Thought for the day

One of the toughest things in life is to make things simple:

29 Jan 2019

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

AiÀÄÄ.r.Dgï. ¥ÀæPÀgÀtzÀ ªÀiÁ»w.

ದಿನಾಂಕ:28.01.2019 ರಂದು ಸಂಜೆ 4.00 ಗಂಟೆಗೆ ಪಿರ್ಯಾದಿ ºÀÄ°UɪÀÄä UÀAqÀ ²ªÀUÁå£À¥Àà vÀ¼ÀªÁgÀ ªÀAiÀĸÀÄì:40 ªÀµÀð eÁ: ªÁ°äÃQ  G: ºÉÆ® ªÀÄ£É PÉ®¸À ¸Á: »ÃgÉ AiÀÄgÀ¢ºÁ¼À ಈಕೆಯು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆಯಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳ ಮಗನಾದ ಸುದಿಪ  ವಯಾ:12 ವರ್ಷ ಇವನು 06 ನೇ ತರಗತಿಯಲ್ಲಿ ಆಮದಿಹಾಳ ಗ್ರಾಮದ ವಿದ್ಯಾಬಾರತಿ ಶಾಲೆಯಲ್ಲಿ ಓದುತ್ತಿದ್ದು ಆಗಾಗ ಶಾಲೆ ಬಿಡುತ್ತಿದ್ದರಿಂದ ತಂದೆ ತಾಯಿ ಬುದ್ದಿ ಹೇಳುತ್ತಿದ್ದು ಇದರಿಂದ ಬೇಜಾರ ಮಾಡಿಕೊಂಡು ದಿನಾಂಕ:25.01.2019 ರಂದು ಸಂಜೆ 4.30 ಗಂಟೆಗೆ  ಮನೆ ಬಿಟ್ಟು ಹೋಗಿದ್ದು ಇರುತ್ತದೆ. ಇಂದು ದಿನಾಂಕ:28.01.2019 ರಂದು ಮದ್ಯಾಹ್ನ 1.00 ಗಂಟೆಗೆ ಫಿರ್ಯಾದಿದಾರಳಿಗೆ ಕುರಿ ಕಾಯುವುರಿಂದ ತಿಳಿದಿದ್ದೆನೆಂದರೆ ಫಿರ್ಯಾದಿದಾರಳ ಮಗ ಯರದಿಹಾಳ ಸೀಮಾದ ಅಮರೇಗೌಡ ಇವರ ಹೊಲದಲ್ಲಿ ಬೇವಿನ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದು ಅಲ್ಲಿಗೇ ಫಿರ್ಯಾದಿ ಮತ್ತು ಆಕೆಯ ಮಕ್ಕಳು ಸಂಬಂದಿಕರು ಹೋಗಿ ನೋಡಾಗಿ ಫಿರ್ಯಾದಿ ಮಗ ಸುದಿಪನು ಬೇವಿನ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಸ್ಥಿತಿಯಲ್ಲಿ ಶವವಿದ್ದು ಪರಿಶೀಲಿಸಲಾಗಿ ಕಣ್ಣುಗಳು ಹುಬ್ಬಿದ್ದು ಮೂಗಿನಲ್ಲಿ ಬಾಯಿಯಲ್ಲಿ ರಕ್ತ ಬಂದು ಎರಡು ಕಾಲಗುಂಟ ರಕ್ತ ಇಳಿದ್ದು ಇರುತ್ತದೆ ಎರಡು ಕಾಲು ಕೈಗಳಿಗೆ ಬೊಬ್ಬೆ ಎದ್ದಿದ್ದು ಇರುತ್ತದೆ ಫಿರ್ಯಾದಿದಾರಳು ತನ್ನ ಮಗನ ಸಾವಿನಲ್ಲಿ ಸಂಶಯ ಇರುತ್ತದೆ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 03/2019 PÀ®A 174 (¹) ¹,Dgï,¦,¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.