Thought for the day

One of the toughest things in life is to make things simple:

9 Jan 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀUÁvÀ ¥ÀæPÀgÀtzÀ ªÀiÁ»w:-
                  ದಿ.07-01-2014 ರಂದು ಮದ್ಯಾಹ್ನ 2-00 ಗಂಟೆಗೆ ರಾಯಚೂರು-ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ ಆರೋಪಿತನು ತನ್ನ ಮೋಟಾರ ಸೈಕಲ ನಂಬರ: MH-14 /CZ-1441 ಹಿಂದುಗಡೆ ಪಿರ್ಯಾದಿ zsÀªÉÄð±À vÀAzÉ zÉêÀ¥Àà ZÀªÁít,ªÀAiÀĸÀÄì-20ªÀµÀð eÁw-®A¨Át   G:UËArPÉ®¸À ¸Á:¸ÀÆ®zÀUÀÄqÀØvÁAqÁ,vÁ:zÉêÀzÀÄUÀð.gÀªÀgÀನ್ನು ಕೂಡಿಸಿಕೊಂಡು ಸಿರವಾರ ಕಡೆಯಿಂದ ನಾರಬಂಡಾ ತಾಂಡಾಕ್ಕೆ ಹೋಗುವಾಗ ನವಲಕಲ ಮೇನ್ ಕಾಲುವೆಯ ಬ್ರಿಡ್ಜ್ ಹತ್ತಿರ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿದ್ದರಿಂದ ವೇಗದ ನಿಯಂತ್ರಣ ತಪ್ಪಿ ಮೋಟಾರ ಸೈಕಲ್ ಸ್ಕಿಡ್ಡಾಗಿ ಬಿದ್ದು ಪಿರ್ಯಾದಿದಾರನಿಗೆ ಸಾದಾ ಸ್ವರೂಪದ ಗಾಯಗಳಾಗಿ ಆರೋಪಿತನ ತಲೆಗೆ ಮತ್ತು ಬಲಪಕ್ಕಡಿಗೆ ತೀರ್ವ ಸ್ವರೂಪದ ಗಾಯಗಳಾಗಿ  ಆರೋಪಿತನು ಮಾತನಾಡದಂತಾಗಿದ್ದು ರಾಯಚೂರು ರಿಮ್ಸ್ ಭೋಧಕ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾನೆಂದು ನೀಡಿರುವ ಹೇಳಿಕೆಯ ಮೇಲಿಂದ ¹gÀªÁgÀ oÁuÉ UÀÄ£Éß £ÀA: 09/2014 PÀ®A: 279.337.338.L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ : 08-01-2014 ರಂದು ಸಂಜೆ 06:00 ಗಂಟೆಗೆ ಮುಷ್ಟೂರು ಗ್ರಾಮದ ಅಂಬೇಡ್ಕರ್ ಚೌಕ್ ಹತ್ತಿರ ಆರೋಪಿತನು ಕಳ್ಳಭಟ್ಟಿ ಸಾರಾಯಿಯು ಮಾನವ ಜೀವಕ್ಕೆ ಅಪಾಯಕಾರಿ ಎಂದು ತಿಳಿದೂ ಕೂಡ ಯಾವುದೇ ಲೈಸನ್ಸ ವಗೈರೆ ಇಲ್ಲದೆ ಒಂದು ಬಿಳಿ ಬಣ್ಣದ ಕ್ಯಾನ್ ನಲ್ಲಿ ಇಟ್ಟುಕೊಂಡು ಪ್ಲಾಸ್ಟಿಕ್ ಗ್ಲಾಸ್ ನಲ್ಲಿ 10 ರೂ.ಗೆ ಒಂದು ಗ್ಲಾಸ್ ನಂತೆ ಮಾರಾಟಮಾಡುತ್ತಿದ್ದಾಗ ಪಿರ್ಯಾದಿದಾರರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನ ತಾಬಾದಲ್ಲಿದ್ದ 1) ಅಂದಾಜು 04 ಲೀಟರ್ ಕಳ್ಳಭಟ್ಟಿ ಸಾರಾಯಿ  .ಕಿ. 300/-               2) ನಗದು ಹಣ 240/- ಇವುಗಳನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಜ್ಞಾಪನ ಪತ್ರ ಮತ್ತು ದಾಳಿ ಪಂಚನಾಮೆ, ಆರೋಪಿ ಹಾಗೂ ಮುದ್ದೇಮಾಲನ್ನು ತಂದು ಹಾಜರುಪಡಿಸಿದ ಮೇರೆಗೆ ಆರೋಪಿತನ ವಿರುದ್ದ UÀ§ÆâgÀÄ ¥Éưøï oÁuÉ. UÀÄ£Éß £ÀA: .ಸಂ. 05/2014 ಕಲಂ: 328,273 IPC & 32,34 K.E. ACT    CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

      ¢£ÁAPÀ:08-01-2014 gÀAzÀÄ 18-15  UÀAmÉUÉ ºÀnÖ UÁæªÀÄzÀ §¸ÀªÀ£ÀUÀgÀzÀ SÁgÀPÀÄlÄÖªÀ CAUÀr ºÀwÛgÀ  ¸ÁªÀðd¤PÀ ¸ÀܼÀzÀ°è ¸À§Ó¯ï¸Á§ vÀAzÉ ºÀĸÉãï¸Á§, 35ªÀµÀð, eÁ:ªÀÄĹèA, G:DmÉÆÃZÁ®PÀªÀÄ ¸Á:§¸ÀªÀ£ÀUÀgÀ ºÀnÖ UÁæªÀÄ ªÀÄlPÁ ¥ÀæªÀÈwÛAiÀÄ°è vÉÆqÀV d£ÀUÀ½UÉ MAzÀÄ gÀÆ¥Á¬ÄUÉ JA§vÀÄÛ gÀÆ¥Á¬Ä PÉÆqÀĪÀzÁV ºÉý zÀÄqÀÄØPÉÆlÖªÀjUÉ AiÀiÁªÀÅzÉà £ÉÆAzÁ¬ÄvÀ aÃn PÉÆqÀzÉà ªÉÆøÀ ªÀiÁqÀÄwÛzÀÄÝ,  ¦.J¸ï.L. ºÀnÖ gÀªÀgÀÄ  ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ CªÀ¤AzÀ  1)ªÀÄlPÁ dÆeÁlzÀ £ÀUÀzÀ ºÀt gÀÆ. 8,400/-2)MAzÀÄ ªÀÄlPÁ £ÀA§j£À qÉÊj .C.Q.gÀÆ E¯Áè 3)MAzÀÄ ªÀÄlPÁ aÃn C.Q E¯Áè 4)MAzÀÄ ¨Á¯ï ¥É£ÀÄß C.Q.gÀÆ E¯Áè .d¦Û ªÀiÁrPÉÆArzÀÄÝ , zÁ½¬ÄAzÀ oÁuÉUÉ §AzÀÄ ¥ÀAZÀ£ÁªÉÄ DzsÁgÀzÀ ªÉÄðAzÀ DgÉÆævÀ£À «gÀÄzÀÝ ºÀnÖ oÁuÉ UÀÄ£Éß £ÀA: 04/2014 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ  CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.
                  ದಿನಾಂಕ 8/01/14 ರಂದು 1815 ಗಂಟೆಗೆ ಪಿ.ಎಸ್.ಐ. (ಕಾ.ಸು) ರವರು ಇಸ್ಪಿಟ್ ದಾಳಿಯಿಂದ ವಾಪಾಸ ಬಂದು ಆರೋಪಿತರು, ದಾಳಿ ಪಂಚನಾಮೆ, ಹಾಗೂ ಮುದ್ದೆಮಾಲನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಪಂಚನಾಮೆಯಲ್ಲಿ ಇಂದು 1600 ಗಂಟೆಯ ಸುಮಾರಿಗೆ ನೀರಮಾನವಿ ಗ್ರಾಮದ ಪಂಪನಗೌಡ ಇವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1] ²ªÀ°AUÀ vÀAzÉ AiÀÄ®è¥Àà UÀqÀV,41ªÀµÀð,ªÀiÁ¢UÀ,MPÀÌ®ÄvÀ£À¸Á:¤ÃgÀªÀiÁ£À« 2] ªÀÄ°èPÁdÄð£À ¥ÀÆeÁj vÀAzÉ §¸ÀtÚ, , 52 ªÀµÀð, °AUÁAiÀÄvÀ, MPÀÌ®ÄvÀ£À ¸Á: ¤ÃgÀªÀiÁ£À«3] ²ªÀ¥ÀààUËqÀ vÀAzÉ £ÁUÀ£ÀUËqÀ ,52 ªÀµÀð, °AUÁAiÀÄvÀ, MPÀÌ®ÄvÀ£À¸Á:¤gÀªÀiÁ£À«4]d»ÃgÀC¨Áâ¸ïvÀAzÉC¯Áè¨sÀPÀë,38ªÀµÀð,ªÀÄĹèA,MPÀÌ®ÄvÀ£À¸Á:¤ÃgÀªÀiÁ£À« 5] C§Æ§PÀgï vÀAzÉ UÀ¤¸Á¨ï, 31 ªÀµÀð, ªÀÄĹèA, MPÀÌ®ÄvÀ£À ¸Á: ¤ÃgÀªÀiÁ£À«6] zÉêÀ¥Àà vÀAzÉ §¸ÀtÚ, 51 ªÀµÀð, ªÀqÀØgï, MPÀÌ®ÄvÀ£À ¸Á: ¤ÃgÀªÀiÁ£À«
7] ±ÉÃRgÀ¥Àà vÀAzÉ zÉãÀ¥Àà 32 ªÀµÀð. ®ªÀiÁtÂ, MPÀÌ®ÄvÀ£À ¸Á: ¤ÃgÀªÀiÁ£À« gÀªÀgÀÄ
ಇಸ್ಪಿಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. (ಕಾ.ಸು) ರವರು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಿ.ಪಿ.ಐ ಮಾನವಿ ರವರ ನೇತೃತ್ವದಲ್ಲಿ ದಾಳಿ ಮಾಡಿ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 9740/- ರೂ ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ವಾಪಾಸ ಆರೋಪಿತರೊಂದಿಗೆ ಠಾಣೆಗೆ ಬಂದು zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ  ಮಾನವಿ ಠಾಣೆ ಗುನ್ನೆ ನಂ 13/14 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.  
EvÀgÉ L.¦.¹ ¥ÀæPÀgÀtzÀ ªÀiÁ»w:_

                       ದಿನಾಂಕ:08.01.2014 ರಂದು ರಾತ್ರಿ 8.30 ಗಂಟೆಗೆ  ಠಾಣೆಗೆ ಹಾಜರಾಗಿ ²æà dA¹Ãgï vÀAzÉ SÁeÁ ºÀĸÉÃ£ï ªÀ: 28 ªÀµÀð eÁ:ªÀÄĹèA G: PÀÆ°PÉ®¸À ¸Á:gÀAUÁ¥ÀÆgÀÄ vÁ:f: gÁAiÀÄZÀÆgÀÄ  FvÀ£ÀÄ PÉÆlÖ ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ  ತಾನು ಚಿಕ್ಕಸ್ಗೂರು ಗ್ರಾಮದ ಸರಕಾರಿ ಹೊಸ ಶಾಲೆಯ ಕಟ್ಟಡದ ಗುತ್ತಿಗೆದಾರನಾದ ಆರೋಪಿ ನಂ: 1] ಸೂಗಪ್ಪ ಈತನಲ್ಲಿ ಕಟ್ಟಡ ಕಟ್ಟುವ ಕೆಲಸ ಮಾಡುತ್ತಿದ್ದು ಈಗ್ಗೆ ಎರಡು ತಿಂಗಳುಗಳಿಂದ ಕಟ್ಟಡ ಕಟ್ಟಿದ ಕೂಲಿ ಹಣವನ್ನು ಸರಿಯಾಗಿ ವಿತರಿಸಿದೆ ವಾದ ಮಾಡುತ್ತಿದ್ದು ಇದೇ ಉದ್ದೇಶದಿಂದ ಇಂದು ದಿನಾಂಕ: 08.01.2014 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಸದರಿ ಆರೋಪಿ ನಂ: 1 ಮತ್ತು ಈತನ ಮಕ್ಕಳಾದ ಆರೋಪಿ ನಂ: 2 ರಿಂದ 4 ರವರೆಗೆ ರವರೂಗಳೆಲ್ಲರೂ ಫಿರ್ಯಾದಿದಾರನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ.ಅಂತಾ EzÀÝ ಫಿರ್ಯಾದಿಯ ಮೇಲಿಂದ   UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 11/2014 PÀ®A: 323, 341, 504 ¸À»vÀ 34  L¦¹  CrAiÀÄ°è ¥ÀæPÀgÀt  ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.                                                            

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:09.01.2014 gÀAzÀÄ     31 ¥ÀææPÀgÀtUÀ¼À£ÀÄß ¥ÀvÉÛ ªÀiÁr 5,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.