Thought for the day

One of the toughest things in life is to make things simple:

20 Jul 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ದಿನಾಂಕ 19/07/2014 ರಂದು ಸಂಜೆ 4-30 ಗಂಟೆ ಸುಮಾರಿಗೆ ಮುದಗಲ್-ಲಿಂಗಸ್ಗೂರ ರಸ್ತೆಯ ಮೇಲೆ ರಾಮಲಿಂಗೇಶ್ವರ ಕಾಲೋನಿ ಹತ್ತಿರ ಲಾರಿ ನಂ.ಎಪಿ-24/ಟಿಎ-3639 ನೇದ್ದರ ZÁ®PÀ ¸ÀºÀzÉêÀ  FvÀ£ÀÄ vÀ£Àß ¯ÁjAiÀÄ£ÀÄß  ಲಿಂಗಸ್ಗೂರ ಕಡೆಯಿಂದ ಮತ್ತು ಮೋಟಾರ ಸೈಕಲ್ ನಂ.ಕೆಎ-05/ಹೆಚ್.-9306 ನೇದ್ದರ ಚಾಲಕ£ÁzÀ ªÀĺÁAvÉñÀ vÀAzÉ ¸ÀtÚ CªÀÄgÀ¥Àà ªÉÆÃmÁgÀ ¸ÉÊPÀ¯ï £ÀA, ಕೆಎ-05/ಹೆಚ್.-9306 ನೇದ್ದರ ಚಾಲಕ ¸Á.ªÀÄÄzÀUÀ¯ï FvÀ£ÀÄ  ಮುದಗಲ್ ಕಡೆಯಿಂದ  ಅತಿವೇಗವಾಗಿ ನಡೆಸಿಕೊಂಡು ಬಂದು ಲಾರಿ ಮತ್ತು ಮೋಟಾರ ಸೈಕಲ್ ಎರಡು ಒಂದೊಕ್ಕೊಂದು ಮುಖಮುಖಿಯಾಗಿದ್ದು ನಂತರ ಲಾರಿಯೂ ರಸ್ತೆಯ ಎಡಬದಿಗೆ ಹೋಗಿ ನಿಂತಿದ್ದು ಮೋಟಾರ ಸೈಕಲ್ ಮೇಲಿದ್ದವರು ಮೋ.ಸೈ. ಸಮೇತವಾಗಿ ಕೆಳಗೆ ಬಿದ್ದಿದ್ದು ಮೋಟಾರ ಸೈಕಲ್ ಚಾಲಕನಿಗೆ ನಡಕ್ಕೆ, ಎಡಗಾಲು ಬೆನ್ನಿಗೆ ಒಳಪೆಟ್ಟಾಗಿದ್ದು ಮೋ.ಸೈ ಹಿಂದೆ ಕುಳಿತವನಿಗೆ  ತಲೆಗೆ ಭಾರಿ ರಕ್ತಗಾಯ ಮತ್ತು ನಡುವಿಗೆ ಒಳಪೆಟ್ಟಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲಾವೆಂದು ಮುಂತಾಗಿ PÉÆlÖ zÀÆj£À  ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 115/2014 PÀ®A 279, 337, 338 L¦¹. CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

              ಮಾನವಿಯ ಒಬ್ಬರು ನಾಲತ್ವಾಡದಲ್ಲಿ ಹೊಲ ಮನೆಯ ಸಲುವಾಗಿ ಬಾಗಿಲು ಕಿಟಿಕಿಗಳನ್ನು ಮಾಡಿಸಿದ್ದು ಕಾರಣ  ದಿನಾಂಕ 18/07/14 ರಂದು ನಾಲತ್ವಾಡದಲ್ಲಿ  ಅಶೋಕ್ ಲಿಲ್ಯಾಂಡ ಮಿನಿ ವಾಹನ ನಂ ಕೆ.ಎ.28/ಬಿ-4947 ರಲ್ಲಿ  ಲೋಡ್ ಮಾಡಿಕೊಂಡು ಫಿರ್ಯಾದಿ ಯೂಸುಫ್ ಅಲಿ ತಂದೆ ಮುರ್ತುಜಾಸಾಬಾ , 36 ವರ್ಷ, ಮುಸ್ಲಿಂ, ಅಶೋಕ್ ಲಿಲ್ಯಾಂಡ ಮಿನಿ ವಾಹನ ನಂ ಕೆ.ಎ.28/ಬಿ-4947 ರಲ್ಲಿ ಕ್ಲೀನರ್ / ಲೇಬರ್ ಕೆಲಸ ಸಾ: ನಾಲತ್ವಾಡ ತಾ: ಮುದ್ದೆಬಿಹಾಳ ಜಿ: ಬಿಜಾಪೂರ ಹಾಗೂ ಅದರ ಚಾಲಕನಾಗಿ  ಎಸ್ ರಘು ತಂದೆ ಶಿವಪ್ಪ, ಅಶೋಕ್ ಲಿಲ್ಯಾಂಡ ಮಿನಿ ವಾಹನ ನಂ ಕೆ.ಎ.28/ಬಿ-4947 ರ ಚಾಲಕ ಸಾ: ನಾಲತ್ವಾಡ್- ತಾ : ಮುದ್ದೆ ಬಿಹಾಳ ಜಿ: ಬಿಜಾಪೂರ FvÀ£ÀÄ ಕೂಡಿ ವಾಹನವನ್ನು ತೆಗೆದುಕೊಂಡು ಮಾನವಿಗೆ ಬಂದು ರಾತ್ರಿ ಅನ್ ಲೋಡ್ ಮಾಡಿ ಮಾನವಿಯಲ್ಲಿಯೇ ವಾಸ್ತವ್ಯ ಮಾಡಿ  ದಿನಾಂಕ 19/07/14 ರಂದು ಬೆಳಿಗ್ಗೆ ಪುನಃ ನಾಲತ್ವಾಡಕ್ಕೆ ಹೋಗುವಾಗ  ಚಾಲಕ ರಘೂ ಈತನು ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೋಗಿ ಬೆಳಿಗ್ಗೆ 0830 ಗಂಟೆಯ ಸುಮಾರಿಗೆ ನಂದಿಹಾಳ ಕ್ರಾಸ್ ಹತ್ತಿರ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯಲ್ಲಿ ಎಡಬಾಜುವಿನಲ್ಲಿ ಪಲ್ಟಿ ಮಾಡಿದ್ದರಿಂದ ಫಿರ್ಯಾದಿ ಹಾಗೂ ಚಾಲಕ ಇಬ್ಬರಿಗೂ ತೀವೃ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ zÀÆj£À ªÉÄðAzÀ  ªÀiÁ£À« ಠಾಣೆ ಗುನ್ನೆ ನಂ   ಗುನ್ನೆ ನಂ 191/14 ಕಲಂ 279,338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.

            ದಿನಾಂಕ: 19-07-2014 ರಂದು 4-30 ಪಿ.ಎಮ್ ಸುಮಾರಿಗೆ ಸಿಂಧನೂರು ಕುಷ್ಟಗಿ ರಸ್ತೆಯಲ್ಲಿ ಸಿಂಧನೂರು ನಗರದ ಡಿಗ್ರಿ ಕಾಲೇಜ್  ಹತ್ತಿರ  ಫಿರ್ಯಾದಿ ಸತ್ಯಪ್ಪ ತಂದೆ ಕರಿಕಲ್ಲಪ್ಪ ಜಾಲಿಹಾಳ್, ವಯ:65 ವರ್ಷ, ಜಾ: ಕುರುಬರು, : ಒಕ್ಕಲುತನ ಸಾ: ಅರಳಹಳ್ಳಿ, ಹಾವ: ಮಲ್ಲದಗುಡ್ಡ ತಾ: ಸಿಂಧನೂರು .FvÀ£À  ಮಗನಾದ ಅಯ್ಯಪ್ಪನು ತನ್ನ ಮೋಟಾರ್ ಸೈಕಲ್ ನಂ ಕೆಎ-36 ಇಡಿ-6235 ನೇದ್ದನ್ನು ನಡೆಸಿಕೊಂಡು ಸಿಂಧನೂರಿನಿಂದ ಮಲ್ಲದಗುಡ್ಡ ಕಡೆಗೆ ಹೊರಟಾಗ ಶರಣಗೌಡ ತಂದೆ ಸಿದ್ದರಾಮಗೌಡ ಬುಲೆರೋ ವಾಹನ ನಂ ಕೆಎ-37 ಎಮ್-5878 ನೇದ್ದರ ಚಾಲಕ ಸಾ: ಯಲಬುರ್ಗಾ .FvÀ£ÀÄ ತಾನು ನಡೆಸಿತ್ತಿದ್ದ ಬುಲೆರೋ ವಾಹನ ನಂ ಕೆಎ-37 ಎಮ್-5878 ನೇದ್ದನ್ನು ಹಿಂದೆ ಮುಂದೆ ನೋಡದೇ ನಿರ್ಲಕ್ಷತನದಿಂದ ಒಮ್ಮೆಲೆ ಹಿಂದಕ್ಕೆ ತೆಗೆದುಕೊಂಡಾಗ ಹಿಂದುಗಡೆಯಿಂದ ಬಂದ ಮೋಟಾರ್ ಸೈಕಲ್ ಸವಾರನ ವಾಹನದ ಗಾಲಿಗೆ ತಗುಲಿದ್ದರಿಂದ ಮೋಟಾರ ಸೈಕಲ್ ಸವಾರನು ಬುಲೆರೋ ಮುಂದಿನ ಗಾಲಿ ಬಾಡಿಯ ಹತ್ತಿರ ಹಣೆ ತಗುಲಿ ಹಿಂದಕ್ಕೆ ಪುಟಿದು ಕೆಳಗೆ ಬಿದ್ದಾಗ ಹಿಂದೆಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ  ಮೇಲಿಂದಾ ¹AzsÀ£ÀÆgÀÄ £ÀUÀgÀಠಾಣಾ ಗುನ್ನೆ ನಂ.165/2014 ಕಲಂ . 279 , 304() .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


À 

EvÀgÉ L.¦.¹. ¥ÀæPÀgÀtzÀ ªÀiÁ»w:-
             ದಿನಾಂಕ 12.07.2014 ರಂದು ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ   ಅಪಾದಿತgÁzÀ ²æêÀÄw ªÀiÁgɪÀÄä UÀAqÀ ¢: gÁªÀÄtÚ ªÀAiÀÄ: 45 ªÀµÀð eÁ: PÀ¨ÉâÃgï G: PÀÆ° PÉ®¸À ºÁUÀÄ EvÀgÉ 02 d£ÀgÀÄ J¯ÁègÀÄ ¸Á: CgÀµÀtV EªÀgÀÄUÀ¼ÀÄ  ಸಮಾನ ಉದ್ದೇದಿಂದ ಅರಷಿಣಿಗಿ ಗ್ರಾಮದ ತಮ್ಮ ಹೊಲ ಸರ್ವೆ ನಂ 316/2 ನೇದ್ದರಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದಿದ್ದಲ್ಲದೇ ತನ್ನ ಮತ್ತು ತನ್ನ ಅಣ್ಣನ ಸಂಗಡ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಕೈಗಳಿಂದ ಹೊಡೆದು ತಮಗೆ ಜೀವದ ಬೆದರಿಕೆ ಹಾಕಿದ್ದು ಇದ್ದು ಬಗ್ಗೆ ಸದರಿ ಅಪಾದಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ಹೇಳಿಕೆ ದೂರಿನ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 207/2014PÀ®A. 447, 323, 504, 506 ¸À»vÀ 34 L.¦.¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ 19/07/14 ರಂದು ಸಂಜೆ 5-30 ಗಂಟೆಗೆ ಗೋರ್ಕಲ್ ಗ್ರಾಮದ ಹೊಸ ಹೈಸ್ಕೂಲ್ ಬಿಲ್ಡಿಂಗ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ªÀĺÀäzï vÀA ºÀĸÉãÀ¸Á§ 32 ªÀµÀð, ªÀÄĹèA, DmÉÆà ZÁ®PÀ ¸Á :UÉÆÃPÀð¯ï
2) £ÀgÀ¸À¥Àà vÀA. dA§tÚ, 35 ªÀµÀð, PÀ¨ÉâÃgï, MPÀÌ®ÄPÀvÀ£À, ¸Á : UÉÆÃPÀð¯ï.
3) ªÀÄ®è¥Àà vÀA. ºÀÄ°UÉ¥Àà, 40 ªÀµÀð, ¨sÉÆë, MPÀÌ®ÄvÀ£À, ¸Á: dÆPÀÆgÀÄ
4) C§Äݯï UÀ¤ vÀA. CPÀâgï ¸Á§ 41 ªÀµÀð, ªÀÄĹèA, MPÀÌ®ÄvÀ£À ¸Á : UÉÆÃPÀð¯ï.
5) ªÀĺÉñÀ vÀA. AiÀÄAPÀtÚ ¸Á : UÉÆÃPÀð¯ï 6) ZÀ£ÀߥÀàUËqÀ vÀA. ±ÀgÀt¥ÀàUËqÀ ¸Á : UÉÆÃPÀð¯ï,
7) ¹Ã£À¥Àà ¥ÀÆeÁj vÀA. CAiÀÄåtÚ ¥ÀÆeÁj ¸Á : UÉÆÃPÀð¯ï 8) £À©Ã vÀA. ªÀÄ»§Æ§ C° ¸Á : UÉÆÃPÀð¯ï.

(C.PÀæ.£ÀA. 5 jAzÀ 8gÀªÀgÀÄ ¥ÀgÁj EgÀÄvÁÛgÉ. ) EªÀgÀÄUÀ¼ÀÄ
ಇಸ್ಪೇಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಸಿ.ಪಿ.ಐ ಮಾನವಿ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ.(ಕಾ.ಸು.)ರವರು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ದಾಳಿ ಮಾಡಿ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1450/- ರೂ ಹಾಗೂ 52 ಇಸ್ಪಿಟ್ ಎಲೆಗಳನ್ನು ಹಾಗೂ 01 ಆಟೋ ಮತ್ತು 06 ಮೋಟರ್ ಸೈಕಲ್ ಗಳನ್ನು ಜಪ್ತು ಮಾಡಿಕೊಂಡು ವಾಪಾಸ ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ದಾಳಿಪಂಚನಾಮೆಯ ಆಧಾರದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 190/14 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 
UÁAiÀÄzÀ ¥ÀæPÀgÀtzÀ ªÀiÁ»w:-

          ದಿ. 19-7-14ರಂದು ಮದ್ಯಾಹ್ನ 1-30 ಗಂಟೆ ಸುಮಾರು ಕಲ್ಲೂರು ಗ್ರಾಮದಲ್ಲಿ ಫಿರ್ಯಾಧಿ ದಾರ£ÁzÀ ಭೀಮರೆಡ್ಡಿ  ತಂದೆ ಜಂಬಣ್ಣ ಕುಟಕನೂರು  ವಯ: 28 ವರ್ಷ ಜಾತಿ: ಗೊಲ್ಲರ ಉ:ಕೂಲಿಕೆಲಸ   ಸಾ: ಕಲ್ಲೂರು ತಾ:ಮಾನವಿ  FvÀ£À  ಮನೆಯ ಮುಂದೆ [1] ಲಕ್ಷ್ಮಣ ತಂದಡೆ ಭೀಮಣ್ಣ  [2] ಭೀಮಣ್ಣ  [3]ಮಹಾದೇವ ಎಲ್ಲರೂ  ಜಾತಿ: ಮಾದಿಗ ಸಾ: ಕಲ್ಲೂರು  EªÀgÀÄUÀ¼ÀÄ  ಜಾಗವನ್ನು ಅಳತೆ ಮಾಡಿಸಿ ಕಲ್ಲನ್ನು ಫಿರ್ಯಾಧಿದಾರನ ಜಾಗೆಯಲ್ಲಿ ಹಾಕಿದ್ದು ಅದನ್ನು ಕೇಳಿದ್ದಕ್ಕೆ ಆರೋಪಿತರು ಫಿರ್ಯಾಧಿ ಸಂಗಡ ಮತ್ತು ಅವರ ಮನೆಯ ವರ ಸಂಗಡ ಜಗಳ ತೆಗದು ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಕಲ್ಲಿನಿಂದ ತಲೆಗೆ ಜೋರಾಗಿ ಹೊಡೆದು ಭಾರಿ ರಕ್ತಗಾಯಗೊಳಿಸಿ, ಅವಾಶ್ಚವಾಗಿ ಬೈದು, ಜೀವದ ಬೇದರಿಕೆ ಹಾಕಿರುತ್ತಾರೆಂದು ನೀಡಿರುವ ಹೇಳಿಕೆಯ ಸಾರಾಂಶ ಮೇಲಿಂದ ¹gÀªÁgÀ oÁuÉ UÀÄ£Éß £ÀA: 172/2014 ಕಲಂ: 341, 323,324,326,504,506 ರೆ/ವಿ 34  IPC CrAiÀÄ°è ¥ÀæPÀgÀt zÁR°¹PÉÆArzÀÄÝ CzÉ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
              ¢£ÁAPÀ 19.07.2014 gÀAzÀÄ ªÀÄzÁå£Àí 2.30 UÀAmÉUÉ sPÉÆÃvÀðPÀÄAzÁ UÁæªÀÄzÀ ¦ügÁå¢AiÀÄ wªÀÄä¥Àà vÀAzÉ ¸ÀªÁgÉÃ¥Àà ªÀAiÀiÁ: 35 ªÀµÀð eÁ: ªÀqÀØgï G: qÉæöʪÀgÀ ¸Á: PÉÆvÀðPÀÄAzÁ FvÀ£À UÀÄqÀ¸À°UÉ CPÀ¹äPÀªÁV ¨ÉAQ ºÀwÛ  UÀÄr¸À®Ä,§mÉÖ§gÉ,CQÌ, ºÁUÀÆ £ÀUÀzÀÄ ºÀt ¸ÀÄlÄÖ MlÄÖ C.Q.gÀÆ 90,000/- ®ÄPÁì£À DVgÀÄvÀÛªÉ.è CAvÁ ¦gÁå¢ü PÉÆlÖ ªÉÄÃgÉUÉ AiÀiÁ¥À®¢¤ß ¥ÉưøÀ oÁuÉ C.¨É. C¥ÀWÁvÀ £ÀA: 09/2014 gÀ°è  ¥ÀæPÀgÀt zÁR°¹PÉÆArzÀÄÝ EgÀÄvÀÛzÉ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
               ದಿನಾಂಕ: 17-07-2014 ರಂದು ಬೆಳಗ್ಗೆ 9-00 UÀAmÉUÉ ¦ügÁå¢ ಶ್ರೀ ಧರ್ಮೇಂದ್ರ ವಝ ತಂದೆ ಶ್ಯಾಮರಾವ್ ವಝ, 41ವರ್ಷ, ಜಾ:ಬ್ರಾಹ್ಮಣ,   ಉ:ಕೆಪಿಸಿಯಲ್ಲಿ ಕಾಂಟ್ರಕ್ಟರ್ ಲೇಬರ್ ಸಾ:ಮನೆ ನಂ 1960     ರಾಘವೇಂದ್ರಕಾಲೋನಿ ಶಕ್ತಿನಗರ ªÀģɬÄAzÀ  EªÀgÀ       ಹೆಂಡತಿಯಾದ ಶ್ರೀಮತಿ ಸುವರ್ಣ 35ವರ್ಷ, ಈಕೆಯು ಎಂದಿನಂತೆ ಕೆ.ಪಿ.ಸಿ.ಎಲ್  ಡಿಎವಿ ಪಬ್ಲಿಕ್ ಶಾಲೆಗೆ ತನ್ನ ಮಕ್ಕಳನ್ನು ಮನೆಯಿಂದ ಕರೆದುಕೊಂಡು ಬಿಟ್ಟು ಬರಲು ಹೋಗಿ , ಮಕ್ಕಳನ್ನು ಶಾಲೆಯಲ್ಲಿ ಬಿಟ್ಟು ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಎಲ್ಲಾ ಸಂಬಂದಿಕರ ಊರುಗಳೆಲ್ಲಾ ವಿಚಾರಿಸಿ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವದಿಲ್ಲ. ಕಾರಣ ಕಾಣೆಯಾದ ಫಿರ್ಯಾದಿ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತ ಮುಂತಾಗಿ ಕೊಟ್ಟ ಲಿಖಿತ ಫಿರ್ಯಾದಿ ಆಧಾರದ ಮೇಲಿಂದ ±ÀPÀÛPÀ£ÀUÀgÀ ಠಾಣೆ ಗುನ್ನೆ ನಂಬರ 88/2014 ಕಲಂ ಮಹಿಳೆಕಾಣೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.07.2014 gÀAzÀÄ    55  ¥ÀæPÀÀgÀtUÀ¼À£ÀÄß ¥ÀvÉÛ ªÀiÁr    11,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÉÛ.