Thought for the day

One of the toughest things in life is to make things simple:

4 Dec 2017

Reported Crimes


                

                         ¥ÀwæPÁ ¥ÀæPÀluÉ 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಅಪಹರಣ ಪ್ರಕರಣದ ಮಾಹಿತಿ:-
    ದಿನಾಂಕ : 03/12/2017  ರಂದು  ಬೆಳಿಗ್ಗೆ 11.00 ಗಂಟೆಗೆ ಫಿರ್ಯಾದಿ ಮಹಿಬೂಬ್  ತಂದೆ ಖಾಜಾ ಹುಸೇನ್ ಮುಸ್ಲಿಂ, 58 ವರ್ಷ, ಹೋಟೆಲ್ ಕೆಲಸ ಸಾ: ಸಣ್ಣ ಬಜಾರ ಸರಕಾರಿ ಶಾಲೆ ಹತ್ತಿರ 19 ನೇ ವಾರ್ಡ ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಮಗನಾದ ಫಯಾಜ್ ಈತನು ದಿನಾಂಕ 11/12/16 ರಂದು ಬೆಳಿಗ್ಗೆ 11.00 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಬರುವದಾಗಿ ಹೇಳಿ ಹೋದವನು ವಾಪಾಸ ಬರದ ಕಾರಣ ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ಫಯಾಜ್ ನಿಗೆ ಹುಡುಕಾಡಿದ್ದು ಎಲ್ಲಿಯೂ ಸಿಕ್ಕಿರುವದಿಲ್ಲ. ಅಲ್ಲದೇ ಸಂಭಂಧಿಕರ ಊರುಗಳಿಗೆ ಫೋನ್ ಮಾಡಿ ಕೇಳಿದ್ದು ಎಲ್ಲಿಯೂ ಮಾಹಿತಿ ಸಿಕ್ಕಿರುವದಿಲ್ಲ. ತನಗೆ  ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಡುವ ಬಗ್ಗೆ ತಿಳಿದಿರಲಿಲ್ಲ. ಆದರೆ ಈಗ ನಮ್ಮ ಓಣಿಯಲ್ಲಿ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವಂತೆ ಹೇಳಿದ್ದರಿಂದ ದಿನಾಂಕ  3/12/2017 ರಂದು ಠಾಣೆಗೆ ಬಂದು ನನ್ನ ದೂರನ್ನು ನೀಡಿದ್ದು ಇರುತ್ತದೆ.   ಕಾರಣ ನನ್ನ ಮಗನಿಗೆ ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ದೂರಿನ ಮೇಲಿಂದ ªÀiÁ£À« ¥Éưøï oÁuÉ ಗುನ್ನೆ ನಂ. 405/17  ಕಲಂ 363 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
                                                    ಹುಡುಗನ ವಿವರ ಹಾಗೂ ಚಹರೆ ಪಟ್ಟಿ         
                                                           
                                     
ಹೆಸರು :-ಫಯಾಜ್ ತಂದೆ ಮಹಿಬೂಬ್  ತಾಯಿ ಹೆಸರು : ಜರಿನಾ ಬೇಗಂ, ವಯಸ್ಸು :- 15 ವರ್ಷ, ಜಾತಿ :- ಮುಸ್ಲಿಂ, ವಿದ್ಯಾಭ್ಯಾಸ :- 6 ನೇ
ತರಗತಿಯವರೆಗೆ ಓದಿ ಬಿಟ್ಟಿರುತ್ತಾನೆ.     ಮಾತನಾಡುವ ಭಾಷೆಗಳು : ಕನ್ನಡ, ಉರ್ದು  ಎತ್ತರ:- ಅಂದಾಜು 5  ಫೀಟ್,
ಧರಿಸುವ ಉಡುಪುಗಳು : 1] ಟಿ. ಶರ್ಟ   2]   ಪ್ಯಾಂಟ್ .
ತಮ್ಮ ಠಾಣಾ ವ್ಯಾಪ್ತಿಯಲ್ಲಿ & vÀªÀÄä KjAiÀiÁUÀ¼À°è  ಮೇಲ್ಕಂಡ ಚಹರೆಯುಳ್ಳ  ಹುಡುಗನ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಕೆಳಕಂಡ ಫೋನ್ ನಂಬರಿಗೆ ಫೋನ್ ಮಾಡಿ ತಿಳಿಸಲು PÉÆÃgÀ¯ÁVzÉ.                                                  
ಮಾನವಿ ಪೊಲೀಸ್ ಠಾಣೆ
 :- 08538-220333.
ಪಿ.ಎಸ್.ಐ (ಕಾ.ಸು ) ಮಾನವಿ :-9480803865.

            ದಿನಾಂಕ:02-12-2017 ರಂದು ರಾತ್ರಿ 8-15 ಗಂಟೆಗೆ ಫೀರ್ಯಾಧಿ ಶಿæêÀÄw ¸ÀgÀ¸Àéw UÀA ±ÀgÀt¥Àà ªÀ. 35 eÁw, PÀÄgÀħgÀ G. PÀÆ° ¸Á ºÀªÁð¥ÀÆgÀ vÁ. ªÀiÁ£À« f, gÁAiÀÄZÀÆgÀ ಈಕೆಯು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ತಂದು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ಫೀರ್ಯಾದಿದಾರಳ  ಮಗನಾದ ಚೆನ್ನಬಸವ  , 14 ಈತನು ತುರುವಿಹಾಳ ಪಟ್ಟಣದಲ್ಲಿ ಇರುವ ತನ್ನ ತಾಯಿಯ ಅಣ್ಣನಾದ ತಿಮ್ಮಣ್ಣ ಈತನ ಮನೆಯಲ್ಲಿ ವಾಸವಾಗಿದ್ದು 1ನೇಯ ತರಗತಿಯಿಂದಲೂ ವಿದ್ಯಾಭ್ಯಾಸ ಮಾಡುತ್ತಾ 2015-2016 ನೇ ಸಾಲಿನಲ್ಲಿ ನಡೆದ ಮುರಾರ್ಜಿ  ವಸತಿ  ಶಾಲೆಯ ಪರೀಕ್ಷೆಯಲ್ಲಿ  ಉತ್ತೀರ್ಣನಾಗಿ    ಮಸ್ಕಿ ಪಟ್ಟಣದಲ್ಲಿರುವ ಮುರಾರ್ಜಿ  ವಸತಿ  ಶಾಲೆಯಲ್ಲಿ  ವಿದ್ಯಾಭ್ಯಾಸ  ಮಾಡುತ್ತಾ  ಸದ್ಯ 8 ನೇಯ  ತರಗತಿಯಲ್ಲಿ ವಿದ್ಯಾಬ್ಯಾಸ  ಮಾಡುತ್ತಿದ್ದು ಇರುತ್ತದೆ,   ಈತನು ರಜೆಯ ಮೇಲೆ ಶಾಲೆಯಿಂದ ತುರುವಿಹಾಳ ಪಟ್ಟಣದಲ್ಲಿರುವ ತನ್ನ  ಮಾವನ ಮನೆಗೆ ಹೋಗಿದ್ದು, ನಂತರ ಶಾಲೆ ಪ್ರಾರಂಭವಾದ ನಂತರ ಚೆನ್ನಬಸವ ಈತನು  ದಿನಾಂಕ 14-11-2017 ರಂದು ಬೆಳಗ್ಗೆ 8-00 ಗಂಟೆಯ ಸುಮಾರು ತುರುವಿಹಾಳ ಪಟ್ಟಣದ ತನ್ನ ಮಾವನ ಮನೆಯಿಂದ  ಶಾಲೆಗೆ ಹೋಗಿ ಬರುತ್ತೆನೆ  ಅಂತಾ ಮನೆಯಲ್ಲಿ ಹೇಳಿ  ಹೋದವನು ಶಾಲೆಗೆ ಹೋಗದೆ ಮನೆಗೆ ಬರದೆ ಕಾಣೆಯಾಗಿದ್ದು ಇರುತ್ತದೆ,  ಎಲ್ಲಾ ಕಡೆ ಹುಡುಕಾಡಿದರು  ಪತ್ತೆ ಆಗಿರುವದಿಲ್ಲಾ  ಯಾರೋ ಯಾವದೋ  ಉದ್ದೇಶದಿಂದ ತನ್ನ ಮಗನನ್ನು ಅಪಹರಿಸಿಕೊಂಡು ಹೋಗಿದ್ದು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ  vÀÄgÀÄ«ºÁ¼À ¥Éưøï oÁuÉ ಗುನ್ನೆ ನಂಬರ 272/2017 ಕಲಂ 363 ಐಪಿಸಿ ಪ್ರಕಾರ ಗುನ್ನೆ  ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.





ಯು.ಡಿ.ಆರ್. ಪ್ರಕರಣದ ಮಾಹಿತಿ:-
ಮೃತ ಮಾಳಪ್ಪ ತಂದೆ ಈರಣ್ಣ ಸಾದಾಪೂರ ಜಾತಿ:ಕುರುಬರು ವಯ-52 ವರ್ಷ ,:ವ್ಯವಸಾಯ, ಸಾ:ಬೊಮ್ಮನಾಳ ಈತನಿಗೆ ಈಗ್ಗೆ 4-5 ವರ್ಷಗಳಿಂದ ಹೊಟ್ಟೆ ನೋವು ಇದ್ದು ಅಲ್ಲಲ್ಲಿ ಚಿಕಿತ್ಸೆ ಮಾಡಿಸಿದರೂ ಗುಣವಾಗದಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 2-12-2017 ರಂದು ಮದ್ಯಾಹ್ನ    1-00 ಗಂಟೆಗೆ ಬೊಮ್ಮನಾಳ ಸೀಮೆಯಲ್ಲಿರುವ ತಮ್ಮ ಹೊಲದಲ್ಲಿ ಬೆಳೆಗೆ ಹೊಡೆಯುವ ಯಾವುದೋ ಕ್ರಿಮಿನಾಷಕ ಔಷಧಿ ಕುಡಿದು ಒದ್ದಾಡುತ್ತಿದ್ದಾಗ ನೋಡಿ ಚಿಕಿತ್ಸೆಗಾಗಿ ಮಾನವಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚೇತರಿಸಿಕೊಳ್ಳದೆ ಇಂದೆ ಮದ್ಯಾಹ್ನ 2-45 ಗಂಟೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುತ್ತಾನೆಂದು ನೀಡಿದ ಹೇಳಿಕೆ ಪಡೆದುಕೊಂಡು ಬಂದು ಹೇಳಿಕೆ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ: 24/2017 ಕಲಂ:174 CRPC ಅಡಿಯಲ್ಲಿ ಪ್ರಕರಣದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 03.12.2017 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಪಿರ್ಯಾದಿಯಾದ wªÀÄäAiÀÄå ªÉÄùÛç vÀAzÉ ¤AUÀAiÀÄå ªÀAiÀiÁ|| 70 ªÀµÀð, eÁw|| F½UÉÃgÀ G|| MPÀÌ®ÄvÀ£À ¸Á|| ªÀqÀèAzÉÆrØ. ಈತನು ಠಾಣೆಗೆ ಹಾಜರಾಗಿ ²ªÀtÚ vÀAzÉ wªÀÄäAiÀÄå ªÉÄùÛç, ªÀAiÀÄ: 43ªÀµÀð, eÁw: F½UÉÃgÀ, G: ¯ÁjZÁ®PÀ, ¸Á: ªÀqÀèAzÉÆrØ. ಈತನು ತನಗೆ ಏಡ್ಸ್ (AIDS) ಖಾಯಿಲೆ ಇದೆ ಎಂದು ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ 20-11-2017 ರಂದು ಸಂಜೆ 5-00 ಗಂಟೆ ಸುಮಾರಿಗೆ ವಡ್ಲಂದೊಡ್ಡಿ ಗ್ರಾಮದಲ್ಲಿನ ತಮ್ಮ ಹೊಲದಲ್ಲಿ ಯಾವುದೋ ಕ್ರಿಮಿನಾಶಕ ಔಷದಿಯನ್ನು ಸೇವೆನೆ ಮಾಡಿ ಇಲಾಜು ಕುರಿತು ರಿಮ್ಸ್ ಬೋಧಕ ಆಸ್ಪತ್ರೆಗೆ ಸೇರಿಕೆಯಾಗಿ ಇಲಾಜು ಫಲಕಾರಿಯಾಗದೆ ಇಂದು ದಿನಾಂಕ 03-12-2017 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಯು.ಡಿ.ಆರ್. ನಂಬರ 04/2017 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
                 
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
   
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 03.12.2017 gÀAzÀÄ 81¥ÀææPÀgÀtUÀ¼À£ÀÄß ¥ÀvÉÛ 11,100/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.