Thought for the day

One of the toughest things in life is to make things simple:

26 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕಲಬೆರಿಕೆ ಹೆಂಡ ಜಪ್ತಿ ಪ್ರಕರಣದ ಮಾಹಿತಿ.

ದಿನಾಂಕ: 26-02-2020 ರಂದು 12-45  ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾ ಮೆಯೊಂದಿಗೆ ಆರೋಪಿತನನ್ನು ಮತ್ತು ಮುದ್ದೆಮಾಲನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿ:26-02-2020 ರಂದು 11-00 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಕಾಳಿದಾಸನಗರದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಕಲಬೆರಕೆ ಕೈ ಹೆಂಡವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತಾವು ಮತ್ತು ಪಂಚರಾದ 1] ನಾಗಪ್ಪ ತಂದೆ ಹುಲಿಗೆಪ್ಪ, 2] ಶ್ರೀನಿವಾಸ ತಂದೆ ಚಿದಾನಂದ ಹಾಗು ಸಿಬ್ಬಂದಿಯವರಾದ ಹೆಚ್.ಸಿ-20, ಪಿಸಿ-539 ಪಿಸಿ-480, ಜೀಪ್ ಚಾಲಕ ಹೆಚ್.ಸಿ-126 ರವರೊಂದಿಗೆ 11-15 ಗಂಟೆಗೆ ಕಾಳಿದಾಸನಗರಕ್ಕೆ ಹೋಗಿ ಪಂಚರು ಮತ್ತು ಸಿಬ್ಬಂದಿಯರೊಂದಿಗೆ 11-30 ಗಂಟೆಗೆ ದಾಳಿ ಮಾಡಿ ಸೇಂದಿ ಮಾರಾಟದಲ್ಲಿ ತೊಡಗಿದ್ದ ಇಬ್ರಾಹಿಂ ತಂದೆ ಅಬ್ದುಲ್ ಖಾದರ್, ಸಾ: ಕಾಳಿದಾಸನಗರ ರಾಯಚೂರು ಈತನ ವಶದಿಂದ ಘಟನಾ ಸ್ಥಳದಲ್ಲಿ 03 ಪ್ಲಾಸ್ಟಿಕ್ ಕೊಡಗಳಲ್ಲಿ ಪ್ರತಿಯೊಂದರಲ್ಲಿ 20 ಲೀಟರ್ ಸೇಂದಿಯಂತೆ ಒಟ್ಟು 60 ಇದ್ದು ಅ.ಕಿ.ರೂ.600/-ಬೆಲೆಬಾಳುವ ಸೇಂದಿಯನ್ನು ಜಪ್ತಿ ಮಾಡಿಕೊಂಡು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಮೂರು ಕೊಡಗಳಿಂದ ಸ್ವಲ್ಪ ಸ್ವಲ್ಪ ಸೇಂದಿ ತೆಗೆದು  180 ಎಂಎಲ್ ನ ಬಾಟಲಿಯಲ್ಲಿ ಶಾಂಪಲ್ಗಾಗಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸುತ್ತಿ MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ತಾಬಾಕ್ಕೆ ತೆಗೆದುಕೊಂಡು ಮತ್ತು ಉಳಿದ ಸೇಂದಿಯನ್ನು ಹಾಗೆಯೇ ಬಿಟ್ಟಲ್ಲಿ ಕೆಟ್ಟು ಮಲೀನವಾಗುವ ಸಾದ್ಯತೆ ಇರುವುದರಿಂದ ಪಂಚರ ಸಮಕ್ಷಮ ಕೊಡಗಳ ಸಮೇತವಾಗಿ ಸ್ಥಳದಲ್ಲಿಯೇ ನಾಶಪಡಿಸಲಾಯಿತು. ನಂತರ ಆರೋಪಿತನನ್ನು ಮುಂದಿನ ಕ್ರಮ ಕುರಿತು ವಶಕ್ಕೆ ಪಡೆದುಕೊಂಡು ದಿನಾಂಕ:26-02-2020 ರಂದು 11-30 ಗಂಟೆಯಿಂದ 12-30 ಗಂಟೆವರೆಗೆ ಸ್ಥಳದಲ್ಲಿಯೆ ಪಂಚನಾಮೆಯನ್ನು ಪೂರೈಸಿ 12-45 ಗಂಟೆಗೆ ವಾಪಸ ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆ, ಮುದ್ದೆಮಾಲು ಹಾಗು ಆರೋಪಿತನನ್ನು ಈ ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗು.ನಂ.21/2020 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ªÀgÀzÀQët ¥ÀæPÀgÀtzÀ ªÀiÁ»w.
¢£ÁAPÀ: 25.02.2020 gÀAzÀÄ 13.00 UÀAmÉUÉ ¦ügÁå¢ VÃvÁ UÀAqÀ AiÉÆÃUÉñÀ ¸Á: gÁAiÀÄZÀÆgÀÄ EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁrzÀ  ¦ügÁå¢ ¤ÃrzÀÄÝ, CzÀgÀ ¸ÁgÁA±ÀªÉãÉAzÀgÉ FUÉÎ 15-16 ªÀµÀðUÀ¼À »AzÉ ¦ügÁå¢AiÀÄÄ DgÉÆævÀ£ÉÆA¢UÉ ªÀÄzÀĪÉAiÀiÁVzÀÄÝ, CªÀjUÉ E£ÀÄß ªÀÄPÀ̼ÁVgÀĪÀ¢¯Áè. DgÉÆævÀ£ÀÄ ¦ügÁå¢UÉ zÉÊ»PÀ ªÀÄvÀÄÛ ªÀiÁ£À¹PÀ »A¸É ¤Ãr, CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁPÀÄwÛzÀÝ®èzÉ ¢£ÁAPÀ:24.02.2020 gÀAzÀÄ 16.30 UÀAmÉ ¸ÀĪÀiÁjUÉ ¦ügÁå¢AiÀÄÄ ¨Ávï gÀÆ«Ä£À°èzÁÝUÀ DgÉÆævÀ£ÀÄ ¨Ávï gÀÆ«Ä£À ºÉÆgÀUÀqɬÄAzÀ ¯ÁPï ºÁQ PÀÆr ºÁQzÀÝ®èzÉ ¦ügÁå¢AiÀÄÄ aÃgÁqÀ®Ä ªÀÄ£ÉAiÀÄ ºÉÆgÀUÀqÉ gÉÆÃr£À°ègÀĪÀ ªÉÄPÁ¤Pï §AzÀÄ ¨ÁV®Ä vÉUÉ¢zÀÄÝ EgÀÄvÀÛzÉ CAvÁ ªÀÄÄAvÁVzÀÝ zÀÆj£À ¸ÁgÁA±ÀzÀ ªÉÄðAzÀ gÁAiÀÄZÀÆgÀÄ ªÀÄ»¼Á ¥Éưøï oÁuÉ UÀÄ£Éß £ÀA:20/2020 PÀ®A:  498(J), 342, 504, 506 L¦¹  ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀtzÀ ªÀiÁ»w.
ದಿನಾಂಕ 26-02-2020 ರಂದು ಬೆಳಿಗ್ಗೆ 02-30 ಗಂಟೆಗೆ ಫಿರ್ಯಾದಿದಾರನಾದ ಶ್ರೀ ತಿಮ್ಮಯ್ಯ ತಂದೆ ಶಿವಯ್ಯ ಸಾ-ಯರಜಂತಿ ಈತನು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 25-02-2020 ರಂದು ರಾತ್ರಿ 10-00 ಗಂಟೆಗೆ ಮೃತ ಆರೋಪಿ ಗೋವಿಂದರಾಜನು ತಾನು ನಡೆಸುತ್ತಿದ್ದ ಮಹೇಂದ್ರ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ  NJXG0058 ನೇದ್ದನ್ನು ಬಿ.ಆರ್ ಗುಂಡ ಗ್ರಾಮದಿಂದ ಯಲಗಟ್ಟ ಸೋಮನಮರಡಿ ಮುಖ್ಯ ರಸ್ತೆಯ ಗೊಲ್ಲರದೊಡ್ಡಿ ಹತ್ತಿರ ತಮ್ಮೂರ ಕಡೆಗೆ ಟ್ರ್ಯಾಕ್ಟರ್ ನ್ನು ಅತಿ ವೇಗವಾಗಿ ಮತ್ತು ಆಲಕ್ಷತನದಿಂದ ನಡಸಿಕೊಂಡು ತಮ್ಮೂರ ಕಡೆಗೆ ಹೋಗುತ್ತಿದ್ದಾಗ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಗೋವಿಂದರಾಜನು ಕೆಳಗಡೆ ಬಿದ್ದು ಮುಖಕ್ಕೆ ರಕ್ತಗಾಯ ಮತ್ತು ಇತರೆ ಕಡೆ ಬಾರಿ ಒಳಪೆಟ್ಟಾಗಿದ್ದರಿಂದ ಚಿಕಿತ್ಸೆಗೆ ಜಾಲಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾದಾಗ ಮೃತ ಪಟ್ಟಿದ್ದು ಇರುತ್ತದೆ. ಈ ಅಪಘಾತವಾದ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿಯಾಗಿ ಫಿರ್ಯಾದಿ ನೀಡಿದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ UÀÄ£Éß £ÀA§gÀ UÀÄ£Éß £ÀA.22/2020. PÀ®A.279,304(J)L¦¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುvÁÛgÉ.