Thought for the day

One of the toughest things in life is to make things simple:

6 Apr 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
            ದಿನಾಂಕ 05.04.2020 ರಂದು ಬೆಳಿಗೆ 10.00 ಗಂಟೆ ಸುಮಾರಿಗೆ ಪಿ.ಎಸ್.ಐ ಹಟ್ಟಿ ಪೊಲೀಸ್ ಠಾಣೆ ರವರು ಹಾಗೂ ಸಿಬ್ಬಂದಿವರಾದ ಹೆಚ್.ಸಿ 16, ಸಿಪಿಸಿ 243, 72, 325 ರವರೊಂದಿಗೆ ಠಾಣಾ ಜೀಪ್ ನಂ ಕೆ.ಎ 36 ಜಿ 153 ನೇದ್ದರಲ್ಲಿ ಹಟ್ಟಿ ಕ್ಯಾಂಪ್ ಮತ್ತು ಪಟ್ಟಣದಲ್ಲಿ ಪೆಟ್ರೋಲಿಂಗ್ ಮಾಡುತ್ತಾ ಬೆಳಿಗ್ಗೆ 10.30 ಗಂಟೆಗೆ ಪಟ್ಟಣದ ಕಾಕಾನಗರ ಏರೀಯಾದಲ್ಲಿ ಬಂದು ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕಾಕಾನಗರದ ಕಸಾಯಿಖಾನೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಮಾರು 4 C§Äݯï vÀAzÉ EªÀiÁªÀiï ºÀĸÉÃ£ï ªÀAiÀiÁ: 26 ªÀµÀð eÁ: ªÀÄĹèA G: PÀÆ° ¸Á: PÁPÁ£ÀUÀgÀ ºÀnÖ ¥ÀlÖt ಹಾಗೂ ಇತರೆ 3ಜನರು ದನ ಕಡಿಯುವದಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆಯದೇ ದನ ಕಡಿದು ಮಾಂಸ ಮಾರಾಟ ಮಾಡುತ್ತಿದ್ದು ಕಂಡು ಬಂದಾಗ ಬೆಳಿಗ್ಗೆ 10.45 ಗಂಟೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ನಾಲ್ಕು ಜನರನ್ನು ವಶಕ್ಕೆ ಪಡೆದುಕೊಂಡು ನಾಲ್ಕು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಠಾಣೇಗೆ ಬಂದು ವರದಿ ಮತ್ತು ನಾಲ್ಕು ಜನ ಆರೋಪಿತರನ್ನು ಒಪ್ಪಿಸಿ ವರದಿಯನ್ನು ನೀಡಿದ್ದರ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 47/2020 ಕಲಂ: 4,5,11 ಕರ್ನಾಟಕ ಪ್ರಿವೆನ್ಷನ್ ಕೌ ಸ್ಲಾಟರ್ & ಪ್ರೀವೆನ್ಷನ್ ಕಾಯ್ದೆ 1964 ರ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
            ¢£ÁAPÀ: 05-04-2020 gÀAzÀÄ ªÀÄzÁåºÀß 3-30 UÀAmÉUÉ  LzÀ£Á¼À UÁæªÀÄzÀ AiÀÄAPÀ£ÀUËqÀ FvÀ£À UÉÆÃqÁ£À ªÀÄÄAzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ªÀÄzÁåºÀß 4-00 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀgÁzÀ CªÀÄgÉñÀ vÀAzÉ ªÀÄ®è¥Àà »gÉÃPÀÄgÀ§gÀ ªÀAiÀiÁ: 35ªÀµÀð, eÁ: PÀÄgÀ§gÀ,  G: MPÀÌ®ÄvÀ£À ¸Á: LzÀ£Á¼À ºÁUÀÆ EvÀgÀ 10 d£ÀjAzÀ 22,300/- £ÀUÀzÀÄ ºÀt, 2) 52 E¸ÉàÃl J¯ÉUÀ¼ÀÄ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 05/04/2020 gÀAzÀÄ ¸ÀAeÉ 6-00 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA§gÀ 88/2020 PÀ®A 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

                ದಿ.05-04-2020 ರಂದು 3-30 PM ಕ್ಕೆ ಪಿ.ಎಸ್. ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ. ದಾಳಿ ಕಾಲಕ್ಕೆ ಸಿಕ್ಕಿಬಿದ್ದ 1) ರವೀನ್ ಮಂಡಲ್ ತಂದೆ ಬಿಜೈಯ್ ಮಂಡಲ್  62 ವರ್ಷ, ಜಾ:-ನಮಶೂದ್ರ, ಒಕ್ಕಲುತನ, 2) ಸುಭಾಸ್ ಮಂಡಲ್ ತಂದೆ ಖಾಲಿಪದೋ ಮಂಡಲ್ 58 ವರ್ಷ, ಜಾ:-ಕ್ಷೇತ್ರಿಯ, ಒಕ್ಕಲುತನ, 3) ಶಂಕರ ಬಿಸ್ವಾಸ್ ತಂದೆ ಸುಶಾಂತ ಬಿಸ್ವಾಸ್ 45 ವರ್ಷ, ಜಾ:-ನಮಶೂದ್ರ, ಒಕ್ಕಲುತನ, 4) ಪಿರುರಾಮ್ ಬಿಸ್ವಾಸ್ ತಂದೆ ನಿಖೀಲ್ ಬಿಸ್ವಾಸ್  70 ವರ್ಷ, ಜಾ:-ನಮಶೂದ್ರ, ಒಕ್ಕಲುತನ,ಸಾ:-ಎಲ್ಲಾರೂ ಆರ್.ಹೆಚ್.ಕ್ಯಾಂಪ್ ನಂ.5 ಆರೋಪಿತರು, ಇಸ್ಪೇಟ್ ಜೂಜಾಟದ ನಗದು, ಸಾಮಾಗ್ರಿಗಳು ತಂದು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ,  ದಿನಾಂಕ:-05-04-2020 ರಂದು 2-15 ಗಂಟೆಗೆ, ಆರ್.ಹೆಚ್.ಕ್ಯಾಂಪ್ ನಂ.5 ರಲ್ಲಿ ಕೈಲಾಸ ಬೈರಾಗಿ ಈತನ ಹೊಲದ ಹತ್ತಿರ ಕರೆಯ ಕಡೆಗೆ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರು ‘’ಅಂದರ ಬಹಾರ್’’ ಎಂಬ ಇಸ್ಪೇಟ್ ಜೂಜಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದ್ಯ (COVID-19) ಕರೋನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಜಿಲ್ಲೆರವರು ಜಿಲ್ಲೆಯಾದ್ಯಂತ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಸಾರ್ವಜನಿಕ ಸ್ಥಳದಲ್ಲಿ ಜನರು ಒಂದು ಕಡೆ ಗುಂಪು ಸೇರದಂತೆ ಮತ್ತು ಸಾಮಾಜಿಕ  ಅಂತರವನ್ನು ಕಾಯ್ದುಕೊಳ್ಳುವಂತೆ ಹಾಗೂ  ಒಂದು ಕಡೆಯಿಂದ  ಇನ್ನೊಂದು ಕಡೆಗೆ  ವಾಹನಗಳಲ್ಲಿ  ಸಂಚಾರ ಮಾಡಬಾರದೆಂದು ಮತ್ತು ಮನೆಯಿಂದ ಯಾರು ಹೊರಗೆ ಬಾರದಂತೆ ಮತ್ತು ಒಂದು ಕಡೆ ಗುಂಪುಕಟ್ಟದಂತೆ ಕಲ:144 ಸಿ ಆರ್ ಪಿ ಸಿ ಪ್ರಕಾರ ನಿಷೇದಾಜ್ಞೆಯನ್ನು ಹೊರಡಿಸಿದ್ದನ್ನು ಮೈಕ್ ಮುಖಾಂತರ ಪ್ರಚಾರ ಪಡಿಸಲಾಗಿರುತ್ತದೆ. ಹಾಗೂ ದಿನಪತ್ರಿಕೆಗಳಲ್ಲಿ ಕೂಡಾ ಪ್ರಕಟಿಸಲಾಗಿರುತ್ತದೆ. ಆದಾಗ್ಯೂ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಿ ಸಾಮಾಜಿಕ ಅಂತರವನ್ನು ಕಾಪಾಡದೆ  ಜಿಲ್ಲಾಧಿಕಾರಿಗಳ ದೇಶವನ್ನು ಉಲ್ಲಂಘನೆ ಮಾಡಿ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆ.ನಂ.1 ರಿಂದ 4 ನೇದ್ದವರು ಸಿಕ್ಕಿಬಿದ್ದಿದ್ದು ಇನ್ನೂಳಿದವರು ಓಡಿ ಹೋಗಿರುತ್ತಾರೆ. ಸಿಕ್ಕಿಬಿದ್ದವರಿಂದ ಮತ್ತು ಕಣದಿಂದ ಇಸ್ಪೇಟ್ ಜೂಜಾಟದ ನಗದು ಹಣ 1420/-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಪೂರೈಸಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ  ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.52/2020. ಕ ಲಂ. 143, 147, 188  ಸಹಿತ 149 ಐಪಿಸಿ ಮತ್ತು 87 ಕೆ.ಪಿ ಕಾಯಿದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

            ಪ್ರಸ್ತುತ ಹಂತದಲ್ಲಿ ಮಹಾಮಾರಿ ಕೊರೋನಾ ಎಂಬ ವೈರಸ್ ದೇಶಾಧ್ಯಂತ ಹರಡುತ್ತಿದ್ದರಿಂದ ಸರಕಾರವು ಮುನ್ನೆಚ್ಚಿರಕೆ ಕ್ರಮವಾಗಿ ನಿಷೇದಾಜ್ಞೇಯನ್ನು ಹೇರಿ ಯಾರು ಮನೆಯಿಂದ ಹೊರಬರಬಾರದು ಎಂದು ಆದೇಶ ಹೊರಡಿಸಿದ್ದು ಇತುತ್ತದೆ. ಇಸ್ಟಾದರು ಸಹ ಆರೋಪಿ ಬಾಬು ತಂದೆ ಹುಸೇನಸಾಬ ಪಿಂಜಾರ,ವಯ-42ವರ್ಷ,ಜಾತಿ-ಮುಸ್ಲಿಂ, ಉ-ಒಕ್ಕಲುತನ ಸಾ:ಕಡದಿನ್ನಿ ಹಾಗೂ ಇತರೆ 6 ಜನರು ಸದರಿ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲದೆ ನಿರ್ಲಕ್ಷ ಕೃತ್ಯವೆಸಗಿ ದಿನಾಂಕ:-05-04-2020 ರಂದು ಸಂಜೆ 6-30ಗಂಟೆ ಸುಮಾರು ಠಾಣಾ ಹದ್ದಿಯ ಮಲ್ಲಟ ಗ್ರಾಮದ ಹೊರ ವಲಯದಲ್ಲಿರುವ ಕೆ.ಇ.ಬಿ.ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಗುಂಪಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಪಣಕ್ಕೆ ಹಣವನ್ನು ಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಇಸ್ಪೇಟ್ ಜೂಜಾಟದ ಹಣ ರೂ.10,170/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ದಾಳಿಕಾಲಕ್ಕೆ ಸಿಕ್ಕಿಬಿದ್ದ 7 ಜನ ಆರೋಪಿತರು ಹಾಗು ಮುದ್ದೆ ಮಾಲುದೊಂದಿಗೆ ವಾಪಸ್ ರಾತ್ರಿ 8-30 ಗಂಟೆಗೆ ಠಾಣೆಗೆ ಬಂದು ಸರಕಾರ ವತಿಯಿಂದ ದೂರನ್ನು ಕೊಟ್ಟಿದ್ದು ಅದನ್ನು ಸ್ವೀಖರಿಸಿ ಅದರ ಆಧಾರದ ಮೇಲಿಂದ ಸಿರವಾರ ಪೊಲೀಸ ಠಾಣೆಯಲ್ಲಿ ಗುನ್ನೆ ನಂಬರ 41/2020 ಕಲಂ: 147,188, 269, R/W 149 IPC.& 87 .ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            ಈಗಾಗಲೇ ದೇಶದಾದ್ಯಂತ ಕೊರೋನ ವೈರಸ್ ಹರಡುತ್ತಿರುವುದರಿಂದ, ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜನರಿಗೆ ಸೂಚಿಸಿದ್ದು, ಜಿಲ್ಲಾಧಿಕಾರಿಗಳು ಕಲಂ; 144 ಸಿ.ಆರ್.ಪಿ.ಸಿ.  ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ 5 ಕ್ಕಿಂತಾ ಹೆಚ್ಚಿಗೆ ಒಂದು ಕಡೆ ಸೇರಬಾರದೆಂದು ಆದೇಶ ಹೊರಡಿಸಿದ್ದಾಗ್ಯೂ, ಆರೋಪಿಗಳಾದ 1]ತಿಮ್ಮಪ್ಪ ತಂ; ದೇವಪ್ಪ 40 2] ಗಂಗಣ್ಣ ತಂ; ಸಾಯಿಬಣ್ಣ, 38 3]ಋಷಿಕೇಶ ತಂ; ನಾಗಪ್ಪ 4] ನವಲರಾಜ ತಂ: ಹನುಮಾನಸಿಂಗ್ 5]ಚಂದ್ರಶೇಖರ್ ತಂ; ಮಲ್ಲಿಕಾರ್ಜುನ 6]ಬಸಲಿಂಗಪ್ಪ ತಂ; ಈರಣ್ಣ 7]ಮಹೇಶ ತಂ; ಮಹಾದೇವಪ್ಪ 8]ಕೃಷ್ಣಮೂರ್ತಿ ತಂ:ಸಾಬಣ್ಣ  9]ಯಲ್ಲಪ್ಪ ತಂ; ಮುದುಕಪ್ಪ 10] ನಾಗರಾಜ ತಂ: ತಿಮ್ಮಪ್ಪ 11]ರಮೇಶ ತಂ: ಹನುಮಂತಪ್ಪ 12] ನರಸಿಂಹಲು ತಂ; ನಾಗಪ್ಪ 13]ಮಹೇಶ ತಂ; ಮಲ್ಲಪ್ಪ 14] ಅಮರೇಶ ತಂ; ಈರಪ್ಪ 15]ನರಸಿಂಹ ತಂ: ಲಚಮಪ್ಪ 16]ರಂಗಪ್ಪ ತಂ: ಅಯ್ಯಪ್ಪ 17]ಹನುಮೇಶ ತಂ: ಸಾಯಬಣ್ಣ 18]ಮಹಾದೇವಪ್ಪ ತಂ; ಬಸಯ್ಯ ಎಲ್ಲರೂ ಸಾ: ಯರಮರಸ್ ಹಾಗೂ ಯರಮರಸ್ ದಂಡ್ ತಾ: ರಾಯಚೂರು ರವರು ದಿನಾಂಕ: 05.04.2020 ರಂದು 17.30 ಗಂಟೆಗೆ ಅಕ್ರಮಕೂಟ ರಚಿಸಿಕೊಂಡು, ಗುಂಪುಗುಂಪಾಗಿ ದುಂಡಗೆ ಕುಳಿತು ಅಂದರ್ ಬಾಹರ್ ಎಂಬ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ್ಗೆ ಫಿರ್ಯಾದಿದಾರರು ತಮ್ಮ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರ ವಶದಲ್ಲಿದ್ದ ಜೂಜಾಟದ ಹಣ 3450/- ರೂ.ಗಳನ್ನು ಹಾಗೂ 52 ಇಸ್ಪೀಟು ಎಲೆಗಳನ್ನು ಜಪ್ತಿಪಡಿಸಿಕೊಂಡು, ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತರನ್ನು ಠಾಣೆಗೆ ಕರೆತಂದು ಹಾಜರ ಪಡಿಸಿ ನೀಡಿದ ವರದಿಯ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 57/2020 PÀ®A: 143, 147, 188, 269, 270 ಸಹಾ 149 ಐಪಿಸಿ ಹಾಗೂ ಕಲಂ; 87 ಕೆ.ಪಿ. ಆಕ್ಟ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮದ್ಯ ಜಪ್ತಿ ಪ್ರಕರಣದ ಮಾಹಿತಿ.
       DgÉÆæ 1) ¸ÀÄgÉñÀ vÀAzÉ  zsÁ£À¥Àà gÁoÉÆÃqÀ, 30 ªÀµÀð, ®ªÀiÁtÂ, PÀÆ° PÉ®¸À ¸Á:ªÉAPÀmÁ¥ÀÆgÀÄ vÁAqÁ, 2)PÀjAiÀÄ¥Àà vÀAzÉ CAiÀÄå¥Àà CA©UÀ 40 ¸Á:EgÀPÀ¯ï ರವgÀÄ ªÀiÁgÀ®¢¤ß vÁAqÁzÀ ¸ÀvÀå¸ÉêÀ¯Á® UÀÄr ºÀwÛgÀ ¸ÁªÀðd¤PÀ ¸ÀܼÀzÀ°è ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ PÀ¼Àî§nÖ ¸ÀgÁ¬ÄAiÀÄ£ÀÄß CPÀæªÀĪÁV ªÀiÁgÁl ªÀiÁqÀÄwÛzÀÝ£ÀÄß PÀAqÀÄ zÁ½ ªÀiÁqÀ¯ÁV DgÉÆævÀgÀÄ Nr ºÉÆÃVzÀÄÝ, ¸ÀܼÀzÀ°è 10 °Ãlgï PÀ¼Àî§nÖ CQ-1000/-gÀÆ ¹QÌzÀÄÝ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆArzÀÄÝ, J¥sï.J¸ï.J¯ï. ¥ÀjÃPÉëUÉ PÀ½¹PÉÆqÀĪÀ PÀÄjvÀÄ ªÀ±ÀPÉÌ vÉUÉzÀÄPÉÆAqÀ PÀ¼Àî§nÖAiÀÄ°è 1/2 °Ãlgï£ÀµÀÄÖ, MAzÉÆAzÀÄ ¥Áè¹ÖPï ¨Ál®zÀ°è ¥ÀævÉåÃRªÁV vÉUÉzÀÄ CzÀgÀ ªÀÄÄZÀѼÀªÀ£ÀÄß ©½ §mÉÖ¬ÄAzÀ ¸ÀÄwÛ “ssp” JA§ EAVèõï CPÀëgÀzÀ ²Ã¯ï ªÀiÁr  E§âgÀÄ ¥ÀAZÀgÀ ºÁUÀÆ ¦.J¸ï.L.gÀªÀgÀÄ vÀªÀÄä ¸À» aÃnAiÀÄ£ÀÄß CAn¹, ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ PÀ¼Àî§nÖ ¸ÀgÁ¬ÄAiÀÄ£ÀÄß CPÀæªÀĪÁV ªÀiÁgÁl ªÀiÁqÀÄwÛzÀÝ DgÉÆævÀgÀ «gÀÄzÀÝ PÁ£ÀÆ£ÀÄ PÀæªÀÄ PÉÊUÉƼÀî®Ä ¸ÀÆa¹zÀÝgÀ ªÉÄÃgÉUÉ ಮಸ್ಕಿ ಪೊಲೀಸ್ ಠಾಣೇ ಗುನ್ನೆ ನಂಬರ 27/2020 PÀ®A. 32 & 34 PÉ.E. PÁAiÉÄÝ. & 273, 284 L¦¹ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

PÀ®A 133, 144 (3) ¹.Dgï.¦.¹. ¤µÉÃzsÁeÉëಯನ್ನು ಉಲ್ಲಂಘನೆ ಪ್ರಕರಣದ ಮಾಹಿತಿ.

          ¢£ÁAPÀ 05.04.2020 gÀAzÀÄ 13.00 UÀAmÉUÉ ²æà ºÉZï.JA. ªÀÄ°èPÁdÄð£À ¸Áé«Ä ¦æ¤ì¥Á®gÀÄ qÀAiÀÄmï PÁ¯ÉÃeï AiÀÄgÀªÀÄgÀ¸ï ºÁUÀÄ ªÁqÀð £ÀA 25 ªÀÄvÀÄÛ 26 gÀ ªÁå¦ÛAiÀÄ «±ÉõÀ zÀAqsÁ¢üPÁjUÀ¼ÀÄ gÁAiÀÄZÀÆgÀÄ gÀªÀgÀÄ oÁuÉUÉ ºÁdgÁV PÀA¥ÀÆålj£À°è mÉÊ¥ï ªÀiÁr¹zÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, EAzÀÄ ¢£ÁAPÀ 05.04.2020 gÀAzÀÄ f¯Áè¢üPÁjUÀ¼À DzÉñÀzÀ ¥ÀæPÁgÀ ¦ügÁå¢zÁgÀgÀÄ vÀªÀÄUÉ £ÉêÀÄPÀ ªÀiÁrzÀ ªÁqÀð £ÀA 25, 26 UÀ¼À°è wgÀÄUÁqÀÄvÁÛ «ÃPÀëuÉ ªÀiÁqÀÄwÛgÀĪÁUÀ, ¨É½UÉÎ 11.30 UÀAmÉAiÀÄ ¸ÀĪÀiÁgÀÄ f¯Áè¢PÁjUÀ¼À PÀbÉÃjAiÀÄ ªÀÄÄA¢£À ªÉÄãï UÉÃn£À ºÀwÛgÀ PÀ£ÁðlPÀ gÁdå ¢£ÀUÀÆ° ªÀÄvÀÄÛ UÀÄwÛUÉ ¥ËgÀ ¸ÉêÁ £ËPÀgÀgÀ ¸ÀAWÀzÀ gÁeÁåzsÀåPÀëgÁzÀ 1) J¸ï.ªÀiÁgÉ¥Àà ªÀQîgÀÄ ºÁUÀÄ 2) GgÀÄPÀÄAzÀ¥Àà f¯ÁèzsÀåPÀëgÀÄ 3) ªÀÄÄvÀÛ¥Àà f¯Áè G¥ÁzsÀåPÀëPÀgÀÄ 4) Dgï ºÀ£ÀĪÀÄAvÀÄ f¯Áè PÁAiÀÄðzÀ²ðUÀ¼ÀÄ ºÁUÀÄ UÀÄwÛUÉ ¥ËgÀ PÁ«ÄðPÀgÁzÀ 5) vÁAiÀÄ¥Àà 6) ªÉAPÀmÉñÀ ºÀjd£ÀªÁqÀ 7) AiÀÄ®è¥Àà gÀªÀgÀÄ 8) w¥ÀàAiÀÄå 9) wªÀÄä¥Àà 10) dAiÀÄgÁd 11) £ÀgÉñÀ 12) gÀqÉØ¥Àà 13) £ÀgÀ¹AºÀ®Ä 14) ±ÀgÀtªÀÄä 15) ®Qëöäà 16) dA§®ªÀÄä  ºÁUÀÄ EvÀgÉ 25 jAzÀ 30 d£ÀgÀÄ PÀÆr vÀªÀÄä ¨ÉÃrPÉUÀ¼À FqÉÃjPÉUÁV ¥Àæw¨sÀl£É ªÀiÁqÀÄwÛgÀĪÁUÀ ¦ügÁå¢zÁgÀgÀÄ ªÉÄîÌAqÀªÀjUÉ EwÛÃaUÉ «±ÀézÁzÀåAvÀ PÉÆëqï-19 JA§ C¥ÁAiÀÄPÁj ¸ÁAPÁæ«ÄPÀ gÉÆÃUÀ ºÀgÀqÀÄwÛzÀÄÝ, F PÀÄjvÀÄ ªÀiÁ£Àå f¯Áè¢PÁjUÀ¼ÀÄ ¸ÀÆPÀÛ ªÀÄÄAeÁUÀævÁ PÀæªÀÄ dgÀÄV¸ÀĪÀ ¤nÖ£À°è gÁAiÀÄZÀÆgÀÄ f¯ÉèAiÀÄ°è PÀ®A 133, 144 (3) ¹.Dgï.¦.¹. CrAiÀÄ°è ¤µÉÃzsÁeÉë ºÉÆgÀr¹zÀÄÝ, ¸ÀzÀj ¤µÉÃzsÁeÉëAiÀÄ£ÀÄß G®èAWÀ£É ªÀiÁrzÀªÀgÀÄ ²PÉëUÉ CºÀðgÁVgÀÄvÁÛgÉ CAvÀ DzÉñÀ ªÀiÁrzÀÄÝ EgÀÄvÀÛzÉ CAvÀ w½¹zÀÝ®èzÉà ªÀÄvÀÄÛ C°è ¸ÉÃjzÀÝ ¥ÀæwAiÉƧâjUÀÆ ¤µÉÃzsÁeÉÕAiÀÄ£ÀÄß G®èAWÀ£É ªÀiÁrzÀªÀgÀÄ ²PÉëUÉ CºÀgÁUÀÄvÁÛgÉ CAvÀ ¸ÀàµÀÖªÁV PÉý¸ÀĪÀAvÉ zsÀé¤ ªÀzsÀðPÀ ªÀÄÆ®PÀ w½¹zÁUÀÆå ¸ÀºÀ ªÉÄîÌAqÀªÀgÀÄ C°èAzÀ ºÉÆÃUÀzÉà CPÀæªÀĪÁV ªÀiÁ£Àå f¯Áè¢PÁjUÀ¼À ªÉÄãï UÉÃmï ºÀwÛgÀ ¸ÉÃj, ¥ÁætPÉÌ C¥ÁAiÀÄPÁjAiÀiÁzÀ PÉÆgÁ£Á PÉÆëqï-19 ¸ÁAPÁæ«ÄPÀ gÉÆÃUÀzÀ ¸ÉÆAPÀ£ÀÄß ºÀgÀqÀĪÀ ¸ÀA¨sÀªÀ EgÀĪÀÅzÀÄ UÉÆwÛzÀÝgÀÄ ¸ÀºÀ GzÉÝñÀ¥ÀƪÀðPÀªÁV gÉÆÃUÀ ¤gÉÆÃzsÀPÀ ¤¨sÀðAzÀPÀ ¤AiÀĪÀĪÀ£ÀÄß ªÀÄvÀÄÛ f¯Áè¢üPÁjUÀ¼À ¤µÉÃzsÁeÉëAiÀÄ£ÀÄß G®èAX¹zÀÄÝ F §UÉÎ ªÉÄîÌAqÀªÀgÀ «gÀÄzÀÝ PÁ£ÀÆ£ÀÄ ¥ÀæPÁgÀ ¸ÀÆPÀÛ PÀæªÀÄ dgÀÄV¸À®Ä «£ÀAw CAvÀ ªÀÄÄAvÁVzÀÝ zÀÆj£À ¸ÁgÁA±ÀzÀ ªÉÄðAzÀ ಸದರ್ ಬಜಾರ್ ಪೊಲೀಸ್ oÁuÁ UÀÄ£Éß £ÀA 22/2020 PÀ®A 143, 147, 269, 270, 188, ¸À»vÀ 149 L.¦.¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.

                ದಿನಾಂಕ: 05.04.2020 ರಂದು 5-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ನಟರಾಜ್ ಕಾಲೋನಿಯ ಕುಷ್ಟಗಿ ರಸ್ತೆಯ ನಂದಿ ಡಿಜಿಟಲ್ಸ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಕೊರೊನಾ ವೈರಸ್ (COVID-19) ‍ಪ್ರಯುಕ್ತ ಕೊರೊನಾ ವೈರಸ್ ಸೊಂಕು ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ರಾಯಚೂರು ಜಿಲ್ಲೆಯಾದ್ಯಂತ  ನಿಷೇದಾಜ್ಞೆ ಜಾರಿ ಮಾಡಿದ್ದು, ಆದರೆ ಆರೋಪಿ 1) ಬಸವರಾಜ್ ತಂದೆ ಗುರುಸಿದ್ದಪ್ಪ, ವಯ: 39 ವರ್ಷ, ಜಾ: ಲಿಂಗಾಯತ, : ಸಬ್ ರಜಿಸ್ಟರ್ ಆಫೀಸಿನಲ್ಲಿ ಕೆಲಸ, ಸಾ: ಆದರ್ಶ ಕಾಲೋನಿ ಸಿಂಧನೂರು. 2) ನವೀನ್ ತಂದೆ ಗಣೇಶ ವರ್ಣೇಕರ್, ವಯ: 34 ವರ್ಷ ಜಾ: ಬೈಲು ಪತ್ತಾರ, : ಒಕ್ಕಲುತನ, ಸಾ: ಕೂಡಲ ಸಂಗಮ ಟಾಕೀಸ್ ಹತ್ತಿರ, ನಟರಾಜ್ ಕಾಲೋನಿ ಸಿಂಧನೂರು, 3) ವಿಜ್ಞೇಶ್ವರ ತಂದೆ ಚಂದಪ್ಪ, ವಯ: 32 ವರ್ಷ, ಜಾ: ಉಪ್ಪಾರ, : ಡಿಶ್ ಕೇಬಲ್ ಕೆಲಸ, ಸಾ: ಸಂಗೋಳ್ಳಿ ರಾಯಣ್ಣ ಸರ್ಕಲ್, ಆರ್.ಜಿ.ಎಮ್ ಶಾಲೆ ಹತ್ತಿರ ಸಿಂಧನೂರು, 4) ಇಸ್ಮಾಯಿಲ್ ತಂದೆ ಹುಸೇನ್ ಸಾಬ್, ವಯ: 30 ವರ್ಷ, ಜಾ: ಮುಸ್ಲಿಂ, : ಪೆಂಟಿಂಗ್ ಕೆಲಸ, ಸಾ: ಮಾಡಸಿರವಾರ ಕಲ್ಯಾಣಪ್ಪ ಮನೆ ಹತ್ತಿರ, ಆದರ್ಶ ಕಾಲೋನಿ ಸಿಂಧನೂರು, 5) ಅಹ್ಮದ್ ಪಾಷಾ ತಂದೆ ಅಶ್ರಫ್, ವಯ: 30 ವರ್ಷ, ಜಾ: ಮುಸ್ಲಿಂ, : ಆಟೋಚಾಲಕ, ಸಾ: ಬಡಿಬೇಸ್ ಸಿಂಧನೂರು, 6) ಮಹಾದೇವಯ್ಯ @ ಮಹಾದೇವಪ್ಪ, ವಯ: ದೊಡ್ಡಯ್ಯ, ವಯ: 35 ವರ್ಷ, ಜಾ: ಜಂಗಮ, : ಒಕ್ಕಲುತನ, ಸಾ: ಕೂಡಲ ಸಂಗಮ ಟಾಕೀಸ್ ಹಿಂದುಗಡೆ, ನಟರಾಜ್ ಕಾಲೋನಿ ಸಿಂಧನೂರು, 7) ಆಲಂಬಾಷಾ ತಂದೆ ಪಕೀರಸಾಬ್, ವಯ: 32 ವರ್ಷ, ಜಾ: ಮುಸ್ಲಿಂ, : ಒಕ್ಕಲುತನ, ಸಾ: ಗಂಗಾನಗರ ಸಿಂಧನೂರು. ರವರು ಸಾರ್ವಜನಿಕ ಸ್ಥಳದಲ್ಲಿ ಆಕ್ರಮಕೂಟ ಕಟ್ಟಿಕೊಂಡು ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 6660/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮೂಲಕ ಸೂಚಿಸಿದ್ದರಿಂದ ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 38/2020, ಕಲಂ: 87 .ಪೊ ಕಾಯ್ದೆ ಮತ್ತು ಕಲಂ:  143, 147, 188 ಸಹಿತ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.


ಹಲ್ಲೆ ಪ್ರಕರಣದ ಮಾಹಿತಿ
          ದಿನಾಂಕ-05/04/2020 ರಂದು ಸಾಯಂಕಾಲ 19-00 ಗಂಟೆಗೆ ಪಿರ್ಯಾಧಿ ಶಾಹಿನಬೀ ಗಂಡ ಎಸ್. ಖಾಸಿಂಸಾಬ 50 ವರ್ಷ ಜಾ-ಮುಸ್ಲಿಂ  ಉ-ಮನೆಗೆಲಸ ಸಾ-ಆಯನೂರು ರವರು ಠಾಣೆಗೆ ಹಾಜರಾಗಿ  ಗಣಿಕಿಕೃತ ದೂರು ಹಾಜರುಪಡಿಸಿದ್ದು ಸಾರಂವೆನೆಂದೇರೆ, ಪಿರ್ಯಾಧಿದಾರರ ಮನೆಯ ಪಕ್ಕದಲ್ಲಿ ವೀರನಗೌಡ ಇವರ ಕುಟುಂಬಕ್ಕೆ ಸಂಬಂಧಪಟ್ಟಿ 7 ಎಕರೆ ಜಮೀನಿ  ಇರುತ್ತದೆ. ದಿನಾಂಕ-04/04/2020 ರಂದು ಬೆಳಗ್ಗೆ 09-00 ಗಂಟೆ ಸುಮಾರಿಗೆ ಪಿರ್ಯಾಧಿದಾರಳು ತನ್ನ ಗಂಡನೊಂದಿಗೆ ಮನೆಯಲ್ಲಿ ಊಟಮಾಡುತ್ತಿರುವಾಗ, ಬಸವರಾಜಗೌಡ ಈತನು  ತನ್ನ ಟ್ರಾಕ್ಟರ್ ದಿಂದ ಹೊಲದಲ್ಲಿ ಟ್ರೀಲರ್ ಹೋಡೆಯುತ್ತಿರುವಾಗ ಪಿರ್ಯಾಧಿ ಗಂಡನು ಅವರಿಗೆ ಮನೆಯ ಸರಿಸಿ ಟ್ರೀಲರ್ ಹೋಡೆಯ ಬೇಡಿರಿ ಮನೆಗೆ ದಕ್ಕೆಯಾಗುತ್ತದೆ ಅಂತಾ ಹೇಳಿದ್ದಾಗ ವೀರನಗೌಡ ಈತನು ಪಿರ್ಯಾಧಿ ಮನೆಯಲ್ಲಿ ಅತಿಕ್ರಮ  ಪ್ರವೇಶಮಾಡಿ ಎಲೇ ಸೂಳೇ  ಮಗನೇ ನನಗೆ ಹೇಳಲು ಬರುತ್ತಿಯಾ ಎಂದು ಅವಾಚ್ಯಾವಾಗಿ ಬೈದು ಹೊದ್ದಿದ್ದು ಪಿರ್ಯಾಧಿದಾರಳು  ಜಗಳ ಬಿಡಿಸಲು  ಹೋದಗಾ  ಬಸವರಾಜಗೌಡ ಈತನು ಎಲೇ ಸೂಳೆ ನೀನು  ಏನು ಹೇಳುತ್ತಿಯಾ ಅಂತಾ ಕಪಾಳಕ್ಕೆ ಹೋಡೆದು ಸೀರೆಹಿಡಿದು ಎಳೆದು ಮೈಕೈಮುಟ್ಟಿ ಅವಮಾನ ಮಾಡಿದ್ದು ಅಷ್ಟರಲ್ಲಿ  ಪಿರ್ಯಾಧಿ ಮಕ್ಕಳು ಜಗಳ ಬಿಡಿಸಿಕೊಂಡಿರುತ್ತಾರೆ. ನಂತರ ಪಿರ್ಯಾಧಿದಾರಿಗೆ ವೀರನಗೌಡ,ಬಸವರಾಜಗೌಡ ಇವರು ಇವತ್ತು ಉಳಿದುಕೊಂಡಿದ್ದಿರಿ  ಇನ್ನೊಂದು ಸಾರಿ ಬಂದು ನಿಮ್ಮನ್ನು ಜೀವ ಸಹಿತ ಇಲ್ಲಿಯೇ ಉತು ಹಾಕುತ್ತೇವೆ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ. ಪಿರ್ಯಾಧಿದಾರಳು ಕುಟುಂಬಕ್ಕೆ ಜೀವ ಬೇದರಿಕೆ ಇದ್ದುದ್ದರಿಂದ ಇಂದು ತಡವಾಗಿ  ದೂರು ಸಲ್ಲಿಸಿದ್ದು  ಅಂತಾ ಇದ್ದ ಗಣಿಕಿಕೃತ ದೂರಿನ  ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣ ಗುನ್ನೆ ನಂ-30/2020 ಕಲಂ-448,504,323,354,506 ಸಹಿತ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            ದಿನಾಂಕ 05.04.2020 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿ ಶ್ರೀಮತಿ ಪ್ರೇಮಾಲತಾ ಗಂಡ ಸಂಪತ್ ಕುಮಾರ, ವಯಾ: 56 ವರ್ಷ, ಮುನ್ನೂರು ಕಾಪು, ಸಮಾಜಸೇವಕಿ, ಸಾ: ಮನೆ ನಂ 1-7-132 ಜಂಡಾ ಕಟ್ಟೆ ಹತ್ತಿರ ಗೋಲ್ ಮಾರ್ಕೆಟ್ ರಾಯಚೂರು ರವರು ಠಾಣೆಗೆ ಹಾಜರಾಗಿ ತನ್ನ ದೂರನ್ನು ಹಾಜರು ಪಡಿಸಿದ್ದೇನೆಂದರೆ, ತನ್ನ ವಾಸದ ಮನೆಯ ಉತ್ತರ ಬದಿಯಲ್ಲಿ ರತ್ನಮಾಲಾ ರವರ ಮನೆಯಿದ್ದು ಸದರಿ ರತ್ನಮಾಲಾ ರವರ ಮನೆಯ ಗೋಡೆ ಮತ್ತು ಫಿರ್ಯಾದಿದಾರರ ಮನೆಯ ಮಧ್ಯದ ಗೋಡೆಯು ಒಂದೇ ಇದ್ದು ಸದರಿ ಗೋಡೆ ಹಾಳಾಗಿದ್ದರಿಂದ ಮತ್ತು ಫಿರ್ಯಾದಿದಾರರು ಮನೆ ಕಟ್ಟಿಸುತ್ತಿದ್ದರಿಂದ ಗೋಡೆಯನ್ನು ಫಿರ್ಯಾದಿದಾರರ ಮನೆಯ ಒಳ ಮಗ್ಗಲಿನಿಂದ ಗೋಡೆ ರಿಪೇರಿ ಕುರಿತು ರತ್ನಮಾಲಾ ರವರಿಗೆ ವಿಷಯ ತಿಳಿಸಿ ಗೋಡೆಯನ್ನು 2.1/2 ಫೀಟ್ ತೆಗೆದು ರಿಪೇರಿ ಮಾಡಿಸುತ್ತಿದ್ದು ಇದರಿಂದ ರತ್ನಮಾಲಾ ರವರ ಮನೆಯ ಹಿಂದಿನ ಗೋಡೆಯು ಹದರಿ ಬಿದ್ದಿದ್ದು ಇದರಿಂದ ರತ್ನಮಾಲಾ ರವರು ಫಿರ್ಯಾದಿದಾರರ ಮೇಲೆ ಮನಸ್ಥಾಪ ಮಾಡಿಕೊಂಡಿದ್ದು ಇದೇ ಉದ್ದೇಶವನ್ನು ಬೆಳಸಿಕೊಂಡು ಆರೋಪಿ ನಂ 01 ಜಿ.ಬಿ ಅಶೋಕ ಕುಮಾರ ತಂದೆ ಜಿ.ಆರ್ ಬಾಬು ರಾವ್, ವಯಾ: 55 ವರ್ಷ,  ಹಿಂದೂ ಗೌಳಿ, ಸಾ: ರಾಯಚೂರು  ಮತ್ತು 02 ಡಿ.ಪ್ರದೀಪ್ ಕುಮಾರ ತಂದೆ ಡಿ.ಸತ್ಯನಾರಾಯಣ, ವಯಾ: 63 ವರ್ಷ, ಕ್ಷತ್ರಿಯಾ, ಸಾ: ಹೈದ್ರಾಬಾದ್  ರವರು ದಿನಾಂಕ 23.03.2020 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರ ಮನೆಯ ಮುಂದೆ ಬಂದು ಫಿರ್ಯಾದಿದಾರರನ್ನು ಮತ್ತು ಆಕೆಯ ಸಂಬಂಧಿಕರನ್ನು ತಡೆದು ನಿಲ್ಲಿಸಿ ಜಗಳ ತೆಗೆದು ಇದರಲ್ಲಿ ಆರೋಪಿ ನಂ 01 ಫಿರ್ಯಾದಿದಾರಳ ಗಂಡನಿಗೆ ಕಪಾಳಕ್ಕೆ ಹೊಡೆದು ಗೋಡೆಯನ್ನು ಹೇಗೆ ಕೆಡಸಿದೀರಲೇ ಸೂಳೆ ಮಗನೆ ರತ್ನಮಾಲಾ ರವರಿಗೆ ಗೊತ್ತಿಲ್ಲಾದ ಹಾಗೆ ಮನೆಯನ್ನು ನಿಮ್ಮಾದಾಗಿಸಿಕೊಳ್ಳಬೇಕಂತಾ ಮಾಡಿದಿರೇನೂ ಅಂತಾ ಮುಂತಾಗಿ ಅವಾಚ್ಯವಾಗಿ ಬೈದಾಡಿದ್ದು ಆಗ ಜಗಳವನ್ನು ಬಿಡಿಸಲು ಬಂದ ಫಿರ್ಯಾದಿದಾರಳ ಮಗಳು ಮೋನಿಕಾಳಿಗೆ ಇಬ್ಬರೂ ಆರೋಪಿತರು ದಬ್ಬಿ ಆರೋಪಿ ನಂ 02 ಈತನು ಇಂಗ್ಲೀಷ್ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿತರು ಹೈದ್ರಾಬಾದನಿಂದ ಗುಂಡಾಗಳನ್ನು ಕರೆಯಿಸಿ ನಿಮ್ಮೆಲ್ಲಾರನ್ನು ಕೊಂದು ಹಾಕಿಸುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಆಗ ಮೋನಿಕಾಳು ಕೆಳಗೆ ಬಿದ್ದು ಅವಸ್ಥಾಳಾಗಿದ್ದಾಗ್ಗೆ ಫಿರ್ಯಾದಿದಾರಳು ಆಟೋದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಕೆ ಮಾಡಿದ್ದು ಇರುತ್ತದೆ ಕೋರಾನಾ ವೈರಸ್ ಇದ್ದುದ್ದರಿಂದ ತಡವಾಗಿ ಬಂದು ಈ ದೂರು ಸಲ್ಲಿಸಿರುತ್ತೇವೆ ಅಂತಾ ಮುಂತಾಗಿದ್ದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 47/2020, ಕಲಂ 341, 323, 504, 506, ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.