ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ
ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.
ದಿನಾಂಕ:
24-07-2018 ರಂದು 01-00 ಎ.ಎಮ್ ಕ್ಕೆ ಆರೋಪಿತರು ಸರಕಾರಕ್ಕೆ ಯಾವುದೇ
ರಾಜಧನವನ್ನು ಕಟ್ಟದೆ ಮರಳನ್ನು ಪರಿಸರಕ್ಕೆ ಹಾನಿಯಾಗುವಂತೆ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಮೇಲ್ಕಂಡ 04 ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳಲ್ಲಿ ತುಂಬಿಕೊಂಡು ಅನಧಿಕೃತವಾಗಿ ಸಿಂಧನೂರು ನಗರದೊಳಗೆ ಸಾಗಿಸುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಸಿಂಧನೂರು ನಗರದ ರಾಮಕಿಶೋರ ಕಾಲೋನಿಯ, ವಿನಯ ರೆಸಿಡೆನ್ಸ್ ಕ್ರಾಸ್
ಹತ್ತಿರ, ಕೆನಾಲ್ ಮೇಲೆ ನಿಲ್ಲಿಸಲು ಕೈ ಮಾಡಿದಾಗ ಆರೋಪಿತರು ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ಬಿಟ್ಟು ಓಡಿ ಹೋಗಿದ್ದು,
ಫಿರ್ಯಾದಿದಾರರು ಸದರಿ 01 ಮರಳು ತುಂಬಿದ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಹಾಗೂ 03 ಮರಳು ಇಲ್ಲದ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತೆಗೆದುಕೊಂಡು ಬಂದಿದ್ದು, ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳ ಚಾಲಕರ ಮತ್ತು ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಶ್ರೀ ವೀರಾರೆಡ್ಡಿ ಹೆಚ್, ಪಿ ಎಸ್ ಐ(ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರು. ರವರ ವರದಿಯ
ಸಾರಾಂಶದ ಮೇರೆಗೆ ಠಾಣಾ ಗುನ್ನೆ ನಂ. 95/2018 , ಕಲಂ:
379 ಐ.ಪಿ.ಸಿ , ಕಲಂ. 3 R/w 42, 43,
44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT
PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 24.07.2018 ರಂದು 09-00 ಎ.ಎಮ್ ಕ್ಕೆ ಆರೋಪಿತರು ಸರಕಾರಕ್ಕೆ ಯಾವುದೆ
ರಾಜಧನವನ್ನು ಕಟ್ಟದೆ ಮರಳನ್ನು ಪರಿಸರಕ್ಕೆ ಹಾನಿಯಾಗುಂತೆ ಕಳ್ಳತನದಿಂದ ಆಕ್ರಮವಾಗಿ
ಮರಳನ್ನು ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36 ಟಿಸಿ-3739 ಮತ್ತು ಟ್ರ್ಯಾಲಿ ನೇದ್ದರಲ್ಲಿ ತುಂಬಿಕೊಂಡು
ಅನಧಿಕೃತವಾಗಿ ಬಡಿಬೇಸ್ ರಸ್ತೆಯ ಕಡೆಯಿಂದ ಹಳೆ ಬಜಾರ ರಸ್ತೆಯಲ್ಲಿ ಸಾಗಿಸುವಾಗ ಫಿರ್ಯಾದಿದಾರರು
ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿಯಲು ಹೋದಾಗ ಆರೋಪಿತನು ಟ್ರ್ಯಾಕ್ಟರ್ ಮತ್ತು ಮರಳು
ತುಂಬಿದ ಟ್ರ್ಯಾಲಿಯನ್ನು ಬಿಟ್ಟು ಓಡಿ ಹೋಗಿದ್ದು, ಫಿರ್ಯಾದಿದಾರರು ಸದರಿ ಟ್ರ್ಯಾಕ್ಟರ್ ಮತ್ತು
ಮರಳು ತುಂಬಿದ ಟ್ರ್ಯಾಲಿಯನ್ನು ವಶಕ್ಕೆ
ತೆಗೆದುಕೊಂಡು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ವರದಿಯೊಂದಿಗೆ ಒಪ್ಪಿಸಿದ್ದು ಇರುತ್ತದೆ ಅಂತಾ
ಶ್ರೀ ವೀರಾರೆಡ್ಡಿ ಹೆಚ್, ಪಿ ಎಸ್ ಐ(ಕಾಸು), ನಗರ
ಪೊಲೀಸ್ ಠಾಣೆ, ಸಿಂಧನೂರು. ರವರ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 96/2018 ಕಲಂ : 379 ಐಪಿಸಿ ಮತ್ತು ಕಲಂ 3
R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT
PROTECTION ACT 1986 ಅಡಿಯಲ್ಲಿ