Thought for the day

One of the toughest things in life is to make things simple:

8 Jul 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄmÁÌ §ÄQÌ UÀÆAqÁ PÁAiÉÄÝ Cr §AzsÀ£À.



           ¢£ÁAPÀ 07-07-2015 gÀAzÀÄ zÉêÀzÀÄUÀð ªÀÄvÀÄÛ ¸ÀÄvÀÛªÀÄÄvÀÛ°£À UÁæªÀÄUÀ¼À°è ªÀÄmÁÌ ªÀåªÀºÁgÀ £ÀqɸÀÄwÛzÀÝ ¥ÀæªÀÄÄR §ÄQÌ §¸ÀªÀgÁdAiÀÄå ¸Áé«Ä vÀAzÉ ªÀÄÄgÀÄUÀAiÀÄå ¸Áé«Ä, 48 ªÀµÀð, ¸Á|| zÉêÀzÀÄUÀð EªÀgÀ£ÀÄß ¥Éưøï E¯ÁSÉ ªÀw¬ÄAzÀ ¸À°è¹zÀ ªÀgÀ¢AiÀÄ£ÀÄß DzsÀj¹ f¯Áè¢üPÁjUÀ¼ÀÄ ªÀÄvÀÄÛ f¯Áè zÀAqÁ¢üPÁjUÀ¼ÀÄ, gÁAiÀÄZÀÆgÀÄ gÀªÀgÀÄ UÀÆAqÁ PÁAiÉÄÝ CrAiÀÄ°è §A¢ü¸À®Ä DzÉñÀ ºÉÆgÀr¹gÀÄvÁÛgÉ. F ªÀÄmÁÌ §ÄQÌ »£Àß¯É ¥Àj²Ã°¸À¯ÁV ¸À£ï 2002 jAzÀ 2015 (dÆ£ï) gÀ CªÀ¢üAiÀÄ°è MlÄÖ 19 ¥ÀæPÀgÀtUÀ¼ÀÄ zÁR¯ÁVzÀÝ®èzÉÃ, zÉêÀzÀÄUÀð oÁuÉAiÀÄ°è gËr²Ãmï PÀÆqÀ vÉgÉAiÀįÁVvÀÄÛ. ºÀ®ªÁgÀÄ ¥ÀæPÀgÀtUÀ¼ÀÄ zÁR¯ÁVzÀÝgÀÆ ªÀÄmÁÌ ZÀlĪÀnPÉAiÀÄ£ÀÄß ¤°è¸ÀzÉà ªÀÄÄAzÀĪÀgɹzÀÄÝ, EzÀ£ÀÄß UÀA©üÃgÀªÁV ¥ÀjUÀt¹ UÀÆAqÁ PÁAiÉÄÝ CrAiÀÄ°è PÀæªÀÄ dgÀÄV¹zÀÄÝ, ¥Àæ¸ÀÄÛvÀ DgÉÆævÀ¤UÉ gÁAiÀÄZÀÆgÀÄ f¯Áè PÁgÁUÀȺÀzÀ°è §AzsÀ£ÀzÀ°èj¸À¯ÁVzÉ.

           gÁAiÀÄZÀÆgÀÄ f¯ÉèAiÀÄ°è ªÀÄmÁÌ ºÁªÀ½ ¤ªÀÄÆð®£É ªÀiÁqÀĪÀ PÀÄjvÀÄ UÀÆAqÁ PÁAiÉÄÝ CrAiÀÄ°è PÉÊPÉÆAqÀ PÀæªÀÄUÀ¼À°è 3 £Éà ¥ÀæPÀgÀt EzÁVzÀÄÝ, F »AzÉ °AUÀ¸ÀÄUÀÆgÀÄ ªÀÄvÀÄÛ ºÀnÖ oÁuÁ ªÁå¦ÛAiÀÄ°è£À 1) ¤AUÀ¥Àà ªÀÄ£ÀUÀƽ ªÀÄvÀÄÛ 2) ±ÀAPÀgÀUËqÀ EªÀgÀÄUÀ¼À «gÀÄzÀÝ UÀÆAqÁ PÁAiÉÄÝ CrAiÀÄ°è PÀæªÀÄ dgÀÄV¸À¯ÁVvÀÄÛ.

           f¯ÉèAiÀÄ°è ªÀÄmÁÌ ¤ªÀÄÆð®£É «±ÉõÀ PÁAiÀiÁðZÀgÀuÉ ( Special Drive ) ªÀÄÆ®PÀ ¢£ÁAPÀ 01-05-2015 jAzÀ 07-07-2015 gÀ ªÀgÉUÉ 86 ªÀÄmÁÌ ¥ÀæPÀgÀtUÀ¼À£ÀÄß zÁR°¹ 126 d£À DgÉÆævÀgÀ£ÀÄß zÀ¸ÀÛVgÀ ªÀiÁrzÀÝ®èzÉÃ, £ÀUÀzÀÄ ºÀt gÀÆ. 1,75,901/- ºÁUÀÆ 17 ªÉƨÉʯïUÀ¼À£ÀÄß d¥ÀÛ ªÀiÁrzÀÄÝ EgÀÄvÀÛzÉ. EzÉà jÃw ªÀÄÄA¢£À ¢£ÀUÀ¼À°è PÀÆqÀ ªÀÄmÁÌ §gÉAiÀÄĪÀªÀgÀ «gÀÄzÀÝ ¤zÁðQëtåªÁV PÀæªÀÄPÉÊPÉƼÀî¯ÁUÀĪÀÅzÀÄ.


DPÀ¹äPÀ ¨ÉAQ C¥ÀWÁvÀ ¥ÀæPÀgÀt ªÀiÁ»w:-

               zÉêÀzÀÄUÀð ¥ÀlÖtzÀ §¸À°AUÀ¥Àà ºÀwÛ f£ÀßzÀ ªÀÄÄAzÀÄUÀqÉ ¢£ÁAPÀ:07/07/2015 gÀAzÀÄ gÁwæ 01-30 UÀAmÉAiÀÄ ¸ÀĪÀiÁjUÉ ¦üÃAiÀiÁ𢠲æÃ. C£ÀéªÀgÀºÀĸÉãï vÀAzÉ ªÀÄ»§Æ§¸Á§ 45ªÀµÀð, ªÀÄĹèA. ªÁå¥ÁgÀ ¸Á- ¨sÀUÀvï¹AUÀ Nt zÉêÀzÀÄUÀð  FvÀÀ£À qÀ¨Áâ CAUÀrAiÀÄ M¼ÀUÀqÉ EnÖzÀÝ  JgÀqÀÆ ¦æÃqÀÓUÀ¼ÀÄ CA.Q. 45000/- gÀÆJgÀqÀÆ PÀƯïræÃPïì ¨ÁPïìUÀ¼ÀÄ 90 ¨Ál°UÀ¼ÀÄ. CA.Q. 1170/-ªÀÄPÀ̼À wAr w¤¸ÀÄUÀ¼ÀÄ CA. 15000/-©Ãr ¹UÀgÉÃmï UÀÄlPÁ ªÀÄvÀÄÛ vÀA¨ÁPÀÄ E¤ßvÀgÀ ªÀ¸ÀÄÛUÀ¼ÀÄ ¸ÉÃj MlÄÖ 10000/- gÀÆqÀ¨Áâ CAUÀrAiÀÄ ¨É¯É 20000/- gÀÆMAzÀÄ mÉç¯ï ¥Áå£ï 1500/-£ÀUÀzÀÄ ºÀt 5000/- gÀÆ »ÃUÉ MlÄÖ 96170/-gÀÆUÀ¼ÀµÀÄÖ  ¨É¯É ¨Á¼ÀĪÀ ªÀ¸ÀÄÛUÀ¼ÀÄ DPÀ¹äPÀ ¨ÉAQ C£ÁºÀÄvÀ¢AzÀ ¸ÀÄlÄÖ ®ÄPÁì£ÀÄ DVzÀÄÝ EgÀÄvÀÛzÉ.  CAvÁ EzÀÝ °TvÀ zÀÆj£À DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ. DPÀ¹äPÀ ¨ÉAQ C¥ÀWÁvÀ ¸ÀA:  05/2014 CqÀAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

C¥ÀºÀgÀt ¥ÀæPÀgÀtzÀ ªÀiÁ»w:-
             ದಿನಾಂಕ:-08.07.2015 ರಂದು ಮಧ್ಯಾಹ್ನ 12.30 ಗಂಟೆಗೆ ಫಿರ್ಯಾದಿ ಶ್ರೀಮತಿ ಶಕುಂತಲಾ ಗಂಡ ದಿ: ವೆಂಕಟೇಶ ವಯ: 41 ವರ್ಷ, ಜಾತಿ: ಕುರುಬರು, : ಮನೆ ಕೆಲಸ, ಸಾ: ಮನೆ ನಂ. .ಡಬ್ಲು.ಎಸ್-93 ನಿಜಲಿಂಗಪ್ಪ ಕಾಲೋನಿ ರಾಯಚೂರು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿಸಿದ ಒಂದು ದೂರನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ¢£ÁAPÀ:-08.07.2015 gÀAzÀÄ ªÀÄzsÁåºÀß 12.30 UÀAmÉUÉ vÀ£Àß ಮಗಳು  ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿವೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಕಾಲೇಜಿಗೆ ಹೋದಳು. ಅಂದು ರಾತ್ರಿಯಾದರೂ ಮನೆಗೆ ಬರಲಿಲ್ಲ. ನಾವು ಎಲ್ಲಿಗೆ ಹೋಗಿರುತ್ತಾಳೆ ಅಂತ ನಮ್ಮ ಸಂಬಂಧಿಕರಿಗೆ ಮತ್ತು ಆಕೆಯ ಸ್ನೇಹಿತರಿಗೆ ಎಲ್ಲಾ ಕಡೆ ವಿಚಾರ ಮಾಡಿದರೂ ಸಹ ನನ್ನ ಮಗಳು ಎಲ್ಲಿ ಇದ್ದಾಳೆ ಅಂತ ನನಗೆ ತಿಳಿಯಲಿಲ್ಲ. ಮತ್ತು ಬೇರೆ ಬೇರೆ ಊರಿನಲ್ಲಿರುವ ನಮ್ಮ ಸಂಭಂಧಿಕರ ಮನೆಗಳೀಗೆ ಫೋನ್ ಮಾಡಿ ವಿಚಾರಿಸಿದರೂ ಸಹ ನಮ್ಮ ಮಗಳ ಬಗ್ಗೆ ಮಾಹಿತಿ ಸಿಗಲಲ್ಲ. ನಂತರ ನನಗೆ ತಿಳಿದು ಬಂದಿದ್ದೇನೆಂದರೆ, ಅಸ್ಕಿಹಾಳ ಗ್ರಾಮದ ಹರಿಜನರ ಪೈಕಿ ಇರುವ ಕೃಷ್ಣ ತಾಯಿ ಮಾಣಿಕ್ಯಮ್ಮ ಸಿ.ಎಮ್.ಸಿ.ಯಲ್ಲಿ ಕೆಲಸ ಇವನು ಅಂದು ನಮ್ಮ ಮಗಳು ಓದುವ ಕಾಲೇಜು ಹತ್ತಿರ ಓದಿ ಕಾಲೇಜು ಹೊರಗಡೆ ಇದ್ದ ನಮ್ಮ ಮಗಳನ್ನು ಅವನ ತಾಯಿಯ ಪ್ರಚೋದನೆಯಿಂದ ನನ್ನ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾನೆ. ನನ್ನ ಮಗಳನ್ನು ತನ್ನ ತಾಯಿಯಾದ ಮಾಣಿಕ್ಯಮ್ಮ ಈಕೆಯ ಪ್ರಚೋದನೆಯಿಂದ ಅಪಹರಿಸಿಕೊಂಡು ಹೋಗಿ ಕೃಷ್ಣಾ ಇವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಇದ್ದ ಅಂತ ದೂರಿನ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï ಠಾಣಾ ಗುನ್ನೆ ನಂ. 142/2015 ಕಲಂ 366, 109 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-

           ದಿನಾಂಕ: 07-07-2015 ರಂದು ರಾತ್ರಿ 7.45 ಗಂಟೆಯ ಸಮಯದಲ್ಲಿ ಸದರ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಉರುಕುಂದಿ ಈರಣ್ಣ ನಗರದ ಎದುರುಗಡೆ ಇರುವ ಪರ್ ಕೋಟಾ ಏರಿಯಾ ಮಂಗಳವಾರ ಪೇಟೆಯಲ್ಲಿ ಕೌಸರ್ @ ಗೌಸಿಯಾ ಗಂಡ ಇಬ್ರಾಹಿಂ @ ಚಾಂದಪಾಷ ವಯ: 40 ವರ್ಷ ಜಾ:ಮುಸ್ಲಿಂ : ಟೇಲರಿಂಗ್ ಕೆಲಸ ಸಾ|| ಮಂಗಳವಾರ ಪೇಟೆ ರಾಯಚೂರು ಎಂಬುವವಳು ಮಟಕಾ ಜೂಜಾಟದಲ್ಲಿ ತೊಡಗಿದ್ದು ಖಚಿತವಾದ ಬಾತ್ಮೆ ಮೇರೆಗೆ ಶ್ರೀ ದಾದಾವಲಿ ಪಿ.ಎಸ್. (ಕಾಸು) ಸದರ್ ಬಜಾರ್ ಪೊಲೀಸ್ ಠಾಣೆಯ ರಾಯಚೂರು ರವರು ಸಿ.ಪಿ. ಪೂರ್ವ ವೃತ್ತ ರಾಯಚೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ AiÀÄವರೊಂದಿಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಗಿದ ಕೌಸರ್ @ ಗೌಸಿಯಾ ಇವಳನ್ನು ಮಹಿಳಾ .ಪಿ.ಸಿ 1017 ರವರ ಸಹಾಯದಿಂದ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಸದರಿಯವಳ ವಶದಿಂದ ಮಟಕಾ ಜೂಜಾಟದಲ್ಲಿ ಸಂಗ್ರಹಿಸಿದ ನಗದು ಹಣ ರೂ 1080/-, ಒಂದು ಬಾಲ್ ಪೆನ್ನು, ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ, ಒಂದು ಬಟ್ಟೆಯ ಸಣ್ಣ ಚೀಲ ಇವುಗಳನ್ನು ರಾತ್ರಿ 7.45 ರಿಂದ 8.45 ಗಂಟೆಯವರೆಗೆ ಪಂಚನಾಮ ಮೂಲಕ ಜಪ್ತಿ ಮಾಡಿಕೊಂಡು ಆರೋಪಿತಳನ್ನು ಮಹಿಳಾ ಸಿಬ್ಬಂದಿಯ ಸಹಾಯದಿಂದ ವಶಕ್ಕೆ ತೆಗೆದುಕೊಂಡು ರಾತ್ರಿ 9.05 ಗಂಟೆಗೆ ಪಿ.ಎಸ್. ರವರು ಠಾಣೆಗೆ ಹಾಜರಾಗಿ ತಮ್ಮ ದೂರಿನೊಂದಿಗೆ ಮಟಕಾ ಜೂಜಾಟದ ದಾಳಿ ಪಂಚನಾಮೆ ಮದ್ದೆ ಮಾಲು ಮತ್ತು ಆರೋಪಿತಳನ್ನು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದು ಪಿ.ಎಸ್. ರವರ ದೂರಿನ ಸಾರಾಂಶದ ಮೇಲಿಂದ ಠಾಣೆಯ ಎನ್,ಸಿ ಪ್ರಕರಣ ಸಂ: 22/2015 ಕಲಂ: 78 (3)  ಕೆ.ಪಿ ಕಾಯ್ದೆ ಅಡಿಯಲ್ಲಿ ನೊಂದಾಯಿಸಿಕೊಂಡು ಪಿ.ಎಸ್. ರವರು ನೀಡಿದ ದೂರಿನ ಸಾರಾಂಶವು ಅಸಂಜ್ಞೆಯ ಪ್ರಕರಣದ ಸಾರಾಂಶವಾಗಿದ್ದರಿಂದ ಸದರಿ ಎನ್.ಸಿ ಪ್ರಕರಣದ ಆಧಾರದ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡಿದ್ದು ಇರುತ್ತದೆ. ಪ್ರಕಣರಣದ ಫಿರ್ಯಾದಿದಾರರಾದ ಶ್ರೀ ದಾದಾವಲಿ ಪಿ.ಎಸ್. (ಕಾಸು) ಸದರ್ ಬಜಾರ್ ಪೊಲೀಸ್ ಠಾಣೆ ರವರು ದಿವಸ ದಿನಾಂಕ: 08-07-2015 ರಂದು ಬೆಳಿಗ್ಗೆ 8.00 ಗಂಟೆಗೆ ತಮ್ಮ ಹೇಳಿಕೆಯನ್ನು ನೀಡಿದ್ದು ಆರೋಪಿತಳು ಮಟಕಾ ಜೂಜಾಟದಿಂದ ಸಂಗ್ರಹಿಸಿದ ಹಣ ಮತ್ತು ಚೀಟಿಗಳನ್ನು ತನ್ನ ತಮ್ಮನಾದ ಮಹೆಬೂಬ್ ತಂದೆ ದಸ್ತಗಿರಿ ಸಾಬ ಈತನಿಗೆ ಕೊಡುವುದಾಗಿ ತಿಳಿಸಿದ್ದು ಈತನನ್ನು ಸಹ ಆರೋಪಿತನೆಂದು ಪರಿಗಣಿಸಬೇಕೆಂದು ತಿಳಿಸಿದ್ದರಿಂದ ಕೌಸರ್ @ ಗೌಸಿಯಾ ಮತ್ತು ಮಹೆಬೂಬ್ ಇವರಿಬ್ಬರ ಮೇಲೆ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ  ಗುನ್ನೆ ನಂ: 143/2015 ಕಲಂ; 78 (III) K.P ACT ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                 ದಿ.07.07.2015 ರಂದು ರಾತ್ರಿ 7-20 ಗಂಟೆಗೆ ಮುದಗಲ್ಲ ಪಟ್ಟಣದ ಅಮಿತ ಕಟಿಂಗ್ ಶಾಪ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ªÀĺÁAvÉñÀ vÀAzÉ ²ÃªÀ¥Àà ºÀqÀ¥ÀzÀ, 40 ªÀµÀð, PÀÄ®PÀ¸À§Ä, ¸Á: ªÉAPÀlæAiÀiÁ£À¥ÉÃmÉ  ªÀÄÄzÀUÀ®è.FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದಾಗ ಒಂದು ರೂಪಾಯಿಗೆ 80 ರೂ ಕೊಡುವುದಾಗಿ ಸಾರ್ವಜನಿಕರಿಗೆ ಚೀಟಿ ಬರೆದುಕೊಟ್ಟು, ಮೋಸಮಾಡುತ್ತಿರುವಾಗ, ಹಾಗೂ  ಮಟಕಾ ಪಟ್ಟಿಯನ್ನು ತೆಗದುಕೊಳ್ಳುತ್ತಿದ್ದಾಗ ಸಿ.ಪಿ. ಮಸ್ಕಿ ವೃತ್ತ ರವರ ನೇತ್ರತ್ವದಲ್ಲಿ ಪಿ.ಎಸ್.ಐ ಮುದಗಲ್ಲ ಠಾಣೆ ಹಾಗೂ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 1460/- ರೂ ಹಾಗೂ ಒಂದು ಬಾಲಪೆನ್ನು, ಒಂದು ಒಂದು ಮಟಕಾ ಚೀಟಿ, ಒಂದು ಮ್ಯಾಕ್ಷ ಕಂಪನಿಯ  ಮೋಬೈಲನ್ನು  ಜಪ್ತಿಮಾಡಿಕೊAqÀÄ ಪಂಚಾನಾಮೆಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ ªÀÄÄzÀUÀ¯ï oÁuÉ UÀÄ£Éß £ÀA: 115/2015 PÀ®A.78(3) PÉ.¦.PÁAiÉÄÝ & 420 L¦¹.CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ದಿ.07.07.2015 ರಂದು ಸಂಜೆ 6-15 ಗಂಟೆಗೆ ಮುದಗಲ್ಲ ಪಟ್ಟಣದ ಅಟೋ ನಿಲ್ದಾಣದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಆರೋಪಿ J-1 gɺÀªÀiÁ£À¸Á§ vÀAzÉ ZÀAzÀĸÁ§ PÀÆ°, 36 ªÀµÀð, ªÀÄĹèA, PÀÆ°PÉ®¸À ¸Á: d£ÀvÁ PÁ¯ÉÆä ºÀ¼À¥ÉÃmÉ  ªÀÄÄzÀUÀ¯ï ನೇದ್ದವನು ಮಟಕಾ ಜೂಜಾಟದಲ್ಲಿ ತೊಡಗಿದಾಗ ಒಂದು ರೂಪಾಯಿಗೆ 80 ರೂ ಕೊಡುವುದಾಗಿ ಸಾರ್ವಜನಿಕರಿಗೆ ಚೀಟಿ ಬರೆದುಕೊಟ್ಟು, ಮೋಸಮಾಡುತ್ತಿರುವಾಗ, ಹಾಗೂ  ಆ ಮಟಕಾ ಪಟ್ಟಿಯನ್ನು ತೆಗದುಕೊಳ್ಳುತ್ತಿದ್ದಾಗ ಸಿ.ಪಿ.ಐ ಮಸ್ಕಿ ವೃತ್ತ ರವರ ನೇತ್ರತ್ವದಲ್ಲಿ ಪಿ.ಎಸ್.ಐ ಮುದಗಲ್ಲ ಠಾಣೆ ಹಾಗೂ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 2820/- ರೂ ಹಾಗೂ ಒಂದು ಬಾಲಪೆನ್ನು, ಒಂದು ಮಟಕಾ ಚಾರ್ಟ ಒಂದು ಮಟಕಾ ಚೀಟಿ ಗೂ ಒಂದು ಕಾರ್ಬನ್ ಕಂಪನಿಯ  ಮೋಬೈಲನ್ನು  ಜಪ್ತಿಮಾಡಿಕೊಂಡು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತಾ ಕೇಳಲಾಗಿ ಎ2 J-2 ±ÉÃRªÀĺÀäzÀ ¸Á: Q¯Áè ªÀÄÄzÀUÀ®è ರವರಿಗೆ ಕೊಡುವುದಾಗಿ ಹೇಳಿದನು. ನಂತರ  ಪಂಚಾನಾಮೆಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ ªÀÄÄzÀUÀ¯ï oÁuÉ UÀÄ£Éß £ÀA: 114/2015 PÀ®A.78(3) PÉ.¦.PÁAiÉÄÝ & 420 L¦¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
          ದಿನಾಂಕ;-08/07/2015 ರಂದು  ರಾತ್ರಿ 12-45 ಗಂಟೆ ಸುಮಾರಿಗೆ 1).ಯಮನೂರಪ್ಪ ತಂದೆ ರಾಮರೆಡ್ಡೆಪ್ಪ ಗೊನಕದೊಡ್ಡಿ 25 ವರ್ಷ,ಜಾ:-ನಾಯಕ, ಮಹಿಂದ್ರಾ  475 ಡಿ-1 ಟ್ರಾಕ್ಟರ್ ನಂಬರ್.ಕೆ..36-ಟಿ-2853 ರ ಚಾಲಕ.        2).ಸಾಬಣ್ಣ ತಂದೆ ಕಂಠೆಪ್ಪ ಹಾನೂರು 21 ವರ್ಷ ಜಾ:-ನಾಯಕ,ಸೋನಾಲಿಕಾ ಡಿಐ-42-ಆರ್.ಎಕ್ಸ್. ಟ್ರಾಕ್ಟರ್ ಇಂಜೀನ ನಂ.ಹೆಚ್.-ಝಡ್.ವೈ-ಎಸ್-ಡಿ 29293053 ರ ಚಾಲಕ ಇಬ್ಬರು ಸಾ;-ಬಳಗಾನೂರು.EªÀgÀÄUÀ¼ÀÄ vÀªÀÄä ಟ್ರಾಕ್ಟರಗಳ°è  ಅನಧೀಕೃತವಾಗಿ ಮತ್ತು ಕಳ್ಳತನದಿಂದ ಬಳಗಾನೂರು ಹಳ್ಳದಿಂದ ತಮ್ಮ ಟ್ರಾಕ್ಟರಗಳಲ್ಲಿ ಉಸುಕು ತುಂಬಿಕೊಂಡು  ಜಾಲಿ ಪಂಪನಗೌಡರ ಹೊಲದಿಂದ ಬರುತ್ತಿರುವಾಗ ಶ್ರೀ ಮಂಜುನಾಥ ಪಿ.ಎಸ್. §¼ÀUÀ£ÀÆgÀÄ ರವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಎರಡೂ ಟ್ರಾಕ್ಟರಗಳನ್ನು ಜಪ್ತಿಮಾಡಿಕೊಂಡು ಟ್ರಾಕ್ಟರ ಚಾಲಕರುಗಳಿಗೆ ಉಸುಕಿನ  ಬಗ್ಗೆ ರಾಯಾಲಿಟಿ, ಪರವಾನಿಗೆ ಹಾಜರಪಡಿಸುವಂತೆ ತಿಳಿಸಿದ ಮೇರೆಗೆ ಸದರಿ ಟ್ರಾಕ್ಟರಗಳ ಚಾಲಕರುಗಳು ಯಾವುದೇ ಪರವಾನಿಗೆ ಹೊಂದದೆ ತಮ್ಮ ಟ್ರಾಕ್ಟರಳಲ್ಲಿ ಬಳಗಾನೂರು ಹಳ್ಳದಿಂದ ಅನಧಿಕೃತವಾಗಿ ಮತ್ತು ಅಕ್ರಮವಾಗಿ ಕಳ್ಳತನದಿಂದ ಸಾಗಾಣೀಕೆ ಮಾಡುತ್ತಿದ್ದು ಕಂಡುಬಂದಿರುತ್ತದೆ ಅಂತಾ ಮುಂತಾಗಿದ್ದ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 94/2015.ಕಲಂ.379 ಐಪಿಸಿ ಮತ್ತು 43 ಕೆ.ಎಂ.ಎಂ.ಸಿ. ಆರ್.ರೂಲ್ -1994 ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.  
ದಿನಾಂಕ:07/07/2015 ರಂದು ಮದ್ಯಾಹ್ನ 3-30 ಗಂಟೆಗೆ  ಬನ್ನಿಗೋಳ ಗ್ರಾಮದ ಶಾಲೆಯ ಹತ್ತಿರ ಅಕ್ರಮವಾಗಿ ಟ್ರ್ಯಾಕ್ಟರಿಯಲ್ಲಿ ಮರಳು ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಪಿ.ಎಸ್. ªÀÄÄzÀUÀ¯ï gÀªÀgÀÄ & ಸಿಬ್ಬಂದಿಯವರೊಂದಿಗೆ & ಪಂಚರೊಂದಿಗೆ ಜೀಪ ನಂ, ಕೆ,-36/ಜಿ-106 ನೇದ್ದರಲ್ಲಿ ಹೋಗಲಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂದಿದ್ದು ಸದರಿ ಟ್ರ್ಯಾಕ್ಟರಯ ಚಾಲಕನು ಪೊಲೀಸರನ್ನು ನೋಡಿ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರ ಪರಿಶೀಲಿಸಲಾಗಿ ಟ್ರ್ಯಾಕ್ಟರಿಯಲ್ಲಿ ಮರಳು ತುಂಬಿದ್ದು ಟ್ರ್ಯಾಕ್ಟರ ನೋಡಲಾಗಿ ಐಷರ ಕಂಪನಿಯದು ಇದ್ದು ಅದರ  ನಂ, ಕೆ.-36/ಟಿ.-8008 & ಟ್ರಾಲಿ ನಂ, ಕೆ.-36/ಟಿ.ಬಿ-2670  ಅಂತಾ ಇದ್ದು  ಸದರಿ ಟ್ರ್ಯಾಕ್ಟರಿಯಲ್ಲಿಯ ಮರಳಿಗೆ ಸಂಬಂದಪಟ್ಟ ದಾಖಲಾತಿಗಳು ಇರುವುದಿಲ್ಲ ಸದರಿ ಟ್ರ್ಯಾಕ್ಟರಿಯ ಚಾಲಕನು ಸರಕಾರಕ್ಕೆ ರಾಯಲ್ಟಿ ತುಂಬದೇ ನೈಸರ್ಗಿಕ ಸಂಪತ್ತಾದ ಮತ್ತು ಸರಕರಾದ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ಖಚಿತವಾಗಿದ್ದರಿಂದ ಟ್ರ್ಯಾಕ್ಟರಿಯನ್ನು ಹಿಡಿದುಕೊಂಡು ಠಾಣೆಗೆ ಬಂದು ಪಂಚನಾಮೆ & ವರದಿ ಹಾಗೂ ಟ್ರ್ಯಾಕ್ಟರಿಯನ್ನು ಕೊಟ್ಟು ಟ್ರ್ಯಾಕ್ಟರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸ®Ä ಆದೇಶಿಸಿದ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA: 113/2015 PÀ®A. 4(1), 4(1A), 21 MMDR ACT-1957  ªÀÄvÀÄÛ 379 L.¦.¹ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.07.2015 gÀAzÀÄ 59 ¥ÀææPÀgÀtUÀ¼À£ÀÄß ¥ÀvÉÛ ªÀiÁr  10,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.