Thought for the day

One of the toughest things in life is to make things simple:

30 Mar 2017

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.

     ¢£ÁAPÀ: 29-03-2017 gÀAzÀÄ ²æà ¯ÉÆÃPÉñÀ ©.eÉ. ¸ÀºÁAiÀÄPÀ ¥Éưøï C¢üÃPÀëPÀgÀÄ zÉêÀzÀÄUÀð oÁuÉ gÀªÀjUÉ ¤®ªÀAf UÁæªÀÄzÀ PÀȵÁÚ £À¢ wÃgÀ¢AzÀ mÁåPÀÖgïUÀ¼À°è ZÁ®PÀgÀÄUÀ¼ÀÄ mÁåPÀÖgïUÀ¼À ªÀiÁ°PÀgÀÄ ºÉýzÀAvÉ CPÀæªÀÄ ªÀÄgÀ¼ÀÄ ¸ÁUÁlzÀ°è vÉÆVgÀĪÀ PÀÄjvÀÄ RavÀ  ¨Áwä §AzÀ ªÉÄÃgÉUÉ, J.J¸ï.¦. ¸ÁºÉçgÀÄ, ¹§âA¢ ºÁUÀÆ ¥ÀAZÀgÉÆA¢UÉ PÀÆrPÉÆAqÀÄ ¤®ªÀAf PÁæ¸ï ºÀwÛgÀ ºÉÆÃV ªÀÄzsÁåºÀß 13-45 UÀAmÉUÉ CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀÝ mÁåPÀÖgï ¸ÀégÁeï PÀA¥À¤AiÀÄ 735FE. mÁåPÀÖgï ZÉ¹ì £ÀA§gï WYTL31419139498 ªÀÄvÀÄÛ EAf£ï £ÀA§gï 39.1354/FL008346A £ÉÃzÀÝ£ÀÄß ¤°è¹ «ZÁj¹zÀÄÝ ¸ÀzÀj mÁåPÀÖgï ZÁ®PÀ£ÀÄ ¸ÀgÀPÁgÀPÉÌ AiÀiÁªÀÅzÉà gÁdzsÀ£À PÀlÖzÉ CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁlzÀ°è vÉÆqÀVzÀÝjAzÀ DgÉÆæ 1. ªÉAPÀmÉñÀ vÀAzÉ: zÉêÀ¥Àà §rUÉÃgÀ, 2. ªÀÄ°èPÁdÄð£À vÀAzÉ: zÉêÀ¥Àà, eÁw; £ÁAiÀÄPÀ, ¸Á: ¤®ªÀAf  ZÁ®PÀ£À£ÀÄß, mÁåPÀÖgï ªÀÄvÀÄÛ ªÀÄÄzÉݪÀiÁ®Ä ªÀ±ÀPÉÌ ¥ÀqÉzÀÄPÉÆAqÀÄ §AzÀÄ, CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀ ZÁ®PÀ ªÀÄvÀÄÛ ªÀiÁ®PÀgÀÄUÀ¼À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ¥ÀAZÀ£ÁªÉÄ, ªÀÄÄzÉÝ ªÀiÁ®Ä ºÁUÀÆ DgÉÆæ ZÁ®PÀ£À£ÀÄß ºÁdgÀÄ ¥Àr¹ PÀæªÀÄ dgÀÄV¸ÀĪÀ PÀÄjvÀÄ eÁÕ¥À£Á ¥ÀvÀæ ¤ÃrzÀÝgÀ ªÉÄðAzÀ zÉêÀzÀÄUÀð ¥Éưøï oÁuÉ UÀ£Éß £À§AgÀ 53/2017 4(1A), 21 MMDR ACT & 379 IPC CrAiÀÄ°è ¥ÀæPÀgÀt zÁR®Ä ªÀÄrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ .

ºÀ¯Éè ¥ÀæPÀgÀtUÀ¼À ªÀiÁ»w.
       
        ದಿನಾಂಕ.27.03.2017 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿ ±ÁAvÀªÀÄä UÀAqÀ §¸ÀìAiÀÄå, 60 ªÀÀµÀð, eÁ-£ÁAiÀÄPÀ, G-ºÉÆ®ªÀÄ£ÉPÉ®¸À, ¸Á-¨sÀƪÀÄ£ÀUÀÄAqÀ ಮತ್ತು ಆಕೆಯ ಮಗಳು ಸಾಬಮ್ಮ ಜೊತೆ  ಆರೋಪಿvÀgÁzÀ §¸ÀìªÀÄä UÀAqÀ ²ªÀ¥Àà,58 ªÀµÀð ಆಡುಗಳು ಪಿರ್ಯಾದಿ ಮನೆಯಲ್ಲಿ ಹೋಗಿ ಮಾಡಿದ  ಅಡುಗೆಯನ್ನು ಕೆಳಗಡೆ ಚೆಲ್ಲಿ ಹಾಳು ಮಾಡಿದ್ದರಿಂದ ಇದೇ ವಿಷಯವಾಗಿ ನಾವು ಆಡುಗಳನ್ನು ಎಲ್ಲಿ ಕಟ್ಟಿ ಮೇಯಿಸಬೇಕು. ನಿಮ್ಮ ಅಡುಗೆಯನ್ನು ಚೆಲ್ಲಿ ಹೋದರೆ ಎನಾಯಿತು. ನೀವು ನಿಮ್ಮ ಮನೆಯನ್ನು ಸರಿಯಾಗಿ ಕಾಯ್ದುಕೊಳ್ಳಬೇಕು ಅಂತಾ ಜಗಳ ತೆಗೆದು ಆರೋಪಿ ನಂ.3 ಮತ್ತು 4 ಇವರು ಕಟ್ಟಿಗೆಗಳಿಂದ ಪಿರ್ಯಾದಿ ಮತ್ತು ಆಕೆಯ ಮಗಳಿಗೆ ಕಾಲುಗಳಿಗೆ ಹೊಡೆದು ರಕ್ತಗಾಯ ಮಾಡಿ, 3 ಮತ್ತು 4 ರವರು ಕೂದಲು ಹಿಡಿದ ಎಳೆದಾಡಿ ನೂಕಾಡಿರುತ್ತಾರೆ ಅಂತಾ ಮುಂತಾಗಿ ದೂರು ಇರುತ್ತದೆ. ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ.

PÉÆ¯É ¥ÀæPÀgÀtUÀ¼À ªÀiÁ»w.
          ದಿನಾಂಕ: 29-03-2017 ರಂದು 6-00 ಪಿ.ಎಂಕ್ಕೆ ಪಿರ್ಯಾಧಿದಾರgÁzÀ PÀÆqÉèÃ¥Àà vÀAzÉ §Ä¼Àî¥Àà »ÃgÉPÀħgÀÄ ªÀAiÀiÁ: 55 ªÀµÀð eÁ: PÀÄgÀ§gÀÄ G: MPÀÌ®ÄvÀ£À ¸Á: ²Ã®ºÀ½ ರವರು ಠಾಣೆಗೆ ಹಾಜರಾಗಿ ಪಿರ್ಯಾಧಿ ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ದಿನಾಂಕ 25/03/2016 ರಂದು ಮದ್ಯಾಹ್ನ ಶೀಲಹಳ್ಳಿಯಿಂದ ಚನ್ನಪ್ಪನು ತನ್ನ ಮೋಟಾರ್ ಸೈಕಲ್ ನಂ ಕೆಎ 36 ಇಎಫ್ 2109 ನೇದ್ದನ್ನು ತೆಗೆದುಕೊಂಡು ಹೋದವನು ವಾಪಸ್ಸು ಮನೆಗೆ ಬಾರದೆ ಇದ್ದುರಿಂದ ಆತನಿಗಾಗಿ ಅಲ್ಲೆಲ್ಲಿ ಹುಡುಕಾಡಿದ್ದು ಸಿಗದೇ ಇದ್ದುರಿಂದ ನಿನ್ನೆ ದಿನಾಂಕ: 28-03-2017 ರಂದು ಆತನ ಮೋಟಾರ್ ಸೈಕಲ್ ಈಚನಾಳ ಗ್ರಾಮದಲ್ಲಿ ಆತನ ಮಿತ್ರನಾದ ಗದ್ದೆಪ್ಪ ತಂದೆ ಹನುಮಂತ ಈಚನಾಳ ತನ ಮನೆಯಲ್ಲಿ ಸಿಕ್ಕಿದ್ದು ಆತನಿಗೆ ವಿಚಾರಿಲು ದಿನಾಂಕ: 25-03-2017 ರಂದು ರಾತ್ರಿ ತಾನೂ ಲಿಂಗಸೂಗೂರಿನಲ್ಲಿ ಇದ್ದಾಗ ತನಗೆ ಬೇಟಿಯಾಗಿ ಅಲ್ಲಿ ಇಬ್ಬರೂ ಸೇರಿ ಅಲ್ಲಿ ಮದ್ಯಾಪಾನ ಮಾಡಿ ತನ್ನ ಹತ್ತಿ 600 ರೂಪಾಯಿ ಹಣ ಪಡೆದುಕೊಂಡು ತಾನೂ ಕಸಬಾ ಲಿಂಗಸೂಗೂರಿಗೆ ಹೋಗುತ್ತೇ ನೀನು ಮೋಟಾ ಸೈಕಲನ್ನು ನಮ್ಮ ಮನೆಯಲ್ಲಿ ಕೊಡು ಅಂತಾ ಹೇಳಿದ್ದು ಅದಕ್ಕಾಗಿ ಇಂದು ತನ್ನ ಮಗ ಸಿಗದೆ ಇದ್ದುರಿಂದ ದು ದಿನಾಂಕ: 29-03-2017 ರಂದು ಮದ್ಯಾಹ್ನ 12-00 ಗಂಟೆಗೆ ಆತನು ಕಾಣೆಯಾದ ಬಗ್ಗೆ ಪಿರ್ಯಾಧಿ ಕೊಟ್ಟಿದ್ದು ಇದ್ದು ಈ ದಿನ ಸಾಯಂಕಾಲ 4-00 ಗಂಟೆ ಸುಮಾರಿಗೆ   ಈಚನಾಳ ಸಮೀಪ ನಾರಯಣಪೂರ ಕಾಲುಗೆಯಲ್ಲಿ ಶವ ಬಿದ್ದಿದೆ ಅಂತಾ ವಿಷಯ ತಿಳಿದು ಹೋಗಿ ನೋಡಿದ್ದು ಶವದ ತೆಲೆಯಿಂದ ಸೊಂಟದವರೆಗೆ ಗೊಬ್ಬರದ ಪ್ಲಾಸ್ಟೀಕ್ ಚೀಲ ಹೊದಸಿ ಅದಕ್ಕೆ ಸೋಂಟಕ್ಕೆ ಹಗ್ಗ ಕಟ್ಟಿದ್ದು ಶವವನ್ನು ಹೊರಗೆ ತೆಗೆದು ನೋಡಲಾಗಿ ಅದು ತನ್ನ ಮಗನ ಶವವೇ ಇದ್ದು ಆತನ ಕುತ್ತಿಗೆಗೆ ಹಗ್ಗದಿಂದ ಬಿಗಿದಂತೆ ಇಲ್ಲವೇ ಹರಿತವಾದ ಆಯ್ದದಿಂದ ಕೊಯ್ದಂತೆ ಕಂಡು ಬಂದಿದ್ದು ಮೇಲ್ಕಂಡ ಆರೋಪಿತನು ಯಾವುದೋ ಉದ್ದೇಶದಿಂದ ನನ್ನ ಮಗನನ್ನು ಕೊಲೆ ಮಾಡಿ ಕೊಲೆ ಮುಚ್ಚಿಹಾಕುವ ಸಲುವಾಗಿ ಶವಕ್ಕೆ ಪ್ಲಾಸ್ಟೀಕ್ ಚೀಲ ಹೊದಸಿ ಹಗ್ಗ ಕಟ್ಟಿ ನಾರಯಣಪೂರ ಕಾಲುವೆಯಲ್ಲಿ ಎಸದಂತೆ ಕಂಡು ಬರುತ್ತದೆ, ಅಂತಾ ಇದ್ದ  ಫಿರ್ಯಾದಿಯ ಸಾರಂಶದ ಮೇಲಿಂದ ಲಿಂಗಸಗೂರು ಪೊಲೀಸ್ ಠಾಣಾ ಗುನ್ನೆ ನಂಬರ 113/2017 ಕಲಂ 302,201 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

          ದಿನಾಂಕ 29.03.2017 ರಂದು ನಮೂದಿತ ಫಿರ್ಯಾಧಿದಾರನಾದ ²æà ²ªÀ¥Àà vÀAzÉ wªÀÄäAiÀÄå @ UËqÀ¥Àà ¥ÉÆð¸ï ¥ÁnÃ¯ï ªÀAiÀiÁ 25 ªÀµÀð, eÁ: £ÁAiÀÄPÀ, G: PÀÆ°PÉ®¸À, ¸Á: UËqÀ¥Àà£ÀzÉÆrØ, AiÀÄgÀdAw ಇವರ ತಂದೆಯಾದ ಮೃತ ತಿಮ್ಮಯ್ಯ @ ಗೌಡಪ್ಪ ಈತನನ್ನು ಯರಜಂತಿ ಸೀಮಾದ ಸೋಮಯ್ಯ ದೊಡ್ಡಮನಿ ಇವರ ಹೊಲದ ಹತ್ತಿರ ಡಾಂಬರ್ ರಸ್ತೆಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಉಧ್ದೇಶಕ್ಕೆ ಒಂದು ಕಲ್ಲನ್ನು ಎತ್ತಿಹಾಕಿ ಕೊಲೆಮಾಡಿದ್ದು, ಫಿರ್ಯಾಧಿದಾರನು ವಿಷಯ ತಿಳಿದು ಬಂದು ನೋಡಲಾಗಿ ಸ್ಥಳದಲ್ಲಿಯೇ ಮೃತಪಟ್ಟು ರಕ್ತಹರಿದಿತ್ತು. ತಲೆಗೆ, ಮುಖಕ್ಕೆ ಬಲವಾದ ರಕ್ತಗಾಯಗಳಾಗಿದ್ದು, ಶವದ ಪಕ್ಕದಲ್ಲಿ ಒಂದು ರಕ್ತಹತ್ತಿದ ಕಲ್ಲು ಬಿದ್ದಿತ್ತು. ಆಗ ರಾತ್ರಿ 7.45 ಗಂಟೆಯಾಗಿತ್ತು. ಕಾರಣ ಆರೋಪಿತರನ್ನು ಪತ್ತೆಹಚ್ಚಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಅಂತಾ ಖುದ್ದಾಗಿ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾಧಿ ಸಾರಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣಾ ಗುನ್ನೆ ನಂಬರ 82/2017 ಕಲಂ 302 ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :30.03.2017 gÀAzÀÄ 74 ¥ÀææPÀgÀtUÀ¼À£ÀÄß ¥ÀvÉÛ ªÀiÁr 9300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.