Thought for the day

One of the toughest things in life is to make things simple:

2 Apr 2014

REPORTED CRIMES

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtUÀ¼À ªÀiÁ»w:-
           ªÀÄÈvÀ dmÉÖ¥Àà vÀAzÉ £ÀgÀ¸À¥Àà ªÀAiÀiÁ: 58 ªÀµÀð eÁ: PÀÄgÀ§gÀÄ G: MPÀÌ®ÄvÀ£À ¸Á: UÉÆÃgɨÁ¼À  FvÀ£ÀÄ UÉÆÃgɨÁ¼À UÁæªÀÄzÀ «.J¸ï.J¸ï.J£ï ¨ÁåAQ£À°è ¨É¼É ¸Á® CAvÁ 50 ¸Á«gÀ gÀÆ¥Á¬Ä ¸Á® ¥ÀqÉzÀÄPÉÆArzÀÄÝ FUÉÎ ¸Àé®à ¢£ÀUÀ¼À »AzÉ CPÁ°PÀ ªÀÄ¼É §A¢zÀÝjAzÀ vÀ£Àß ºÉÆ®zÀ°è ºÁQzÀ £É®Äè ¨É¼ÉUÉ PÀÄwÛUÉ gÉÆÃUÀ §AzÀÄ ¨É¼É ºÁ¼ÁVzÀÝjAzÀ ¨ÁåAQ£À°è ªÀiÁrzÀ ¸Á® ªÀÄvÀÄÛ UÉƧâgÀ ªÀÄvÀÄÛ Qæ«Ä£Á±ÀPÀzÀ ¸Á® 2 ®PÀëöå gÀÆ¥Á¬Ä ºÉÃUÉ wÃgÀ¸À¨ÉÃPÉAzÀÄ fêÀ£ÀzÀ°è fUÀÄ¥ÉìUÉÆAqÀÄ  ¢£ÁAPÀ: 31-03-2014 gÀAzÀÄ 9-30 ¦.JA.¢AzÀ ¢£ÁAPÀ:              01-04-14 gÀAzÀÄ 6-30 J.JA zÀ £ÀqÀÄ«£À CªÀ¢AiÀÄ°è vÀ£Àß ºÉÆ®zÀ°è Qæ«Ä£Á±ÀPÀ OµÀ¢ PÀÄrzÀÄ DvÀäºÀvÀå ªÀiÁrPÉÆArgÀÄvÁÛ£É. CAvÁ ²ªÀ¥Àà vÀAzÉ dmÉÖ¥Àà ªÀAiÀiÁ: 38 ªÀµÀð eÁ: PÀÄgÀ§gÀÄ G: MPÀÌ°vÀ£À ¸Á: UÉÆÃgɨÁ¼À gÀªÀgÀÄ PÉÆlÖ  zÀÆj£À  ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 17/2013 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.
                ದಿನಾಂಕ 26.03.2014 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ಮೃತ ಯಂಕಪ್ಪ ಇತನು ತನ್ನ ಭತ್ತದ ಬೆಳೆಗೆ ಕ್ರಿಮಿನಾಶಕ ಔಷಧವನ್ನು ಸಿಂಪಡಿಸುತ್ತಿದ್ದಾಗ ಗಾಳಿಗೆ ಬಾಯಿ ಮತ್ತು ಮೂಗಿನಲ್ಲಿ ಔಷದ ಸೇರಿಕೆಯಾಗಿ ಚಕ್ಕರ ಬಂದಿದ್ದರಿಂದ ಇಲಾಜು ಕುರಿತು ರೀಮ್ಸ್ ಭೋದಕ ಆಸ್ಪತ್ರೆಯಲ್ಲಿ ತಂದು ಸೇರಿಕೆಯಾಗಿ ಇಲಾಜು ಪಡೆಯುತ್ತಾ ಇದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 31.03.2014 ರಂದು ಸಂಜೆ 7.30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. CAvÁ ²æêÀÄw £ÀgÀ¸ÀªÀÄä UÀAqÀ AiÀÄAPÀ¥ÀàÀà ªÀAiÀiÁ: 45 ªÀµÀð eÁ: £ÁAiÀÄPÀÀ G: ºÉÆ® ªÀÄ£ÉUÉ®¸ÀÀ ¸Á: ¸ÀeÁð¥ÀÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï. £ÀA: 05/2014 PÀ®A: 174 ¹.Cgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                ¦üAiÀiÁð¢ gÁd¥Àà vÀAzÉ ªÀÄvÁÛAiÀÄ, ªÀAiÀiÁ-22 ªÀµÀð, eÁ-Qæ²ÑAiÀÄ£ï, G-PÀÆ°PÉ®¸À ¸Á-zÀÄUÀ£ÀÆgÀÄ UÁæªÀÄ FvÀ£À  ªÀÄUÀ¼ÁzÀ PÀgÀÄuÁQë 2 ªÀµÀð, EªÀ¼ÀÄ vÀªÀÄä ªÀÄ£ÉAiÀÄ°è DqÀÄvÁÛ ºÉÆÃV M¯ÉAiÀÄ ªÀÄÄAzÉ EnÖzÀÝ ¹ÃªÉÄJuÉÚAiÀÄ qÀ©â¬ÄAzÀ DPÀ¹äPÀªÁV ¹ÃªÉÄJuÉÚAiÀÄ£ÀÄß PÀÄrzÀÄ C¸Àé¸ÀÜUÉÆAqÁUÀ E¯ÁdÄ PÀÄjvÀÄ gÁAiÀÄZÀÆj£À zsÀ£ÀéAvÀj D¸ÀàvÉæAiÀÄ°è ¸ÉÃjPÉ ªÀiÁrzÁUÀ UÀÄtªÀÄÄRªÁUÀzÉà EAzÀÄ ¢£ÁAPÀ: 01-04-2014 gÀAzÀÄ ¨É½UÉÎ 5-20 UÀAmÉUÉ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ¼É.CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥Éưøï oÁuÉAiÀÄÄ.r.Dgï. £ÀA: 03/2014 PÀ®A 174 ¹.Dgï.¦.¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

               ಮೃತ ಜಲೋಜಿರಾವ್ ತಂದೆ ಶಿವಾಜಿ ಜಾತಿ ಮರಾಠ ವಯಾ 56 ವರ್ಷ ಉ:  ವ್ಯಾಪಾರ ಸಾ: ಬಾಪೂರ FvÀ¤UÉ  ತೀರ ವಯಸ್ಸಾಗಿದ್ದು ದಿನಾಂಕ 29-03-2014 ರಂದು ಮದ್ಯಾಹ್ನ 1-30 ಗಂಟೆಯ ಸಮಯದಲ್ಲಿ ತನ್ನ ಜೋಪಡಿಯಲ್ಲಿ ಯಾರು ಇರಲಾರದಾಗ ಜೀವನದಲ್ಲಿ ಜಿಗುಪ್ಸೆಹೊಂದಿ ಬೇಜಾರ ಮಾಡಿಕೊಂಡು ತನ್ನ  ಜೋಪಡಿಯ ಪೈಪಿಗೆ ಸೀರೆಯಿಂದ ನೇಣು ಹಾಕಿಕೊಂಡು ಒದ್ದಾಡುತ್ತಿರುವಾಗ್ಗೆ ಉಪಚಾರ ಕುರಿತು ರಾಯಚೂರಿನ ಓಪೇಕ್ಸ ಅಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಉಪಚಾರ ಫಲಕಾರಿಯಾಗದೇ ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ ಮೃತ ಪಟ್ಟಿದ್ದು ಇರುತ್ತದೆ ಅತನ ಮರಣದಲ್ಲಿ ಸಂಶಯ  ಇರುವುದಿಲ್ಲ   ಅಂತಾ ²æà  ಕೆ.ನರಸಿಂಗರಾವ್ ತಂದೆ ರಾಮೋಜಿರಾವ್ ಜಾತಿ ಮರಾಠ ವಯಾ  40 ವರ್ಷ ಉ: ಚಿಕನ ವ್ಯಾಪಾರ ಸಾ: ಗಿಲೇಸೂಗೂರು ಕ್ಯಾಂಪ ತಾ:ಜಿ: ರಾಯಚೂರು gÀªÀgÀÄ PÉÆlÖ zÀÆj£À ªÉÄðAzÀ  AiÀÄgÀUÉÃgÁ oÁuÉ AiÀÄÄ.r.Dgï. £ÀA: 03/2014 PÀ®A. 174 ¹.Cgï.¦.¹.CrAiÀÄ°è ¥ÀæPÀgÀt zÁR°¸ÀPÀPÉÆAqÀÄ vÀ¤SÉ PÉÊPÉÆArgÀÄvÁÛgÉ.
                                                        
PÉÆ¯É ¥ÀæPÀgÀtzÀ ªÀiÁ»w:-

            ದಿನಾಂಕ 31/03/14 ರಂದು ರಾತ್ರಿ 2100 ಗಂಟೆಗೆ ಬಂದು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಈರಮ್ಮ ಗಂಡ ಅಮರೇಶ ಹಡಪದ್ ಸಾ: ಚಿಕ್ಕ ಕೊಟ್ನೆಕಲ್ ಮತ್ತು ಆರೋಪಿತರ ಮನೆಗಳು ಒಂದಕ್ಕೊಂದು ಹೊಂದಿಕೊಂಡಿದ್ದು ಅವರಿಬ್ಬರೂ ಹಳೆಯ ಮನೆಗಳನ್ನು ಕೆಡವಿದ್ದು ಆರೋಪಿತರೂ ಈಗಾಗಲೇ  ತಮ್ಮ ಮನೆಯ ಆರ್.ಸಿ.ಸಿ. ಕಟ್ಟಡ ಕಟ್ಟಿದ್ದು ಅದೇ ರೀತಿ ಫಿರ್ಯಾದಿದಾರರ ಮನೆಯವರು ಸಹ ಆರ್.ಸಿ.ಸಿ. ಕಟ್ಟಡ ಕಟ್ಟಿಸುತ್ತಿದ್ದು ಇಗ ಛತ್ತು ಹಾಕುವವರೆಗೆ ಬಂದಿದ್ದು ರಾಡಗಳನ್ನು ಜೋಡಿಸಿದ್ದು ಅದಕ್ಕೆ ಆರೋಪಿತರು ರಾಡಗಳನ್ನು ಹಿಂದಕ್ಕೆ ಸರಿಸು ಅಂತಾ ತಕರಾರು ಮಾಡುತ್ತಾ ಬಂದಿದ್ದು ಫಿರ್ಯಾದಿದಾರರು ತಮ್ಮ ಜಾಗೆ ಎಷ್ಟಿದೆ ಅಲ್ಲಿಯವರೆಗೆ ಛತ್ತಿನ ರಾಡುಗಳನ್ನು ಕಟ್ಟಿಸಿದ್ದು ಹಿಂದಕ್ಕೆ ತೆಗೆದುಕೊಳ್ಳುವದಿಲ್ಲ ಅಂತಾ ಹೇಳಿದ್ದರಿಂದ ಅವರಿಬ್ಬರ ನಡುವೆ ಮನಸ್ಥಾಪ ಉಂಟಾಗಿದ್ದು ಇರುತ್ತದೆ. ದಿನಾಂಕ 30/03/14 ರಂದು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆಕೆಯ ಗಂಡ ಹಾಗೂ ಮಕ್ಕಳು ತಮ್ಮ ಮನೆಯ ಮೇಲೆ ಜೋಡಿಸಿದ ರಾಡುಗಳ ಮೇಲೆ ಏರಿ ಅವುಗಳು ಸರಿ ಇವೆಯೇ ಇಲ್ಲ ಅಂತಾ ನೋಡುತ್ತಿರುವಾಗ ಅದೇ ಸಮಯದಲ್ಲಿ ಆರೋಪಿತರಾದ 1] ಸಿದ್ದನಗೌಡ ತಂದೆ ಸಣ್ಣ ತಿಪ್ಪನಗೌಡ, 2] ಸಣ್ಣ ತಿಪ್ಪನಗೌಡ ತಂದೆ ಬಸನಗೌಡ  3] ಸಂಪತ್ ಕುಮಾರ ತಂದೆ ಸಣ್ಣ ತಿಪ್ಪನಗೌಡ ಎಲ್ಲರೂ ಲಿಂಗಾಯತ ಸಾ: ಚಿಕ್ಕ ಕೊಟ್ನೆಕಲ್ ಇವರು ತಮ್ಮ ಮಾಳಿಗೆಯ ಮೇಲಿನಿಂದ ಫಿರ್ಯಾದಿದಾರಳಾದ ಈರಮ್ಮ ಹಾಗೂ ಆಕೆಯ ಗಂಡ ಅಮರೇಶ ಮತ್ತು ಮಕ್ಕಳಾದ ನಾಗರಾಜ ಮತ್ತು  ಮಲ್ಲಿಕಾರ್ಜುನ ಇವರು ನಿಂತಲ್ಲಿಗೆ ಕೊಲೆ ಮಾಡುವ ಉದ್ದೇಶದಿಂದ ಬಂದು ಆರೋಪಿತರೆಲ್ಲರೂ ಫಿರ್ಯಾದಿದಾರಳ ಗಂಡನಿಗೆ ‘’ಏನಲೇ ಲಂಗಾ ಸುಳೆ ಮಗನೇ ರಾಡುಗಳನ್ನು ಹಿಂದಕ್ಕೆ ಸರಿಸು ಅಂತಾ ಹೇಳಿದರೆ ಕೇಳದೇ ರಾಡುಗಳನ್ನು ತೆಗೆಯದೇ ಹಾಗೆಯೇ ಮನೆಯ ಛತ್ತನ್ನು ಹಾಕಿಸಬೇಕು ಅಂತಾ ಮಾಡೀರೇನು’’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಅವರ ಪೈಕಿ ಸಿದ್ದನಗೌಡ ಈತನು ಅಲ್ಲಿಯೇ ಇದ್ದ ಬಲೀಸನ್ನು ತೆಗೆದುಕೊಂಡು ಅಮರೇಶನ ತಲೆಯ ಮೇಲೆ ಹಾಗೂ ಸಣ್ಣ ತಿಪ್ಪನಗೌಡನು ಇನ್ನೊಂದು ಬಲೀಸನ್ನು ತೆಗೆದುಕೊಂಡು ಅಮರೇಶನ ಹಿಂದೆಲೆಗೆ ಹೊಡೆದಿದ್ದಕ್ಕೆ ಭಾರಿ ರಕ್ತಗಾಯಗಳಾಗಿ ಮೂರ್ಚೆ ಹೋಗಿ ಬಿದ್ದಿದ್ದು ಆಗ ಅದನ್ನು ನೋಡಿ ಬಿಡಿಸಲು ಬಂದ ಆತನ ಹೆಂಡತಿ ಈರಮ್ಮಳಿಗೆ ಸಂಪತ್ ಕುಮಾರ ಈತನು ಅಲ್ಲಿಯೇ ಬಿದ್ದ ಇನ್ನೊಂದು ಬಲೀಸನ್ನು ತೆಗೆದುಕೊಂಡು ಮುಂದೆಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಪಿರ್ಯಾದಿಯ ಮೇಲಿಂದ ನಾನು ಮಾನವಿ ಠಾಣಾ ಗುನ್ನೆ ನಂ.100/14 ಕಲಂ 504,307,324,ರೆ/ವಿ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು vÀ¤SÉ PÉÆArgÀĪÁUÀ CzÀgÀ°è UÁAiÀÄUÉÆAqÀ ಅಮರೇಶ ತಂದೆ ಭೀಮಣ್ಣ ಹಡಪದ್ ಸಾ: ಚಿಕ್ಕ ಕೊಟ್ನೆಕಲ್ ಈತನು ಇಲಾಜು ಪಡೆಯುತ್ತಿರುವಾಗ ಗುಣಮುಖನಾಗದೇ ಇಂದು ದಿನಾಂಕ 1/04/14 ರಂದು ಸಾಯಂಕಾಲ 5.30 ಗಂಟೆಗೆ ಮೃತಪಟ್ಟಿರುತ್ತಾನೆ. CAvÁ EzÀÝ  ಮೇರೆಗೆ ಮಾನ್ಯ ನ್ಯಾಯಾಲಯಕ್ಕೆ ಕಲಂ 302 ಐ.ಪಿ.ಸಿ. ಯನ್ನು ಅಳವಡಿಸಿಕೊಳ್ಳಲು ಯಾದಿ ಮೂಲಕ ವಿನಂತಿಸಿಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
           ದಿ.01-04-2014 ರಂದು ಸಾಯಂಕಾಲ 4-30 ಗಂಟೆಗೆ ಸಿರವಾರ ಗ್ರಾಮದಲ್ಲಿ ಮಾನವಿ ಕ್ರಾಸ ಸಮೀಪದಲ್ಲಿರುವ ತಾಯಣ್ಣಗೌಡರ ಹೊಲದಲ್ಲಿ  ಸಾರ್ವಜನಿಕ ಸ್ಥಳದಲ್ಲಿ 1] ರವಿಕುಮಾರ ತಂದೆ ಬಸವರಾಜ ಜಾತಿ:ಕುರುಬರು ,ವಯ-35ವರ್ಷ,    2] ಶೇಖರ ತಂದೆ ಬಸವರಾಜ,ಜಾತಿ:ಲಿಂಗಾಯತ,ವಯ-32ವರ್ಷ,ಫೋಟೋ    3] ಪರ್ವತರಡ್ಡಿ ತಂದೆ ಬಸವರಾಜ ಜಾತಿ;ಲಿಂಗಾಯತ,ಪ್ರಿಂಟಿಂಗ್ ಪ್ರೆಸ್,ವಯ-  34 ªÀµÀð 4] ಅಮೀರಅಲಿ ತಂದೆ ಖಾಸೀಂಅಲಿ,ಜಾತಿ:ಮುಸ್ಲಿಂ,ಪಾನಶಾಪ್  ವಯ-32ವರ್ಷ,  5] ಸುರೇಶ ತಂದೆ ಚನ್ನಪ್ಪ ಜಾತಿ:ಲಿಂಗಾಯತ,ವಯ-36ವರ್ಷ,ಫೊಟೋ ಸ್ಟುಡಿಯೋ ಕೆಲಸ  ಎಲ್ಲರೂ ,ಸಾ:ಸಿರವಾರ.   EªÀgÀÄUÀ¼ÀÄ  ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ ಬಹಾರ ಇಸ್ಪೇಟ ಜೂಜಾಟವಾಡುತ್ತಿರು  ವಾಗ ಪಿ.ಎಸ್.ಐ.¹gÀªÁgÀ gÀªÀgÀÄ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯ ದೊಂದಿಗೆ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರ ವಶದಿಂದ ಇಸ್ಪೇಟ ಜೂಜಾಟದ ಹಣ ರೂ.5,565=00 ಮತ್ತು 52 ಇಸ್ಪೇಟ ಎಲೆ,ಒಂದು ಟಾವೆಲನ್ನು ಜಪ್ತಿಕೊಂಡು ಠಾಣೆಗೆ ಬಂದು ದಾಳಿ ಪಂಚನಾಮೆ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ¹gÀªÁgÀ oÁuÉ UÀÄ£Éß £ÀA: 98/2014 ಕಲಂ: 87 .ಪೋ.ಕಾಯ್ದೆCrAiÀÄ°è ¥ÀæPÀgÀt zÁR°¹PÉƼÁîVzÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ 01.04.2014 ರಂದು ಮುಂಜಾನೆ 8.00  ಗಂಟೆಯ ಸುಮಾರಿಗೆ ²æà ²æäªÁ¸À vÀAzÉ PÀÄPÀĪÀÄtÚ ªÀAiÀiÁ|| 35 ªÀµÀð, eÁw|| ºÀqÀ¥ÀzÀ, G|| MPÀÌ®ÄvÀ£À, ¸Á|| DvÀÆÌgÀÄ vÁ|| f|| gÁAiÀÄZÀÆgÀÄ. FvÀ£ÀÄ vÀ£Àß ಮೋಟಾರ ಸೈಕಲ್ ನಂ. ಕೆ..36/ವಾಯ್-8276 ನೇದ್ದನ್ನು ತೆಗೆದುಕೊಂಡು ತಮ್ಮೂರ ನರಸರೆಡ್ಡಿ ಇತನ ಹೊಲದ ಹತ್ತಿರ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ತನ್ನ ಮಗಳಿಗೆ ಟಕ್ಕರ  ವಾಹನವನ್ನು ನಿಲ್ಲಿಸದೆ ಹೋಗಿದ್ದರಿಂದ ಎಡಗಣ್ಣು ಹತ್ತಿರ ಕಂದಿದಂತೆ ಆಗಿ ಒಳಗಡೆ ಭಾರಿ ಮೂಕಪೆಟ್ಟು ಗೊಂಡಿದ್ದು ,ಬಲಗಡೆ ಪಕ್ಕೆಗೆ ಒಳಪೆಟ್ಟು ಆಗಿದ್ದು, ಕೈಗೆ ಮತ್ತು ಕಾಲಿಗೆ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 49/2014 PÀ®A: 279, 338 L¦¹ 187 L.JªÀiï.« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ºÀ£ÀĪÀÄgÉrØ vÀAzÉ  ±ÀgÀt¥Àà ªÀAiÀiÁ;26 eÁ;°AUÁAiÀÄvï G;MPÀÌ®ÄvÀ£À ¸Á;wrUÉƼÀ vÁ;¹AzsÀ£ÀÆgÀÄ.FvÀ£ÀÄ vÁ£ÀÄ £ÀqɸÀÄwÛzÀÝ  ªÉÆÃmÁgï ¸ÉÊPÀ¯ï £ÀA PÉ.J-36 E,¹-3097 £ÉÃzÀÝgÀ ªÉÄÃ¯É ¦ügÁå¢ C¤¯ï PÀĪÀiÁgï vÀAzÉ ¥ÀA¥ÀtÚ ªÀAiÀiÁ;21 eÁ;°AUÁAiÀÄvï  G;«zÁåyð ¸Á; wrUÉƼÀ vÁ;¹AzsÀ£ÀÆgÀÄ.    FvÀ£À£ÀÄß PÀgÉzÀÄPÉÆAqÀÄ ºÉÆ®¢AzÀ wrUÉƼÀ UÁæzÉƼÀUÉ  ºÉÆUÀÄwÛgÀĪÁUÀ  ªÉÆÃmÁgï ¸ÉÊPÀ¯ï£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £Àqɹ wrUÉƼÀ UÁæªÀÄzÀ §¸ïì-¸ÁÖöåAqï ºÀwÛgÀ HgÉƼÀUÉ ºÉÆUÀĪÀ gÀ¸ÉÛAiÀÄ ªÉįɠ £É®PÉÌ ©½¹zÀÄÝ, »AzÉ PÀĽvÀ  ¦üAiÀiÁð¢AiÀÄ §®UÁ°£À ¥ÁzÀzÀ Qð£À ªÉÄÃ¯É ¨sÁj gÀPÀÛ UÁAiÀĪÁV PÁ®Ä ªÀÄÄjzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ vÀÄ«ðºÁ¼À oÁuÉ UÀÄ£Éß £ÀA: 64/2014 PÀ®A 279. 338. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
                   ದಿನಾಂಕ 1/04/14 ರಂದು ರಾತ್ರಿ 8.30 ಗಂಟೆಗೆ ಶ್ರೀ ಜಿ; ಕರುಣೇಶಗೌಡ ಪಿ.ಐ  ಡಿ.ಸಿ.ಅರ್.ಬಿ ರಾಯಚೂರ ರವರು ಪಿ.ಎಸ್.ಐ. ಡಿ.ಸಿ.ಆರ್.ಬಿ ಹಾಗೂ ತಮ್ಮ ಸಿಬ್ಬಂದಿಯೊಂದಿಗೆ ಕುರ್ಡಿ ಗ್ತಾಮಕ್ಕೆ ಹೋಗಿ ಅಲ್ಲಿ  ಹರಿಜನವಾಡಾದಲ್ಲಿ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡುತ್ತಿದ್ದ ಆರೋಪಿ ನಾರಾಯಣಪ್ಪ ಈತನ ಮೇಲೆ ದಾಳಿ ಮಾಡಿ ಮೇಲ್ಕಂಡ ರೂ 16312/- ರೂ ಬೆಲೆ ಬಾಳುವ ಮಧ್ಯವನ್ನು ಹಾಗೂ ನಗದು ಹಣ 400/- ರೂ ಗಳನ್ನು »ÃUÉ MlÄÖ 16,712/- ¨É¯É ¨Á¼ÀĪÀ ªÀÄzÀå ºÁºÀÆ £ÀUÀzÀÄ ºÀtªÀ£ÀÄß ಜಪ್ತು ಮಾಡಿಕೊಂಡಿದ್ದು ಮತ್ತು ಸದರಿ ಆರೋಪಿತನಿಗೆ ವಿಚಾರಿಸಿದಾಗ ತನ್ನೊಂದಿಗೆ ಮಧ್ಯವನ್ನು ಮಾರಾಟ ಮಾಡುತ್ತಿದ್ದ ತನ್ನ ಮಗನ ಹೆಸರು ಸೂಗಪ್ಪ ಅಂತಾ ಮತ್ತು ತನಗೆ ಮಧ್ಯ ಮಾರಾಟ ಮಾಡಲು ಪೂರೈಸಿದವರು ಸಾಬುಗೌಡ. ಬಸವ್ರಾಜ ಹಾಗೂ ನಜೀರ್ ಸಾ: ಸಾಯಿ ಬಾರ್ ಶಾಪ್ ರಾಯಚೂರ ಅಂತಾ ತಿಳಿಸಿದ್ದು ಕಾರಣ ಸದರಿ ಮೇಲ್ಕಂಡ ಮಧ್ಯವನ್ನು ಪಂಚರ ಸಮಕ್ಷಮದಲ್ಲಿ ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಜಪ್ತು ಮಾಡಿದ ವಸ್ತು, & ಪಂಚನಾಮೆ ಹಾಗೂ ಸೆರೆಸಿಕ್ಕ ಆರೋಪಿ ನಾರಾಯಣಪ್ಪನೊಂಧಿಗೆ ಮಾನವಿ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿ ಒಪ್ಪಿಸಿದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 101/14 ಕಲಂ 32,34 ಕೆ.ಈ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.04.2014 gÀAzÀÄ  75 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.