Thought for the day

One of the toughest things in life is to make things simple:

30 Dec 2016

Reported Crimes


                                       
¥ÀwæPÁ ¥ÀæPÀluÉ
¸ÀA¥ÁzÀPÀgÀÄ/ªÀgÀ¢UÁgÀgÀÄ,
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥ÀæPÀgÀtUÀ¼À ªÀiÁ»w ±ÀÆ£Àå «gÀÄvÀÛzÉ.
                                                                
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:-29.12.2016 gÀAzÀÄ 181 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                   


                                          

28 Dec 2016

Reported Crimes


                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-

 ದಿನಾಂಕ-26/12/16 ರಂದು ರಾತ್ರಿ 21-15 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಮಹ್ಮದ್ ಶಮೀರ್ ಈತನು ಉರುಲು ಹಾಕಿಕೊಂಡು ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಲಾಗಿ ಲಿಖೀತ ಪಿರ್ಯಾದಿ ನೀಡಿದ್ದು ಸಾರಾಂಶವೆನೇಂದರೆ ಪಿರ್ಯಾದಿದಾರನಿಗೆ ಮೃತ ಮಹ್ಮದ್ ಶಮೀರ್ ಈತನು ಅಣ್ಣನ ಮಗನಿದ್ದು ಈತನು ಕಳೆದ ವರ್ಷ ಸಿಂಧನೂರಿನ RMS ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು ಈತನು 10 ನೇ ತರಗತಿಯನ್ನು ಎರಡು ಬಾರಿ ಅನೂತ್ತಿರ್ಣನಾಗಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದು ಆಗಾಗ ಮನೆಯಲ್ಲಿ ನಾನು ಮೂರನೆ ಬಾರಿಯಾದರು ಸಹ ಪಾಸಾಗುತ್ತಿನೋ ಇಲ್ಲವೂ ಅಂತಾ ಹೇಳೂತ್ತಿದ್ದನು ಹೀಗಿರುವಾಗ ಈತನಿಗೆ ಸಿಂಧನೂರನಲ್ಲಿ ಕಂಪ್ಯೂಟರ್ ತರಬೇತಿ ಕುರಿತು ಕಳುಹಿಸುತಿದ್ದರು ಈತನು ಪ್ರತಿದಿನ ಬೆಳೆಗ್ಗೆ ಸಿಂಧನೂರಗೆ ಕಂಪ್ಯೂಟರ್ ತರಬೇತಿ ಕುರಿತು ಹೋಗಿ ಸಾಂಯಂಕಾಲ ವಾಪಸ್ ಮನೆಗೆ ಬರುತ್ತಿದ್ದನು. ದಿನಾಂಕ-26/12/16 ರಂದು ಬೆಳೆಗ್ಗೆ 10-00 ಗಂಟೆಗೆ ಶಮೀರ್ ಈತನು ಕಂಪ್ಯೂಟರ್ ತರಬೇತಿ ಕುರಿತು ಸಿಂಧನೂರಗೆ ಹೋಗಿ ವಾಪಸ್ ಸಾಯಂಕಾಲ 6-00 ಗಂಟೆಗೆ ಮನೆಗೆ ಬಂದಿದ್ದನು ಪಿರ್ಯಾದಿ ಅಣ್ಣನಾದ ಮಸ್ತಾಖ್ ಇವರ ಮನೆಯಲ್ಲಿ ಮಗಳ ಹೂ ಮುಡಿಸುವ ಕಾರ್ಯಕ್ರಮ ಇದ್ದುದ್ದರಿಂದ ಇವರೆಲ್ಲರೂ ಈ ಕಾರ್ಯಕ್ರಮದಲ್ಲಿದ್ದಾಗ ಶಮೀರ್ ಈತನು ನೀರಾವರಿ ಇಲಾಖೆಯ ಪಿಡಬ್ಲೂಡಿ ವಸತಿ ಗೃಹದ ತಮ್ಮ ಮನೆಯಲ್ಲಿ ಫ್ಯಾನಿಗೆ ರಾತ್ರಿ 19-00 ಗಂಟೆ ಸುಮಾರಿಗೆ ಹಗ್ಗದಿಂದ  ಉರುಲುಹಾಕಿಕೊಂಡಿದ್ದು ತಕ್ಷಣ ನೋಡಿದ ಆತನ ತಂದೆ ಮತ್ತು ಆತನ ಅಣ್ಣ ಇಬ್ಬರು ಈತನನ್ನು ಇಲಾಜು ಕುರಿತು ಖಾಸಗಿ ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 20-40 ಗಂಟೆಗೆ  ಮೃತಪಟ್ಟಿದ್ದು ಇರುತ್ತದೆ. ಮೃತ ಶಮೀರ್ ಈತನು 10 ನೇ ತರಗತಿ ಎರಡು ಬಾರಿ ಅನೂತ್ತಿರ್ಣನಾಗಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಇದ್ದ ಮುಂತಾಗಿದ್ದ ಲಿಖೀತ ಪಿರ್ಯಾದಿಯನ್ನು ಪಿ.ಸಿ-550 ರವರು ತಂದು ಹಾಜರುಪಡಿಸಿದ್ದು ಸಾರಾಂಶದ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಯುಡಿಆರ್ ನಂ.24/2016. ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

                                                                
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :27.12.2016 gÀAzÀÄ 93 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                   




27 Dec 2016

Reported Crimes


                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtzÀ ªÀiÁ»w:-
      ¢£ÁAPÀ 24/12/16 gÀAzÀÄ 2200 jAzÀ ¢£ÁAPÀ 25/12/16 gÀAzÀÄ  ¨É½UÉÎ 0600 UÀAmÉAiÀÄ CªÀ¢üAiÀÄ°è ªÀĹÃzÁ¥ÀÆgÀÄ UÁæªÀÄzÀ ºÀwÛgÀ EgÀĪÀ CAUÀ£ÀªÁr »AzÀÄUÀqÉ ¦üAiÀiÁ𢠧ÆzÉ¥Àà vÀAzÉ ¹zÀÝ¥Àà 55 ªÀµÀð eÁ: PÀÄgÀħgÀÄ G:PÀÄ®PÀ¸À§Ä ¸Á:ªÀĹÃzÁ¥ÀÆgÀÄ gÀªÀgÀ PÀÄjUÀ¼À zÉÆrØAiÀÄ°èzÀÝ PÀÄjUÀ¼À°è  38 PÀÄjUÀ¼ÀÄ  CA.Q 1,90,000/- ªÀÄvÀÄÛ 2 lUÀgÀÄUÀ¼À£ÀÄß CA.Q 20,000/- »ÃUÉ MlÄÖ CA.Q 2,10,000/- gÀÆ¥Á¬ÄUÀ¼ÀµÀÄÖ ¨É¯É ¨Á¼ÀĪÀÅUÀ¼À£ÀÄß AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA. 166/16 PÀ®A 379 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
          ¢£ÁAPÀ 25/12/16gÀAzÀÄ 0730 jAzÀ 0800 UÀAmÉAiÀÄ CªÀ¢üAiÀÄ°è UÀÆUÉèÁ¼À UÁæªÀÄzÀ §¸ÀªÀtÚ zÉêÀ¸ÁÜ£ÀzÀ »A¨sÁUÀzÀ°è ¦üAiÀiÁ𢠺À£ÀĪÀÄAw FPÉ vÀ£Àß ªÉƪÀÄäUÀ¼ÁzÀ PÀĪÀiÁj PÁªÉÃj vÀAzÉ ºÀÄZÀÑgÉrØ ¥ÉÆ°Ã¸ï ¥Ánïï 4 ªÀµÀð eÁw PÀÄgÀħgÀ ¸Á: UÀÆUÉèÁ¼À FPÉAiÀÄ£ÀÄß PÀgÉzÀÄPÉÆAqÀÄ ºÉÆÃUÀÄwÛzÁÝUÀ JzÀÄgÀÄUÀqɬÄAzÀ °AUÀzÀÆvÀ zÉêÀ¸ÁÜ£À¢AzÀ  §¸ïì ¤¯ÁÝtzÀ PÀqÉUÉ DgÉÆæ ²ªÀÅ vÀAzÉ ºÀÄ®UÀ¥Àà eÁw bÀ®ªÁ¢ ¸Á:UÀÆUÉèÁ¼À vÁ:ªÀiÁ£À« FvÀ£ÀÄ DmÉÆà £ÀA. PÉJ-36 J-8365 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦üAiÀiÁ𢠪ÀÄvÀÄÛ PÁªÉÃjUÉ lPÀÌgÀ PÉÆnÖzÀÝjAzÀ PÁªÉÃj D gÀ§¸ÀPÉÌ zÉêÀ¸ÁÜ£ÀzÀ UÉÆÃqÉUÉ ©zÀÄÝ vÀ¯É ªÀÄÄAzÉ, »AzÉ ¨sÁj gÀPÀÛ UÁAiÀĪÁV §ÄgÀÄqÉ ºÉÆqÉ¢zÀÄÝ D¸ÀàvÉæUÉ ¸ÁV¸ÀÄ ªÁUÀ zÁjAiÀÄ°è PÁªÉÃj ªÀÄÈvÀ¥ÀnÖzÀÄÝ, ¦üAiÀiÁð¢UÉ JqÀ ªÉÆtPÉÊ, PÁ°UÉ ¨sÁj gÀPÀÛ UÁAiÀĪÁVzÀÄÝ, WÀl£É £ÀAvÀgÀ DgÉÆæ DmÉÆà ©lÄÖ Nr ºÉÆÃVgÀÄvÁÛ£É. CAvÁ ºÀ£ÀĪÀÄAw UÀAqÀ ¢: zÉÆqÀØ PÀjAiÀÄ¥Àà ¥ÉÆ°Ã¸ï ¥Ánïï 55 ªÀµÀð eÁw PÀÄgÀħgÀ G: PÀÆ°PÉ®¸À ¸Á: UÀÆUÉèÁ¼À vÁ:ªÀiÁ£À«.gÀªÀgÀÄ PÉÆlÖ zÀÆj£À ªÉÄðAzÀ PÀ«vÁ¼À oÁuÉ UÀÄ£Éß £ÀA.141/16 PÀ®A 279, 338, 304(J) L¦¹ & 187 L.JA. «.PÁAiÉÄÝ CrAiÀÄ°è zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
    
       ¢£ÁAPÀ 25/12/16 gÀAzÀÄ 1800 UÀAmÉUÉ ªÀÄÈvÀ ©.ªÀÄzsÀĸÀÆzsÀ£À 16 ªÀµÀð «zÁåyð ¸Á: ¸Á¸À®ªÀÄj PÁåA¥ï vÁ:¹AzsÀ£ÀÆgÀÄ FvÀ£ÀÄ ªÉÆÃmÁgÀ ¸ÉÊPÀ¯ï £ÀA. PÉJ-36 EJ¥sï-2457 £ÉÃzÀÝgÀ »AzÉ ¸ÉßûvÀgÁzÀ 1)²ªÀÅPÀĪÀiÁgÀ vÀAzÉ §¸ÀªÀgÁeï 15 ªÀµÀð 7£Éà vÀgÀUÀw «zÁåyð 2)ZÀ£Àߧ¸ÀªÀ vÀAzÉ UÉÆëAzÀgÉrØ 14 ªÀµÀð 7£Éà vÀgÀUÀw «zÁåyð E§âgÀÆ eÁw °AUÁAiÀÄvÀ ¸Á:¸Á¸À®ªÀÄj PÁåA¥ï EªÀgÀ£ÀÄß PÀÆr¹PÉÆAqÀÄ ¹AzsÀ£ÀÆgÀÄ-¹gÀUÀÄ¥Àà gÀ¸ÉÛAiÀÄ°è ¹AzsÀ£ÀÆgÀÄ PÀqɬÄAzÀ ¸Á¸À®ªÀÄj PÁåA¥ï PÀqÉUÉ ºÉÆÃUÀÄwÛzÁÝUÀ ¸Á¸À®ªÀÄj PÁåA¦£À ºÁ°£À qÉÊj ºÀwÛgÀ CªÀgÀ ªÀÄÄAzÉ ºÉÆgÀnzÀÝ DgÉÆæ PÁgï ZÁ®PÀ PÁgï £ÀA.PÉJ-37 J£ï-0125 £ÉÃzsÀÝ£ÀÄß C®PÀëvÀ£À¢AzÀ MªÉÄäÃ¯É ¨ÉæÃPï ºÁQ ¤°è¹zÀÄÝ CzÀ£ÀÄß £ÉÆÃr PɼÀUÉ ©zÀÝ ªÀÄzsÀÄ ¸ÀÆzsÀ£À ªÉÆÃmÁgÀ ¸ÉÊPÀ¯ï ¸ÀªÉÄÃvÀ DAiÀÄ vÀ¦à gÀ¸ÉÛ §®UÀqÉ ©zÁÝUÀ  »A¢¤AzÀ M§â C¥ÀjavÀ ªÁºÀ£ÀzÀ ZÁ®PÀ vÀ£Àß ªÁºÀ£ÀªÀ£ÀÄß CwªÉÃUÀ & C®PÀëvÀ£À¢AzÀ £Àqɹ ªÀÄzsÀĸÀÆzsÀ£À£À vÀ¯É ªÉÄÃ¯É UÁ° ºÉÆÃVzÀÝjAzÀ ¨sÁj UÁAiÀĪÁV ¸ÀܼÀzÀ°è ªÀÄÈvÀ ¥ÀnÖzÀÄÝ, ªÁºÀ£À ¸ÀªÉÄÃvÀ ¥sÀgÁjAiÀiÁVzÀÄÝ, ²ªÀÅPÀĪÀiÁgÀ & ZÀ£ÀߪÀ¸ÀªÀ EªÀjUÉ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ.CAvÁ §¸ÀªÀgÁeï vÀAzÉ CªÀÄgÉñÀ¥Àà 32 ªÀµÀð eÁw °AUÁAiÀÄvÀ G:MPÀÌ®ÄvÀ£À ¸Á: ¸Á¸À®ªÀÄj vÁ: ¹AzsÀ£ÀÆgÀÄ. PÉÆlÖ zÀÆj£À ªÉÄðAzÀ¹AzsÀ£ÀÆgÀÄ £ÀUÉgÀ ¸ÀAZÁj oÁuÉ UÀÄ£Éß £ÀA.78/16 PÀ®A 279, 283,337,304(J) L¦¹ & 187 LJA« PÁAiÉÄÝ. CrAiÀÄ°è zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ                                                                                                                                                                                                              
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :26.12.2016 gÀAzÀÄ 50 ¥ÀææPÀgÀtUÀ¼À£ÀÄß ¥ÀvÉÛ ªÀiÁr 5,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                   


                                     

25 Dec 2016

Reported Crimes


                                   

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

     ದಿನಾಂಕ: 23-12-2016 ರಂದು  ಫಿರ್ಯಾಧಿ ZÉ£Àߧ¸À¥Àà vÀA zÀÄgÀÄUÀ¥Àà ªÀ. 38 eÁw. ZÀ®ÄªÁ¢  G. MPÀÌ®ÄvÀ£À ¸Á.ºÀ¸ÀªÀÄPÀ¯ï vÁ. ¹AzsÀ£ÀÆgÀ FvÀನು ತನ್ನ   ಸ್ನೇಹಿತನಾದ ಮುತ್ತಣ್ಣ ಈತನೊಂದಿಗೆ ಸಿಂಧನೂರಿಗೆ ಹೋಗಿ ಮರಳಿ ಮದ್ಯಾಹ್ನ 1-45 ಗಂಟೆಯ ಸುಮಾರು  ಹಾರಾಪೂರ- ಮುದ್ದಾಪೂರ ಮದ್ಯದಲ್ಲಿ ಮುಖ್ಯ ರಸ್ತೆಯಿಂದ ಹಸಮಕಲ್ ಕಡೆಗೆ ಹೋಗುವಾಗ  ಹಾರಾಪೂರ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂದಿನ ಮುಖ್ಯ ರಸ್ತೆಯಲ್ಲಿ  ಫಿರ್ಯಾಧಿದಾರನ ಸಂಭಂಧಿಕನಾದ  ಮೃತ ದುರುಗಪ್ಪ ಈತನು  ಆಟೋ ನಂಬರ ಕೆ ಎ. 36 ಬಿ 3505 ನೇದ್ದರಲ್ಲಿ   ಗಾಯಾಳುಗಳಾದ  ಅಮರಗುಂಡಯ್ಯ ಮತ್ತು  ಶರಣಬಸವ  ಇವರೊಂದಿಗೆ   ಹಸಮಕಲಗೆ ಹೋಗುವಾಗ ಹಾರಾಪೂರ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂದಿನ ಮುಖ್ಯ ರಸ್ತೆಯಲ್ಲಿ  ಮಸ್ಕಿ ರಸ್ತೆಯ ಕಡೆಯಿಂದ  J¸ï. gÀ« vÀA  ¸ÀAUÉÆÃ¥À£ï  EZÀgï  ¯Áj £ÀA§gÀ TN- 67      E-5222   £ÉÃzÀÝgÀ ZÁ®PÀ  ¸Á:vÀ«Ä¼ÀÄ£ÁqÀÄ  FvÀ£ÀÄ ತನ್ನ     ಇಚರ ಲಾರಿ ನಂಬರ TN 67 E.5222    ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು  ಸದರಿ ಆಟೋಗೆ ಅಪಘಾತಮಾಡಿದ್ದನ್ನು  ರಸ್ತೆಯಲ್ಲಿ ಹೊರಟಿದ್ದ ಫಿರ್ಯಾದಿ ಮತ್ತು ಆತನ ಸ್ನೇಹಿತ ಮುತ್ತಣ್ಣ  ಹೋಗಿ  ನೋಡಲಾಗಿ  ಆಟೋದಲ್ಲಿದ್ದ  ದುರುಗಪ್ಪನಿಗೆ   ಹಿಂದೆಲೆಗೆ  ರಕ್ತಗಾಯ . ಎಡಕಣ್ಣಿನ ಕೆಳಗೆ , ಕಪಾಳಕ್ಕೆ  ತೆರೆಚಿದ ಗಾಯ .ಮತ್ತು ಎಡತೊಡೆ, ಮತ್ತು ಮೊಣಕಾಲಿಗೆ  ರಕ್ತಗಾಯ  ಮತ್ತು ಬಲಮೊಣಕಾಲು  ಕೆಳಗೆ   ರಕ್ತಗಾಯವಾಗಿದ್ದುಇನ್ನೊಬ್ಬ  ಗಾಯಾಳು ಅಮರಗುಂಡಯ್ಯನಿಗೆ  ಎಡಹಣೆಯ ಹತ್ತಿರ  ರಕ್ತಗಾಯ , ಬಲಮೊಣಕಾಲು ಕೆಳಗೆ  . ಎಡಭುಜಕ್ಕೆ  ಎಡ ಮೋಣಕಾಲು ಕೆಳಗೆ ರಕ್ತಗಾಯ ಗಳಾಗಿದ್ದು ಮತ್ತು ಇನ್ನೊಬ್ಬ ಗಾಯಾಳು  ಶರಣಬಸವ  ಈತನಿಗೆ ನೋಡಲು ಮೇಲ ತುಟಿಗೆ  ರಕ್ತಗಾಯ . ಎಡ ತಲೆಗೆ ರಕ್ತಗಾಯ ಎಡ ಮೋಣ ಕೈಗೆ  ರಕ್ತಗಾಯ  ಬಲ ಮತ್ತು ಎಡ ಮೊಣಕಾಲು ಕೆಳಗೆ ರಕ್ತಗಾಯ ಗಳಾಗಿದ್ದು  ಬಲಕಣ್ಣಿಗೆ ಬಾವು ಬಂದಿದ್ದು , ಗಾಯಗೊಂಡಿದ್ದು ಇವರನ್ನು 108 ಅಂಬುಲೆನ್ಸದಲ್ಲಿ ಸಿಂಧನೂರ ಸರ್ಕಾರಿ ಆಸ್ಪತ್ರೆಗೆ  ಸೇರಿಕೆ ಮಾಡಿದ್ದು, ಅವರಲ್ಲಿ ಅಟೋ ನಡೆಸುತ್ತಿದ್ದ ದುರುಗಪ್ಪ ಈತನು  ಚಿಕಿತ್ಸೆಯಿಂಧ ಗುಣ ಮುಖವಾಗದೆ  ಮದ್ಯಾಹ್ನ 3-40 ಗಂಟೆಗೆ ಸಿಂಧನೂರ ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತಿದ್ದು., ಇನ್ನುಳಿದ ಗಾಯಾಳುಗಳಾದ ಅಮರಗುಂಡಯ್ಯ ಮತ್ತು ಶರಣಬಸವ  ಇವರು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ  ಚಿಕಿತ್ಸೆ ಕುರಿತು ಬಳ್ಳಾರಿ  ವಿಮ್ಸ್ ಆಸ್ಪತ್ರೆಗೆ  ಹೋಗಿದ್ದು ಇರುತ್ತದೆ , ಈ ಘಟನೆಯು  ಇಚರ ಲಾರಿ ನಂಬರ TN 67 E.5222    ನೇದ್ದರ  ಚಾಲಕನಾದ  ರವಿ ಈತನ ಅತೀವೇಗ ಮತ್ತು ಅಲಕ್ಷತನದಿಂದ ಜರುಗಿದ್ದು ಇರುತ್ತದೆ . ಕಾರಣ ಇಚರ ಲಾರಿ  ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಲಿಖಿತ  ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ , ಗುನ್ನೆ ನಂಬರ  235/2016 ಕಲಂ 279.338.304 () ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು   ತನಿಖೆ ಕೈUÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
          ಮೃತ ಶಿವನಗೌಡ ತಂದೆ ದಿ:ಶೇಖರಗೌಡ ಹಟ್ಟಿ 38 ವರ್ಷ ಲಿಂಗಾಯತ ಒಕ್ಕಲುತನ ಸಾ:ಜವಳಗೇರಾ ಈತನ ಹೆಸರಿನಲ್ಲಿ ಜವಳಗೇರಾ ಸೀಮಾ ಜಮೀನು ಸರ್ವೆ ನಂ-142 ರಲ್ಲಿ ಒಂದು ಎಕರೆ ಜಮೀನು ಇದ್ದು ಅಲ್ಲದೆ ಸುಲ್ತಾನಪೂರ ಸೀಮಾ ಜಮೀನು ಸರ್ವೆ ನಂ-55 ರಲ್ಲಿ ಮೂರು ಎಕರೆ ಜಮೀನು ಇದ್ದು ಮೃತನು ¸ÀªÉð ನಂ-55 ರ ಮೇಲೆ ಕಳೆದ 2-3 ವರ್ಷಗಳ ಹಿಂದೆ ಸಿಂಧನೂರಿನ ಬರೋಡಾ ಬ್ಯಾಂಕಿನಲ್ಲಿ ಒಂದುವರೆ ಲಕ್ಷ ರೂಪಾಯಿ ಸಾಲ ಮಾಡಿದ್ದು ಸುಮಾರು 2-3 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಬೆಳೆ ಬೆಳೆಯಲಾರದ ಕಾರಣ ಶಿವನಗೌಡ ಈತನು ಸಾಲವಾದ ಬಗ್ಗೆ ಚಿಂತೆ ಮಾಡುತ್ತಾ ಇರುತ್ತಿದ್ದನು ಮನೆಯವರೆಲ್ಲರೂ ಆತನಿಗೆ ದೈರ್ಯ ಮತ್ತು ಬುದ್ದಿಮಾತು ಹೇಳಿದ್ದರು ಸಹ ಸಾಲದ ಚಿಂತೆಯಲ್ಲಿಯೆ ಇರುತ್ತಿದ್ದನು. ದಿನಾಂಕ-23/12/16 ರಂದು ಮೃತನ ಅಣ್ಣನ ಮಗಳ ಮದುವೆಯು ರಾಮತ್ನಾಳ ಗ್ರಾಮದಲ್ಲಿ ಇದ್ದುದ್ದರಿಂದ ಎಲ್ಲರೂ ಮದುವೆಗೆ ಹೋಗಿದ್ದು ಶಿಮನಗೌಡ ಈತನು ಒಬ್ಬನೆ ಮನೆಯಲ್ಲಿ ಇದ್ದನು ಸಾಲದ ಚಿಂತೆಯಲ್ಲಿ ಮನಸ್ಸಿಗೆ ಬೇಜಾರು ಮಾಡಿಕೊಂಡು ಮದ್ಯಾಹ್ನ 14-00 ಗಂಟೆಯಿಂದ ಸಾಯಂಕಾಲ 17-00 ಗಂಟೆಯ ಅವಧಿಯಲ್ಲಿ ಜವಳಗೇರಾ ವೀರನಗೌಡ ಇವರ ಹೊಲದಲ್ಲಿ ಕ್ರೀಮಿನಾಷಕ ಎಣ್ಣೆ ಸೇವಿಸಿ ಮೃತಪಟ್ಟಿದ್ದು ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಇದ್ದ ಮುಂತಾಗಿದ್ದ ಹೇಳಿಕೆ ಪಿರ್ಯಾದಿಯನ್ನು ಪಿ.ಸಿ-550 ರವರು ತಂದು ಹಾಜರುಪಡಿಸಿದ್ದು ಸಾರಾಂಶದ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಯುಡಿಆರ್ ನಂ.22/2016.ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.


¦.¹.Dgï. PÁAiÉÄÝ ¥ÀæPÀgÀtzÀ ªÀiÁ»w:-
     ದಿನಾಂಕ 24-12-2016 ರಂದು ಬೆಳಿಗ್ಗೆ 01-00 ಗಂಟೆಗೆ ಫಿರ್ಯಾದಿದಾರ ಶ್ರೀ ಪೌಡೇಪ್ಪ ಈತನು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಸಾರಾಂಶ ನೀಡಿದ್ದು ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 23-12-2016 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿ ಮಗನು ಶಾಲೆಯ ಕಡೆಯಿಂದ ತಮ್ಮ ಮನೆಗೆ ಬರುವಾಗ ಆರೋಪಿ ನಂ 1) UÉÆÃ¥ÀAiÀÄå vÀAzÉ ºÀ£ÀĪÀÄAvÀ ¸ÀÄgÀ¥ÀÆgÀ ªÀAiÀĸÀÄì 25 ªÀµÀð2) zÀÄgÀUÀ¥Àà vÀAzÉ ¸ÀAfêÀ¥Àà ªÀAiÀÄ 38 ªÀµÀð 25 ªÀµÀð ರವರು ಆತನಿಗೆ ನೀನು ಸಣ್ಣ ಜಾತಿಯವನು ಚೆಪ್ಪಲಿ ಬಿಡುವಲ್ಲಿ ಕೂಡಬೇಕು ಅಂತಾ ಗದರಿಸಿ ಹೊಡೆ ಬಡೆ ಮಾಡಿ ಅದನ್ನು ಫಿರ್ಯಾದಿ ಶಾಲೆಯಲ್ಲಿ ಕುಳಿತ 1) UÉÆÃ¥ÀAiÀÄå vÀAzÉ ºÀ£ÀĪÀÄAvÀ ¸ÀÄgÀ¥ÀÆgÀ ªÀAiÀĸÀÄì 25 ªÀµÀð2) zÀÄgÀUÀ¥Àà vÀAzÉ ¸ÀAfêÀ¥Àà ªÀAiÀÄ 38 ªÀµÀð 25 ªÀµÀð3) ºÀ£ÀĪÀÄ¥Àà vÀAzÉ wªÀÄätÚ UÀ®UÀ 20 ªÀµÀð eÁ-£ÁAiÀÄPÀ 4) ºÀ£ÀĪÀÄAvÀ vÀAzÉ ªÀÄ®è¥Àà ¥ÀÆeÁj 25 ªÀµÀð eÁ-£ÁAiÀÄPÀ  5) ºÀ£ÀĪÀÄAvÀ vÀAzÉ ¸ÀAfêÀ¥Àà 34 ªÀµÀð eÁ-£ÁAiÀÄPÀ 6) zÀÄgÀUÀ¥Àà ºÀ£ÀĪÀÄAvÀ ºÉƸÀªÀĤ ªÀAiÀÄ 27 ªÀµÀð eÁ-£ÁAiÀÄPÀ ¸Á-J¯ÁègÀÄ Hn UÁæªÀÄ EªÀgÀ£ÀÄß ಕೇಳಲು ಹೋದಾಗ ನಮ್ಮದು ರಾಜಕೀಯ ಅಧಿಕಾರ ಇದೆ ನಿಮ್ಮನ್ನು ಹೊಡೆದರೆ ಯಾರು ಕೇಳುವುದಿಲ್ಲವೆಂದು ಆರೋಪಿ ನಂ 3 ರಿಂದ 6 ನೇದ್ದವರನ್ನು ಕರಸಿಕೊಂಡು ಎಲ್ಲಾರು ಆಕ್ರಮ ಕೂಟ ರಚಿಸಿಕೊಂಡು ಈ ಸೂಳೆ ಮಕ್ಕಳನ್ನು ಕಲ್ಲು ಎತ್ತಿ ಹಾಕಿ ಕೊಲ್ಲಿ ಬಿಡಿ ಅಂತಾ ಜೀವದ ಬೆದರಿಕೆ ಹಾಕಿ ಚಾಕುವಿನಿಂದ ಗುದ್ದಲು ಹೋಗಿದ್ದ ಆ ವೇಳೆಯಲ್ಲಿ ಫಿರ್ಯಾದಿಯ ಹೆಣ್ಣು ಮಕ್ಕಳು ತನ್ನ ಗಂಡಂದಿರನ್ನು ಹೊಡೆಯ ಬೇಡಿರಿ ಎಂದು ಕೈ ಕಾಲು ಹಿಡಿದುಕೊಂಡರೆ ಮಾದಿಗ ಸೂಳೆರೇ ನಿಮ್ಮ ಗಂಡಂದಿರನ್ನು ಒಳಗೆ ಹಾಕಿ ನೀವು ಬಂದಿರೇನು ಅಂತಾ ಸೀರಿ ಸೆರಗು ಹಿಡಿದು ಎಳೆದಾಡಿ ಅವಮಾನ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇತ್ಯಾದಿಯಾಗಿ ಹೇಳಿಕೆಯ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ.UÀÄ£Éß £ÀA.132/2016 PÀ®A: 143,147,323,504,506,354R/W 149 IPC 7(1)(J)(¹)(r) ¦.¹.Dgï PÁAiÉÄÝ 1955ಪ್ರಕರಣ ದಾಖಲಿಸಕೊಳ್ಳಲಾಯಿತು.

     ದಿನಾಂಕ 24-12-2016 ರಂದು ಬೆಳಿಗ್ಗೆ 01-00 ಗಂಟೆಗೆ ಫಿರ್ಯಾದಿದಾರ ಶ್ರೀ ಪೌಡೇಪ್ಪ ಈತನು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಸಾರಾಂಶ ನೀಡಿದ್ದು ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 23-12-2016 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿ ಮಗನು ಶಾಲೆಯ ಕಡೆಯಿಂದ ತಮ್ಮ ಮನೆಗೆ ಬರುವಾಗ ಆರೋಪಿ ನಂ 1) UÉÆÃ¥ÀAiÀÄå vÀAzÉ ºÀ£ÀĪÀÄAvÀ ¸ÀÄgÀ¥ÀÆgÀ ªÀAiÀĸÀÄì 25 ªÀµÀð2) zÀÄgÀUÀ¥Àà vÀAzÉ ¸ÀAfêÀ¥Àà ªÀAiÀÄ 38 ªÀµÀð 25 ªÀµÀðರವರು ಆತನಿಗೆ ನೀನು ಸಣ್ಣ ಜಾತಿಯವನು ಚೆಪ್ಪಲಿ ಬಿಡುವಲ್ಲಿ ಕೂಡಬೇಕು ಅಂತಾ ಗದರಿಸಿ ಹೊಡೆ ಬಡೆ ಮಾಡಿ ಅದನ್ನು ಫಿರ್ಯಾದಿ ಶಾಲೆಯಲ್ಲಿ ಕುಳಿತ ಆರೋಪಿತರಿಗೆ ಕೇಳಲು ಹೋದಾಗ ನಮ್ಮದು ರಾಜಕೀಯ ಅಧಿಕಾರ ಇದೆ ನಿಮ್ಮನ್ನು ಹೊಡೆದರೆ ಯಾರು ಕೇಳುವುದಿಲ್ಲವೆಂದು ಆರೋಪಿ ನಂ 3) ºÀ£ÀĪÀÄ¥Àà vÀAzÉ wªÀÄätÚ UÀ®UÀ 20 ªÀµÀð eÁ-£ÁAiÀÄPÀ 4) ºÀ£ÀĪÀÄAvÀ vÀAzÉ ªÀÄ®è¥Àà ¥ÀÆeÁj 25 ªÀµÀð eÁ-£ÁAiÀÄPÀ  5) ºÀ£ÀĪÀÄAvÀ vÀAzÉ ¸ÀAfêÀ¥Àà 34 ªÀµÀð eÁ-£ÁAiÀÄPÀ 6) zÀÄgÀUÀ¥Àà ºÀ£ÀĪÀÄAvÀ ºÉƸÀªÀĤ ªÀAiÀÄ 27 ªÀµÀð eÁ-£ÁAiÀÄPÀ ¸Á-J¯ÁègÀÄ Hn UÁæªÀÄ ನೇದ್ದವರನ್ನು ಕರಸಿಕೊಂಡು ಎಲ್ಲಾರು ಆಕ್ರಮ ಕೂಟ ರಚಿಸಿಕೊಂಡು ಈ ಸೂಳೆ ಮಕ್ಕಳನ್ನು ಕಲ್ಲು ಎತ್ತಿ ಹಾಕಿ ಕೊಲ್ಲಿ ಬಿಡಿ ಅಂತಾ ಜೀವದ ಬೆದರಿಕೆ ಹಾಕಿ ಚಾಕುವಿನಿಂದ ಗುದ್ದಲು ಹೋಗಿದ್ದ ಆ ವೇಳೆಯಲ್ಲಿ ಫಿರ್ಯಾದಿಯ ಹೆಣ್ಣು ಮಕ್ಕಳು ತನ್ನ ಗಂಡಂದಿರನ್ನು ಹೊಡೆಯ ಬೇಡಿರಿ ಎಂದು ಕೈ ಕಾಲು ಹಿಡಿದುಕೊಂಡರೆ ಮಾದಿಗ ಸೂಳೆರೇ ನಿಮ್ಮ ಗಂಡಂದಿರನ್ನು ಒಳಗೆ ಹಾಕಿ ನೀವು ಬಂದಿರೇನು ಅಂತಾ ಸೀರಿ ಸೆರಗು ಹಿಡಿದು ಎಳೆದಾಡಿ ಅವಮಾನ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇತ್ಯಾದಿಯಾಗಿ ಹೇಳಿಕೆಯ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ UÀÄ£Éß £ÀA.132/2016 PÀ®A: 7(1)(J)(¹)(r) ¦.¹.Dgï PÁAiÉÄÝ 1955. CrAiÀÄ°è ಪ್ರಕರಣ ದಾಖಲಿಸಕೊಳ್ಳಲಾಯಿತು.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
               ¢£ÁAPÀ:-23/12/2016 gÀAzÀÄ ¨É½UÉÎ vÀºÀ²Ã¯ÁÝgÀ zÉêÀzÀÄUÀð gÀªÀgÀÄ CPÀæªÀÄ ªÀÄgÀ¼ÀÄ  zÁ½ PÀÄjvÀÄ ¥ÀAZÀgÀÄ ªÀÄvÀÄÛ  ¹§âA¢AiÀĪÀgÉÆA¢UÉ vÀºÀ²¯ÁÝgÀ zÉêÀzÀÄUÀð gÀªÀgÀ £ÉÃvÀÈvÀézÀ°è ¸ÀPÁðj fæ£À°è zÉêÀzÀÄUÀð vÁ®ÆQ£À UÁæªÀÄUÀ¼À PÀqÉUÉ ºÉÆÃV  ªÁ¥À¸ï zÉêÀzÀÄUÀðzÀ PÀqÉUÉ §gÀÄwÛzÁÝUÀ, eÉÃgÀ§Ar UÁæªÀÄzÀ ºÀwÛgÀ  MAzÀÄ ¸ÀégÁeïÀÌ PÀA¥À¤AiÀÄ mÁæöåPÀÖgï £ÀA. PÉ.J-36/ n¹-1795 ªÀÄvÀÄÛ mÁæöå° £ÀA. PÉ.J 36/ n.J-2252 £ÉÃzÀÄÝ §A¢zÀÄÝ EzÀgÀ°è ªÀÄgÀ¼ÀÄ vÀÄA©zÀÄÝ, ¸ÀzÀj mÁæöåPÀÖgï ZÁ®PÀ£À£ÀÄß ªÀÄgÀ¼ÀÄ vÀÄA©zÀ §UÉÎ «ZÁj¹zÁUÀ AiÀiÁªÀÅzÉà ¥ÀgÀªÁ¤UÉ ¥ÀvÀæªÀ£ÀÄß  ¥ÀqÉAiÀÄzÉ, gÁdzsÀ£ÀªÀ£ÀÄß   PÀlÖzÉ CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß  ¸ÁUÁl ªÀiÁrzÁÝV w½¹zÀÄÝ, mÁæöåPÀÖgïzÀ°è CAzÁdÄ QªÀÄävÀÄÛ 1750/- gÀÆ ¨É¯É ¨Á¼ÀĪÀ ªÀÄgÀ¼ÀÄ EzÀÄÝ. ¸ÀzÀj mÁæöåPÀÖgï ZÁ®PÀ£ÀÀ£ÀÄß ºÉ¸ÀgÀ£ÀÄß  «ZÁj¸À®Ä ¸ÀܼÀ¢AzÀ Nr ºÉÆÃVzÀÄÝ,  zÁ½ ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®£ÀÄß  vÀAzÀÄ  PÀæªÀÄ dgÀÄV¸ÀĪÀ PÀÄjvÀÄ ºÁdgÀÄ ¥Àr¹zÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA: 269/2016  PÀ®A: 4(1A) , 21 MMRD ACT  &  379 IPCCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.                

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :24.12.2016 gÀAzÀÄ 31¥ÀææPÀgÀtUÀ¼À£ÀÄß ¥ÀvÉÛ ªÀiÁr 3500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                   


                                          
.