Thought for the day

One of the toughest things in life is to make things simple:

15 Jan 2015

Special Press Note and Reported Crimes

¥ÀwæPÁ ¥ÀæPÀluÉ
£ÁUÀjPÀ ¥Éưøï PÁ£ïìmÉç¯ïUÀ¼À £ÉêÀÄPÁw PÀÄjvÀÄ ªÀÄgÀÄ °TvÀ ¹.E.n. ¥ÀjÃPÉë £ÀqÉAiÀÄ°gÀĪÀ ªÀiÁ»w:-
     ¢£ÁAPÀ: 18.01.2015 gÀAzÀÄ ¨É½UÉÎ 11.00 UÀAmɬÄAzÀ 12.30 UÀAmÉAiÀĪÀgÉUÉ £ÁUÀjPÀ ¥Éưøï PÁ£ïìmÉç¯ïUÀ¼À £ÉêÀÄPÁw PÀÄjvÀÄ ªÀÄgÀÄ °TvÀ ¹.E.n. ¥ÀjÃPÉë £ÀqÉAiÀÄ°zÉ. FUÁUÀ¯Éà CºÀð D£ï¯ÉÊ£ï C¨sÀåyðUÀ½UÉ ¥ÉÆ°Ã¸ï ªÉ¨ï¸ÉÊl¤AzÀ PÀgÉ¥ÀvÀæªÀ£ÀÄß ¥ÀqÉzÀÄPÉƼÀÄîªÀÅzÀÄ. (¥ÀjÃPÁë ¢£ÁAPÀzÀAzÀÄ C¨sÀåyðUÀ¼ÀÄ C¢ü¸ÀÆZÀ£ÉAiÀÄ°è w½¹gÀĪÀAvÉ AiÀiÁªÀÅzÁzÀgÀÄ MAzÀÄ UÀÄgÀÄw£À aÃn ¥Á¸À¥ÉÆlð/qÉæöÊ«AUï ¯ÉʸÀ£ïì/¥Áå£ï PÁqÀð/¸À«ð¸ï Lr PÁqÀð/¨ÁåAPï ¥Á¸ï§ÄPï/E¯ÉPÀë£ï ¥sÉÆmÉÆ Lr PÁqÀðUÀ¼À£ÀÄß ªÀÄvÀÄÛ En/¦J¸ïn ¥Á¸ÁzÀ ¥sÀ°vÁA±ÀzÀ ¥ÀæwAiÀÄ£ÀÄß ¸ÀºÀ vÀ¥ÀàzÉ vÀgÀĪÀÅzÀÄ) C¨sÀåyðUÀ¼ÀÄ ¥ÀjÃPÁë PÉÆoÀrAiÀÄ°è £ÉÆÃl§ÄPï, ªÉƨÉÊ¯ï ¥sÉÆ£ï, PÁå®PÀÆå¯Élgï E¤ßvÀgÉ ¥ÀĸÀÛPÀUÀ¼À£ÀÄß vÉUÉzÀÄPÉÆAqÀÄ §gÀĪÀÅzÀ£ÀÄß ¤µÉâü¸À¯ÁVzÉ. ¥ÀjÃPÁë PÉÃAzÀæzÀ ¸ÀܼÀ ºÁUÀÆ gÀÆ¯ï £ÀA§gÀÄUÀ¼ÀÄ F PɼÀV£ÀAwªÉAiÉÄAzÀÄ ²æà JA.J£ï £ÁUÀgÁeï, ¥ÉưøÀ C¢üÃPÀëPÀgÀÄ, gÁAiÀÄZÀÆgÀÄ gÀªÀgÀÄ ¥ÀæPÀluÉAiÀÄ°è w½¹gÀÄvÁÛgÉ.

1) J¸ï.Dgï.¦.J¸ï. ¦.AiÀÄÄ. PÁ¯ÉÃeï : gÀÆ¯ï £ÀA. 5230001 jAzÀ 5230647 gÀªÀgÉUÉ

(J¯ï.«í.r. rVæ PÁ¯ÉÃeï DªÀgÀt) gÁAiÀÄZÀÆgÀÄ
¢£ÁAPÀ:13.01.2015

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
    ದಿನಾಂಕ 14-01-2015 ರಂದು ಸಾಯಾಂಕಾಲ 4-30 ಗಂಟೆಯ ಸುಮಾರು  ²æà ZÉ£ÀߥÀà J.J¸ï.L ¹gÀªÁgÀ oÁuÉ gÀªÀgÀÄ ಹೆಚ್.ಜಿ-671 ರವರ  ಜೊತೆಗೆ ಸಿರವಾರದಲ್ಲಿ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇದ್ದಾಗ ಸಿರವಾರದ ಮರಾಠ ಕ್ರಾಸ್ ಹತ್ತಿರ ಇದ್ದಾಗ ಮರಾಠ ರಸ್ತೆ ಕಡೆಯಿಂದ ಒಂದು ಟ್ರ್ಯಾಕ್ಟರನ ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು ಬಂದಿದ್ದು ಆಗ ನಾವು ಆ ಟ್ರ್ಯಾಕ್ಟರನ್ನು ನಿಲ್ಲಿಸಿ ಟ್ರ್ಯಾಕ್ಟರ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ರಂಗಪ್ಪ ತಂದೆ ಸಿದ್ದಪ್ಪ 35 ವರ್ಷ ಜಾತಿ:ನಾಯಕ ಸಾ: ಸಿರವಾರ 11 ನೇ ವಾರ್ಡ  ಅಂತಾ ತಿಳಿಸಿದನು. ಸದರಿಯವನಿಗೆ ಮರಳಿನ ಬಗ್ಗೆ ದಾಖಲಾತಿ ತೋರಿಸುವಂತೆ ಮತ್ತು ಮರಳನ್ನು ಎಲ್ಲಿಂದ ತರುತ್ತಿರುವಿ ಅಂತಾ ಕೇಳಿದಾಗ ಅವನು ತನ್ನಲ್ಲಿ ಯಾವುದೇ ದಾಖಲಾತಿ ಇಲ್ಲವೆಂದು ತಿಳಿಸಿದನು. ಸದರಿ ಚಾಲಕ ರಂಗಪ್ಪ ಈತನು ಪರತಪೂರ ಕೃಷ್ಣಾ ನದಿಯಿಂದ ಮರಳನ್ನು  ತರುತ್ತಿರುವದಾಗಿ ಹೇಳುತ್ತಾ ತಪ್ಪಿಸಿಕೊಂಡು ಓಡಿಹೋದನು ಸದರಿ ಟ್ರ್ಯಾಕ್ಟರನ್ನು ನೋಡಲು ಅದರ ನಂ ಕೆ.ಎ.36/ಟಿ.ಸಿ3340 ಟ್ರಾಲಿ ನಂ ಕೆ.ಎ.36/ಟಿ.ಬಿ-8723 ಅಂತಾ ಇತ್ತು. ಸದರಿ ಮರಳನ್ನು ಕಳುವು ಮಾಡಿಕೊಂಡು ತಮ್ಮ ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಕಳ್ಳತನದಿಂದ ತೆಗೆದುಕೊಂಡು ಹೋಗುವದು ಕಂಡು ಬಂದಿದ್ದರಿಂದ  ನಾನು vÀÄPÀgÁªÀĹAUï ಹೋಮ್ ಗಾರ್ಡ ನಂ 671 ರವರೊಂದಿಗೆ  ಸದರಿ ಅಕ್ರಮ ಮರಳು ತುಂಬಿದ ಟ್ರ್ಯಾಕ್ಟರನ್ನು  ಹೋಮ್ ಗಾರ್ಡ ಸಹಾಯದಿಂದ ಸಾಯಾಂಕಾಲ 5-00 ಗಂಟೆಗೆ ಪೊಲೀಸ್ ಠಾಣೆಗೆ ತಂದು ಮುಂದಿನ ಕ್ರಮ ಜರುಗಿಸುವ ಕುರಿತು ತಮ್ಮ ಮುಂದೆ ಹಾಜರು ಪಡಿಸಿರುತ್ತೇನೆ. ಕಾರಣ ಮಾನ್ಯರವರು ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಚೆನ್ನಪ್ಪ ಎ.ಎಸ್.ಐ ಇವರ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA: 7/2015 PÀ®A 3, 42, 43,  PÉ.JªÀiï.JªÀiï.¹ gÀÆ®ì 1994 & 4,4(1 -J) JªÀiï.JªÀiï.r.Dgï. 1957 & 379 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-

      ದಿನಾಂಕ 13/01/15 ರಂದು ಮೃತ UÀAUÁzsÀgÀ vÀAzÉ §¸À¥Àà ºÉƸÀ½î, 31 ªÀµÀð, ¯Áj ZÁ®PÀ / QèãÀgï PÉ®¸À ¸Á: L£Á¥ÀÆgÀ vÁ: aAZÉÆý f: PÀ®§ÄgÀÄV ಹಾಗೂ ಶಿವರಾಜ ಇಬ್ಬರೂ ಕೂಡಿ ಲಾರಿ ನಂ ಕೆ.ಎ.39/4389 ನೇದ್ದನ್ನು ತೆಗೆದುಕೊಂಡು ಮಾನವಿಗೆ ಗುಜರಿ ಸಾಮಾನುಗಳನ್ನು ತುಂಬಿಕೊಂಡು ಹೋಗಲು ಬಂದು. ಬೆಳಿಗ್ಗೆ 1130 ಗಂಟೆಯ ಸುಮಾರಿಗೆ ಲಾರಿಗೆ ಗುಜರಿ ಸಾಮಾನುಗಳನ್ನು ಲೋಡ ಮಾಡಿಸುತ್ತಿರುವಾಗ ಗಂಗಾಧರನು ಬಹಿರ್ದೆಶೆಗೆ ಹೋಗಿ ಬರುವದಾಗಿ ಶಿವರಾಜನಿಗೆ ಹೇಳಿ ಸಮೀಪದಲ್ಲಿ ಇರುವ ಕಾಲುವೆಯ ಕಡೆಗೆ ಹೋಗಿದ್ದು ಮಧ್ಯಾಹ್ನ 1 ಗಂಟೆಯಾದರೂ ಸಹ ಗಂಗಾಧರನು ವಾಪಾಸ ಬರದೇ ಇದ್ದ ಕಾರಣ ಶಿವರಾಜನು ಆತನಿಗೆ ನೋಡಲು ಕಾಲುವೆ ಕಡೆಗೆ ಹೋದಾಗ ಕಾಲುವೆ ದಾಟಿ ಕಾಲುವೆ ರಸ್ತೆಗೆ ಹೊಂದಿಕೊಂಡಿರುವ ಹೊಲದ ಬದುವಿನ ಹತ್ತಿರ ಜನ ಸೇರಿದ್ದು ನೋಡಿ ಅಲ್ಲಿಗೆ ಹೋಗಿ ನೋಡಲು ಗಂಗಾಧರನು ಹೊಲದ ಒಡ್ಡಿನ  ದಿಬ್ಬಿಯ ಮೇಲೆ ಬೋರಲಾಗಿ ಬಿದ್ದಿದ್ದು ಅಲ್ಲಿದ್ದ ಜನರ ಪೈಕಿ ಒಬ್ಬ ವ್ಯಕ್ತಿಯು ಶಿವರಾಜನಿಗೆ ತಿಳಿಸಿದ್ದೇನೆಂದರೆ ಆ ಮನುಷ್ಯನು ಹೊಲದ ಒಡ್ಡನ್ನು ದಾಟಿ ಬಹಿರ್ದೆಶೆಗೆ ಹೋಗುವಾಗ ಮೇಲೆ ಹಾಯ್ದು ಹೋದ ವಿದ್ಯುತ್ ವೈರ್ ತಲೆಗೆ ತಗುಲಿದ್ದರಿಂದ ವಿದ್ಯುತ್ ಪಸರಿಸಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಈ ಘಟನೆಯು ಆ ಏರಿಯಾದ ಸೆಕ್ಷನ್ ಆಫೀಸರ್ , ಲೈನ್ ಮನ್ , ಎ.ಇ.ಇ. ಹಾಗೂ ಸಂಬಂಧಿಸಿದ ಇನ್ನಿತರ ಅಧಿಕಾರಿಗಳ ನಿರ್ಲಕ್ಷತನದಿಂದ ಕಂಬಗಳ ಜೋತು ಬಿದ್ದ ವೈರಗಳನ್ನು ಎತ್ತಿ ಕಟ್ಟದೇ ಹಾಗೂ ಅಲ್ಲಿ ಬೆಳೆದ ಸರಕಾರಿ ಜಾಲಿಗಿಡಗಳನ್ನು ಕಟ್ ಮಾಡದೇ ಇದ್ದ ಕಾರಣ ಜರುಗಿದ್ದು ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಶ್ರೀಮತಿ ಗಂಗಮ್ಮ ಗಂಡ ವಿಶ್ವನಾಥ ಹೊಸಳ್ಳಿ, ಲಿಂಗಾಯತ, 44 ವರ್ಷ, ಕೂಲಿ ಕೆಲಸ ಸಾ: ಐನಾಪೂರ ತಾ: ಚಿಂಚೋಳಿ ಜಿ: ಕಲಬುರುಗಿ FPÉAiÀÄÄ PÉÆlÖ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ 13/15 ಕಲಂ 304 (ಎ) ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ.

           
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.01.2015 gÀAzÀÄ -65 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,000 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.