Thought for the day

One of the toughest things in life is to make things simple:

5 Mar 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 
    
     ದಿನಾಂಕ 05-03-2016 ರಂದು ಮಧ್ಯಹ್ನ 12-30 ಗಂಟೆಗೆ C§Äݯï gÀeÁPï vÀAzÉ ªÀĺÀäzÀ ¸Á¨ï ªÀAiÀÄ: 40 ªÀµÀð eÁw: ªÀÄĹèA G: Qè£ÀgÀ PÉ®¸À ¸Á: ªÀiÁtÂPÀ£ÀUÀgÀ gÁAiÀÄZÀÆgÀÄ ಫಿರ್ಯಾಧಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ಅದರ ಸಾರಾಂಶ ವೇನೆಂದರೆ , ನಿನ್ನೆ ದಿನಾಂಕ 04-03-2016 ರಂದು  ರಾತ್ರಿ 9-30 ಗಂಟೆಗೆ ನನ್ನ ತಂಗಿಯ ಗಂಡ ಅಬ್ದುಲ್ ರಜಾಕ್ ಈತನು ನನ್ನ ತಂಗಿಗೆ ವಿನಾಃಕಾರಣ ಹೊಡೆಬಡೆ ಮಾಡಿದ್ದು ಸದ್ರಿ ವಿಷಯವಾಗಿ ನಾನು ಅಬ್ದುಲ್ ರಜಾಕ್ ಮನೆಗೆ ಹೋಗಿ ಯಾಕೆ ನನ್ನ ತಂಗಿಯನ್ನು ಹೊಡೆದಿದ್ದಿಯಾ? ಅಂತಾ ಕೇಳಿದಾಗ ಸದ್ರಿ ಅಬ್ದುಲ್ ರಜಾಕ್ ಈತನು ನೀನು ಏನು ಬುದ್ದಿವಾದ ಹೇಳುತ್ತೀಯಾ ಸೂಳೇ ಮಗನೆ ಅಂತಾ ಅವಾಚ್ಯವಾಗಿ ಬೈದು (ಸಾಲೇ ತೇರ ಜಾನಲೇತು) ನಿನಗೆ ಸಾಯುಸುತ್ತೇನೆ ಅಂತಾ  ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ನನ್ನ ಮೂಗಿಗೆ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ.  ಅಂತಾ ಮುಂತಾಗಿ ಹೇಳಿಕೆ ನೀಡಿದ ಮೇಲಿಂದ £ÉÃvÁf £ÀUÀgÀ ¥Éưøï oÁuÉ ಠಾಣಾ ಗುನ್ನೆ ನಂ.08/2016 ಕಲಂ. 324,504,506 ಐಪಿಸಿ ನೇದ್ದರಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ 04-03-2016 ರಂದು ರಾತ್ರಿ 21,30 ಗಂಟೆಯ ಸುಮಾರಿಗೆ  1] ಪಂಪಣ್ಣ ತಂದೆ ಸೋಮಲೆಪ್ಪ ಪವಾರ್ 33 ವರ್ಷ ಹಾಗೂ ಇತರೇ 05 ಜನರು ಎಲ್ಲರು ಸಾ, ಅಡವಿಭಾವಿ ತಾಂಡಾ ಆರೋಪಿತರು ಅಕ್ರಮಕೂಟ ಕಟ್ಟಿಕೊಂಡು ಅಡವಿಭಾವಿ ತಾಂಡಾದ ಶಿವಪ್ಪನ ಡಬ್ಬಿ ಅಂಗಡಿ ಹತ್ತಿರ ನಾಗಪ್ಪ ತಂದೆ ಲಚಮಪ್ಪ ರಾಠೊಡ್ 50 ವರ್ಷ ಲಮಾಣಿ ಒಕ್ಕಲುತನ ಸಾ, ಅಡವಿಭಾವಿ ತಾಂಡಾ ಪಿರ್ಯಾದಿಯ ಮಗನೊಂದಿಗೆ ಜಗಳ ತೆಗೆದಿದ್ದು ಆಗ ಬಿಡಿಸಲು ಬಂದ ಗಾಯಾಳು ಪಿರ್ಯಾದಿಯ ಹೆಂಡತಿಯ ಅವಾಚ್ಯವಾಗಿ ಬೈದು, ಕೈಯಿಂದ,ಚಪ್ಪಲಿಯಿಂದ ಹೊಡೆದು ಎಳೆದಾಡಿ ಮಾನಬಂಗ ಮಾಡಿ ಕುತ್ತಿಗೆ ಹಿಚುಕಿದ್ದು, ಇದರಿಂದ ಗಾಯಾಳುವಿಗೆ ಉಸಿರಾಟದ ತೊಂದರೆಯಾಗಿದ್ದು, ಅಲ್ಲದೇ ಜೀವದಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ದಿನಾಂಕ 04-03-16 ರಂದು ರಾತ್ರಿ 23,00 ಗಂಟೆಗೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಲಿಖೀತ ದೂರನ್ನು ಸಲ್ಲಿಸಿದ್ದು ಸಾರಾಂಶದ ಮೆಲಿಂದ ಮಸ್ಕಿ ಠಾಣಾ ಗುನ್ನೆ ನಂಬರ 21/16 ಕಲಂ 143,147,504,323,324,354,355,506 ಸಹಿತ 149 ಐಪಿಸಿ CrAiÀÄ°è ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
ಸುಮಾರು 15 ವರ್ಷಗಳ ಹಿಂದೆ  ¹zÀݪÀÄä UÀAqÀ UÀÄAqÀ¥Àà ºÁ®UÀÄqÀØ 35 ªÀµÀð, eÁ:G¥ÁàgÀ ¸Á: UÀÄqÀzÀ£Á¼À ಫಿರ್ಯಾದಿದಾರಳನ್ನು  DgÉÆæ UÀÄAqÀ¥Àà vÀAzÉ §¸À¥Àà ºÁ®UÀÄqÀØ ¸Á- UÀÄqÀzÀ£Á¼À  FvÀ¤UÉ ಮದುವೆ ಮಾಡಿಕೊಟ್ಟಿದ್ದು 5 ವರ್ಷಗಳ ವರೆಗೆ ಗಂಡನೊಂದಿಗೆ ಸಂಸಾರ ಮಾಡಿದ್ದು ನಂತರ ಫಿರ್ಯಾದಿದಾರಳಿಗೆ ಮಕ್ಕಳಾಗರದೆ ಇದ್ದುದ್ದರಿಂದ ನೀನು ಸರಿಯಾಗಿಲ್ಲಾ ಮತ್ತು ಮಕ್ಕಳಾಗಿಲ್ಲಾ,ನೀನು ನಮ್ಮ ಮನೆಯಲ್ಲಿ ಬರಬೇಡಾ ಅಂತಾ ಹೊಡೆ ಮಾಡಿದ್ದು ನಂತರ ಮೇಲೆ ನಮೂದಿಸಿದ ದಿನಾಂಕ ಮತ್ತು ಸಮಯದಂದು ತನ್ನ ಮುಂದಿನ ಜೀವನದ ಬಗ್ಗೆ ಹೇಗೆ ಅಂತಾ ಫಿರ್ಯಾದಿದಾರಳು ಗಂಡನ ಮನೆಯ ಹತ್ತಿರ ಕೇಳಲು ಹೋದಾಗ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದು,ಕೈಯಿಂದ ಬೆನ್ನಿಗೆ ಮತ್ತು ಹೊಟ್ಟೆಗೆ ಗುದ್ದಿದ್ದು,ನೀನನ್ನನ್ನು ಸಾಯಿಸಿ ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೆ ಮಾನಸಿಕ ಮತ್ತು  ದೈಹಿಕ ಕಿರುಕುಳ ಕೊಟ್ಟಿದಲ್ಲದೆ ಊರಿನ ಹಿರಿಯರು ಬಗೆಹರಿಸುವುದಾಗ ಹೇಳಿದ್ದು ಇಲ್ಲಿಯವರೆಗೆ ಯಾರೂ ಬಗ್ಗೆ ಬಗೆಹರಲಾರದ್ದರಿಂದ ನಾನು ನನ್ನ ಸಂಬಂದಕರನ್ನು ವಿಚಾರಿಸಿ ಮತ್ತು ತನಗೆ ಜೀವದ ಭಯ ಇರುವುದರಿಂದ ತಡವಾಗಿ ಬಂದು  ಇಂದು ಹೇಳಿಕೆ ಫಿರ್ಯಾದಿ ನೀಡಿದ್ದು   ಸದ್ರಿಯವನ ಮೇಲೆ ಕಾನೂನು ಕ್ರಮ ಕೈಗೊಳುವಂತೆ ನೀಡಿದ ಹೇಳಿಕೆ ದೂರಿನ ಸಾರಾಂಶದ ªÉÄðAzÀ °AUÀ¸ÀÆÎgÀÄ ¥Éưøï oÁuÉ   C¥ÀgÁzsÀ ¸ÀASÉå 54/16 PÀ®A. 504,323,498(J),506 L.¦.¹ CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಡಿದ್ದು ಇರುತ್ತದೆ.

 ದಿನಾಂಕ 04-03-2016 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ   ಶ್ರೀ ದುಳ್ಳಯ್ಯ ನಾಯಕ ತಂದೆ ಭೀಮಯ್ಯ  -ವಕೀಲರು ಸಾ- ಮಿರ್ಜಾಪೂರು ಫೀರ್ಯಾದಿದಾರರು, ಗೀಲೆಸೂಗುರು ನಾಡ ಕಛೇರಿಯಲ್ಲಿ ಅರ್.ಅರ್.ಟಿ. ನಂ 75 ನೇದ್ದರ ವಿಷಯಕ್ಕೆ ಸಂಬಂದಿಸಿದಂತೆ ಏರಿಂಗ್ ಮಾಡಲು ಕೋರ್ಟ ಹಾಲನಲ್ಲಿ ದಾಖಲೆಗಳೊಂದಿಗೆ ವಿಚಾರಣೆ ಮಾಡಲು ಹೋದಾಗ   ಶಂಕರಪ್ಪ ತಂದೆ ಬಜಾರಪ್ಪ ಜಾತಿ- ನಾಯಕ, - ಒಕ್ಕಲುತನ , ತಾಲೂಕ ಪಂಚಾಯತ ಸದ್ಯಸರು     ಸಾ-ಇಡಪನೂರು.  ಅರೋಪಿತನು ಫಿರ್ಯಾದಿದಾರನಿಗೆ ನೀನು ಯಾರ ಅಲೆ ಇದರ ಸಂಬಂದ ವಿಚಾರ ಮಾಡಕ್ಕ ಅಂತಾ ಫೀರ್ಯಾದಿದಾರರ ಮೇಲೆ ಕೈ ಮಾಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರನ ಕೋಟನ್ನು ಹರಿದು ಜೇಬಿನಲ್ಲಿದ್ದ ನಗದು ಹಣ 3200 ರೂಪಾಯಿಗಳನ್ನು ತೆಗೆದುಕೊಂಡು ಕೋಟನ್ನು ಹರಿದು ಹಾಕಿ ಲೇ ಮಗನೆ ನೀನು ಹೆಂಗಾ ಮಿರ್ಜಾಪೂರು - ರಾಯಚೂರು ಕಡೆಗೆ ಅಡ್ಡಾಡುತ್ತಿ ನೀನನ್ನು ಕೊಲೆ ಮಾಡುತ್ತೇವೆ ಅಂತಾ ಜೀವ ಬೆದರಿಕೆ ಹಾಕಿ ದಾಖಲೆಗಳನ್ನು ಹರಿದು ಅಡ್ಡ ತಡೆದು ನಿಲ್ಲಿಸಿ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ.CAvÁ EzÀÝ zÀÆj£À ªÉÄðAzÀ ಇಡಪನೂರು  ಪೊಲೀಸ ಠಾಣೆ UÀÄ£Éß £ÀA.11/2016ಲಂ 323, 504, 341, 392, 504, 506 ..ಪಿ.ಸಿ  CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಡಿದ್ದು ಇರುತ್ತದೆ.
ದಿನಾಂಕ 04.03.2016 ರಂದು ಎಸ್.ಸಿ.ಮಿಶ್ರಾ ತಂದೆ ಬಾಬು ಪ್ರಸಾದ(ಶಿವ ಚರಣ), ವಯ-66 ವರ್ಷ, ಜಾ-ಬ್ರಾಹ್ಮಣ, ಉ-ನಿವೃತ್ತ ಸರ್ಕಾರಿ ನೌಕರ, ಸಾ-ಮನೆ ನಂ.1-3-353, ವಿಜಯನಗರ ಬಡಾವಣೆ, ರಾಯಚೂರು ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿಸಿದ  ಫಿರ್ಯಾದಿಯ ಸಾರಾಂಶವೇನೆಂದರೇ, ದಿನಾಂಕ 29.02.2016 ರಂದು ಬೆಳಿಗ್ಗೆ 0900 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊದೇವು.ದಿನಾಂಕ 04.03.2016 ರಂದು ಬೆಳಗಿನ ಜಾವ 0130 ಗಂಟೆಗೆ ಬಂದು ಮನೆಯ ಬಾಗಿಲು ತೆಗೆದು ನೋಡಲು ಮನೆಯಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನೋಡಿ ಹಿಂದಿನ ಬಾಗಿಲು ನೋಡಲಾಗಿ ಬಾಗಿಲು ತೆಗೆದಿದ್ದು ವೆಂಟಿಲೇಟರ್ ಕಿತ್ತಿದ್ದು ಕಂಡು ಬಂತು. ನಂತರ ಮನೆಯ ಕಪಾಟನಲ್ಲಿದ್ದ ದೇವರ ಹುಂಡಿಗೆ ಹಾಕಿದ 1) 10 ರೂಪಾಯಿ ನೋಟುಗಳ 7 ಬಂಡಲಗಳು ಒಟ್ಟು ರೂ.7,000/- ,2) ಬಂಗಾರದ ಒಂದು ಜೊತೆ ಬೆಂಡೊಲೆ 5 ಗ್ರಾಂ ಅಕಿ ರೂ.3000/-, 3) 3 ಕೈಬೆರಳುಗಳ ಊಂಗುರಗಳು ಒಟ್ಟು 15 ಗ್ರಾಂ ಅಕಿ ರೂ.9000/-, 4) ಕಿವಿಯ ರಿಂಗ್ 4 ಗ್ರಾಂ ಅಕಿ ರೂ.2400/-,  5) ನಗದು ಹಣ ರೂ.3500/-, 6) ಒಂದು ಜೊತೆ ಬೆಳ್ಳಿ ಕಾಲುಚೈನ್ 12 ತೊಲೆ ಮತ್ತು ಬೀಗದ ಗೊಂಚಲು 2 ತೊಲೆ,ಬೆಳ್ಳಿ ದೀಪಗಳು 5 ತೊಲೆ, 2 ಬೆಳ್ಳಿಯ ಕೈ ಬಳೆಗಳು ಬಂಗಾರದ ನೀರು ಕುಡಿಸಿದ್ದು ಮತ್ತು ಕೆಂಪು ಹರಳು ಜೊಡಿಸಿದ್ದು ಇವುಗಳು ಆಯಾರ ಮಾಡಿದ್ದು ಇವುಗಳ ಬೆಲೆ ಗೊತ್ತಿರುವುದಿಲ್ಲ ಹಾಗು ಬಂಗಾರದ ಆಭರಣ ಮತ್ತು ನಗದು ಹಣ ಒಟ್ಟು ಅಕಿ ರೂ.24,900/- ಬೆಲೆ ಬಾಳುವುಗಳು ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲದ ಮೇಲಿದ್ದ ವೆಂಟಿಲೇಟರ ಕಿತ್ತಿ ಒಳಗಡೆ ಬಂದು ಕಪಾಟನಲ್ಲಿ ಇಟ್ಟಿದ್ದ ಬಂಗಾರ ಮತ್ತು ಬೆಳ್ಳಿ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನಮ್ಮ ಸಾಮಾನುಗಳು ಪತ್ತೆ ಮಾಡಿ ಕೊಡಬೇಕಾಗಿ ವಿನಂತಿ ಅಂತಾ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಠಾಣಾ ಗುನ್ನೆ ನಂ.47/2016 ಕಲಂ 454,457,380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ  vÀ¤SÉ ಕೈಗೊಡಿದ್ದು ಇರುತ್ತದೆ.
ದಿ;-04/03/2016 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಬಳಗಾನೂರು ಸರಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಎಂ.ಎಲ್.ಸಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ.ಈರಪ್ಪ @ ದೊಡ್ಡ ಈರಣ್ಣ ಈತನನ್ನು ವಿಚಾರಿಸಲು ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ನಮ್ಮೂರಿನ ಲಿಂಗಾಯತ ಜನಾಂಗದ ಬೂಪನಗೌಡ ಇತನ ತಂಗಿ ಮಹೇಶ್ವರಿ ಈಕೆಯನ್ನು ರಾಗಲಪರ್ವಿ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು, ಬೂಪನಗೌಡ ಇತನು ತನ್ನ ತಂಗಿ ಮಹೇಶ್ವರಿಗೆ  ದಿದ್ದಿಗಿ ಸೀಮಾಂತರದಲ್ಲಿಯ ತಮ್ಮ ಜಮೀನಿನಲ್ಲಿ 6-ಎಕರೆ ಜಮೀನನ್ನು ಕೊಟ್ಟಿದ್ದು, ಈ ಜಮೀನನ್ನು ನಾನು ಸುಮಾರು 4-5 ವರ್ಷಗಳಿಂದ ಲೀಜಿಗೆ ಮಾಡಿಕೊಂಡು ಹೋಗುತ್ತಿದ್ದು, ಮಹೇಶ್ವರಿ ಈಕೆಯು ತನ್ನ ಜಮೀನಿಗೆ ನೀರಿನ ಅನುಕೂಲಕ್ಕಾಗಿ ಪಂಪಸೇಟ್ ಕೊಟ್ಟಿದ್ದು, ಈ ಪಂಪಸೇಟ್ ರಿಪೇರಿಗೆ ಬಂದಿದ್ದರಿಂದ ನಾನು ಪಂಪಸೇಟನ್ನು ಮನೆಯಲ್ಲಿಟ್ಟಿಕೊಂಡಿದ್ದು, ಬೂಪನಗೌಡ ಇತನು ನನ್ನ ಪಂಪಸೇಟನ್ನು ಕೊಡು ಅಂತಾ ಕೇಳುತ್ತಿದ್ದರಿಂದ ನಾನು ರಿಪೇರಿಯಲ್ಲಿದೆ ರೀಪೇರಿ ಮಾಡಿಕೊಡುತ್ತೇನೆ. ಪಂಪಸೇಟ ಬೇಕಿದ್ದರೆ ನಿನ್ನ ತಂಗಿ ಕೇಳಲಿ ಅಂತಾ ಅಂದಿದ್ದಕ್ಕೆ ಈ ದಿನ ದಿ;-04/03/2016 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು ನಮ್ಮೂರಿನ ನರಸಪ್ಪನ ಕಿರಾಣಿ ಅಂಗಡಿ ಮುಂದೆ ಕುಳಿತುಕೊಂಡಿರುವಾಗ ಬೂಪನಗೌಡ ಮತ್ತು ಪಂಪನಗೌಡ ಇಬ್ಬರು ಬಂದವರೇ ನನಗೆ ಏನಲೇ ಸೂಳೆ ಮಗನೆ ನಮ್ಮ ಪಂಪಸೇಟ ಕೊಡು ಕೇಳಿದರೆ ಕೊಡುವುದಿಲ್ಲಾ ಅಂತಾ ಅನ್ನುತ್ತಿಯಾ ನಿನ್ನದು ಸೊಕ್ಕು ಬಹಳಾಗಿದೆ ಅಂತಾ ಅಂದು ಒಮ್ಮೇಲೆ ಕಟ್ಟಿಗೆಗಳನ್ನು ತೆಗೆದುಕೊಂಡು ಮೊಣಕಾಲು ಕೆಳಗೆ ಮತ್ತು ಬೆನ್ನಿಗೆ ಹೊಡೆದು ರಕ್ತಗಾಯ ಹಾಗೂ ಮೂಕಪೆಟ್ಟುಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಸದರಿಯವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಅಪರಾಧ ನಂಬರ್ 28/2016. ಕಲಂ.504, 324, 506  ಸಹಿತ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ vÀ¤SÉ ಕೈಗೊಡಿದ್ದು ಇರುತ್ತದೆ.

ದಿನಾಂಕ.04-03-2016 ರಂದು ರಾತ್ರಿ 8-00 ಗಂಟೆಗೆ dAiÀÄUËqÀ vÀAzÉ ®PÀÌ¥Àà ªÀiÁ.¥Á, 28 ªÀµÀð, eÁ-£ÁAiÀÄPÀ,           ¸Á-¨ÉÆÃVgÁªÀÄ£ÀUÀÄAqÁ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶವನೆಂದರೆ, ಇಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿದಾರನು ತಮ್ಮೂರಿನ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಈ ಹಿಂದೆ ದಾಖಲಾದ ಕೇsiಸಿನಲ್ಲಿ ತಮ್ಮ ವಿರುದ್ದ ಸಾಕ್ಷಿ ಹೇಳಿದ್ದಿನೆಂಬ ಕಾರಣದಿಂದ ಅದೇ ದ್ವೇಷದಿಂದ ¥ÀA¥ÀAiÀÄå vÀAzÉ ¨Á®AiÀÄå ºÁUÀÄ EvÀgÉ 14 d£ÀgÀÄ ¸Á-©.Dgï UÀÄAqÁ ಆರೋಪಿತರೆಲ್ಲರು ಅಕ್ರಮಕೂಟ ರಚಿಸಿಕೊಂಡು ಬಂದು ನನ್ನನ್ನು ನಿಲ್ಲಿಸಿ ಎಲೇ ಬುಸುಡಿ ಸೂಳೆ ಮಗನೇ ನಮ್ಮ ಮೇಲೆ ಸಾಕ್ಷಿ ಹೇಳುತ್ತಿyಯಾ ಇವತ್ತು ನಿನ್ನ ಮುಗಿಸುತ್ತೆವೆ ಅಂತ ಅಂದು ಕೈಯಿಂದ, ಕಾಲಿನಿಂದ ಹೊಡೆದು ಹಾಗು ಚಾಕುವಿನಿಂದ ಹೊಡೆಯಲು ಬಂದಾಗ ತಪ್ಪಿಸಿಕೊಂಡಿದ್ದು ರಕ್ತಗಾಯವಾಗಿdfdದ್ದು ಹಾಗು ಕೊಡಲಿಯ ಕಾವಿನಿಂದ ತಲೆಗೆ ಹೊಡೆದು ಒಳಪೆಟ್ಟು ಮಾಡಿ ನಂತರ ಎಲ್ಲಾರೂ ಸೇರಿ ಲೇ ಸೂಳೆ ಮಗನೇ ಇವತ್ತು ಉಳಿದುಕೊಂಡಿದ್ದಿಯಾ ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಅಂತಾ ಇತ್ಯಾದಿಯಾಗಿ ನೀಡಿದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ. UÀÄ£Éß £ÀA.35/2016 PÀ®A: 143,147,323,324,341,504,506,307 & 149  IPC  ನೇದ್ದರಲ್ಲಿ ಪ್ರಕರಣ ದಾಖಲಿಸಿ vÀ¤SÉ ಕೈಗೊಡಿದ್ದು ಇರುತ್ತದೆ
           ªÀĺÀäzï AiÀÄĸÀÆ¥sï vÀAzÉ ¥sÁgÀÆPï C°, ªÀAiÀÄ:34ªÀ, eÁ:ªÀÄĹèA, G:§mÉÖ ªÁå¥ÀgÀ, ¸Á:gÀhi˯Á, vÁ: §ÄqÁ£Á, f: ªÀÄÄeÁ¥sÀgï £ÀUÀgÀ (AiÀÄÄ.¦) ಫಿರ್ಯಾದಿದಾರನು ತನ್ನೊಂದಿಗೆ ತಮ್ಮ ಊರಿನ ಹಸೀನ್ ತಂದೆ ಹಾಜಿಮುಶ್ತಾಖ್ , ವಯ:24ವ ಹಾಗೂ ಇತರರನ್ನು ಸಿಂಧನೂರಿಗೆ ಬಟ್ಟೆ ವ್ಯಾಪಾರದ ಸಲುವಾಗಿ ಕರೆದುಕೊಂಡು ಬಂದಿದ್ದು, ಸದರಿ ಹಸೀನ್ ಈತನು ದಿನಾಂಕ: 29-11-2015 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಸಿಂಧನೂರು ನಗರದಲ್ಲಿ ತಾವು ವಾಸವಿದ್ದ ಮನೆಯಿಂದ ಹಳ್ಳಿಗಳ ಕಡೆಗೆ ಬಟ್ಟೆ ವ್ಯಾಪಾರಕ್ಕೆ ಹೋಗಲು ಸಿಂಧನೂರು ಬಸ್ ನಿಲ್ದಾಣಕ್ಕೆ ಹೋದವನು ಅಲ್ಲಿಂದ ಮರಳಿ ಮನೆಗೆ ಬಾರದೇ ಇಲ್ಲಿಯವರೆಗೆ ಊರಿಗೆ ಸಹ ಹೋಗದೇ ಕಾಣೆಯಾಗಿರುತ್ತಾನೆ ಪತ್ತೆ ಮಾಡಿಕೊಡಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದು ಮೇಲಿಂದಾ ಠಾಣಾ ಗುನ್ನೆ ನಂ.29/2016, ಕಲಂ:ಮನುಷ್ಯ ಕಾಣೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಡಿದ್ದು ಇರುತ್ತದೆ  
 ದಿನಾಂಕ 04-03-2016 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಅಂಬಮ್ಮ ಗಂಡ ಬಸವರಾಜ, ವಯಾ: 36 ವರ್ಷ, ಜಾ: ನಾಯಕ, ಉ: ಹೊಲಮನೆಗೆಲಸ, ಸಾ:ಬೂದಿವಾಳ ತಾ:ಸಿಂಧನೂರು ಫಿರ್ಯಾದಿಯ ಮನೆಯ ಮುಂದೆ DgÉÆæ ಬೀರಪ್ಪ ತಂದೆ ಅಂಬಣ್ಣ ಹೆಬ್ಬಾಳ 2) ರುದ್ರಪ್ಪ ತಂದೆ ಅಂಬಣ್ಣ ಹೆಬ್ಬಾಳ, ಇಬ್ಬರೂ ಜಾ:ಕುರುಬರ ಸಾ:ಬೂದಿವಾಳ ತಾ:ಸಿಂಧನೂರು ಆರೋಪಿತರು ಟ್ರ್ಯಾಕ್ಟರ್ ದಲ್ಲಿ ಮರಳನ್ನು ಸಾಗಿಸುತ್ತಿದ್ದರಿಂದ ಫಿರ್ಯಾದಿಯ ಗಂಡನು ಸದರಿಯವರಿಗೆ ನಮ್ಮ ಮನೆಯ ಮುಂದೆ ಹುಡುಗರು ಆಡುತ್ತಿರುತ್ತಾರೆ, ಟ್ರ್ಯಾಕ್ಟರನ್ನು ನಿಧಾನವಾಗಿ ನೋಡಿಕೊಂಡು ಸಾಗಿಸಬೇಕು ಅಂತಾ ಹೇಳಿದ್ದಕ್ಕೆ ಆರೋಪಿತರು ಫಿರ್ಯಾದಿಯ ಗಂಡನ ಮೇಲೆ ಸಿಟ್ಟು ಮಾಡಿಕೊಂಡು ಹೋಗಿ ನಂತರ ರಾತ್ರಿ 9 ಗಂಟೆಯ ಸುಮಾರಿಗೆ ಫಿರ್ಯಾದಿಯು ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರು ಏಕಾಏಕಿ ಬಂದು ಫಿರ್ಯಾದಿಯ ಮನೆಯ ಮುಂದೆ ನಿಂತು ಫಿರ್ಯಾದಿಯನ್ನು ನೋಡುತ್ತಾ ನಿನ್ನ ಗಂಡ ಬ್ಯಾಡ ಸೂಳೇ ಮಗ ಎಲ್ಲಿದ್ದಾನೆ, ನಮಗೆ ಟ್ರ್ಯಾಕ್ಟರ್ ಹೊಡಿಬ್ಯಾಡ ಅಂತಾ ಹೇಳ್ತಾನ, ಎಷ್ಟು ಸೊಕ್ಕು ಅವನಿಗೆ ಅಂತಾ ಜಾತಿ ನಿಂದನೆ ಮಾಡುತ್ತಾ ಆರೋಪಿ ಬೀರಪ್ಪನು ಕಟ್ಟಿಗೆಯಿಂದ ಫಿರ್ಯಾದಿಯ ಬಲಗೈ ಮೊಣಕೈ ಕೆಳಗಡೆ ಹೊಡೆದಿದ್ದು, ಆರೋಪಿ ರುದ್ರಪ್ಪನು ಕೈಯಿಂದ ಹೊಡೆದಿದ್ದು ಅಲ್ಲದೇ ಆರೋಪಿತರು ಫಿರ್ಯಾದಿಯನ್ನು ನೋಡುತ್ತಾ ಬ್ಯಾಡ ಸೂಳೇರದು ಬಹಳ ಆಗಿದೆ, ಊರಲ್ಲಿ ಹೇಗೆ ಬಾಳುವೆ ಮಾಡುತ್ತಾರೋ ನೋಡಿಕೊಳ್ತೀವಿ ಅಂತಾ ಜೀವದ ಬೆದರಿಕೆ ಹಾಕಿ ದೌರ್ಜನ್ಯ ಎಸಗಿದ್ದು ಇರುತ್ತದೆ ಅಂತಾ ಫಿರ್ಯಾದಿಯ ಹೇಳಿಕೆಯ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 50/2016 ಕಲಂ 504, 323, 324, 354, 506 ರೆ/ವಿ 34 ಐಪಿಸಿ ಹಾಗೂ ಕಲಂ 3 (1) (x) SC/ST P.A  ACT 1989 ಕಾಯ್ದೆ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಡಿದ್ದು ಇರುತ್ತದ


  DgÉÆævÀgÁzÀ ಎಸ್. ಸಲೀಮ ತಂದೆ  ಸೈಯ್ಯದ ಸಾಹೇಬ ವಯ: 34ವರ್ಷ ಜಾತಿ: ಮುಸ್ಲಿಂ ಉ:ಲಾರಿ ನಂ ಎಪಿ 03 ಎಕ್ಸ 6129 ನೇದ್ದರ ಚಾಲಕ ಸಾ: ಚೆಲ್ಲಿವಾರಿಪಲ್ಲಿ  ಜಿ: ಚಿತ್ತೂರ (ಎ ಪಿ  2) ಚಿದಾನಂದಯ್ಯಸ್ವಾಮಿ ತಂದೆ  ಬಸದೇವಯ್ಯಸ್ವಾಮಿ ವಯ:45ವರ್ಷ ಜಾತಿ: ಜಂಗಮ ಉ: ಒಕ್ಕಲುತನ ಸಾ: ಹೊಸಳ್ಳಿ ಇ ಜೆ ನಮೂದಿತ 1ನೇ  ಆರೋಪಿತನು ತನ್ನ ಲಾರಿ ನಂ ಎಪಿ -03  ಎಕ್ಸ 6129 ನೇದ್ದನ್ನು ಸಿಂಧನೂರು ಕಡೆಗೆ ಗಂಗಾವತಿ-ಸಿಂಧನೂರು ರಸ್ತೆಯ ಇ,ಜೆ ಹೊಸಳ್ಳಿ ಕ್ರಾಸ  ಪಂಜಾಬ ಢಾಬಾದ ಹತ್ತಿರ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ರಿವರ್ಸ ತೆಗೆದುಕೊಂಡು ಬರುತ್ತಿದ್ದು ಇದರ ಬಗ್ಗೆ  ಯಾವುದೇ ಶಬ್ದ ನೀಡದೆ ಮತ್ತು ಇಂಡಿಕೇಟರ ಲೈಟ ಸಿಗ್ನಲ್ ಕೊಡದೆ ಒಮ್ಮಿದೊಮ್ಮಲೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು  ಬಂದಿರುತ್ತಾನೆ ಆರೋಪಿ 2 ನೇದ್ದವನು ಸಿಂಧನೂರು ಕಡೆಯಿಂದ ಜಂಬನಗೌಡಾ ತಂದೆ ಈರಣ್ಣ ವಯ:55ವರ್ಷ ಜಾತಿ:ಲಿಂಗಾಯತ ಸಾ: ಹೊಸಳ್ಳಿ ಇ ಜೆ ತಾ: ಸಿಂಧನೂರು. ಫಿರ್ಯಾದಿದಾರನನ್ನು ಮೋಟಾರ ಸೈಕಲ ಹಿಂದುಗಡೆ ಹತ್ತಿಸಿಕೊಂಡು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಹತೋಟಿ ಮಾಡಿಕೊಳ್ಳದೆ ಲಾರಿಯ ಹಿಂದುಗಡೆ  ಟಕ್ಕರ ಕೊಟ್ಟು ಕೆಳಗಡೆ ಬೀಳಿಸಿರುತ್ತಾನೆ. ಫಿರ್ಯಾದಿಗೆ ಹಣೆಯ ಮೇಲೆ ಸಾದಾ ಗಾಯವಾಗಿದ್ದು ಆರೋಪಿ 2 ನೇ ಚಿದಾನಂದಯ್ಯ ಹಣೆಗೆ ,ಎದೆಗೆ ಒಳಪೆಟ್ಟಾಗಿ ಪೆಟ್ಟಾಗಿ ಭಾರಿ ಗಾಯವಾಗಿ ಸ್ಥಳದಲ್ಲಿ  ಮೃತಪಟ್ಟಿದ್ದು ಇರುತ್ತದೆ  .2 ನೇ  ಆರೋಪಿತನಮೋಟಾ ಸೈಕಲಗೆ ನೊಂದಣಿ ನಂಬರ ಬರೆದಿರುವುದಿಲ್ಲ  ಅದು ಹಳದಿ ಬಣ್ಣದ ಸುಜಕಿ ಕಂಪನಿಯದು ಇರುತ್ತದೆ, CAvÁ EzÀÝ ¦üD𢠪ÉÄðAzÀ ಸಿಂಧನೂರು ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ.14/2016 , ಕಲಂ . 279 ,337, 304() .ಪಿ.ಸಿ  ನೇದ್ದರಲ್ಲಿ ಪ್ರಕರಣ ದಾಖಲಿಸಿ vÀ¤SÉ ಕೈಗೊಡಿದ್ದು ಇರುತ್ತದೆ

 AiÀÄÄ.r.Dgï. ¥ÀæPÀgÀtzÀ ªÀiÁ»w-

ºÉ¸ÀgÀÄ :- C¥ÀjavÀ CAzÁdÄ 60 ªÀµÀðzÀ ªÀåQÛ,
ºÉ¸ÀgÀÄ «¼Á¸À UÉÆwÛ¯Áè.
¸ÁzsÁgÀt ªÉÄÊPÀlÄÖ,
JvÀÛgÀ : 5
5’’ , zÀ¥Àà£ÉAiÀÄ ªÀÄÆUÀÄ, ©½ «Ä²æÃvÀ PÀ¥ÀÄà PÀÆzÀ®Ä, CUÀ®ªÁzÀ ªÀÄÄR, ¸ÁzÁUÀ¥ÀÄà §tÚ EgÀÄvÀÛzÉ. JgÀqÀÄ PÀtÄÚUÀ¼ÀÄ ªÀÄÄaѪÉ.
vÉÆlÖ GqÀÄ¥ÀÄUÀ¼À «ªÀgÀ :
1)  MAzÀÄ ©½ ¥Àįï vÉÆý£À CAV,
2) MAzÀÄ ©½ ¥ÀAZÁ zsÀj¹gÀÄvÁÛ£É.
ದಿನಾಂಕ : 04/03/16 ರಂದು ಮದ್ಯಾಹ್ನ 2-00 ಗಂಟೆಗೆ  gÀAeÁ£À¸Á§ vÀAzÉ ±Á«ÄÃzÀ¸Á§ ªÀ-60 ªÀµÀð eÁ-ªÀÄĹèA G-¸À¥ÁèAiÀÄgï CAUÀr ¸Á-¤ÃgÀªÀiÁ£À« vÁ-ªÀiÁ£À« ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ ನಿನ್ನೆ ದಿ: 03/03/16 ರಂದು ಬೆಳಿಗ್ಗೆ 1030 ಗಂಟೆಯ ಸುಮಾರಿಗೆ ನೀರಮಾನವಿ ಗ್ರಾಮದ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಮಾನವಿ-ರಾಯಚೂರು ಮುಖ್ಯರಸ್ತೆಯ ಗುಡಿ ಸಮೀಪ ಮಹಾದ್ವಾರದ ಸಮೀಪ 60 ವರ್ಷದ ಮುದುಕನು ಸಿಕ್ಕಾಪಟ್ಟೆ ಕುಡಿದು ನಿಲ್ಲಲಾರದಂತೆ ಇದ್ದು, ಜೋಲಿ ಹೋಗಿ ರೋಡಿನ ಮೇಲೆ ಬಿದ್ದಿದ್ದು, ಆತನಿಗೆ ಹಣೆಗೆ ಪೆಟ್ಟು ಬಡಿದಿದ್ದು, ಅಲ್ಲಿದ್ದ ನೆರೆದ ಜನರು ಇಲಾಜು ಕುರಿತು 108 ವಾಹನಕ್ಕೆ ಪೋನ್ ಮಾಡಿ ವಾಹನ ಕರೆಸಿದ್ದು, ಆತನು ಕಂಠಪೂರ್ತಿ ಕುಡಿದಿದ್ದು, ನಡೆಯಲು ಬಾರದ್ದರಿಂದ ಆತನಿಗೆ ಯಾರೂ ವಾರಸುದಾರರು ಇರಲಾರದ ಕಾರಣ ನಾನು ಬೆಳಿಗ್ಗೆ 11-30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಕುಡಿದ ಅಮಲಿನಲ್ಲಿದ್ದ ಆತನನ್ನು ವಿಚಾರಿಸಲಾಗಿ ತನ್ನ ಹೆಸರು, ತನ್ನದು ಯಾವ ಊರು ಎಂಬ ಬಗ್ಗೆ ಏನನ್ನೂ ತಿಳಿಸಲಿಲ್ಲಾ. ಸದ್ರಿ ಮುದುಕನು ಇಂದು ದಿ: 04/03/16 ರಂದು ಇಲಾಜು ಪಡೆಯುತ್ತಿರುವಾಗ ಬೆಳಿಗ್ಗೆ 07-00 ಗಂಟೆಗೆ ಮೃತಪಟ್ಟಿದ್ದಾನೆಂದು ತಿಳಿಯಿತು ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ  ಸಾರಾಂಶದ ಮೇಲಿಂದ ಮಾನವಿ ಠಾಣಾ ಯು.ಡಿ ಅರ್ ನಂ.10/2016 ಕಲಂ 174 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.
ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.03.2016 gÀAzÀÄ 81  ¥ÀææPÀgÀtUÀ¼À£ÀÄß ¥ÀvÉÛ ªÀiÁr 14,100  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.