Thought for the day

One of the toughest things in life is to make things simple:

25 Sept 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï.¥ÀæPÀgÀtzÀ ªÀiÁ»w:-
       ದಿನಾಂಕ.23.09.2016 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿ ಶ್ರೀಮತಿ ನರಸಮ್ಮ ಗಂಡ ಭೀಮರಾಯ ಸಾ-ಪಲಕನಮರಡಿ ಇವರು ನೀಡಿದ ದೂರಿನ ಸಾರಾಂಶವೇನೆಂದರೆ ಮೃತ ಸಿದ್ದಪ್ಪನು ಒಂದು ವಾರದ ಹಿಂದೆ ಮಾನಸಿಕ ಅಸ್ವಸ್ಥ ಸಂಭಂದವಾಗಿ ದಾರವಾಡ ಆಸ್ಪತ್ರಗೆ ಕರೆದುಕೊಂಡು ಹೋಗುವ ವಿಚಾರದಲ್ಲಿದ್ದಾಗ ಮೃತ ಸಿದ್ದಪ್ಪನು ಮಾನಸಿಕ ಅಸ್ವಸ್ಥಗೊಂಡು ದಿನಾಂಕ.22.09.2016 ರಂದು ಮದ್ಯಾಹ್ನ 12-00 ಗಂಟೆಗೆ ಮನೆಯಲ್ಲಿದ್ದ ಸೀಮೆಎಣ್ಣೆ ಡಬ್ಬಿಯನ್ನು ತೆಗೆದುಕೊಂಡು ಮನೆಯ ಮುಂದೆ ಬಂದು ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಚಿಕಿತ್ಸೆಗಾಗಿ ಅದೇ ದಿನ ರಾಯಚೂರಿನ ರೀಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತದೆ. ದಿನಾಂಕ,23.09.2016 ರಂದು ಬೆಳಿಗ್ಗೆ 06-20 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಸದರಿ ಮೃತನ ದೇಹವು ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ.ಯುಡಿಆರ್ ನಂ.17/16 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
               ಪಿರ್ಯಾದಿ   ದೇವಮ್ಮ ಗಂಡ ಯಂಕಪ್ಪ ಹೊಸಮನಿ ವಯಸ್ಸು 36 ವರ್ಷ ಜಾ: ನಾಯಕ ಉ: ಕೂಲಿಕೆಲಸ ಸಾ: ಬಿ ಉದ್ಬಾಳ ತಾ: ಮಾನವಿ FPÉAiÀÄ ಗಂಡನಾದ ಯಂಕಪ್ಪನಿಗೆ ಈಗ್ಗೆ ಸುಮಾರು 04 ವರ್ಷಗಳಿಂದ ಪಿಡ್ಸ್ ರೋಗದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡರೂ ಕಡಿಮೆಯಾಗದಿದ್ದರಿಂದ ಮಾನಸಿಕವಾಗಿ ನೊಂದು ತನ್ನ ಮನೆಯಲ್ಲಿದ್ದ ಯಾವುದೋ ಕ್ರಿಮೀನಾಶಕ Xಷಧಿಯನ್ನು ಕುಡಿದಿದ್ದರಿಂದ ಇಲಾಜುಗಾಗಿ ಸರಕಾರಿ ಆಸ್ಪತ್ರೆ ಸಿಂಧನೂರುನಲ್ಲಿ ಚಿಕಿತ್ಸೆಯನ್ನು ಪಡೆಯುವಾಗ ಇಲಾಜು ಫಲಕಾರಿಯಾಗದೇ 13-00 ಗಂಟೆಗೆ ಮೃತ ಪಟ್ಟಿದ್ದು. ಘಟನೆಯ ಬಗ್ಗೆ ಯಾರ ಮೇಲಿಯು ಯಾವುದೇ ತರಹದ ದೂರು ಇರುವದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಯುಡಿಆರ್‌‌ ನಂ:13/2016 ಕಲಂ:174 ಸಿಆರ್‌‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

         ಮೃತ ರಾಚಪ್ಪತಂದೆ ಸಣ್ಣ ಹನುಮಂತಜಾತಿ:ಕಬ್ಬೇರ, ವಯ-35ವರ್ಷ  :ಲಾರಿ ಡ್ರೈವರಕೆಲಸ ಸಾ: ಹಾಳವೆಂಕಟಾಪೂರ
,
ಹಾಲಿವಸ್ತಿ:ಕಲ್ಲೂರು     [ಪಿರ್ಯಾದಿ  ಶ್ರೀತಿರುಪತಿ ತಂದೆಕನಕಪ್ಪ ಜಾತಿ:ಕಬ್ಬೇರವಯ  50ವರ್ಷ, :ಕೂಲಿಕೆಲಸ, ಸಾ:ಹಾಳವೆಂಕಟಾಪೂರ,ತಾ:ಜಿ::ರಾಯಚೂರು FvÀ£À ಅಣ್ಣನ ಮಗ ]ಮೊದಲನೆ ಹೆಂಡತಿಮೃತಪಟ್ಟಿದ್ದಕ್ಕೆಜೀವನದಲ್ಲಿ ಜಿಗುಪ್ಸೆಗೊಂಡುವಿಪರೀತವಾಗಿ ಮದ್ಯಪಾನಮಾಡುವ ಚಟಕ್ಕೆಅಂಟಿಕೊಂಡು ಮಾನಸಿಕವಾಗಿಅಸ್ವಸ್ಥನಾಗಿದಿ.22-09-16ರಂದು ಮಂಜಾನೆ10-30ಗಂಟೆಯಿಂದ ಸಂಜೆ6-00 ಗಂಟೆಯ ಅವಧಿಯಲ್ಲಿಮೃತನು ಕಲ್ಲೂರುಗ್ರಾಮದಲ್ಲಿ ವಾಸವಾಗಿದ್ದಬಾಡಿಗೆ ಮನೆ ಯಲ್ಲಿಯಾರು ಇಲ್ಲದ ಸಮಯದಲ್ಲಿಸೀರೆಯಿಂದ ಮನೆಯಕಬ್ಬಿಣದ ಅಂಗ್ಲರಗೆಉರುಲು ಹಾಕಿಕೊಂಡುಸತ್ತಿರುತ್ತಾನೆ ಮೃತನ ಮರಣದಲ್ಲಿಯಾವುದೇ ಸಂಶಯವಿರುವುದಿಲ್ಲವೆಂದುನೀಡಿದ ಪಿರ್ಯಾದಿಹೇಳಿಕೆ  ಮೇಲಿಂದ ¹gÀªÁgÀ 15/2016 ಕಲಂ:174
CRPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
          ದಿನಾಂಕ:23.09.2016 ರಂದು 1645 ಗಂಟೆಯ ಸುಮಾರಿಗೆ ಹೊಸ ಆಶ್ರಯ ಕಾಲೋನಿಯ ಯಾಸೀನ್ ಮಸೀದಿಯ ಮುಂದಿನ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಜಾನಿ ತಂ; ಜಾಫರ್ ಹುಸೇನ್ ವಯ: 28 ವರ್ಷ, ಮುಸ್ಲಿಂ, ಬೇಕರಿ ಕೆಲಸ, ಸಾ: ಮನೆ ನಂ: 108 ಹೊಸ ಆಶ್ರಯ ಕಾಲೋನಿ, ರಾಯಚೂರು FvÀ£ÀÄ  ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಶ್ರೀ ರವಿನಾಥ ಡಿ.ಎಚ್. ಸಿಪಿಐ ಗ್ರಾಮೀಣ ಠಾಣೆ ರಾಯಚೂರು. gÀªÀgÀÄ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸದರಿ ಹೊಸ ಆಶ್ರಯ ಕಾಲೋನಿಗೆ ಬೇಟಿ ನೀಡಿ, ಪಂಚರು ಮತ್ತು ಸಿಬ್ಬಂದಿಯೊಂದಿಗೆ 1715 ಗಂಟೆಯಿಂದ 1800 ಗಂಟೆಯ ವರೆಗೆ ದಾಳಿ ಮಾಡಿ ಆರೋಪಿಯ ವಶದಿಂದ ಒಂದು ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 880/- ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡಿದ್ದು ಸದರಿಯವನು ತಾನು ಬರೆದುಕೊಂಡ ಚೀಟಿಯನ್ನು ಮುಂದಿನ ಜೂಜು ಕುರಿತು ಹಣ ಸಮೇತ ರಾಯಚೂರು ನಗರದ ಪಿಂಜಾರವಾಡಿಯ ಖಾಸಿಂ @ ಪೇಪರ್ ಖಾಸಿಂ ಈತನಿಗೆ ಕೊಡುವದಾಗಿ ಸ್ಪಷ್ಟ ಪಡಿಸಿದ್ದು ಬಗ್ಗೆ ಮಾನ್ಯ ಸಿಪಿಐ ರವರು ನೀಡಿದ ಜ್ಞಾಪನದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 200/2016PÀ®A. 78(111) ಕೆ ಪಿ ಕಾಯ್ದೆ. CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.



 ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                 ದಿನಾಂಕ:23-09-2016 ರಂದು 17-00 ಗಂಟೆಗೆ  ಫಿರ್ಯಾದಿ ಠಾಣಾಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪ್ಯೂಟರ ಮಾಡಿದ ಫಿರ್ಯಾದಿ ಹಾಜರ ಪಡಿಸಿದ್ದು ಅದರ ಸಾರಾಂಶವೆನಂದರೆ ಫಿರ್ಯಾದಿ ಶ್ರೀಮತಿ ಅಂಜನಮ್ಮ ಗಂಡ ಸುನೀಲ್ ಕುಮಾರ ವಯಾ; 25 ವರ್ಷ ಜಾತಿ: ಮಾದಿಗ : ಗೃಹ ರಕ್ಷಕ ದಳ  ಸಾ:.ನಂ1-11-1128/491 ಪಿ.ಹೆಚ್. ಕ್ವಾಟರ್ಸ್ ಹಿಂದುಗಡೆ ರಾಂಪೂರು ರಸ್ತೆ ಕುಲುಸುಂಬಿ ಕಾಲೋನಿ ರಾಯಚೂರು.gÀªÀgÀ ಮದುವೆಯು ಈಗ್ಗೆ 9 ವರ್ಷಗಳ ಹಿಂದೆ ಆರೋಪಿತನೊಂದಿಗೆ ಆಗಿದ್ದು ಇಬ್ಬರೂ ಮಕ್ಕಳು ಇರುತ್ತಾರೆ. ಈಗ್ಗೆ 4 ವರ್ಷಗಳಿಂದ ಸುನೀಲ್ ಕುಮಾರ ತಂದೆ ನರಸಪ್ಪ  ಪಿ.ಹೆಚ್. ಕ್ವಾಟರ್ಸ್ ಹಿಂದುಗಡೆ ರಾಂಪೂರು ರಸ್ತೆ ಕುಲುಸುಂಬಿ ಕಾಲೋನಿ ರಾಯಚೂರು Fತನು ಫಿರ್ಯಾದಿಗೆ ವಿನಾ:ಕಾರಣ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಕಿರುಕುಳ ನೀಡುತ್ತಿದ್ದರೂ ಫಿರ್ಯಾಧಿಯು ಇಂದಿಲ್ಲಾ ನಾಳೆ ಸರಿ ಹೋಗುತ್ತದೆ ಎಂದು ತಿಳಿದುಕೊಂಡು ಜೀವನ ನಡೆಸುತ್ತಾ ಬಂದಿದ್ದರೂ ದಿನಾಂಕ:15-09-2016 ರಾತ್ರಿ 9.00 ಗಂಟೆಗೆ ಆರೋಪಿತನು ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿಯನ್ನು ಮನೆಯಿಂದ ಹೊರಗೆ ಹಾಕಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 84/2016 ಕಲಂ:498(). 323.504.506 ಐಪಿಸಿ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ: 23-09-2016 ರಂದು 19.10 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ವಸೂಲಾಗಿದ್ದರಿಂದ ರಿಮ್ಸ್ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಫಿರ್ಯಾದಿ JPÁâ¯ï vÀAzÉ ¨Á¯ÉøÁ¨ï 33 ªÀµÀð, eÁ-ªÀÄĹèA, G-¯Áj QèãÀgï, ¸Á-ºÀ¼Éà mÁQÃ¸ï ºÀwÛgÀ UÀ§ÆâgÀÄ vÁ-zÉêÀzÀÄUÁð.FvÀ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶವೇನಂದರೆ, ಸಂಗನಗೌಡ ಇವರ ಟಿಪ್ಪರ್ ನಂ ಕೆಎ-37/-1764 ನೇದ್ದಕ್ಕೆ ನಾನು ಕ್ಲೀನರ್ ಮತ್ತು ªÀÄÄPÀæA vÀAzÉ ªÀÄ»§Æ§¸Á§ 27 ªÀµÀð, eÁ-ªÀÄĹèA, G-PÉJ-36/J1764 £ÉÃzÀÝgÀ ZÁ®PÀ ¸Á-UÀ§ÆâgÀ vÁ-zÉêÀzÀÄUÁð Fತನು ಚಾಲಕನಿದ್ದು ಮಾನವಿಯಿಂದ ಮರಳು ತುಂಬಿಕೊಂಡು ರಾಯಚೂರಿಗೆ ಬರುವಾಗ ರಾಯಚೂರು-ಲಿಂಗಸ್ಗೂರು ರೋಡಿನಲ್ಲಿ ಪವರ್ ಗ್ರೇಡ್ ಹತ್ತಿರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಲ್ಟಿ ಮಾಡಿದ್ದರಿಂದ ಫಿರ್ಯಾದಿಗೆ ಮತ್ತು ಆರೋಪಿತನಿಗೆ ಸಾದಾಸ್ವರೂಪದ ಒಳಪೆಟ್ಟಾಗಿರುತ್ತದೆ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 202/2016 ಕಲಂ 279 337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.

         ದಿನಾಂಕ;-07-09-2016 ರಂದು 1-45 ಪಿ.ಎಂ.ದಲ್ಲಿ ಫಿರ್ಯಾಧಿ ²æÃ.DgÀ.AiÀÄAPÉÆç vÀAzÉ «ÃgÀgÀqÉØ¥Àà ¸ÁB UÉÆgÉèÁ¼À vÁB ¹AzsÀ£ÀÆgÀÄ EªÀgÀÄ ಮಾವನಾದ ಮಲ್ಲಿಕಾರ್ಜುನಗೌಡ ಸಾಃ ಗೀತಾ ಕ್ಯಾಂಪ ಈತನು ಸಿಂಧನೂರು ಬಸ್ ನಿಲ್ದಾಣದ ಹತ್ತಿರ ಇರುವ ಅಯೋದ್ಯ ಹೊಟೇಲ್ ಮುಂದಿನ ಸಿಂಧನೂರು ಕುಷ್ಟಗಿ ರಸ್ತೆಯನ್ನು ದಾಟುತ್ತಿರುವಾಗ ಯಾವುದೋ ಮೋಟಾರ ಸೈಕಲ್ಲ ಸವಾರನು  ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು  ಮಲ್ಲಿಕಾರ್ಜುನಗೌಡ ಇವರಿಗೆ ಡಿಕ್ಕಿ ಹೊಡೆದಿದ್ದರಿಂದ ಕೆಳಗೆ ಬಿದ್ದು ಬಲಗಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆ ಕುರಿತು ಅನ್ನದಾನೇಶ್ವರ ಆಸ್ಪತ್ರೆಯಲ್ಲಿ ಸೇರಿಸಿ, ಚಿಕಿತ್ಸೆ ಮಾಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೆಂಗಳೂರಿನ ಪೀಪಲ್ಸ ಟ್ರೀ ಅಸ್ಪತ್ರೆಯಲ್ಲಿ ಸೇರಿಕೆ ಮಾಡಿ ಚಿಕಿತ್ಸೆ ಪಡೆದುಕೊಂಡು ದಿನಾಂಕ 19-09-2016 ರಂದು ಬಿಡುಗಡೆ ಹೊಂದಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ¹AzsÀ£ÀÆgÀ ¸ÀAZÁj ¥ÉưøÀ oÁuÉಅಪರಾಧ ಸಂಖ್ಯೆ 59/2016.ಕಲಂ.279,338 ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ         
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-        
ದಿನಾಂಕ 23/09/2016 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿ ಗುರುರಾಜ ತಂದೆ ನೀಲಕಂಠಪ್ಪ ವಯ: 28 ಜಾತಿ: ಲಿಂಗಾಯತ  : ಬ್ಯಾಂಕನಲ್ಲಿ ಸಹಾಯಕ ಸಾ: ಮನೆ ನಂ. 10/6/59 ಮಕ್ತಲ್ ಪೇಟೆ ರಾಯಚೂರು gÀªÀರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ, ನಮ್ಮ ಅಣ್ಣನಾದ ಚನ್ನಬಸವ ತಂದೆ ನೀಲಕಂಠಪ್ಪ  30 ವರ್ಷ, ಉಃ ನಿರೋದ್ಯೊಗಿ ಚನ್ನಬಸವ ತಂದೆ ನೀಲಕಂಠಪ್ಪ 30 ವರ್ಷ, ಉಃ ನಿರೊದ್ಯೋಗಿ ನಮ್ಮೊಂದಿಗೆ  ನಮ್ಮ ಮನೆಯಲ್ಲಿ ವಾಸವಾಗಿದ್ದು, ನಮ್ಮ ಅಣ್ಣ 10 ನೇ ತರಗತಿಯವರೆಗೆ ವಿಧ್ಯಾಬ್ಯಾಸ ಮಾಡಿದ್ದು ಪಾಸಾಗಿರುವುದಿಲ್ಲ, ಮನೆಯಲ್ಲಿ ಯಾವುದೇ ಕೆಲಸಕ್ಕೆ  ಹೋಗದೆ ಸುಮ್ಮನೆ ತಿರುಗಾಡುತ್ತಿದ್ದ, ನಮ್ಮ ಮನೆಯಲ್ಲಿ ನಮ್ಮ ಜೋತೆಯಲ್ಲಿ ಇರುತ್ತಿದ್ದ, ಆಗಾಗ್ಗೆ ನಮ್ಮ ಹಟ್ಟಿಯ ಸೋದರ ಮಾವ ಮನೆಗೆ ಹೋಗಿಬರುದು ಮಾಡುತ್ತಿದ್ದು,  ದಿನಾಂಕ 26-08-2016 ರಂದು ಬೆಳಗ್ಗೆ 10-00 ಗಂಟೆ ಸುಮಾರ ಪ್ರತಿ ದಿನದಂತೆ ಅಂದು ಮನೆ ಬಿಟ್ಟು ಹೊರಗಡೆ ಹೋಗಿದ್ದು, ನಂತರ ಮರುದಿ ಆದರೂ ಮನೆಯಗೆ ಬಂದಿರಿವುದಿಲ್ಲ ನಾವು ಮನೆಯಲ್ಲಿ ಸಂಬಂಧಿಕರಲ್ಲಿ ವಿಚಾರ ಮಾಡಿದ್ದು ಹಟ್ಟಿಯ ನಮ್ಮ ಸೋದರ ಮಾನನ ಮನೆಗೆ ಹೋಗಿರ ಬಹುದೆಂದೆ ಅಲ್ಲಿಗೆ ಹೋಗಿ ವಿಚಾರಣೆ ಮಾಡಿ ಇಲ್ಲಿಗೆ ಬಂದಿಲ್ಲ ಅಂತಾ ತಿಳಿಸಿದರು  ಇವತ್ತು ನಾಳೆ ಬರಬಹುದು ಅಂತಾ ಸುಮ್ಮನಿದ್ದು  ಆದರೆ ಇಲ್ಲಿಯವರಗೂ ನಮ್ಮ ಅಣ್ಣನು ಮನೆಗೆ ವಾಪಸ್ ಬಂದಿರುವುದಿಲ್ಲಾ. ನಾನು ನಮ್ಮ ಸಂಬಂಧಿಕರ ಊರುಗಳಿಗೆ ಹೋಗಿ  ವಿಚಾರಿಸಿದ್ದು, ದೂರದ ಊರುಗಳಿಗೆ ಫೋನ್ ಮಾಡಿ ವಿಚಾರಿಸಿದ್ದು ಅಲ್ಲಿಯು ಸಹ ನಮ್ಮ ಅಣ್ಣ ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ. ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ನಮ್ಮ ಅಣ್ಣ ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ  ಅಂತಾ ಮುಂತಾಗಿ ಇದ್ದ ಸಾರಾಂಶದ ಅಧಾರದ ಮೇಲಿಂದ£ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ.85/16 ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
PÁuÉAiÀiÁzÀªÀ£À ºÉ¸ÀgÀÄ, «¼Á¸À
ಕಾಣೆಯಾದ ನಮ್ಮ ತಂದೆಯ ಚಹರೆ ಪಟ್ಟಿ  .

 ಚನ್ನಬಸವ ತಂದೆ ನೀಲಕಂಠಪ್ಪ ವಯ: 30 ಜಾತಿ: ಲಿಂಗಾಯತ  :ನಿರೋದ್ಯೋಗಿ ಸಾ: ಮನೆ.ನಂ. 10/6/59 ಮಕ್ತಲ್ ಪೇಟೆ ರಾಯಚೂರು
ಕಾಣೆಯಾದ ನಮ್ಮ ತಂದೆಯ ಚಹರೆ ಪಟ್ಟಿ ಈ ಕೆಳಗಿನಂತೆ ಇದೆ.
ಹೆಸರು:                                ಚನ್ನಬಸವ
ವಯಸ್ಸು:                                 30 ವರ್ಷ
ಮೈ ಬಣ್ಣಃ-              ಕೆಂಪು ಮೈ ಬಣ್ಣ 
ಎತ್ತರಃ-                     ಅಂದಾಜು 5 ಅಡಿ, 6 ಇಂಚು,
ಕೂದಲು:-                       ತಲೆಯಲ್ಲಿ ಕಪ್ಪು ಕೂದಲು         
ಧರಿಸಿದ ಬಟ್ಟೆಗಳುಃ- ಬಿಳಿ ಗೆರೆಗಳ , ಶರ್ಟ, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು
ಮಾತನಾಡುವ ಭಾಷೆಃ-   ಕನ್ನಡ, ತೆಲುಗು, ಹಿಂದಿ                                                     ಗುರುತಿನ ಚಿಹ್ನೆಃ-                     ಮೇಲಿಕಿನ ಹತ್ತಿರ  ಗಾಯದ ಗುರುತು ಇರುತ್ತದೆ
 ‘’ಫಿರ್ಯಾದಿ ªÉAPÀmÉñÀ vÀAzÉ n.PÉ UÉÆÃ¥Á¯ï gÁªï , ªÀAiÀÄ:33 ªÀµÀð eÁ: ªÀÄgÁoÀ G-PÀÆ°PÉ®¸À ¸Á: ªÀÄ£É £ÀA.1-11-1268/294 PÀĮĸÀÄA© PÁ¯ÉÆä gÁA¥ÀÆgÀÄ gÉÆÃqï gÁAiÀÄZÀÆgÀÄ-9964777719 gÀªÀgÀ ತಾಯಿ ಅರಣುಬಾಯಿ 58 ವರ್ಷ ಈಕೆಯು ದಿನಾಂಕ: ದಿನಾಂಕ: 16-09-2016 ರಂದು ಬೆಳಿಗ್ಗೆ 10.50 ಗಂಟೆಗೆ ಫಿರ್ಯಾದಿಯ  ಮನೆಯಿಂದ ಒಂದು ಅಟೋ ದಲ್ಲಿ ಕುಳಿತು ಹುಮನಬಾದ್ ಗೆ  ಹೋಗಿ ಫಿರ್ಯಾದಿ ಅಣ್ಣಂದಿರನ್ನು ಮಾತನಾಡಿಸಿಕೊಂಡು ಬರುತ್ತೆನೆಂದು  ರಾಯಚೂರು ರೈಲ್ವೆ ಸ್ಟೇಶನ್ ಗೆ ಹೋಗಿದ್ದು, ಸಾಯಂಕಾಲ ಫಿರ್ಯಾದಿಯ ಅಣ್ಣನು ಹುಮನಬಾದ್ ನಿಂದ ಪೋನ್ ಮಾಡಿದ್ದು, ಇನ್ನು ಅಮ್ಮ ಬಂದಿಲ್ಲಾ ಅಂತಾ ತಿಳಿಸಿದ್ದು, ಇನ್ನು ಅಮ್ಮ ಬಂದಿಲ್ಲಾ ಎಂದು ತಿಳಿಸಿದನು. ತಮ್ಮ  ಕುಟುಂಬದವರು ಸೇರಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಹ  ಇಲ್ಲಿಯವರೆಗೆ ತಮ್ಮ  ತಾಯಿ ಸಿಕ್ಕಿರುವುದಿಲ್ಲಾ. ತನ್ನ ತಾಯಿಯು ಹುಮನಾಬಾದ್ ಗೆ ಹೋಗದೇ ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ, ಅಂತಾ ಇದ್ದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ.203/2016 ಕಲಂ.ಮಹಿಳಾ ಕಾಣೆ ಪ್ರಕಾರ ಪ್ರಕರಣ ದಾಖಲಿಸಿ  ತನಿಖೆ ಕೈಕೊಂrgÀÄvÁÛgÉ.
PÁuÉAiÀiÁzÀ ²æêÀÄw CgÀtĨÁ¬ÄAiÀÄ ¨sÁªÀ avÀæ:-

 

                           
               ನಮೂದಿತಫಿರ್ಯಾಧಿದಾರಳತಂದೆಯಆಸ್ತಿಯಾದಕೋಠಾಗ್ರಾಮಸೀಮಾದಸರ್ವೆನಂ410ನೇದ್ದನ್ನುಫಿರ್ಯಾದಿeɹìªÀiÁUÀðgÉÃmï vÀAzÉ r.J¨ÉßÃdgïªÀAiÀiÁ52ªÀµÀð,¸Á:ºÀnÖUÁæªÀÄ,  vÁ:°AUÀ¸ÀÆUÀÆgÀÄFvÀ¤UÉ ಮೋಸ ಮಾಡುವ ಉದ್ದೇಶದಿಂದ ಖೊಟ್ಟಿ ಮತ್ತುಅಕ್ರಮವಾದದಾಖಲಾತಿಗಳನ್ನುಸೃಷ್ಟಿಸಿಕೊಂಡುಫಿರ್ಯಾದಿದಾರರತಂದೆಯಕಡೆಯಿಂದಾಖೊಟ್ಟಿರುಜುವನ್ನುಮಾಡಿಸಿಕೊಂಡುದಿನಾಂಕ 27.07.1974 ರಂದು 07 ಎಕರೆ 20 ಗುಂಟೆಯಲ್ಲಿ 4 ಎಕರೆಯನ್ನುಹಾಗೂದಿನಾಂಕ: 14.07.2016ರಂದು 02 ಎಕರೆ 6 ಗುಂಟೆಯನ್ನು«Ä¸ï.
«ÄÃgÁ ¯ÉÆèÉÆÃ, ªÀÄÄSÉÆåÃ¥ÁzsÁåAiÀÄgÀÄ, ¸ÉÃAmï D£ïì PÁ£ÉéAmï JdÄPÉõÀ£ï ¸ÉƸÉÊn,
¸Á:§¸ï¤¯ÁÝtzÀJzÀÄgÀÄUÀqɺÀlÖUÁæªÀÄ,   vÁ:°AUÀ¸ÀÄUÀÆgÀEªÀgÀÄ
ತಮ್ಮಹೆಸರಿಗೆವರ್ಗಾವಣೆಮಾಡಿಕೊಂಡಿದ್ದು,ಸದರಿವಿಷಯಫಿರ್ಯಾದಿಗೆತಿಳಿದುಆರೋಪಿತರನ್ನುವಿಚಾರಿಸಿದ್ದಕ್ಕೆಜೀವದಬೆದರಿಕೆಹಾಕಿರುತ್ತಾರೆಸದರಿವಿಷಯದಬಗ್ಗೆಮಾನ್ಯಸಿವಿಲ್ನ್ಯಾಯಾಲಯದಲ್ಲಿದಾವೆಹೂಡಿದ್ದುಕಾರಣಆರೋಪಿತರವಿರುಧ್ದಸೂಕ್ತಕಾನೂನುಕ್ರಮಜರುಗಿಸಬೇಕುಅಂತಾವಗೈರೆಇದ್ದಮಾನ್ಯನ್ಯಾಯಾಲಯದಿಂದಾನಿರ್ದೇಶಿತಗೊಂಡಪಿ.ಸಿನಂ37/2016 ನೇದ್ದರಪ್ರಕಾರ ºÀnÖ¥ÉưøïoÁuÉ161/2016PÀ®A 420, 506, 468, 471 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
          ದಿನಾಂಕ: 23-09-2016 ರಂದು 18.15 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಮಹಾವೀರ ಪಿಸಿ 580 ರವರು ಒಂದು ಖಾಸಗಿ ಫಿರ್ಯಾದಿ ಸಂಖ್ಯೆ:272/2016 ನೇದ್ದನ್ನು ತಂದು ಹಾಜರ ಪಡಿಸಿದ್ದು ಸಾರಾಂಶವೇನಂದರೆ, ಫಿರ್ಯಾದಿ ಮತ್ತು ಆತನ ಸ್ನೇಹಿತ ಹೇಮಂತ ಓಲೇಟಿ ತಂದೆ ಮಲ್ಲಿಕಾರ್ಜುನ ಸಾ-ಕಂಕಟ ಪಾಳೆಮ್ ಜಿಲ್ಲಾ-ಗುಂಟೂರು ಇವರಿಬ್ಬರು ಕೂಡಿ ಆರೋಪಿತ ನಂ 1 dA¥ÁgÉrØ vÀAzÉ £ÀgÀ¸ÀgÉrØ 38 ªÀµÀð, G-MPÀÌ®ÄvÀ£À, ¸Á-ªÀÄ£É £ÀA 9-18-43 ªÀÄrØ¥ÉÃmÉ gÁAiÀÄZÀÆgÀÄರವರ ಸರ್ವೆ ನಂ 12 ಹಿಸ್ಸಾ 12/1 ವಿಸ್ತೀರ್ಣ 1 ಎಕೆರೆ 22 ಗುಂಟೆ ಮತ್ತು ಆರೋಪಿ ನಂ 2±ÉÃRgÀgÉrØ vÀAzÉ £ÀgÀ¸ÀgÉrØ 45 ªÀµÀð, G-¸ÀgÀPÁj £ËPÀgÀ, ¸Á-ªÀÄ£É £ÀA 9-17-94 ªÀÄrØ¥ÉÃmÉ gÁAiÀÄZÀÆgÀÄ ರವರ ಸರ್ವೆ ನಂ 12 ಹಿಸ್ಸಾ 12/2 ವಿಸ್ತೀರ್ಣ 1 ಎಕೆರೆ 22 ಗುಂಟೆ ಜಮೀನಿನ್ನಲ್ಲಿ ಪ್ಲಾಟ್ ಗಳು ಮಾಡಿ ಎನ್. ಮತ್ತು ಆರ್.ಡಿ. ಮಾಡಿಸಿ ಕೊಡಬೇಕು ನಂತರ ಎಲ್ಲಾ ನಿವೇಶಗಳನ್ನು ಮಾರಾಟ ಮಾಡಿ ಚದರ ಅಡಿಗೆ 333=00 ರೂಗಳಂತೆ ಜಮೀನು ಮಾಲೀಕರಾದ ಆರೋಪಿತರಿಗೆ ಕೊಡಬೇಕೆಂದು ಒಪ್ಪಂದ ಮಾಡಿಕೊಂಡು ಆರೋಪಿತರು ಫಿರ್ಯಾದಿ ಮತ್ತು ಆತನ ಸ್ನೇಹಿತನಿಗೆ ಜಿ.ಪಿ. ಮಾಡಿಸಿಕೊಟ್ಟಿದ್ದು ಇರುತ್ತದೆ. ಒಪ್ಪಂದ ಪ್ರಕಾರ ಸದರಿ ಜಮೀನನ್ನು ಫಿರ್ಯಾದಿದಾರನು ಎನ್. ಮತ್ತು ಆರ್.ಡಿ. ಮಾಡಿಸಿದ್ದು ಇರುತ್ತದೆ. ಮತ್ತು ಮುಂಗಡವಾಗಿ 2500000=00 ರೂಗಳು ಆರೋಪಿತರು ಫಿರ್ಯಾದಿಯಿಂದ ಪಡೆದುಕೊಂಡಿರುತ್ತಾರೆ. ನಂತರ ದಿನಾಂಕ: 28-12-2015 ರಂದು ಮತ್ತು 29-12-2015 ರಂದು ಎರಡು ದಿನಗಳು ರಾಯಚೂರು ಸಬ್ ರಿಜಿಸ್ಟರ್ ಕಾರ್ಯಾಲಯದಲ್ಲಿ ಪ್ಲಾಟ್ ಗಳು ಮಾರಾಟ ಮಾಡಿ ರಿಜಿಸ್ಟರ್ ಮಾಡಿಸಿಕೊಳ್ಳುವಾಗ ಆರೋಪಿತರು ಫಿರ್ಯಾದಿದಾರನಿಗೆ ಮೋಸದಿಂದ ಸಹಿ ಪಡೆದುಕೊಂಡು ಜಿ.ಪಿ. ರದ್ದುಗೊಳಿಸಿ ಸದರಿ ನಿವೇಶನಗಳಲ್ಲಿ ಫಿರ್ಯಾದಿದಾರನ ಮತ್ತು ಆತನ ಸ್ನೇಹಿತನ ಪಾಲು ಇಲ್ಲ ಎಂದು ತಯಾರಿಸಿ ಸದರಿ ಪ್ಲಾಟ್ ಗಳಿಗೆ ಆರೋಪಿತರೊಬ್ಬರೆ ಮಾಲೀಕರೆಂದು ತಯಾರಿಸಿ ಮೋಸ ಮಾಡಿರುತ್ತಾರೆ. ಅದನ್ನು ಕೇಳಲು ಹೋದರೆ ಆರೋಪಿತರು ಫಿರ್ಯಾದಿಗೆ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇದ್ದ ಖಾಸಗಿ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 201/2016 ಕಲಂ 420 506 ರೆ/ವಿ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡುತನಿಖೆಕೈಗೊಂಡಿದ್ದುಇರುತ್ತದೆ
L.¦.¹ ¥ÀæPÀgÀtzÀ ªÀiÁ»w:-
      ದಿನಾಂಕ 23-09-2016 ರಂದು ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆ ರಜೆ ಘೋಷಿಸಿ  ಎಲ್ಲಾ ಶಿಕ್ಷಕರು ಸದ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದೂ, ನಂತರ ಯಾರೋ ಕೀಡಿಗೇಳು ದಿನಾಂಕ 23-09-2016 ರಂದು ಬೆಳಿಗ್ಗೆ 9.00 ಗಂಟೆಯಿಂದ ಮದ್ಯಾಹ್ನ  3.45 ಗಂಟೆಯ ನಡುವಿನ ಅವಧಿಯಲ್ಲಿ ಮಸ್ಕಿಯ ಸ.ಹಿ.ಪ್ರಾ.ಕೇಂದ್ರ ಶಾಲೆಯ ಕಂಪ್ಯೂಟರ್ ಕೊಠಡಿಯ ಗೋಡೆಯ ಮೇಲೆ ಇದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಯಾರೋಕಿಡಿಗೇಡಿಗಳು ಮಲಿನಗೊಳಿಸಿ ಅವರ ಹೆಸರಿಗೆ ಕುಂದುತರುವಂತ ಕೆಲಸ ಮಾಡಿದ್ದು ಕಾರಣ ಸದ್ರಿಯವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿಲು ವಿನಂತಿ ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲೆ    ªÀĹ̠ ¥Éưøï oÁuÉ UÀÄ£Éß £ÀA: 145/16 PÀ®A. 295 L.¦.¹   CrAiÀÄ°è   ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.   
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-      
         ದಿನಾಂಕ: 24.09.2016 ರಂದು ಪಿಎಸ್ಐ ಗ್ರಾಮೀಣ ಠಾಣೆ, ರಾಯಚೂರು ಹಾಗೂ ಅವರ ಸಿಬ್ಬಂದಿಯವರು ಪೆಟ್ರೋಲಿಂಗ್ ಮಾಡುತ್ತಾ ಶಕ್ತಿನಗರ – ರಾಯಚೂರು ರಸ್ತೆಯ ಏಗನೂರು ಕ್ರಾಸ್ ಹತ್ತಿರ ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ಬರಲಾಗಿ ಏಗನೂರು ಕಡೆಯಿಂದ 3 ಟ್ರಾಕ್ಟರನ ಟ್ರಾಲಿಯಲ್ಲಿ ಅಕ್ರಮ ಮರಳನ್ನು ಲೋಡ್ ಮಾಡಿಕೊಂಡು ಬರುವದನ್ನು ನೋಡಿ ಟ್ರಾಕ್ಟರ ಚಾಲಕರನ್ನು ವಿಚಾರಿಸಲಾಗಿ ಎ-1 ವಿರೇಶ ತಂ: ನರಸಪ್ಪ ವಯ: 30 ಜಾ: ಕುರುಬರ್, ಟ್ರಾಕ್ಟರ KA36TA4557 ಚಾಲಕ & ಸಾ: ಏಗನೂರುಈತನು ತನ್ನ ಸ್ವಂತ ಲಾಭಕ್ಕಾಗಿ ಹಾಗೂ ಎ-2 ರೇಣುಕಪ್ಪ ತಂ: ಯಲ್ಲಪ್ಪ ವಯ: 34 ವರ್ಷ, ಜಾ: ಕುರುಬರ್, KA36TA4557 ಮಾಲಕರು ಸಾ: ಏಗನೂರು ಈತನು ಎ-3  ಮಹಾದೇವ ತಂ: ಅಯ್ಯಪ್ಪ ವಯ: 28 ವರ್ಷ, ಮಹೇಂದ್ರ 475 DI ಟ್ರಾಕ್ಟರ ಇಂಜನ್ ನಂ: NCE14113 ಚಾಲಕ ಜಾ: ಕುಂಬಾರ್, ಸಾ: ಏಗನೂರುಈತನ ಲಾಭಕ್ಕಾಗಿ ಹಾಗೂ ಎ-4 ಶಿವಪ್ಪ ಮಹೇಂದ್ರ 475 DI ಟ್ರಾಕ್ಟರ ಇಂಜನ್ ನಂ: NCE14113 ಮಾಲಕ ಸಾ: ಪತ್ತೇಪೂರ ಈತನು ಎ-5 ಮಲ್ಲೇಶ ತಂ: ಕರೆಪ್ಪ ವಯ: 29 ವರ್ಷ, ಗೊಲ್ಲರ್ :KA36TB 9362 ಚಾಲಕ ಸಾ: ಏಗನೂರು ಈತನ ಲಾಭಕ್ಕಾಗಿ ತಮ್ಮ ತಮ್ಮ ಟ್ರಾಕ್ಟರಗಳ ಟ್ರಾಲಿಗಳಲ್ಲಿ ಅಂದಾಜು 2 ಕ್ಯುಬಿಕ್ ಮೀಟರನಷ್ಟು ಅಂ.ಕಿ. 1500/- ರೂ. ರಂತೆ ಒಟ್ಟು 6 ಕ್ಯುಬಿಕ್ ಮೀಟರನಷ್ಟು ಒಟ್ಟು ಅಂ.ಕಿ. 4500/- ಬೆಲೆಯುಳ್ಳ ಮರಳನ್ನು ಟ್ರಾಲಿಗಳಲ್ಲಿ ಮರಳನ್ನು ಏಗನೂರು ಹಳ್ಳದಿಂದ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಮರಳು ಸಾಗಣೆಕೆ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದು, ಟ್ರಾಕ್ಟರ ಮತ್ತು ಟ್ರಾಲಿ ಹಾಗೂ ಅದರಲ್ಲಿದ್ದ ಅಕ್ರಮ ಮರಳು ಸಮೇತವಾಗಿ ಠಾಣೆಗೆ ತಂದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 201/2016 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1) 21 MMDR ಆಕ್ಟ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                                               

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :24.09.2016 gÀAzÀÄ 165 ¥ÀææPÀgÀtUÀ¼À£ÀÄß ¥ÀvÉÛ ªÀiÁr  19,300-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.