Thought for the day

One of the toughest things in life is to make things simple:

19 Oct 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ±ÉPÁëªÀ° vÀAzÉ C°¨ÁµÁ, 18 ªÀµÀð, «zÁåyð , ªÀÄĹèA , ¸Á: eÁ«ÄÃAiÀiÁ ªÀĹâ ºÀwÛgÀ ¹gÀÄUÀÄ¥Áà f: §¼Áîj FvÀ£ÀÄ ಹೈದ್ರಾಬಾದಿಗೆ ಟೂರಿಗೆ ಹೋಗಿದ್ದು ಅಲ್ಲಿಯೇ ಇರುವಾಗ ದಿನಾಂಕ ದಿನಾಂಕ 18/10/14 ರಂದು ತಮ್ಮ ತಂದೆ ತನಗೆ ಫೋನ್ ಮಾಡಿ  ತಾನು ಹೈದ್ರಾಬಾದಿಗೆ ಟ್ರಾನ್ಸಪೋರ್ಟ ಲಾರಿ ನಂ ಎ.ಪಿ 29/ಟಿ.2255 ನೇದ್ದನ್ನು ತೆಗೆದುಕೊಂಡು ಬಂದಿದ್ದು ಲಾರಿಯಲ್ಲಿ ಹೈದ್ರಾಬಾದನಿಂದ ಪಾರ್ಸಲ್ ತುಂಬಿಕೊಂಡು  ಬಳ್ಳಾರಿಗೆ  ಹೋಗಬೇಕಾಗಿದೆ ನೀನು ಬರುತ್ತೀಯೇನು ಅಂತಾ ಕೇಳಿದ್ದಕ್ಕೆ ನಾನು ಆಯ್ತು ಅಂತಾ ಹೇಳಿ ನಮ್ಮ ತಂದೆಯ ಹತ್ತಿರ ಬಂದಿದ್ದು  ನಾನು ಬರುವಷ್ಟರಲ್ಲಿ ಲಾರಿಯಲ್ಲಿ ಪಾರ್ಸಲ್ ಲೋಡ್ ಮಾಡಿದ್ದು ರಾತ್ರಿ 1030 ಗಂಟೆಗೆ ಸದರಿ ಲಾರಿಯಲ್ಲಿ ನಾನು, ಚಾಲಕನಾದ ನಮ್ಮ ತಂದೆ C°¨ÁµÁ vÀAzÉ ¸Á¢üPï ¸Á¨ï, 55 ªÀµÀð, ªÀÄĹèA, ¯Áj £ÀA J.¦ 29/n-2255 gÀ ZÁ®PÀ ¸Á: eÁ«ÄÃAiÀiÁ ªÀĹâ ºÀwÛgÀ ¹gÀÄUÀÄ¥Áà f: §¼Áîj ಹಾಗೂ ಅದೇ ಲಾರಿಯಲ್ಲಿ ಕ್ಲೀನರ್ ಕೆಲಸ ಮಾಡುವ ನಮ್ಮಣ್ಣ ಯೂನೂಸ್ ಮೂರು ಜನರು ಕೂಡಿಕೊಂಡು ಹೊರಟೆವು. ಹೈಧ್ರಾಬಾದನಿಂದ ರಾಯಚೂರಿಗೆ ಬಂದು ಮಾನವಿ ಮುಖಾಂತರ ಸಿಂಧನೂರು ಕಡೆಗೆ ದಿನಾಂಕ 19/10/14 ರಂದು ನಾವು ಹೊರಟಾಗ  ನಮ್ಮ ತಂದೆಯು ಲಾರಿಯನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೊರಟಾಗ ಬೆಳಿಗ್ಗೆ 0730 ಗಂಟೆಯ ಸುಮಾರಿಗೆ  ಪೋತ್ನಾಳ ಗ್ರಾಮದಲ್ಲಿ ನಮ್ಮ ತಂದೆಯು ಲಾರಿಯ ವೇಗವನ್ನು ನಿಯಂತ್ಣಗೊಳಿಸಲಾಗದೇ ರಸ್ತೆಯ ಎಡಬಾಜು ಲಾರಿಯನ್ನು ಎಡಮಗ್ಗುಲಾಗಿ ಪಲ್ಟಿ ಮಾಡಿದ್ದರಿಂದ ನನಗೆ ಮತ್ತು ನಮ್ಮ ತಂದೆ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರನ್ನು ಪಡೆದುಕೊಂಡು ವಾಪಾಸ ಇಂದು ಬೆಳುಇಗ್ಗೆ 1030 ಗಂಟೆಗೆ ಠಾಣೆಗೆ ಬಂದು ಸದರಿ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 285/14  ಕಲಂ  279, 337,ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
         ದಿನಾಂಕ: 18-10-2014 ರಂದು ಬೆಳೀಗ್ಗೆ 6-15 ಗಂಟೆಯ ಸುಮಾರಿಗೆ ಫಿರ್ಯಾದಿ ²æà FgÀtÚ vÀAzÉ: ºÀ£ÀĪÀÄAiÀÄå ¸ÀgÀV£À, 42ªÀµÀð, eÁw: £ÁAiÀÄPÀ, G: MPÀÌ®ÄvÀ£À, ¸Á: CgÀPÉÃgÀ. vÁ: zÉêÀzÀÄUÀð.      FvÀ£À  ತಾಯಿ ನಾಗಮ್ಮ ಈಕೆಯು, ಫಿರ್ಯಾದಿದಾರರ ತೋಟದಲ್ಲಿರುವ ಮನೆಯ ಕಡೆಗೆ ಹೋಗಿ ವಾಪಸ್ಸು  ಅರಕೇರ ಗಲಗ ರಸ್ತೆಯಲ್ಲಿನ ತಿರುಮಲಯ್ಯ ತಂದೆ: ಕಂಟೆಪ್ಪ ಇವರ ಮನೆಯ ಹತ್ತಿರ ನಡೆದುಕೊಂಡು ಬರುತ್ತಿದ್ದಾಗ, ಹಿಂದುಗಡೆಯಿಂದ ಬಂದ ಬೋಲೆರೋ ಗಾಡಿ ನಂ. ಕೆ..25/ಎಂ..3212 ನೇದ್ದರ ಚಾಲಕ£ÁzÀ C±ÉÆÃPÀ JA. vÉÆÃt¹ºÁ¼À. ¨ÉÆïÉgÉÆà UÁr £ÀA. PÉ.J.25/JªÀiï.J/3212 £ÉÃzÀÝgÀ ZÁ®PÀ.   FvÀ£ÀÄ ತಾನು ನಡೆಸುತ್ತಿದ್ದ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ವಾಹನನ್ನು ನಿಯಂತ್ರಣ ಮಾಡದೇ ಫಿರ್ಯಾದಿಯ ತಾಯಿಗೆ ಅಪಘಾತಪಡಿಸಿದ್ದರಿಂದ ಬಲಗಾಲಿನ ಕೀಲಿನ ಮೇಲೆ, ಬಲಗಾಲ ಪಾದದ ಮೇಲೆ ಗಾಯವಾಗಿದ್ದು, ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ, ಎರಡು ಕಿವಿಗಳಿಂದ ರಕ್ತ ಬಂದಿದ್ದರಿಂದ ಇಲಾಜು ರೀಮ್ಸ್ ಬೋಧಕ ಆಸ್ಪತ್ರೆ ರಾಯಚೂರಿಗೆ ಸೇರಿಕೆ ಮಾಡಿದ್ದು ಚಿಕಿತ್ಸೆಯು ಫಲಕಾರಿಯಾಗದೇ ದಿ: 18-10-14 ರಂದು ಮಧ್ಯಾಹ್ನ 3-30 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ   zÉêÀzÀÄUÀð ¥Éưøï oÁuÉ. UÀÄ£Àß £ÀA. 173/2014  PÀ®A. 279 304(J) L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

UÁAiÀÄzÀ ¥ÀæPÀgÀtzÀ ªÀiÁ»w:-
       ದಿನಾಂಕ:  18/10/2014 ರಂದು  ಸಂಜೆ ಫಿರ್ಯಾದಿ ²æà gÀAUÀtÚ vÀAzsÉ ªÀiÁ£À¥Àà  ¥Éưøï 50ªÀµÀð,£ÁAiÀÄPÀ,MPÀÌ®ÄvÀ£À ¸Á-vÉVκÁ¼À FvÀ£À  ಹೆಂಡತಿ  ತಮ್ಮ ಊರ ಪಕ್ಕದಲ್ಲಿರುವ  ಆರೋಪಿತ£ÁzÀ gÀAUÀ¥Àà vÀAzÉ ±ÉõÀ¥Àà  ¸Á- vÉVκÁ¼À FvÀ£À ಹೊಲದಲ್ಲಿ  ಬಹಿರ್ದೇಷೆಗೆಂದು ಹೋಗಿದ್ದು ಅದನ್ನು ನೋಡಿದ ಆರೋಪಿತನು  ರಾತ್ರಿ 7-30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ತನ್ನ ಹೆಂಡತಿ ಇಬ್ಬರು ತಮ್ಮ ಮನೆಯ ಮುಂದೆ ಕುಳಿತುಕೊಂಡಿದ್ದಾಗ ಆರೋಪಿತನು ಅವರ ಮನೆಯ ಮುಂದೆ ಹೋಗಿ  ಫಿರ್ಯಾದಿಗೆ ಏನಲೇ ಸೂಳೆ ಮಗನೆ ನಿನ್ನ ಹೆಂಡತಿಗೆ  ನಮ್ಮ ಹೊಲದಲ್ಲಿ  ಸಂಡಸ ಕೂಡಬಾರದೆಂದು ಹೇಳಲಿಕ್ಕೆ  ಬರುವುದಿಲ್ಲಾ ಅಂತಾ ಅವಾಚ್ಯವಾಗಿ ಬೈದು  ಅಲ್ಲಿಯೇ ತಮ್ಮ ಮನೆಯ ಮುಂದೆ ಬಿದ್ದಿದ್ದ  ಕಬ್ಬಿಣದ ರಾಡನ್ನು ತೆಗೆದುಕೊಂಡು ಫೀರ್ಯಾದಿಯ ಬಲಗೈ ಕಿರು ಬೆರಳೀಗೆ ಹೊಡೆದು ರಕ್ತ ಗಾಯ ಮಾಡಿದ್ದು ಅಲ್ಲದೆ  ಕಟ್ಟಿಗೆಯಿಂದ   ಬೆನ್ನಿಗೆ ಹೊಡೆದು ಮೂಕ ಪೆಟ್ಟುಗೊಳಿಸಿದ್ದು, ಮತ್ತು  ಬಾಯಿಯಿಂದ  ಬಲ ಬೆನ್ನಿಗೆ ಕಡಿದಿದ್ದು  ಮತ್ತು  ಕೈಯಿಂದ  ಎಡ ಕುತ್ತಿಗೆ ಹತ್ತಿರ ಚೂರಿ    ಇನ್ನೊಂದು ಬಾರಿ ನಮ್ಮ ಹೊಲದಲ್ಲೆ ಸಂಡಸ ಕೂಡಲು ಬಂದರೆ  ಅಲ್ಲಯೇ ಸಾಯಿಸಿ ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆಅಂತಾ PÉÆlÖ zÀÆj£À  ಮೇಲಿಂದ   zÉêÀzÀÄUÀð  ¥Éưøï oÁuÉ. UÀÄ£Àß £ÀA. 176/2014  PÀ®A. 323,324,504,506 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

           ದಿ: 18/10/14 ರಂದು 18-00ಗಂಟೆಯ ಸುಮಾರಿಗೆ  ತೆಗ್ಗಿಹಾಳ ಗ್ರಾಮದಲ್ಲಿ ಫಿರ್ಯಾದಿ ²æà gÀAUÀ¥Àà vÀAzÉ ±ÉõÀ¥Àà £ÁAiÀÄPÀ, 31 ªÀµÀð, £ÁAiÀÄPÀ, mÁmÁ J¹ ZÁ®PÀ, ¸Á- vÉVκÁ¼À. FvÀನು ಆರೋಪಿ ನಂ 01 gÀAUÀ¥Àà vÀAzÉ ªÀiÁ£À¥Àà, £ÁAiÀÄPÀ ನೇದ್ದವನಿಗೆ ಅವನ ಮಕ್ಕಳು ಮತ್ತು ಹೆಂಡತಿ ಇವರು ಫಿರ್ಯಾದಿದಾರನು ಪಾಲಿಗೆ ಮಾಡಿರುವ ತಮ್ಮ ದೊಡ್ಡಪ್ಪ ಹನುಮಂತ್ರಾಯ ಈತನ ಹೊಲದಲ್ಲಿ ಸಂಡಾಸಿಗೆ ಹೋಗುತ್ತಿದ್ದರಿಂದ ವಿಚಾರ ಮಾಡಿದ್ದಕ್ಕೆ, ಆರೋಪಿ ನಂ 01 gÀAUÀ¥Àà vÀAzÉ ªÀiÁ£À¥Àà, £ÁAiÀÄPÀ 2)  ªÀĺÁzÉë UÀAqÀ gÀAUÀ¥Àà    E§âgÀÄ eÁ: £ÁAiÀÄPÀ, ¸Á: vÉVκÁ¼À.  ನೇದ್ದವರು ಸಂಜೆ 7-00ಗಂಟೆಯ ಸುಮಾರಿಗೆ ಫಿರ್ಯಾದಿದಾರನು ತಮ್ಮ ಮನೆಯ ಮುಂದೆ  ಅಂಗಳದಲ್ಲಿ ನಿಂತುಕೊಂಡಿದ್ದಾಗ ಅವನೊಂದಿಗೆ ಜಗಳ ತೆಗೆದು ಅವಾಚ್ಯ ಬೈದು ಕಬ್ಬಿಣದ ರಾಡಿನಿಂದ ಫಿರ್ಯಾದಿಯ ತಲೆಗೆ ಮತ್ತು ಎಡಗೈ ಹೆಬ್ಬಟಿನ ಹತ್ತಿರ ಹೊಡೆದು ರಕ್ತಗಾಯಗೊಳಿಸಿದ್ದು ಹಾಗೂ ಕೈಗಳಿಂದ ಹೊಡೆದಿದ್ದು ಅಲ್ಲದೆ ಜಗಳ ಬಿಡಿಸಲು ಬಂದ ಫಿರ್ಯಾದಿಯ ತಮ್ಮನಿಗೂ ಸಹ ಆರೋಪಿ ನಂ 01 ನೇದ್ದವನು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿ ದುಃಖಪಾತಗೊಳಿಸಿದ್ದು ಇರುತ್ತದೆ ಅಂತಾ PÉÆlÖ zÀÆj£À ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA.175/2014. PÀ®A-323,324,504, ¸À»vÀ 34 L¦¹.      CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ; 18-10-2014, ರಂದು 18-30 ಗಂಟೆಯ ಸುಮಾರಿಗೆ ದೇವದುರ್ಗ ಪಟ್ಟಣದ ಸರೋಜಿನಿ ಓಣಿಯಲ್ಲಿ ರಾಘವೇಂದ್ರ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೋಸದ ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ದೇವದುರ್ಗ ರವರು ಸಿಪಿಐ ದೇವದುರ್ಗ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ಕೂಡಿಕೊಂಡು, ಪಂಚರ ಸಮಕ್ಷಮದಲ್ಲಿ ಮಟಕಾ ಜೂಜಾಟದಲ್ಲಿ  ತೋಡಗಿರುವುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಮುದ್ದೆ ಮಾಲಾದ, 1) 1910 ನಗದು ಹಣ, 2) ಅಂಕಿ ಸಂಖೆಗಳನ್ನು ಬರೆದ ಮಟಕಾ ಚೀಟಿ, 3) ಒಂದು ಬಾಲ್ ಪೆನ್ ಅಂ.ಕಿ ಇಲ್ಲಾ. 4) ಒಂದು ರೋಕಿಯಾ ಕಂಪನಿಯ ಮೋಬೈಲ್, .ಕಿ. 1000, ನೇದ್ದವುಗಳನ್ನು ಮತ್ತು ಮೆಲ್ಕಂಡ ಆರೋಪಿತನನ್ನು  ವಶಕ್ಕೆ ಪಡೆದುಕೊಂಡು ಅಲ್ಲದೆ ಆರೋಪಿ ನಂ 01 ನೇದ್ದವನು ತಾನು ಬರೆದ ಮಟ್ಕಾ ಚೀಟಿ ಮತ್ತು ಹಣವನ್ನು ಶಿವು ದೋರೆ ಸಾ: ಶಹಾಪುರ ತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆAiÀÄ ªÉÄ°AzÀ zÉêÀzÀÄUÀð  ¥Éưøï oÁuÉ. UÀÄ£Éß £ÀA. 174/2014. PÀ®A. 78(3) PÉ.¦ DåPïÖ. ªÀÄvÀÄÛ 420 L¦¹.  CrAiÀÄ°è ¥ÀæPÀgÀt zÁR°¹PÉÆArzÀÄÝ CzÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ಫಿರ್ಯಾದಿ ²æêÀÄw ±ÁAvÀªÀÄä UÀAqÀ CªÀÄgÀ¥Àà @ CªÀÄgÀUÀÄAqÀ¥Àà ªÀAiÀiÁ: 30 ªÀµÀð eÁ: £ÁAiÀÄPÀ G: ºÉÆ®ªÀÄ£É PÉ®¸À ¸Á: UÉÆî¥À°èzÉÆrØ vÁ: °AUÀ¸ÀÆÎgÀÄ FPÉAiÀÄÄ ಆರೋಪಿ ನಂ 1 CªÀÄgÀ¥Àà @ CªÀÄgÀUÀÄAqÀ¥Àà ªÀAiÀiÁ: 35 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: UÉÆî¥À°èzÉÆrØಈತನ ಮೊದಲನೆಯ ಹೆಂಡತಿಯಿದ್ದುಆರೋಪಿ ನಂ 1 ಈತನಿಗೆ ಕುಡಿಯುವ ಮತ್ತು ಇಸ್ಪೀಟ್ ಆಡುವ ಹಾಗೂ ಇತರ ಚಟಗಳಿದ್ದು, ಫಿರ್ಯಾದಿಗೆ ಹೊಡೆ ಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದು ಫಿರ್ಯಾದಿಯು ಹೆರಿಗೆ ಕುರಿತು ತವರು ಮನೆಗೆ ಹೋದಾಗ ಆರೋಪಿ ನಂ 1 ಈತನು ಆರೋಪಿ ನಂ 2 ²æêÀÄw ¹Ã£ÀªÀÄä UÀAqÀ CªÀÄgÀ¥Àà @ CªÀÄgÀUÀÄAqÀ¥Àà ªÀAiÀiÁ: 25 ªÀµÀð eÁ: ºÉÆ®ªÀÄ£É PÉ®¸À ¸Á: §Æ¥ÀÆgÀÄzÉÆrØ ºÁ.ªÀ UÉÆî¥À°èzÉÆrØ. ಈಕೆಯನ್ನು EvÀgÉ 9 d£ÀgÀ ಪ್ರಚೋಧನೆಯಿಂದ ಎರಡನೇಯ ಮದುವೆಯಾಗಿದ್ದು ಅಂತಾ ಇತ್ಯಾದಿಯಾಗಿ ಇದ್ದ ನ್ಯಾಯಾಲಯದ ಉಲ್ಲೇಖಿತಗೊಂಡ ಪ್ರಕರಣದ ಸಾರಾಂಶದ ಮೇಲಿಂದ ºÀnÖ ¥Éưøï oÁuÉ.ಗುನ್ನೆ £ÀA: 137/2014 PÀ®A : 498(J), 494, 109 ¸À»vÀ 34 L¦¹ Cr¬Äè ¥ÀæPÀgÀt ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ : 18/10/14 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರಾದ ಇಸ್ಮಾಯಿಲ್ ತಂದೆ ರಫಿ ವ-24 ವರ್ಷ ಜಾ-ಮುಸ್ಲಿಂ ಉ-ಕೂಲಿ ಕೆಲಸ ಸಾ-ಸರಕಾರಿ ಆಸ್ಪತ್ರೆ ಹತ್ತಿರ, ಅಂಬೇಡ್ಕರನಗರ, ಮಾನವಿ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ " ನಾನು ಮಾನವಿ ನಗರದ ಮಾತಾ ಕಾಲೋನಿಯ ಬಸವರಾಜರವರು ಕಟ್ಟುತ್ತಿರುವ ಕಟ್ಟಡದಲ್ಲಿ ಕೂಲಿಕೆಲಸ ಮಾಡಿಕೊಂಡಿರುತ್ತೇನೆ.  ಇಂದು ದಿನಾಂಕ : 18/10/14 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ನಮ್ಮ ಕಟ್ಟಡದಲ್ಲಿ ಕೆಲಸ ಮಾಡುವವರ ಪೈಕಿ ಟ್ರಾಕ್ಟರ ಚಾಲಕನಾದ ಲಕ್ಷ್ಮಣ ಸಾ-ಮುಸ್ಟೂರು ಈತನು ಬಹಿರ್ದೇಸೆಗೆ ಅಲ್ಲಿಯೇ ನಮ್ಮ ಕಾಲೋನಿಯ ಪಕ್ಕದಲ್ಲಿರುವ ಜಾಲಿ ಗಿಡದಲ್ಲಿ ಹೋದಾಗ ಅಲ್ಲಿ ಅಪರಿಚಿತ ಮನುಷ್ಯನು ರಸ್ತೆಯ ಮೇಲೆ ಯಾವುದೋ ಖಾಯಿಲೆಯಿಂದ ಬಳಲುತ್ತಾ ಮಲಗಿದ್ದು, ಮಾತನಾಡಿಸಲು ಮಾತನಾಡದೇ ಇದ್ದುದರಿಂದ ಈ ವಿಷಯವನ್ನು ಬಂದು ನಮ್ಮ ಹತ್ತಿರ ತಿಳಿಸಿದನು. ಆಗ ನಾನು ಮತ್ತು ಸದ್ರಿ ಲಕ್ಷ್ಮಣ ಹಾಗೂ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ಜಯಂತ್, ವಿಶ್ವನಾಥ, ಎಲ್ಲರೂ ಕೂಡಿ ಅಲ್ಲಿಗೆ ಹೋಗಿ ನೋಡಲು ಸದ್ರಿ ವ್ಯಕ್ತಿಯು ಯಾವುದೋ  ಖಾಯಿಲೆಯಿಂದ ಬಳಲುತ್ತಾ ಮಲಗಿಕೊಂಡಿದ್ದು, ಅವನನ್ನು ಮಾತನಾಡಿಸಲು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ನಂತರ ಮುಖಕ್ಕೆ ನೀರು ಹಾಕಿ ಎಬ್ಬಿಸಲು ಕಣ್ಣು  ತೆರೆದು  ನೋಡಿದನು. ನಂತರ ನಾನು 108 ವಾಹನಕ್ಕೆ ಪೋನ್ ಮಾಡಿದೆನು ಸ್ವಲ್ಪ ಹೊತ್ತಿನಲ್ಲಿಯೇ 108 ವಾಹನ ಬಂದಿದ್ದು, ಅದರಲ್ಲಿ ಆತನನ್ನು ಹಾಕಿಕೊಂಡು ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿ ವೈದ್ಯರು ಪರೀಕ್ಷಿಸಿ ನೋಡಿ ಮೃತಪಟ್ಟಿದ್ದಾನೆ ಅಂತಾ ತಿಳಿಸಿದರು. ಆಗ ಸಮಯ ಮದ್ಯಾಹ್ನ 3-15 ಗಂಟೆ ಆಗಿತ್ತು. ಸದ್ರಿ ಮನುಷ್ಯನು ಅಪರಿಚಿತನಿದ್ದು, ಅಂದಾಜು ವಯಸ್ಸು 45-50 ವರ್ಷದವನಿದ್ದು, ಸದ್ರಿಯವನ ಮೈಮೇಲೆ ಒಂದು ಬಿಳಿ, ನೀಲಿ, ಕೆಂಪು, ಗೆರೆಗಳುಳ್ಳ ತುಂಬತೋಳಿನ ಶರ್ಟ್‌, ಒಂದು ನಾಶಿ ಬಣ್ಣದ ಪ್ಯಾಂಟ್, ಒಂದು ಕೆಂಪುಬಣ್ಣದ ಅಂಡರ್‌ವೇರ್,  ಸದ್ರಿ ಅಂಗಿಯ ಕಾಲರ್ ಮೇಲೆ UNION TAILOR GANGAVATI ಅಂತಾ ಇರುತ್ತದೆ. ಸದ್ರಿಯವನ ಬಲಗಡೆ ಹಣೆಯ ಮೇಲೆ , ಬಲಗಡೆ ಕಣ್ಣಿನ ಕೆಳಗೆ ಹಳೆಯ ತೆರಚಿದ ಗಾಯವಿರುತ್ತದೆ. ಸದ್ರಿ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಬಳಲಿ ಮೃತಪಟ್ಟಂತೆ ಕಂಡುಬರುತ್ತದೆ. ಕಾರಣ ಮಾನ್ಯರವರು ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ " ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್ ನಂ.33/14 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
ಕ್ಯಾಟ್ ಫಿಶ್ ¥ÀæPÀgÀtzÀ ªÀiÁ»w:-
         ದಿನಾಂಕ 18/10/14 ರಂದು 1500 ಗಂಟೆಗೆ ಶ್ರೀ ಸಿದ್ದಲಿಂಗಪ್ಪ ನಾಯಕ ತಹಶೀಲ್ದಾರ ಮಾನವಿ ಸಾಹೇಬರು ಫೋನ್ ಮಾಡಿ ಕಪಗಲ್ ಸೀಮಾದಲ್ಲಿ ಮಲ್ಲಿರೆಡ್ಡಿ ವೆಂಕಟರಾವ್ ಇವರ ಹೊಲದಲ್ಲಿ ಕೆರೆಗಳನ್ನು ಮಾಡಿ ನಿಷೇಧಿತ (ಕ್ಯಾಟ್ ಫಿಶ್) ಮೀನು ಸಾಕಾಣಿಕೆ ಮಾಡುತ್ತಿದ್ದು , ಆ ಮೀನುಗಳಿಗೆ ಆಹಾರವಾಗಿ ಕೊಳೆತ ಮೊಟ್ಟೆಗಳನ್ನು ಲಾರಿಯಲ್ಲಿ 1] ರಾಘವಲು ತಂದೆ ಸೋಮಣ್ಣ, 41 ವರ್ಷ, ವಡ್ಡಿಲು (ಕಬ್ಬೇರ್), ಮೀನು ಸಾಕಾಣಿಕೆ ಕೆಲಸ  ಸಾ: ಕೈಕಲೂರು ಜಿ: ಕೃಷ್ಣಾ (ಆಂದ್ರ ಪ್ರದೇಶ) 
2] ಭೋಗೇಶ್ವರ ರಾವ್ ತಂದೆ ಗಂಗರಾಜು, 30 ವರ್ಷ, ವಡ್ಡಿಲು (ಕಬ್ಬೇರ್), ಮೀನು ಸಾಕಾಣಿಕೆ ಕೆಲಸ  ಸಾ: ಕೈಕಲೂರು ಜಿ: ಕೃಷ್ಣಾ (ಆಂದ್ರ ಪ್ರದೇಶ) 3] ಶ್ರೀನಿವಾಸ ತಂದೆ ಅಂಬಿಕಾಪತಿ, 32 ವರ್ಷ, ಹೊನ್ನೆಗೌಡರ್, ಲಾರಿ ನಂ ಎ.ಪಿ 03/ಯು-5757 ನೇದ್ದರ ಚಾಲಕ ಸಾ: ಪಲಮನೂರು ಜಿ: ಚಿತ್ತೂರು (ಆಂದ್ರ ಪ್ರದೇಶ) EªÀgÀÄUÀ¼ÀÄ ಎಲ್ಲಿಂದಲೋ ತಂದಿದ್ದು  ಆ ಕೊಳೆತ ಮೊಟ್ಟೆಗಳನ್ನು ಮೀನುಗಳಿಗೆ ಆಹಾರವಾಗಿ ಹಾಕುತ್ತಾರೆ ಅಂತಾ ಮಾಹಿತಿ ಬಂದಿದೆ ಕಾರಣ ಈ ಮೊಟ್ಟೆಗಳನ್ನು ತಿಂದು ಬೆಳೆದ ಮೀನುಗಳನ್ನು ಮನುಷ್ಯರು ತಿನ್ನುವದರಿಂದ  ಆಪಾಯಕಾರಿ ರೋಗದ ಸೋಂಕು ತಗುಲಿ ಇದರಿಂದ ಮನುಷ್ಯನ ಪ್ರಾಣಕ್ಕೆ ಹಾನಿಯಾಗುವ ಸಂಭವ ಇರುವದರಿಂದ ನೀವು ಅಲ್ಲಿಗೆ ಹೋಗಿ ದಾಳಿ ಮಾಡಿ ಕ್ರಮ ಜರುಗಿಸಿರಿ ಅಂತಾ ತಿಳಿಸಿದ ಹಿನ್ನೆಲೆಯಲ್ಲಿ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಯವರು ಮತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖಯೆ ಅಧಿಕಾರಿಗಳು ಸೇರಿ ಮಾನ್ಯ ಎಸ್.ಪಿ ರಾಯಚೂರ, ಮಾನ್ಯ ಡಿ.ಎಸ್.ಪಿ ಸಾಹೇಬರು ಸಿಂಧನೂರು ಹಾಗೂ ಮಾನ್ಯ  ಸಿ.ಪಿ.ಐ ಮಾನವಿ ಸಾಹೇಬರ ಮಾರ್ಗದರ್ಶನದ ಮೇರೆಗೆ ಕಪಗಲ್ ಗ್ರಾಮ ಸೀಮಾದಲ್ಲಿ ಇರುವ ಮಲ್ಲಿರೆಡ್ಡಿ ವೆಂಕಟರಾವ್ ಇವರ ಹೊಲದಲ್ಲಿ ಕೆರೆಗಳನ್ನು ಮಾಡಿ ನಿಷೇಧಿತ (ಕ್ಯಾಟ್ ಫಿಶ್) ಮೀನು ಸಾಕಾಣಿಕೆ ಮಾಡುತ್ತಿರುವದನ್ನು ಪರಿಶೀಲಿಸಿ ಅಲ್ಲಿ ಸಾಕಿರುವ ಮೀನುಗಳಿಗೆ ಆಹಾರವಾಗಿ ಕೊಳೆತ ಮೊಟ್ಟೆಗಳನ್ನು ತಂದಿದ್ದ ಲಾರಿ ನಂಬರ್ ಎ.ಪಿ. 03/ಯು-5757  ಪರಿಶೀಲಿಸಿ ಅದರಲ್ಲಿದ್ದ  ಒಟ್ಟು 200 ಬಾಕ್ಷ ಕೊಳೆತ ಮೊಟ್ಡೆಗಳು ಅಂದಾಜು  ಕಿಮ್ಮತ್ತು 10,000/- ಬೆಲೆ ಬಾಳುವದನ್ನು ಆರೋಪಿತರ ಹತ್ತಿರ  ಮೀನು ಸಾಕಾಣಿಕೆಯ ಬಗ್ಗೆ ಸರಕಾರದಿಂದ ಏನಾದರೂ ಅನುಮತಿ ಪಡೆದ ಬಗ್ಗೆ ದಾಖಲಾತಿಗಳನ್ನು ಕೇಳಲು ಅವರು ತಮ್ಮಲ್ಲಿ ಯಾವುದೇ ದಾಖಲೆಗಳಿಲ್ಲದ ಕಾರಣ ಲಾರಿ ಸಹಿತ ಜಪ್ತು ಮಾಡಿಕೊಂಡಿದ್ದು ಕಾರಣ ಮುಂದಿನ ಕ್ರಮ ಜರುಗಿಸುವಂತೆ ಇದ್ದ zÁ½ ¥ÀAZÀ£ÁªÉÄAiÀÄ  ಮೇಲಿAzÀ ªÀiÁ£À« ¥ÉưøÀ oÁuÉ UÀÄ£Éß £ÀA: 284/2014 PÀ®A  269, 270 ¸À»vÀ 34 L.¦.¹.  ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಂಡೆನು.
EvÀgÉ L.¦.¹ ¥ÀæPÀgÀtzÀ ªÀiÁ»w:-
             ಆರೋಪಿ ನಂ 1 gÀtfÃvï gÁAiÀiï vÀAzÉ ªÀÄ£ÉÆúÀgï gÁAiÀiï  ಈತನು ಫಿರ್ಯಾಧಿ ªÀÄAdƼÀ gÁAiÀiï UÀAqÀ gÀtfÃvï gÁAiÀiï, 25ªÀµÀð,  £ÀªÀÄƱÀÆzÀæ,ªÀÄ£ÉPÉ®¸À ¸Á: Dgï.ºÉZï.PÁåA¥ï £ÀA 3 vÁ: ¹AzsÀ£ÀÆgÀÄ FPÉAiÀÄ  ಗಂಡನಿದ್ದು ತನ್ನ ಹೆಂಡತಿ ಫಿರ್ಯಾಧಿದಾರಳಿಗೆ ಈ ಹಿಂದೆ ವಿನಾಕಾರಣ ಮಾನಸಿಕ ದೈಹಿಕ ಕಿರುಕುಳ ಕೊಟ್ಟಿದ್ದರಿಂದ ಆತನ ಕಿರುಕುಳ ತಾಳಲಾರದೆ ತನ್ನ ಗಂಡನ ಮೇಲೆ ಕೇಸು ಮಾಡಿಸಿ ನಂತರ ತಾನು ತನ್ನ ತಂದೆಯ ಮನೆಯಲ್ಲಿದ್ದಾಗ ದಿನಾಂಕ 18-10-14 ರಂದು 10-30 ಎ.ಎಂ ಸುಮಾರಿಗೆ ಆರೋಪಿತರು ಕೂಡಿಕೊಂಡು ಫಿರ್ಯಾಧಿದಾರಳ ತಂದೆಯ ಮನೆಯ ಹತ್ತಿರ ಬಂದು ಫಿರ್ಯಾಧಿದಾರಳಿಗೆ ಆರೋಪಿ ನಂ 1 ಈತನು ತಡೆದು ನಿಲ್ಲಿಸಿ ಏನಲೇ ನೀನು ನನ್ನ ಮೇಲೆ ಮಾಡಿಸಿದ ಕೇಸು ವಾಪಸ್ ತೆಗೆದುಕೋ ಇಲ್ಲವಾದರೆ ನಿನ್ನನ್ನು ಕೊಂದು ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ಕೈಯಿಂದ ಕಪಾಳಕ್ಕೆ ಹೊಡೆದನು ನಂತರ ಆರೋಪಿ ನಂ 2 UËgï ¨ÉÊgÁV ¸Á: E§âgÀÆ Dgï.ºÉZï.PÁåA¥ï £ÀA 3 ಈತನು ಸದರಿ ಫಿರ್ಯಾಧಿದಾರಳ ಕೈಕೂದಲು ಹಿಡಿದು ಜಗ್ಗಾಡಿ ಆಕೆಯ ಮಾರ್ಯಾದೆಗೆ ಕುಂದು ಉಂಟಾಗುವಂತೆ ವರ್ತಿಸಿರುತ್ತಾನೆ ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ UÀÄ£Éß £ÀA: 242/2014 PÀ®A.341,504,323,354,506 ರೆ.ವಿ.34 L¦¹   CrAiÀÄ°è    ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

                                                          
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.10.2014 gÀAzÀÄ 16 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   -6500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.