Thought for the day

One of the toughest things in life is to make things simple:

30 Sept 2015

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ 06-09-2015 ರಂದು 5-30 ಎ.ಎಂ. ಸುಮಾರಿಗೆ ಚೆನ್ನಳ್ಳಿ ಕ್ರಾಸ್ ದಿಂದ ಚೆನ್ನಳ್ಳಿ ರಸ್ತೆಯಲ್ಲಿ ಚೆನ್ನಳ್ಳಿ ಸೀಮಾದ ಮಳೆಕಾಲ ದಾರಿ ಹತ್ತಿರ ಫಿರ್ಯಾದಿ ಶ್ರೀ ಎಂ. ಮಲ್ಲಪ್ಪ ತಂದೆ ಯಲ್ಲಪ್ಪ 36 ವರ್ಷ ನಾಯಕ ಒಕ್ಕಲುತನ ಸಾ : ಚೆನ್ನಳ್ಳಿ ತಾ: ಸಿಂಧನೂರು FvÀ£À ಅಣ್ಣನಾದ ಎಂ. ಮುದುಕಪ್ಪ ಈತನು ತನ್ನ ಮೋಟರ್ ಸೈಕಲ್ ನಂ. ಕೆಎ-36 ಈಬಿ-97 ನೇದ್ದರ ಮೇಲೆ ತನ್ನ ಹೊಲದಿಂದ ಮನೆ ಕಡೆ ಹೋಗುವುದರ ಸಲುವಾಗಿ ಸೈಕಲ್ ಮೋಟರ್ ಮೇಲೆ ನಿಂತಾಗ ಚೆನ್ನಳ್ಳಿ ರಸ್ತೆ ಕಡೆಯಿಂದ ಆರೋಪಿ ಶರಣಪ್ಪ ತನ್ನ ಟ್ರಾಕ್ಟರ್ ನಂ. ಕೆಎ-36 ಟಿಬಿ-6992 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮುದುಕಪ್ಪನಿಗೆ ಟಕ್ಕರ್ ಕೊಟ್ಟಿದ್ದರಿಂದ ಕೆಳಗೆ ಬಿದ್ದು, ಮುದುಕಪ್ಪನ ಬಲಗಾಲು ಮೊಣಕಾಲು ಹತ್ತಿರ ಮುರಿದು ಬಲಭುಜ ಮತ್ತು ಕಾಲರ್ ಭೋನ್ ಹತ್ತಿರ ಮುರಿದು ತೀವ್ರ ಸ್ವರೂಪದ ಗಾಯವಾಗಿದ್ದು, ಗಾಯಾಳುವನ್ನು ಹುಬ್ಬಳ್ಳಿ ವಿವೇಕಾನಂದ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ದೂರು ನೀಡಿದ್ದರ ಮೇಲಿಂದ¹AzsÀ£ÀÆgÀ UÁæ«ÄÃt ¥Éưøï oÁuÉ.  ಗುನ್ನೆ ನಂ. 276/2015 ಕಲಂ 279, 338 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

zÉÆA© ¥ÀæPÀgÀtzÀ ªÀiÁ»w:-  
                  ದಿ.26-09-2015 ರಂದು ಮುಂಜಾನೆ 07-00ಗಂಟೆಗೆ ಪಿರ್ಯಾದಿ ಶ್ರೀ ರಾಮಲಿಂಗಮ್ಮ ಗಂಡ ಶಿವರಾಜ ಜಾತಿ:ಹಡಪದ,ವಯ-25ವರ್ಷ, :ಹೊಲಮನೆಕೆಲಸ,ಸಾ:ಭಾಗ್ಯನಗರಕ್ಯಾಂಪು gÀªÀರು ಭಾಗ್ಯನಗರಕ್ಯಾಂಪಿನಲ್ಲಿ ತಮ್ಮ ಮನೆ ಯಿಂದ ಕ್ಯಾಂಪಿನಲ್ಲಿರುವ ಮಾರುತಿ ದೇವಸ್ಥಾನಕ್ಕೆ ದೀಪ ಹಚ್ಚಲು ಹೋಗಿ ಮರಳಿ ಮನೆ ಕಡೆಗೆ ದಾರಿಯಲ್ಲಿ ಬಸ್ಸಪ್ಪನವರ ಮನೆಯ ಮುಂದೆ ಬರುತ್ತಿದ್ದಾಗ ಪಿರ್ಯಾದಿದಾರಳನ್ನು ನೋಡಿದ [1] ಶರಣಪ್ಪ ತಂದೆ ಬಸ್ಸಪ್ಪ     [2] ಮಲ್ಲಿಕಾರ್ಜುನ ತಂದೆ ಬಸ್ಸಪ್ಪ     [3] ಬಸ್ಸಪ್ಪ ತಂದೆ ಹನುಮಣ್ಣ,  [4] ವೀರೇಶ ತಂದೆ ಬಸಪ್ಪ   [5] ಹನುಮಂತ ತಂದೆ ಬಸ್ಸಪ್ಪ,[6] ಮಂಜುನಾಥ ತಂದೆ ಬಸವರಾಜ ಎಲ್ಲರೂ ಜಾತಿ:ಹಡಪದ,ಸಾ:ಭಾಗ್ಯನಗರಕ್ಯಾಂಪು gÀªÀgÀÄ ಗುಂಪುಗೂಡಿ ದಾರಿಗೆ ಅಡ್ಡ ಬಂದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ದಾಗ ಪಿರ್ಯಾದಿದಾರಳು ಆರೋಪಿತರಿಗೆ ಯಾಕೆ ನನ್ನ ದಾರಿಗೆ ಅಡ್ಡ ನಿಂತಿದ್ದೀರಿ ದಾರಿ ಬಿಡ್ರಿ ಅಂತಾ ಅನ್ನಲು ಆರೋಪಿ ಶರಣಪ್ಪನು ಈ ಸೂಳಿಗೆ ಮದುವೆಯಾದ 7 ವರ್ಷಕ್ಕೆ ಮಕ್ಕಳಾಗ್ಯಾವ ಇವಳ ಮಗ ಗಂಡನಿಗೆ ಇವಳ ಗಂಡನಿಗೆ ಹುಟ್ಟಿಲ್ಲ ಬೇರೆಯವರಿಗೆ ಹುಟ್ಟಿದೆ ಅಂತಾ ಬೈದಾಡಿದ್ದು ಉಳಿದವರೆಲ್ಲರೂ ಈ ಸೂಳೇನ ಸುಮ್ಮನೆ ಬಿಟ್ಟಂಗಲ್ಲ ಮತ್ತೆ ಹೆಚ್ಚಿಗೆ ಮಾತಾಡ್ತಾಳ ಸೂಳೆ ನೀನು ನಾವು ಬೈದಂಗೆಲ್ಲ ನೀನು ಸುಮ್ಮನೆ ಬೈಸಿಕೊಳ್ಳಬೇಕು ನೀನು ನಮಗೆ ಎದುರು ಮಾತಾಡಿದರೆ ನಿನ್ನನ್ನು ಕೊಲ್ಲಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿದ ಹೇಳಿಕೆಯ ಮೇಲಿಂದ ¹gÀªÁgÀ ¥ÉÆðøÀ oÁuÉ,UÀÄ£Éß £ÀA; 194/2015, PÀ®A: 143, 147,341,504,506 ಸಹಿತ 149 L.¦.¹.CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
ದಿನಾಂಕ- 29-09-2015 ರಂದು 1400 ಗಂಟೆಗೆ ಫಿರ್ಯಾದಿ £ÀgÀ¸ÀtÚ vÀAzÉ ©üêÀÄtÚ 22 ªÀµÀð eÁ- PÀÄgÀħgÀÄ G-UÁæªÀÄ ¥ÀAZÁAiÀÄvÀ CzsÀåPÀë ¸Á-ªÀqÀªÀnÖ vÁ-gÁAiÀÄZÀÆgÀÄ FvÀ£ÀÄ ಒಂದು ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದರ ಸಾರಾಂಶ ‘’ ಇಂದು  ಬೆಳಿಗ್ಗೆ ಕೆಲಸದ ನಿಮಿತ್ಯ ತಾನು ಮತ್ತು ತನ್ನ ಮೂರು ಜನ ಗೆಳೆಯರೊಂದಿಗೆ ರಾಯಚೂರು ಕೋರ್ಟ ಹತ್ತಿರ ಇದ್ದಾಗ ಮಧ್ಯಾಹ್ನ 12.15 ಗಂಟೆಯ ಸುಮಾರಿಗೆ  ತನ್ನ ಮೊಬೈಲಿಗೆ , ಮೋಬೈಲ್ ನಂ, 7829749368 ನೇದ್ದರ ನಂಬರನಿಂದ ಯಾರೋ ಒಬ್ಬ ವ್ಯಕ್ತಿ ಕರೆ ಮಾಡಿ ಹಿಂದಿ ಭಾಷೆಯಲ್ಲಿ ‘’ತನ್ನಲ್ಲಿಕೆ.ಜಿ ಬಂಗಾರವಿದೆ ಈ ಬಂಗಾರವನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತೇನೆ.ಅಂತಾ ತಿಳಿಸಿ ತಾನು ಆಶಾಪೂರು ರಸ್ತೆಯ ರಾಜಮಾತ ಗುಡಿಯ ಮುಂದುಗಡೆ ನಿಂತುಕೊಂಡಿರುವುದಾಗಿ ಹೇಳಿದ್ದು ನಂತರ ತಾವು ಎಲ್ಲಾರು ಸೇರಿ ಬಂಗಾರ ಕಡಿಮೆ ಬೆಲೆಯಲ್ಲಿ ಸಿಗುತ್ತದೆಂದು, ತಿಳಿದು ರಾಜಮಾತಾ ಗುಡಿಯ ಹತ್ತಿರ ಹೋಗಿ ನೋಡಲು ಗುಡಿಯ ಮುಂದೆ ಮೂರು ಜನ ವ್ಯಕ್ತಿಗಳು ನಿಂತುಕೊಂಡಿದ್ದು ಅವರಿಗೆ ಹೋಗಿ ವಿಚಾರಿಸಲು ಅದರಲ್ಲಿ ಒಬ್ಬ ವ್ಯಕ್ತಿ ಪೋನ್ ಕರೆಯನ್ನು ತಾನೆ  ಮಾಡಿರುವದಾಗಿ ಹಿಂದಿ ಭಾಷೆಯಲ್ಲಿ ಹೇಳಿದ್ದರಿಂದ  ಅದಕ್ಕೆ ನಾವು ನಾಲ್ಕು ಜನ ಸೇರಿ ಬಂಗಾರ ಖರೀದಿ ಮಾಡುತ್ತೇವೆ ನಿಮ್ಮಲ್ಲಿ ಇರುವ ಬಂಗಾರವನ್ನು ತೋರಿಸುವಂತೆ ತಿಳಿಸಿದಾಗ ಅವರುಗಳು ತಮ್ಮಲ್ಲಿರುವ ಸುಮಾರು ಒಂದು ಗ್ರಾಂ ನಷ್ಟು ಇರುವ ಬಂಗಾರದ ತುಕಡಿಯನ್ನು ತೋರಿಸಿದರು, ನಾವು ಅದನ್ನು ಪರೀಕ್ಷಿಸಿ ತೆಗೆದುಕೊಳ್ಳಬೆಂಕೆಂದು ಟ್ರಾವಂಕೋರ್ ಜುವಲರಿ ಅಂಗಡಿಯಲ್ಲಿ ಕೆಲಸ ಮಾಡುವ ಫಿರ್ಯಾದಿಗೆ ಪರಿಚಯವಿದ್ದವರನ್ನು ಕರೆಸಿ ಬಂಗಾರದ ತುಕಡಿಯನ್ನು ಚೆಕ್ ಮಾಡಿದ್ದು ಅದು   ಓರೀಜಿನಲ್ ಬಂಗಾರವಿದೆ ಅಂತಾ ತಿಳಿಸಿದನು, ನಂತರ ಸುಮಾರು 2 ಕೆ.ಜಿ ಯಷ್ಟು ಬಂಗಾರದ ಗುಂಡುಗಳ್ಳುಳ್ಳ ಉದ್ದನೆಯ ಚೈನ್ ನ್ನು ತಿಕ್ಕಿ ಚೆಕ್ ಮಾಡಿದ್ದು ಇದು ನಕಲಿ  ಬಂಗಾರ ಅಂತಾ ತಿಳಿಸಿದ್ದು  ಆ ಮೂರು ವ್ಯಕ್ತಿಗಳು ನಮಗೆ ಮೋಸ ಮಾಡಲು ಬಂದಿರುವುದು ಖಾತ್ರಿಯಾಗಿದ್ದರಿಂದ ಇವರನ್ನು  ಮತ್ತು ನಕಲಿ ಬಂಗಾರ ಗುಂಡುಗಳ್ಳುಳ್ಳ ಉದ್ದನೆಯ ಚೈನ್ ಹಾಗೂ ಅಸಲಿ ಬಂಗಾರದ ತುಕಡಿಯೊಂದಿಗೆ ನಾವೇಲ್ಲಾರೂ ಕೂಡಿ ಕರೆದುಕೊಂಡು ಬಂದು ತಮ್ಮ ಮುಂದೆ ಹಾಜರು ಪಡಿಸಿದ್ದು ಇರುತ್ತದೆ ಅಂತಾ ಇದ್ದು ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ  gÁAiÀÄZÀÆgÀÄ ¥À²ÑªÀÄ ¥Éưøï oÁuÉ UÀÄ£Éß £ÀA: 228/ 2015 PÀ®A: 420,¸À»vÀ 34 L.¦.¹.CrAiÀÄ°è ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಕೊಂಡೆನು.

AiÀÄÄ.r.Dgï. ¥ÀæPÀgÀtzÀ ªÀiÁ»w:-
         ಪಿರ್ಯಾದಿ ಶಾರದ ಗಂಡ ಹನುಮಂತರಾಯ, 30 ವರ್ಷ, ಜಾ-ನಾಯಕ.ಉ-ಹೊಲಮನೆಕೆಲಸ ಸಾ- ಭೂಮನಗುಂಡಾ FPÉAiÀÄ ಮೃತ ಗಂಡನಾದ ಹನುಮಂತರಾಯನು ದಿನಾಂಕ.23.09.2015 ರಂದು ಕುಡಿದ ಅಮಲಿನಲ್ಲಿ ಕ್ರಿಮೀನಾಶಕ ಸೇವಿಸಿ ಇಲಾಜು ಕುರಿತು ರಾಯಚೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಲಾಜು ಫಲಕಾರಿಯಾಗದೇ ಇಂದು ದಿನಾಂಕ.29.09.2015 ರಂದು ರಾತ್ರಿ 12.30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಇತ್ಯಾದಿಯಾಗಿ ದೂರಿನ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. ಯು.ಡಿ.ಆರ್ ನಂ.07/2015 ಕಲಂ.174 ಸಿ.ಆರ್,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
           ಫಿರ್ಯಾದಿ ¸ÀAfêÀ¥Àà vÀAzÉ CªÀÄgÀ¥Àà ºÀ¼À§gÀ 28 ªÀµÀð, MPÀÌ®vÀ£À ¸Á: vÉÆÃgÀ®¨ÉAa FvÀ£À  ತಂದೆ ಮೃತ ಅಮರಪ್ಪ ಈತನು ಕೆಲಸದ ನಿಮಿತ್ಯ ದಿನಾಂಕ 29-09-2015 ರಂದು ಲಿಂಗಸೂಗುರುಗೆ ಬಂದ್ದು, ಲಿಂಗಸೂಗುರನ ಸಂಗಮ ಬಾರನಲ್ಲಿ ಕುಡಿದು ಮೃತಪಟ್ಟಿ ವಿಷಯವನ್ನು ಸಂಗಮ್ ರೆಸ್ಡೊರೆಂಟ್ ಮ್ಯಾನೇಜರ್ ನಾಗಲಿಂಗ ಈತನು ಪೋನ್ ಮಾಡಿ ತಿಳಿಸಿದ್ದರಿಂದ ಸ್ಥಳಕ್ಕೆ ಬಂದು ನೋಡಿ ತನ್ನ ತಂದೆ ವಿಪರೀತ ಸಾಲಮಾಡಿಕೊಂಡಿದ್ದು ಅದರ ಬಾದೆ ತಾಳಲಾರದೆ ಜುಗುಪ್ಸೆಗೊಂಡು ಸಂಗಮ್ ಬಾರನಲ್ಲಿ ಮದ್ಯದ ಬಾಟಲಿ ತೆಗೆದುಕೊಂಡು ಅದರಲ್ಲಿ ಯಾವುದೋ ಕ್ರೀಮಿನಾಶಕ ಸೇರಿಸಿಕೊಂಡು ಕುಡಿದು ಮೃತಪಟ್ಟಿರಬಹುದು, ಆದರೂ ಸಹ ನನ್ನ ತಂದೆಯ ಮರಣದಲ್ಲಿ ಸಂಶಯವಿದ್ದು ಕುಲಂಕುಷವಾಗಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಅನ್ವಯ °AUÀ¸ÀÆUÀÆgÀÄ ¥Éưøï oÁuÉ ಯು.ಡಿ.ಆರ್ ¸ÀA: 27/2015 PÀ®A 174(¹) ¹.Dgï.¦.¹. CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ

CPÀæªÀÄ ªÀÄgÀ¼ÀÄ ¸ÁUÀtÂPÉ ¥ÀæPÀgÀtzÀ ªÀiÁ»w:-
                ದಿನಾಂಕ;-30/09/2015 ರಂದು ಮದ್ಯರಾತ್ರಿ 3 ಗಂಟೆಗೆ ಪಿ.ಎಸ್.. ಬಳಗಾನೂರು ಪೊಲೀಸ್ ಠಾಣೆ ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿಪಡಿಸಿಕೊಂಡು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ;-30/09/2015 ರಂದು ಮದ್ಯ ರಾತ್ರಿ 1 ಗಂಟೆ ಸುಮಾರಿಗೆ ಬಳಗಾನೂರು ಹಳ್ಳದಿಂದ ಅಕ್ರಮವಾಗಿ ಉಸಕನ್ನು ಟ್ರಾಕ್ಟರದಲ್ಲಿ ತುಂಬಿಕೊಂಡು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂಧಿಯವರಾದ ಪಿ.ಸಿ.300,690,ಜೀಪ ಚಾಲಕ ಪಿ.ಸಿ.203 ಮತ್ತು ಇಬ್ಬರು ಪಂಚರೊಂದಿಗೆ ಬಳಗಾನೂರು ಹಳ್ಳದ ಕಡೆಗೆಯಿಂದ ನಾರಾಯಣನಗರ ಕ್ಯಾಂಪಿನ ಕಡೆಗೆ ಹೋಗಲು ನಾರಾಯಣನಗರ ಕ್ಯಾಂಪಿನ ಪ್ರಸಾದ ಈತನ ಹೋಟೆಲ್ ಮುಂದೆ ರಸ್ತೆಯ ಮೇಲೆ ಮೇಲೆ ತೋರಿಸಿದ ಟ್ರಾಕ್ಟರ್ ಟ್ರಾಲಿಯಲ್ಲಿ ಉಸುಕು ತುಂಬಿಕೊಂಡು ಹೋಗುತ್ತಿರುವುದನ್ನು ಕಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಸ್ವರಾಜ ಕಂಪನಿಯ 744 ಟ್ರಾಕ್ಟರ್ ಕೆ..36-ಟಿಸಿ-5078 ಟ್ರಾಲಿ ನಂ.ಕೆ..36-ಟಿಬಿ-6997 ಇದ್ದು ಟ್ರಾಲಿಯಲ್ಲಿ ಉಸುಕು ತುಂಬಿದ್ದು ಇರುತ್ತದೆ ಟ್ರಾಕ್ಟರ ಚಾಲಕ/ಮಾಲಿಕನಾದ ಮೇಲ್ಕಂಡ ಆರೋಪಿತನು ಇದ್ದು ಉಸುಕನ್ನು ಅಕ್ರಮವಾಗಿ ಮತ್ತು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದರಿಂದ ಸದರಿ ಟ್ರಾಕ್ಟರ ಮತ್ತು ಚಾಲಕ/ಮಾಲಿನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತೆಗೆದು ಕೊಂಡು ಬಂದಿದ್ದು ಇರುತ್ತದೆ ಸದರಿ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದರಿಂದ ಸದರಿ ಉಸುಕು ಇರುವ ಟ್ರಾಕ್ಟರ ಜಪ್ತ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ  ಅಪರಾಧ ಸಂಖ್ಯೆ 142/2015.ಕಲಂ.379 ಐಪಿಸಿ ಮತ್ತು 43 ಕೆಎಂಎಂಸಿ.ಆರ್. ರೂಲ್ 1994 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

        gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.09.2015 gÀAzÀÄ 86- ¥ÀææPÀgÀtUÀ¼À£ÀÄß ¥ÀvÉÛ ªÀiÁr 16,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.