Thought for the day

One of the toughest things in life is to make things simple:

25 Mar 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ: 23-03-2016 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಹೊಸಗೇರಪ್ಪ ಈತನು ಚಾಲನೆ ಮಾಡುತ್ತಿದ್ದ ಆಟೋ ನಂ.ಕೆಎ-36/-6737 ರಲ್ಲಿ  1) ದಾವಲಸಾಬ್ ತಂದೆ ಮಾಬುಸಾಬ್, ವಯ:24, ಜಾ:ಮುಸ್ಲಿಂ, :ಮೇಷನ್ ಕೆಲಸ, ಸಾ: ರವುಡಕುಂದಾ, ತಾ: ಸಿಂಧನೂರು 2)ಶಾಹೀನಾ ಬೇಗಂ, 3)ಇಮಾಮಹುಸೇನ್, 4)ಸಲೀಮ್, 5)ರಜ್ಜುಸಾಬ್, ಎಲ್ಲರೂ ಸಾ: ರವುಡಕುಂದಾ, 7)ಇಶ್ರತ್ ಬೇಗಂ , 8)ಇಬ್ರಾಹಿಂಸಾಬ್ ಹಾಗೂ 9)ಮಹೆಬೂಬ್ ಬೀ @ ಮನ್ನಾಬೀ  ಇವರು ಕುಳಿತುಕೊಂಡು ಸಿಂಧನೂರುದಿಂದ ತಮ್ಮ ಊರಿಗೆ ಹೋಗಲು ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಸಿಂಧನೂರು ನಗರದ ಹಳ್ಳದ ಬ್ರಿಡ್ಜ್ ಹತ್ತಿರ ಹೋಗುವಾಗ ಹಿಂದುಗಡೆಯಿಂದ ಆರೋಪಿತನು ತಾನು ಚಾಲನೆ ಮಾಡುತ್ತಿದ್ದ ಟ್ಯಾಂಕರ್ ಲಾರಿ ನಂ.ಕೆಎ-37/-4544 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಆಟೋಕ್ಕೆ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ ಆಟೋ ಉರುಳಿ ಬಿದ್ದು ಅದರಲ್ಲಿದ್ದ  1)ಫಿರ್ಯಾದಿ, 2)ಶಾಹೀನಾ ಬೇಗಂ, 3)ಇಮಾಮಹುಸೇನ್, 4)ಸಲೀಮ್, 5)ರಜ್ಜುಸಾಬ್, 6)ಸತ್ಯವತಿ ಹಾಗೂ ಹೊಸಗೇರಪ್ಪ ಇವರಿಗೆ ಗಾಯಗಳಾಗಿದ್ದು, ಇಶ್ರತ್ ಬೇಗಂಳು ಬಲವಾದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ರಾಹಿಂಸಾಬನು ಚಿಕಿತ್ಸೆ ಕಾಲಕ್ಕೆ ಸಿಂಧನೂರಿನ ಶಾಂತಿ ಆಸ್ಪತ್ರೆಯಲ್ಲಿ 6-15 ಪಿ.ಎಮ್ ಕ್ಕೆ ಹಾಗೂ ಮಹೆಬೂಬ್ ಬೀ ಯು ಹೆಚ್ಚಿನ ಉಪಚಾರ ಕುರಿತು ಬಳ್ಳಾರಿಗೆ ಹಾಕಿಕೊಂಡು ಹೋಗುವಾಗ ದಾರಿಯಲ್ಲಿ 6-30 ಪಿ.ಎಮ್ ಕ್ಕೆ ಮೃತಪಟ್ಟಿರುತ್ತಾರೆ.  ಟಕ್ಕರ್ ಕೊಟ್ಟ ಟ್ಯಾಂಕರ್ ಚಾಲಕನು ತನ್ನ ಟ್ಯಾಂಕರ್ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಸಂಚಾರಿ ಪೊಲೀಸ್ ಠಾಣೆ  ಗುನ್ನ ನಂ.17/2016, ಕಲಂ. 279,337,338,304() ಹಾಗೂ ಕಲಂ.187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ PÉÊUÉÆArgÀÄvÁÛgÉ.
                     ದಿನಾಂಕ 22-3-2016 ರಂದು ಲಾರಿ ನಂ .ಪಿ 28/ವಾಯ್ -9855 ನೇದ್ದರಲ್ಲಿ ಬಳ್ಳಾರಿಯಿಂದ ಬೂದಿಯನ್ನು ಲೋಡ್ ಮಾಡಿಕೊಂಡು ಹೈದ್ರಾಬಾದಿಗೆ ಹೋಗುವಾಗ ದಿನಾಂಕ 23-3-2016 ರಂದು ಮಧ್ಯ ರಾತ್ರಿ 1-30 ಗಂಟೆ ಸುಮಾರು ಮಾನವಿ-ರಾಯಚೂರು ಮುಖ್ಯ ರಸ್ತೆಯ ಮೇಲೆ ಕುರ್ಡಿ ಕ್ರಾಸ್ ಹತ್ತಿರ ಸದರಿ ಲಾರಿಯ ಚಾಲಕನಾದ ಪಾಷಾ ತಂದೆ ಎಮ್.ಡಿ ನಿರಂಜನ್ ಸಾ: ಅಚ್ಚಂಪೇಟ್ ಈತನು ತಾನು ನಡೆಯಿಸುತಿದ್ದ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುವಾಗ ಎದುರಿಗೆ ಒಂದು ಬಸ್ ಬಂದಿದ್ದರಿಂದ ಒಮ್ಮೆಲೇ ಲಾರಿಯನ್ನು ರಸ್ತೆಯ ಎಡಭಾಗಕ್ಕೆ ತೆಗೆದುಕೊಂಡಾಗ ಲಾರಿಯು ಹತೋಟಿ ತಪ್ಪಿ ರಸ್ತೆ ಎಡಭಾಗದಲ್ಲಿ ಹೊರಳಿ ಬಿದ್ದಿದ್ದರಿಂದ ಚಾಲಕನಿಗೆ ತಲೆಗೆ, ಎಡಗೈ ಮೊಣಕೈ ಕೆಳಗೆ ಮತ್ತು ಎಡಗಾಲು ಮೊಣಕಾಲು ಕೆಳಗೆ ಮುರಿದಂತೆ ಭಾರಿ ರಕ್ತ ಗಾಯವಾಗಿದ್ದು, ತನಗೆ ಯಾವದೇ ಗಾಯಗಳಾಗಿರುವದಿಲ್ಲಾ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಲಾರಿಯನ್ನು ನಡೆಯಿಸಿ ಫಲ್ಟಿ ಮಾಡಿದ ತಮ್ಮ ಲಾರಿಯ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 78/2016 ಕಲಂ 279 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

     AiÀÄÄ.r.Dgï.¥ÀæPÀgÀtzÀ ªÀiÁ»w:-
              ªÀÄÈvÀ ºÀ£ÀĪÀÄAiÀÄå vÀAzÉ §¸À¥Àà 44ªÀµÀð eÁ- ªÀiÁ¢UÀ G-MPÀÌ®ÄvÀ£À ¸Á-ªÀÄzÀè¥ÀÆgÀÄ FvÀ£À vÀAzÉAiÀiÁzÀ §¸À¥Àà FvÀ£À ºÉ¸Àj£À°è ªÀÄzÁè¥ÀÆgÀÄ ¹ÃªÀiÁzÀ°è 3 JPÀgÉ 7 UÀÄAmÉ d«ÄãÀÄ EzÀÄ CzÀgÀ°è F ªÀµÀð ¨sÀvÀÛ ¨É¼ÉÀ¢zÀÄÝ PÀrªÉÄ E¼ÀĪÀj §A¢zÀÝjAzÀ ªÀÄvÀÄÛ d£ÀgÀ°è ¸Á® ªÀiÁrzÀÝjAzÀ ¨ÉøÀvÀÄÛ ¢£ÁAPÀ 21-03-2016 gÀAzÀÄ ¨É½UÉÎ 11.30 UÀAmÉUÉ vÀªÀÄÆäj£À °AUÀ§¸À¥ÀàUËqÀ EªÀgÀ UÉÆÃzÁªÀÄ ºÀwÛgÀ AiÀiÁªÀÅzÉÆà Qæ«Ä£Á±ÀPÀ OµÀ¢üAiÀÄ£ÀÄß ¸ÉêÀ£É ªÀiÁrzÀÄÝ E¯ÁdÄ PÀÄjvÀÄ jªÀiïì ¨sÉÆÃzÀPÀ D¸ÀàvÉæ gÁAiÀÄZÀÆgÀÄzÀ°è ¸ÉÃjPÉAiÀiÁV E¯ÁdÄ ¥ÀqÉAiÀÄÄwÛzÀÄÝ E¯ÁdÄ ¥sÀ®PÁjAiÀiÁUÀzÉà EAzÀÄ ¢:23-03-2016 gÀAzÀÄ ¨É½UÉÎ 10.40 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ vÀ£Àß UÀAqÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà C£ÀĪÀiÁ£À EgÀĪÀÅ¢®è F §UÉÎ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ EzÀÝ ºÉýPÉAiÀÄ ¦AiÀiÁ𢠪ÉÄðAzÀ ªÀiÁ£À« ¥Éưøï oÁuÉAiÀÄ AiÀÄÄ.r.Dgï ¸ÀA-11/2016 PÀ®A-174 ¹Dg惡 £ÉÃzÀÝgÀ°è zÁR®Ä ªÀiÁr vÀ£ÀÄSÉ PÉÊUÉÆArzÀÄÝ EgÀÄvÀÛzÉ.
PÀ¼ÀÄ«£À ¥ÀæPÀgÀtzÀ ªÀiÁ»w:-
             ದಿನಾಂಕಃ 23-03-2016 ರಂದು ಬೆಳಿಗ್ಗೆ 11.45 ಗಂಟೆಗೆ ಲಕ್ಷ್ಮೀ ವಿಲಾಸ್ ಬ್ಯಾಂಕಿನಿಂದ ಅಡುಗೆ ಮಾಡುವವರ ಸಂಘದ ಹಣ ರೂ. 66 ಸಾವಿರ ರೂಪಾಯಿಗಳನ್ನು ತೆಗೆದು ಕೊಂಡು ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಜಮಾ ಮಾಡುವ ಕುರಿತು ನನ್ನ ಮೋಟಾರ್ ಸೈಕಲ್ ನಂಬರ್ ಕೆಎ-36 ಇಜೆ-3566 ನೇದ್ದರ ಡಿಕ್ಕಿಯಲ್ಲಿ ಹಣವನ್ನು ಇಟ್ಟುಕೊಂಡು ನಮ್ಮ ಮಗ ಪವನ್ ಕುಮಾರ್ ಇವನ ಅಕೌಂಟ್ ನ್ನು ಎಸ್.ಬಿ.ಐ ಬ್ಯಾಂಕಿನಲ್ಲಿ ಮಾಡಿಸುವ ಸಲುವಾಗಿ ಗಾಡಿಯನ್ನು ಬ್ಯಾಂಕಿನ ಮುಂದೆ ನಿಲ್ಲಿಸಿ ಡಿಕ್ಕಿಗೆ ಲಾಕ್ ಮಾಡಿಕೊಂಡು ನಾನು ಮತ್ತು ನನ್ನ ಮಗ ಪವನ ಕುಮಾರ್ ಬ್ಯಾಂಕಿಗೆ ಮೇಲೆ ಹೋದೆವು. ನಾವು ಸುಮಾರು 10-15 ನಿಮಿಷದಲ್ಲಿ ಕೆಳಗೆ ಬಂದು ಪಾಸ್ ಬುಕ್ ಮತ್ತು ಇತರೆ ಕಾಗದ ಪ್ರತಗಳನ್ನು ಡಿಕ್ಕಿಯಲ್ಲಿಡಲು ತೆಗೆದು ನೋಡಲಾಗಿ ಡಿಕ್ಕಿಯಲ್ಲಿ ನಾನು ಇಟ್ಟಿದ ಹಣವು ಇರಲ್ಲಿಲ್ಲಾ ಯಾರೋ ಕಳ್ಳವು ಮಾಡಿಕೊಂಡು ಹೋಗಿದ್ದು ಇರುತ್ತದೆ, ನಾನು ಬ್ಯಾಕಿನಿಂದ ತೆಗೆದುಕೊಂಡ ಹಣವು 500 ರೂ, ಮುಖಬೆಲೆಯ 100 ನೋಟುಗಳು 100 ಮುಖ ಬೆಲೆಯ 100 ನೋಟುಗಳು ಮತ್ತು 1000 ಮುಖಬೆಲೆ 6 ನೋಟುಗಳು ಈಗ್ಗೆ ಒಟ್ಟು 66 ಸಾವಿರ ರೂಪಾಯಿಗಳು ಯಾರೋ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಘಟನೆಯು ಮಧ್ಯಾಹ್ನ  12.00 ಗಂಟೆಯಿಂದ 12.15 ಗಂಟೆಯ ಮಧ್ಯದಅವಧಿಯಲ್ಲಿ ನಡೆದಿದ್ದು ಇರುತ್ತದೆ. ಅದೇ ಡಿಕ್ಕಿಯಲ್ಲಿ ಚೆಕ್ ಬುಕ್ ,ಪಾಸ್ ಬುಕ್, ಸಂಘದ 13 ಜನರ ಅಡ್ರಸ್ ಇರುವ ಜೆರಾಕ್ಸ್ ಪ್ರತಿಗಳು ಸಹಾ ಕಳವುಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಬಗ್ಗೆ ನಾವು ಎಲ್ಲ ಕಡೆ ತಿರುಗಾಡಿ ಹುಡುಕಾಡಿ  ವಿಚಾರ ಮಾಡಿ ಈಗ ಬಂದು ಫಿರ್ಯಾದಿ ಕೊಡಲು ತಡವಾಗಿದ್ದು ಇರುತ್ತದೆ. CAvÁ ಬಳ್ಳಾರಿ ವೆಂಕಟೇಶ್ ತಂದೆ ಹನುಂತರಾವ್ ವಯ 42 ವರ್ಷಷ, ಜಾತಿಃ ಬ್ರಾಹ್ಮಣ ಉಃ ಅಡುಗೆ ಭಟ್ಟ ಸಾಃ ಮನೆ ನಂ.8-13-1/99 ಶಿವಶಂಕರ ಸಿಂಗ್ ಕಾಲೋನಿ, ನ್ಯೂ ಎನ್,ಜಿ ಓ ಕಾಲೋನಿ        ಬೋಳಮನದೊಡ್ಡಿ ರೋಡ್   ರಾಯಚೂರು gÀªÀgÀÄ PÉÆlÖ zÀÆj£À ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂ 47/2016 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕಣದಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.03.2016 gÀAzÀÄ 32 ¥ÀææPÀgÀtUÀ¼À£ÀÄß ¥ÀvÉÛ ªÀiÁr 3,800-/--  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.