Thought for the day

One of the toughest things in life is to make things simple:

12 Sept 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ:11.09.2018 ರಂದು ಲಿಂಗಸಗೂರು ಸರಕಾರಿ ಆಸ್ಪತ್ರೆಯಿಂದ ಒಂದು ಎಂ.ಎಲ್.ಸಿ ಬಂದಿದ್ದು ಅಲ್ಲಿಗೆ ಪಿರ್ಯಾದಿ ²ªÀªÀÄä UÀAqÀ AiÀÄ®è¥Àà ªÁ°ÃPÁgÀ ªÀAiÀĸÀÄì:42 ªÀµÀð eÁ: ªÁ°äÃQ G: PÀÆ°PÉ®¸À ¸Á: £ÁUÀ¯Á¥ÀÆgÀÄ UÁæªÀÄ ಈಕೆಯನ್ನು ವಿಚಾರಣೆ ಮಾಡಿದ್ದು, ಪಿರ್ಯಾದಿದಾರಳು ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದ ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರಳು ದಿನಾಂಕ:08.09.2018 ರಂದು ಬೆಳಿಗ್ಗೆ 11.00 ಗಂಟೆಗೆ ತನ್ನ ಮನೆಯ ಮುಂದೆ ಇರುವಾಗ ಆರೋಪಿ ನಂ.01 CªÀÄgÉñÀ vÀAzÉ bÀvÀæ¥Àà ªÁ°PÁgÀ ನೇದ್ದವನು ಕುಡಿದು ಬಂದು ಲೇ ಸೂಳೆ  ಅಂತಾ ಅವಾಚ್ಯವಾಗಿ ಬೈದು ಪಿರ್ಯಾದಿದಾರಳನ್ನು ತಡೆದು ನಿಲ್ಲಿಸಿ ನಿನ್ನ ಗಂಡ ನಮಗೆ ಮನೆ & ಖಾಲಿ ಜಾಗದಲ್ಲಿ ಬಾಗ ಕೊಡು ಅಂದರೆ ಕೊಡುವುದಿಲ್ಲವೇನು ಅಂತಾ ಅವಾಚ್ಯವಾಗಿ ಬೈದು ಜಗಳ ತಗೆದುನು. ಆಗ ಪಿರ್ಯಾದಿದಾರಳು ನನ್ನ ಗಂಡ ಹೊರಗಡೆ ಹೋಗಿದ್ದಾನೆ ಆತನು ಬರಲಿ ಬಗೆಹರಿಸಿಕೊಳ್ಳೊಣ  ಅಂತಾ ಅಂದಾಗ ಆರೋಪಿತರೆಲ್ಲರೂ ಸೇರಿಕೊಂಡು ನಿನ್ನ ಗಂಡ ಮನೆ & ಖಾಲಿ ಜಾಗ ಬಾಗ ಕೊಡು  ಅಂದರೆ ಕೊಡುವುದಿಲ್ಲವೇನು ಅಂತಾ ಅಂದು ಎಲ್ಲರೂ ಸೇರಿಕೊಂಡು ಪಿರ್ಯಾದಿದಾರಳಿಗೆ ಕೈಗಳಿಂದ ಹೊಡೆದರು. ಅದರಲ್ಲಿ ಆರೋಪಿ ನಂ. 02 ¥ÁæuÉñÀ vÀAzÉ bÀvÀæ¥Àà ªÁ°ÃPÁgÀ ನೇದ್ದವನು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆ ತಗೆದುಕೊಂಡು ಬಂದು ಪಿರ್ಯಾದಿದಾರಳ ಬಲಗೈ ರೆಟ್ಟೆಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಆರೋಪಿತರು ಇವತ್ತು ಉಳಿದುಕೊಂಡಲೇ ಸೂಳೆ ನಿನ್ನ ಗಂಡ ನಮಗೆ ಬಾಗ ಕೊಡದಿದ್ದರೆ ನಿಮಗೆ ಜೀವ ಸಹೀತ ಬೀಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಸದರಿ ಜಗಳವು ಊರಿನ ಹಿರಿಯರ ಸಮಕ್ಷಮ ಬಗೆಹರಿಯದ ಕಾರಣ ಮತ್ತು ಪಿರ್ಯಾದಿದಾರಳ ಕೈ ನೋವು ಇಂದು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಬಂದು ದಾಖಲಾಗಿ ತಡವಾಗಿ ದೂರು ನೀಡಿರತ್ತೇವೆ ಅಂತಾ ಮುಂತಾಗಿ ನೀಡಿದ ದೂರನ್ನು ಸ್ವಿಕರಿಸಿಕೊಂಡು ಇಂದು ದಿನಾಂಕ:11.09.2018 ರಂದು ಸಂಜೆ 4.00 ಗಂಟೆಗೆ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.

ದಿನಾಂಕ 11-09-2018 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ ಬಿ.ಶ್ರೀನಿವಾಸ ತಂದೆ ಬಿ.ಪೆದ್ದ ರಾಮೋಜಿರಾವ್ ವಯಾಃ 40 ವರ್ಷ ಜಾತಿಃ ದರ್ಜಿ (ರಂಗರಾಜು) ಉಃ ಬಟ್ಟೆ ವ್ಯಾಪಾರ ಸಾಃ ಶಾಂತಿನಗರ. ವಡ್ಡೆಪಲ್ಲಿ ಮಂಡಲಂ ಗದ್ವಲ್ ಜಿಲ್ಲಾ (ಟಿ.ಎಸ್) ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾದಿಯ ಅಣ್ಣನಾದ ಆರೋಪಿ ಬಿ. ಲಕ್ಷ್ಮಣರಾವ್ ಈತನು ಗಂಗಾವತಿಯಲ್ಲಿರುವ ತನ್ನ ತಂಗಿಯನ್ನು ಮಾತನಾಡಿಸಿ ರಾಖಿ ಕಟ್ಟಿಸಿಕೊಂಡು ಬರಲು ಅಂತಾ ತನ್ನ ಹೆಂಡತಿಯಾದ ಬಿ.ಲಕ್ಷ್ಮಿಬಾಯಿ ಈಕೆಯನ್ನು ಕೂಡಿಸಿಕೊಂಡು ದಿನಾಂಕ 07-09-2018 ರಂದು ಪಿರ್ಯಾದಿಯ ಕಾರ್ ನಂ ಎಪಿ 04-ಕ್ಯೂ1846 ನೇದ್ದನ್ನು ತೆಗೆದುಕೊಂಡು ಹೋಗಿದ್ದು ಅಂದು ಅಲ್ಲೆ ಇದ್ದು ಮರು ದಿವಸ ದಿನಾಂಕ 08-09-2018 ರಂದು ಅಲ್ಲಿಂದ ತಮ್ಮೂರಿಗೆ ಬರಲು ಅಂತಾ ಸಿಂದನೂರು- ಮಾನವಿ ಮುಖ್ಯ ರಸ್ತೆಯ ಹಿಡಿದು ಆರೋಪಿತನು ಕಾರಿನಲ್ಲಿ ತನ್ನ ಹೆಂಡತಿ ಬಿ ಲಕ್ಷ್ಮಿಬಾಯಿ ಈಕೆಯನ್ನು ಕೂಡಿಸಿಕೊಂಡು  ಕಾರನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಮಾನವಿ ಪಟ್ಟಣದ ಭಾಷಮೀಯಾ ಡಿಗ್ರಿ ಕಾಲೇಜಿನ ಸಮೀಪ  ದಿನಾಂಕ 08-09-2018 ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ರಸ್ತೆ ಎಡಗಡೆ ಹಾಕಿದ್ದ ಭದ್ರತಾ ಕಲ್ಲುಗಳಿಗೆ ಟಕ್ಕರ್ ಮಾಡಿದ್ದು ಪರಿಣಾಮ ಕಾರು ಪಲ್ಟಿಯಾಗಿ ರಸ್ತೆ ಎಡಬಾಜು ಬಿದ್ದು ಕಾರಿನಲ್ಲಿ ಕುಳಿತಿದ್ದ ಬಿ.ಲಕ್ಷ್ಮಿಬಾಯಿ ಈಕೆಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು  ಆರೋಪಿತನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ  ಚಿಕಿತ್ಸೆ ಕುರಿತು ಆಕೆಯನ್ನು ಮಾನವಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ರೀಮ್ಸ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿಂದ ಇನ್ನೂ ಹೆಚ್ಚಿನ ಚಿಕಿತ್ಸೆ ಕುರಿತು  ಕರ್ನೂಲ್ ಶ್ರೀ ಚಕ್ರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಕಾರಣ ಬಿ.ಲಕ್ಷ್ಮಣರಾವ್ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ 272/2018 ಕಲಂ 279. 338 .ಪಿ,.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.