Thought for the day

One of the toughest things in life is to make things simple:

2 Jun 2015

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
                                                                                               zÉÆA© ¥ÀæPÀgÀtzÀ ªÀiÁ»w:-
ಫಿರ್ಯಾದಿ ²æà §¸ÀªÀgÁd vÀAzÉ UÀÄgÀÄ°AUÀ¥Àà CAd¼À, eÁw:°AUÁAiÀÄvÀ , ªÀAiÀÄ-29ªÀµÀð,G: ¨É¼ÀUÁ«AiÀÄ°è SÁ¸ÀV PÀA¥À¤AiÀÄ°è GzÉÆåÃUÀ,     ¸Á:»ÃgÁ FvÀನು ದಿ 31-5-2015ರಂದು ಮದ್ಯಾಹ್ನ 3-35ಗಂಟೆ ಸುಮಾರು ಹೀರಾ ಗ್ರಾಮ ದಲ್ಲಿ FvÀನು ಹೊಟೆಲ್ ನರಸಪ್ಪನ ಮನೆಯ ಮುಂದೆ ಬರುತ್ತಿರುವಾಗ 1] ²æÃzsÀgÀUËqÀ vÀAzÉ ºÀ£ÀĪÀÄAvÁæAiÀÄUËqÀ   2] §¸À£ÀUËqÀ vÀAzÉ ºÀ£ÀĪÀÄAvÁæAiÀÄUËqÀ,     3] zÉêÉUËqÀ vÀAzÉ ºÀ£ÀĪÀÄAvÁæAiÀÄUËqÀ  4] ªÉAPÀmÉñÀ vÀAzÉ §¸ÀìAiÀÄå   5] ºÀ£ÀĪÀÄAvÁæAiÀÄUËqÀ vÀAzÉ §¸ÀìAiÀÄå   6] ºÀ£ÀĪÀÄAiÀÄå £ÁUÀtzÀ   7] £ÁUÀgÁd vÀAzÉ ªÉAPÀmÉñÀ J®ègÀÆ ¸Á:»ÃgÁ EªÀgÀÄUÀ¼ÉîègÀÆ ಅಕ್ರಮಕೂಟ ರಚಿಸಿ ಕೊಂಡು ಬಂದು ತಡೆದು ನಿಲ್ಲಿಸಿ ಲೇ ಲಂಗಾ ಸೂಳೇಮಗನೆ ನಿಮಗೆ ಎಷ್ಟು ಭಾರಿ ಹೇಳಬೇಕಲೆ ಪ್ರಚಾರ ಮಾಡಬೇಡ ಅಂತಾ ಅವಾಚ್ಯವಾಗಿ ಬೈದು ಅವರಲ್ಲಿ ಶ್ರೀಧರಗೌಡನು ಅವಾಚ್ಯವಾಗಿ ಬೈದು ಕೈಯಿಂದ ಬಲಕಿಬಿಗೆ ಹೊಡೆದಿದ್ದು ಬಸನಗೌಡನು ಅಂಗಿ ಹಿಡಿದು ಕೆಳಗೆ ಕೆಡವಿದ್ದು ನಾಗರಾಜನು ಬೆನ್ನಿಗೆ ಒದ್ದಿದ್ದು ಉಳಿದವರು ಕಾಲಿನಿಂದ ಒದ್ದು ಕೈಗಳಿಂದ ಹೊಡೆದಿರುವುದಾಗಿ  ಕೊಟ್ಟಿರುವ ಲಿಖಿತ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 85/2015, PÀ®A: 143, 147, 341. 323, 504.¸À»vÀ 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ,
UÁAiÀÄzÀ ¥ÀæPÀgÀtzÀ ªÀiÁ»w:-
         ದಿನಾಂಕ 30.05.2015 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಪೋತ್ಗಲ್ ಗ್ರಾಮದ ಶಿವಪ್ಪನ ಮನೆಯ ಮುಂದಿನ ಲೈಟ್ ಬೆಳಕಿನಲ್ಲಿ ಮಲ್ಲಪ್ಪ ತಂದೆ ನರಸಪ್ಪ 55 ವರ್ಷ ಜಾ:ಮಾದಿಗ ಸಾ:ಲೇಬರ್ ಕಾಲೋನಿ ಶಕ್ತಿನಗರ FvÀ£ÀÄ ತನ್ನ ಮಗಳ ಮದುವೆಯಾದ ವಿಷಯದಲ್ಲಿ ಮಾತನ್ನಾಡುವ ವಿಷಯದಲ್ಲಿ ಬೋಳಬಂಡಿ ತಂದೆ ಕರೆಪ್ಪ, 50 ವರ್ಷ, ಜಾತಿ: ಮಾದಿಗ, ಉ:ಜಮೇದಾರ ಗ್ನಿಶಾಮಕ ಠಾಣೆ ಮಾನವಿ ಸಾ: ಪೋತಗಲ್  ತಾ||ಜಿ|| ರಾಯಚೂರು FvÀ£ÀÄ  ಒಮ್ಮೆಲೆ ಸಿಟ್ಟಿನಿಂದ ಸರಕಾರಿ ನೌಕರಿ ಇದ್ದವರು ಚನ್ನಾಗಿ ಮದುವೆ ಮಾಡಿಕೊಳ್ಳುತ್ತಿರಿ ಅಂತ ಅಂದಿದ್ದಕ್ಕೆ ತನ್ನ ತಲೆಗೆ ಬಡಿಗೆಯಿಂದ ಹೊಡೆದಿದ್ದು ಇದರಿಂದಾಗಿ ತನ್ನ ತಲೆಯಲ್ಲಿ ರಕ್ತಗಾಯವಾಗಿ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಈ ಬಗ್ಗೆ ಸೂಕ್ಕ ಕ್ರಮ ಜರುಗಿಸಬೆಕೆಂದು ಫೀರ್ಯಾದಿದಾರರು ನೀಡಿದ ಹೇಳೀಕೆ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 139/2015  PÀ®A 324,  L¦¹ CrAiÀÄ°è ¥ÀæPÀgÀt zÁR°¹PÉÆAqÀÄ ತನಿಖೆ ಕೈಗೊಂrgÀÄvÁÛgÉ.



ZÀÄ£ÁªÀuÉ ¤Ãw¸ÀA»vÉAiÀÄ ¥ÀæPÀgÀtUÀ¼À ªÀiÁ»w:-
                 ದಿನಾಂಕ 01-06-2015 ರಂದು ಫೀರ್ಯಾದಿ ಪಂಪಾಪತೆಪ್ಪ ತಂದೆ ಬೋಳರೆಡ್ಡೆಪ್ಪ, ವಯಾ:52 ವರ್ಷ, ಗ್ರಾಮಪಂಚಾಯತ ಸೆಕ್ಟರ್ ಆಫೀಸರ್, ಬಾದರ್ಲಿ ಮತ್ತು ದಡೇಸೂಗೂರು, ಸಾ:ಸಿಂಧನೂರು gÀªÀರು ಚುನಾವಣೆಯ ಕರ್ತವ್ಯದ ನಿಮಿತ್ಯ ತಮ್ಮ ವ್ಯಾಪ್ತಿಯಲ್ಲಿ ಹಳ್ಳಿಗಳಿಗೆ ತಮಗೆ ಒದಗಿಸಿದ ಇಂಡಿಕಾ ಕಾರ್ ನಂ. ಕೆಎ-36-ಎಂ-3022 ನೇದ್ದರಲ್ಲಿ ತಮ್ಮ ಸಿಬ್ಬಂದಿರ ಸಂಗಡ ಭೇಟಿ ನೀಡುತ್ತಾ ರಾತ್ರಿ 9.30 ಗಂಟೆಯ ಸುಮಾರಿಗೆ ಉಪ್ಪಳ ಗ್ರಾಮದಲ್ಲಿ, ಮಹಿಬೂಬ ಸಾಬನ ಮನೆಯ ಹತ್ತಿರ ಸಾರ್ವಜನಿಕ ರಸ್ತೆಯ ಹೋದಾಗ 7 - 8 ಜನ ಅಪರಿಚಿತರು ಗುಂಪಾಗಿ ನಿಂತಿದ್ದು ಕಾರನ್ನು ನೋಡಿ ಸೀರೆಗಳಿದ್ದ ಚೀಲವನ್ನು ಒಗೆದು ಓಡಿಹೋಗಿದ್ದು ಚೀಲದಲ್ಲಿ 1,200/- ರೂ. ಕಿಮ್ಮತ್ತಿನ  9 ವಿವಿಧ ಬಣ್ಣದ ಸೀರೆಗಳು ಇದ್ದು ಸದರಿ ಸೀರೆಗಳನ್ನು ಅಪರಿಚಿತರು ಜನರಿಗೆ ಹಂಚಲು ನಿಂತಿದ್ದು ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಅಲ್ಲದೇ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರ ಆದೇಶವನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 149/2015 ಕಲಂ 171 (ಹೆಚ್), 188 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ 29.05.2015 ರಂದು 2200 ಗಂಟೆಯ ಸುಮಾರಿಗೆ ಶಕ್ತಿನಗರ ರಾಯಚೂರು ರಸ್ತೆಯಲ್ಲಿ ಜಿ. ಗೋಪಾಲ ರೆಡ್ಡಿ ತಂದೆ ಜಿ. ಅಂಜನೇಯ, 46 ವರ್ಷ, ಮುನ್ನೂರು ಕಾಪು, ಉ: ವ್ಯಾಪಾರ ಸಾ: ಮಡ್ಡಿಪೇಟೆ ರಾಯಚೂರು FvÀ£ÀÄ  ತನ್ನ ಮೋಟಾರ ಸೈಕಲ್ ನಂ.ಕೆ.ಎ.36 ಎಸ್.3897 ನೇದ್ದನ್ನು ಯರಮರಸ್ ಕ್ಯಾಂಪ್ ದಿಂದ ರಾಯಚೂರಿಗೆ ಬರುವಾಗ್ಗೆ ಹೊಸ ಕಾಟನ್ ಮಾರ್ಕೇಟ್ ಮುಂದಿನ ರಸ್ತೆಯಲ್ಲಿ ಮೋಟಾರ್ ಸೈಕಲ್ ಸ್ಪೀಡಾಗಿ ನಡೆಸಿಕೊಂಡು ಬರುತ್ತಿದ್ದು ಆಗ್ಗೆ ಹಂದಿ ಅಡ್ಡ ಬಂದಿದ್ದರಿಂದ ಮೋಟಾರ್ ಸೈಕಲ್ ಕಂಟ್ರೋಲ್ ತಪ್ಪಿ ಸ್ಕೀಡಾಗಿ ಬಿದ್ದು  ತಲೆಯ ಎಡಭಾಗದಲ್ಲಿ ತೀವ್ರ ಒಳಪೆಟ್ಟಾಗಿ ಗಾಯಗೊಂಡಿದ್ದು ಇರುತ್ತದೆ.CAvÁ  ಲಕ್ಷ್ಮೀರೆಡ್ಡಿ ತಂದೆ ರಂಗಾರೆಡ್ಡಿ, 49 ವರ್ಷ, ಮುನ್ನೂರು ಕಾಪು, ಒಕ್ಕಲುತನ ಸಾ: ಮನೆ ನಂ. 10-7-57 ಮಕ್ತಾಲಪೇಟೆ ರಾಯಚೂರು   gÀªÀgÀÄ PÉÆlÖ zÀÆj£À ªÉÄðAzÀ    gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 137/2015PÀ®A. 279, 338 L.¦.¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   

              ದಿನಾಂಕ 01.06.2015 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಲಿಂಗಸ್ಗೂರು- ರಾಯಚೂರು ಮುಖ್ಯ ರಸ್ತೆಯ ಚಿಕ್ಕ ಹೆಸರೂರು ಗ್ರಾಮ ದಾಟಿದ ನಂತರ mÁmÁ ªÀiÁåfÃPï £ÀA PÉ.J 36 J£ï 1883 £ÉÃzÀÝgÀ ZÁ®PÀ wªÀÄä£ÀUËqÀ ¸Á: ºÀÆ£ÀÄgÀÄ FvÀ£ÀÄ ತನ್ನ ಟಾಟಾ ಮ್ಯಾಜೀಕ್ ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊಗಿದ್ದರಿಂದ ವಾಹನದ ಬಲಗಡೆಯ ಮುಂದಿನ ಟೈರ್ ಪಂಚರ್ ಆಗಿದ್ದರಿಂದ ಗಾಡಿಯಲ್ಲಿದ್ದ ಲಕ್ಷ್ಮಮ್ಮ ಈಕೆಗೆ ಬಲಗೈ ಬೆರಳಿನ ಹತ್ತಿರ ಸಾದಾ ಸ್ವರೂಪದ ರಕ್ತಗಾಯಗಳಾಗಿದ್ದು, ಬಸಮ್ಮಳಿಗೆ ಸೊಂಟಕ್ಕೆ ಒಳಪೆಟ್ಟಾಗಿರುತ್ತದೆ, ಶಾಂತಮ್ಮ ಈಕೆಗೆ ಮೈ, ಕೈಗೆ ಗಾಯಗಳಾಗಿದ್ದು, ಮತ್ತು ಆರೋಪಿ ಚಾಲಕನಾದ ತಿಮ್ಮನಗೌಡನಿಗೆ ತಲೆಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ವಗೈರೆ ಇದ್ದ ಫಿರ್ಯಾದಿ ಮೇರೆಗೆ. ºÀnÖ ¥Éưøï oÁuÉ. UÀÄ£Éß £ÀA: 73/2015 PÀ®A : 279.337. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

          ¦üAiÀiÁð¢ wªÀÄätÚ vÀAzÉ zÀÄgÀUÀ¥Àà PÁªÀ°AiÀÄgï ªÀAiÀiÁ: 32 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: PÁªÀ¯ÉÃgïzÉÆrØ AiÀÄgÀdAw FvÀ£À  vÀªÀÄä£ÁzÀ ªÀÄÈvÀ §¸ÀªÀgÁd FvÀ£ÀÄ UÁæªÀÄ ¥ÀAZÁAiÀÄw J¯ÉPÀë£ÀUÉ ªÉÇÃmï ºÁQ ªÁ¥Á¸ï HjUÉ vÀ£Àß ªÉÆÃmÁgï ¸ÉÊPÀ¯ï £ÀA PÉ.J 36 FF 7850 £ÉÃzÀÝgÀ »AzÉ UÁAiÀiÁ¼ÀÄ wªÀÄätÚ vÀAzÉ gÀAUÀ¥Àà FvÀ£À£ÀÄß PÀÆr¹PÉÆAqÀÄ ºÉÆÃUÀÄwÛzÁÝUÀ ¨É½UÉÎ 10.30 UÀAmÉUÉ AiÀÄgÀdAw ¥ÉÊzÉÆrØ gÀ¸ÉÛAiÀÄ eÁ£ÀUÉÆAqÀ ºÀ¼ÀîzÀ ºÀwÛgÀ ¥Éưøï fÃ¥ï £ÀA PÉ.J 36 f 144 £ÉÃzÀÝgÀ ZÁ®PÀ£ÀÄ vÀ£Àß fÃ¥À£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ rQÌ PÉÆnÖzÀÝjAzÀ §¸ÀªÀgÁd£À vÀ¯ÉUÉ, ºÀuÉUÉ, ªÀÄÄRPÉÌ wêÀæ gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, DvÀ£À »AzÉ PÀĽwÛzÀÝ wªÀÄätÚ¤UÉ §®UÁ®Ä ªÀÄÄj¢zÀÄÝ EgÀÄvÀÛzÉ CAvÁ UÀtQÃPÀÈvÀ ¦üAiÀiÁð¢ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA:74/2015 PÀ®A : 279, 338, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 01.06.2015 ರಂದು ಸಾಯಂಕಾಲ 18.30 ಗಂಟೆಗೆ ಸಿ ಪಿ ಐ ರವರು ಪೋತ್ಗಲ್ ಗ್ರಾಮದಲ್ಲಿ ಆಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ನರಸನಗೌಡ ತಂದೆ ಯಲ್ಲನಗೌಡ ಸಾ:ಪೋತ್ಗಲ ಗ್ರಾಮ FvÀ£À ವಿರುದ್ದ ಪಂಚರ ಸಮಕ್ಷಮದಲ್ಲಿ ದಾಳಿ ಜರುಗಿಸಿ ಆತನ ವಶದಿಂದ1 )ಒ.ಸಿ 48 ಪೌಚ್ ಅ ಕಿ 2443/-     (2)  ಎಂ ಸಿ 180 ಎಂ ಎಲ್  ರಮ್ ಬಾಟಲಿಗಳು 37 ಅ ಕಿ 700/-   3) 90 ಎಂ  ಎಲ್  ಎಮ್ ಸಿ ರಮ್ ಅ ಕಿ 1295/-    4) ನಾಕೌಟ್ ಟಿನ್ ಬೀರ್ 330 ಎಂ ಎಲ್ ಅ ಕಿ 900/- ಹೀಗೆ ಒಟ್ಟು 5338/-ರೂ ಮೌಲ್ಯದ ಆಕ್ರಮ ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಕುರಿತು ನೀಡಿದ ಜ್ಞಾಪನ ಪತ್ರದ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 140/2015 PÀ®A 32, 34 PÀ£ÁðlPÀ C§PÁj PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

Bಶ್ರೀಮತಿ ನಸ್ರೀನ್ ಬೇಗಂ ಗಂಡ ಪಾಶಾ  ,25 ವರ್ಷ, ಮುಸ್ಲಿಂ,   ಉಃಮನೆಕೆಲಸ,ಸಾಃ ಮನೆ ನಂ.  2-3-16  ಅಂದ್ರೂನ್  ಕಿಲ್ಲಾ  gÁAiÀÄZÀÆgÀÄ FPÉAiÀÄ ಗಂಡ ಪಾಶಾ ಈತನು ತನಗೆ ಕಿರಿ ಕಿರಿ ಮಾಡಿ ತೊಂದರೆ ಕೊಟ್ಟು ಹೊಡೆ ಬಡೆ ಮಾಡಿದ ಕಾರಣ ತಾನು 2 ವರ್ಷಗಳಿಂದ ತಮ್ಮ ತಂದೆಯ ಮನೆಯಲ್ಲಿ ವಾಸವಾಗಿದ್ದು ತನ್ನ ಗಂಡ ತನಗೆ ಮತ್ತು ತನ್ನ ಮಕ್ಕಳಿಗೆ ಯಾವುದೇ ತರಹದ ಉಪಜೀವನ ಒದಗಿಸದೇ ಇದ್ದ ಕಾರಣ  ತಾನು  ಕುಟುಂಬ ನ್ಯಾಯಾಲಯದಲ್ಲಿ ಉಪಜೀವನ ಕೋರಿ ತನ್ನ ಗಂಡನ ವಿರುದ್ದ  ಕೇಸ್ ಮಾಡಿಸಿದ್ದು ಅದೇ ಕಾರಣಕ್ಕಾಗಿ ತನ್ನ ಗಂಡ ದಿನಾಂಕ 01-06-15 ರಂದು ಬೆಳಿಗ್ಗೆ 10.20 ಗಂಟೆಯ ಸುಮಾರಿಗೆ ತಮ್ಮ ತಂದೆಯ ಮನೆಗೆ ಬಂದು ತನಗೆ ಮತ್ತು ತನ್ನ ತಂದೆಗೆ ಅವಾಚ್ಯ ಶಬ್ದಗಳಿಂದು ಬೈದು ಕೈಯಿಂದ ಹೊಡೆದು ಕೋರ್ಟನಲ್ಲಿರುವ ಕೇಸನ್ನು ವಾಪಸ್ಸು ತೆಗೆದುಕೊಂಡರೆ ಮಾತ್ರ ನಿನ್ನನ್ನು ಜೀವಂತವಾಗಿ ಬಿಡುವೆನು ಇಲ್ಲದಿದ್ದರೆ ನಿನ್ನನ್ನು ಜೀವಸಹಿತ ಮುಗಿಸಿಬಿಡುತ್ತೇನೆ ಅಂತಾ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದು ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಅಪರಾಧ ನಂ 111/2015 ಕಲಂ 498(ಎ),504,323,506 ಐ.ಪಿ.ಸಿ. ರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-


                 ಫಿರ್ಯಾದಿ ²æà dAiÀÄ¥ÀæPÁ±ÀJA. vÀAzÉ ªÀÄt±ÉnÖ, 32ªÀµÀð, eÁ:vÉ®ÄUÀıÉnÖ, G:C¹¸ÉÖAmï EAf¤AiÀÄgï Pɦ¹ PÀA¥À¤AiÀÄ°è ¸Á:¨ÉAUÀ¼ÀÆgÀÄ G¯Áè¼ÀÄ. ºÁ:ªÀ:ªÀÄ£É £ÀA§gÀ mÉÊ¥ï-5-354 Pɦ¹ PÁ¯ÉÆä ±ÀQÛ£ÀUÀgÀ. FvÀ£ÀÄ ದಿನಾಂಕ:27.05.2015 ರಂದು ಬೆಳಗ್ಗೆ 10.30 ಗಂಟೆ ಸುಮಾರಿಗೆ ತಮ್ಮ ಕುಟುಂಬ ಸಮೇತ ತನ್ನ ಮನೆ ನಂಬರ ಟೈಪ್-5-354 ಕೆಪಿಸಿ ಕಾಲೋನಿ ಮನೆ ಭೀಗ ಹಾಕಿಕೊಂಡು ಸಂಬಂದಿಕ ಮದುವೆಗೆಂದು ತಮಿಳುನಾಡಿನ ಸೇಲಂಗೆ ಹೋಗಿದ್ದಾಗ ಯಾರೋ ಕಳ್ಳರು ದಿನಾಂಕ:27.05.2015 ರಂದು ಬೆಳಗ್ಗೆ 10.30 ಗಂಟೆಯಿಂದ ದಿನಾಂಕ:01.06.2015 ರಂದು ಬೆಳಗಿನ 11.30 ಗಂಟೆಯ ನಡುವಿನ ಅವದಿಯಲ್ಲಿ ಫಿರ್ಯಾದಿಯ ಮನೆಯ ಹಿಂದಿನ ಕಿಟಿಕಿ ರಾಡ್ ಮುರಿದು, ಮನೆಯೋಳಗೆ ಪ್ರವೇಶಿಸಿ ಮನೆಯ ಬೆಡ್ ರೂಮ್ ನಲ್ಲಿ ಟ್ರಂಕ್ ನಲ್ಲಿ ಇಟ್ಟಿದ್ದ ಸುಮಾರು 59 ಗ್ರಾಂ ಬಂಗಾರ ಸಾಮಾನುಗಳು, 40 ಗ್ರಾಂ ಬೆಳ್ಳಿಸಾಮಾನು ಹಾಗೂ ಇತರೆ ಸಾಮಾನುಗಳು ಮತ್ತು ನಗದು ಹಣ 30,000/- ರೂ ಒಟ್ಟು ರೂ 1,91,500/- ರೂ ಬೆಳೆ ಬಾಳುವ ಬಂಗಾರ ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ.         UÀÄ£Éß  £ÀA: 64/2015 PÀ®A: 457,454, 380  L¦¹   CrAiÀÄ°è ಪ್ರಕರಣ ದಾಖಲಿಸಿಕೊಂqÀÄ vÀ¤SÉ PÉÊPÉÆArgÀÄvÁÛgÉ.