 Tetra Pak Each Rs 30.32/- Total /- 1577/-   (4.6 ಲೀಟರ್) ಮದ್ಯವನ್ನು ವಶಕ್ಕೆ ಪಡೆದುಕೊಂಡು ಬಂದು ಪಂಚನಾಮೆ, ಮುದ್ದೆಮಾಲು, ಜ್ಞಾಪನ ಪತ್ರದೊಂದಿಗೆ ಆರೋಪಿತನನ್ನು ಹಾಜರಪಡಿಸಿದ್ದು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಯರಗೇರಾ ಠಾಣಾ  ಗುನ್ನೆ ನಂ 38/2020 ಕಲಂ 32.34 ಕೆ.ಇ  ಕಾಯ್ದೆ ಮತ್ತು 188 ಐ.ಪಿ.ಸಿ  ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

      ¢£ÁAPÀ: 11-04-2020 gÀAzÀÄ ¨É½UÉÎ 10-00 UÀAmÉUÉ vÉ®AUÁtzÀ ¨ÉÊ®ÄUÀÄqÀØ UÁæªÀÄzÀ PÀqɬÄAzÀÀ EqÀ¥À£ÀÆgÀÄ UÁæªÀÄzÀ PÀqÉUÉ C£À¢üPÀÈvÀªÁV ¹.ºÉZï ¥ËqÀgï¢AzÀ vÀAiÀiÁj¹zÀ PÀ®¨ÉgÉPÉ ¸ÉÃA¢£ÀÄß d£ÀjUÉ ªÀiÁgÁl ªÀiÁqÀ®Ä vÉUÉzÀÄPÉÆAqÀÄ §gÀÄwÛzÁÝgÉ CAvÁ RavÀ ¨sÁwä §A¢zÀÄÝ, ¦.J¸ï.L. gÀªÀgÀÄ ªÀÄvÀÄÛ ¹§âA¢AiÀĪÀgÁzÀ ¦.¹-548, 693, 381 ºÁUÀÆ E§âgÀÄ ¥ÀAZÀgÉÆA¢UÉ «ÄÃgÀ¥ÀÆgÀÄ UÁæªÀÄzÀ zÉÆqÀØ vÁAiÀÄtÚ EªÀgÀ d«ÄãÀÄ ºÀwÛgÀ ºÉÆÃV ¨É½UÉÎ 10-45 UÀAmÉUÉ zÁ½ ªÀiÁqÀ®Ä E§âgÀÄ DgÉÆævÀgÀÄ ¹QÌ©¢ÝzÀÄÝ, ¹QÌ©zÀݪÀgÀ ªÀ±À¢AzÀ CAzÁdÄ 50 °Ãlgï ¸ÉÃA¢ CA.Q. gÀÆ. 1000/- ¨É¯É¨Á¼ÀĪÀ PÀ®¨ÉgÀPÉ  ¸ÉÃA¢AiÀÄ°èAzÀ MAzÀÄ PÁélgï ¨Ál°AiÀÄ°è 180 JA.J¯ï. ¸ÉÃA¢AiÀÄ£ÀÄß ±ÁåA¥À¯ïUÁV vÀdÕgÀ ¥ÀjÃPÉëUÉ PÀ¼ÀÄ»¸À®Ä ¥ÀævÉåÃPÀ d¦Û ªÀiÁrPÉÆAqÀÄ ªÀÄÄzÉÝêÀiÁ®£ÀÄß ªÀÄvÀÄÛ E§âgÀÄ DgÉÆæ £ÀgÀ¹AºÀ vÀAzÉ £ÀgÀ¸À¥Àà, 36ªÀµÀð, eÁ:PÀ¨ÉâÃgï, G:DmÉÆà ZÁ®PÀ, ¸Á: gÁªÀÄZÀAzÀæ £ÀUÀgÀ ªÀÄAvÁæ®AiÀÄ, ²æäªÁ¸À vÀAzÉ ºÀ£ÀĪÀÄAvÀ,  36 ªÀµÀð, eÁ:PÀ¨ÉâÃgï, G:mÁåQì, ZÁ®PÀ, ¸Á: gÁªÀÄZÀAzÀæ £ÀUÀgÀ ªÀÄAvÁæ®AiÀÄ EªÀgÉÆA¢UÉ zÁ½ ¥ÀAZÀ£ÁªÉÄ ºÁdgÀÄ ¥Àr¹zÀ ªÉÄÃgÉUÉ EqÀ¥À£ÀÆgÀÄ oÁuÁ  UÀÄ£Éß £ÀA:17/2020 PÀ®A: 273, 284, L.¦.¹. 32,34 PÉ.E. DåPïÖ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.